¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w:-
ದಿನಾಂಕ 04/03/17 ರಂದು 2200 ಗಂಟೆ ಸುಮಾರಿಗೆ ಭೀಮಣ್ಣ ತಂದೆ ಬಸವರಾಜ್ 42 ವರ್ಷ ಉ: ಎಸ್.ಡಿ.ಎ. ಸಿ.ಡಿ.ಪಿ.ಓ. ಆಫೀಸ್ ಮಾನವಿ ಸಾ:ಕಲ್ಲೂರು ಈತನು ಮಾನವಿಯಿಂದ ಕಲ್ಲೂರಿಗೆ ಮೋ. ಸೈ. ನಂ. ಕೆಎ-36 ಈಜೆ-4127 ನೇದ್ದರಲ್ಲಿ ಕಪಗಲ್ ದಾಟಿ 3 ಕಿ.ಮೀ ಕಲ್ಲೂರ ಕಡೆಗೆ ಹೊಗುತ್ತಿದ್ದಾಗ ಮೋಟಾರ ಸೈಕಲನ ಹಿಂದಿನಿಂದ ಅಂದರೆ ಮಾನವಿ ಕಡೆಯಿಂದ ಆರೋಪಿ ಲಾರಿ ನಂ.ಎಮ್.ಹೆಚ್-10 ಝೆಡ್-0974 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಭೀಮಣ್ಣನ ಮೋಟಾರ ಸೈಕಲ್ ಗೆ ಟಕ್ಕರ ಕೊಟ್ಟು ಲಾರಿ ಸ್ಥಳದಲ್ಲಿ ಬಿಟ್ಟು ಆರೋಪಿ ಓಡಿ ಹೋಗಿದ್ದು, ಭೀಮಣ್ಣನು ಮೋಟಾರ ಸೈಕಲ್ ಸಹಿತ ಕೆಳಗೆ ಬಿದ್ದು ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. CAvÁ ಶಾಂತಕುಮಾರ ತಂದೆ ಬಸವರಾಜ 28 ವರ್ಷ ಜಾತಿ ಕಬ್ಬೇರ್, ಉ:ಕೂಲಿಕೆಲಸ ಸಾ: ಕಲ್ಲೂರು ತಾ:ಮಾನವಿ gÀªÀgÀÄ
PÉÆlÖ zÀÆj£À ªÉÄðAzÀ ªÀiÁ£À« oÁuÉ UÀÄ£Éß £ÀA.75/17
PÀ®A 279, 304 (J) L¦¹ & 187 L.JA.«.
PÁAiÉÄÝ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿನಾಂಕ:03-03-2017 ರಂದು 11-10 ರಾತ್ರಿ ಗಂಟೆ ಸುಮಾರಿಗೆ
ಸಿಂಧನೂರಿನ ಕೆನರಾ ಬ್ಯಾಂಕಿನ ಮುಂದಿನ ರಸ್ತೆಯಲ್ಲಿ ಹಳೆ ಬಜಾರ ಕಡೆಯಿಂದ ಕಾರ ನಂ ಕೆಎ-01-ಝೆಡ್-7311 ನೆದ್ದರ ಚಾಲಕನಾದ ಖಾಸಿಂಸಾಬ ತನ್ನ ಕಾರನ್ನು
ಅತಿವೇಗವಾಗಿ ಮತ್ತು ಅಲಕ್ಷ್ಯತನದಿಂದ ನಡೆಸಿ ಮುಂದೆ
ಬಂಡಿ ಹತ್ತಿರ ನಿಂತ ಮೋದಿನಸಾಬ
@ ಖಾಜಾಮೋಹಿನುದ್ದಿನ್ ನಿಗೆ ಟಕ್ಕರ
ಕೊಟ್ಟನು ಆಗ ಕೆಳಗೆ ಬಿದ್ದನು ಆಗ ಬಲಗಾಲಿನ ಮೋಣಕಾಲಿಗೆ ಮುರಿದು ಭಾರಿ
ಗಾಯವಾಗಿದ್ದು ಅಂತ ಮಹ್ಮದ್ ಜಿಲಾನಿ ತಂದೆ ಮೋಯಿನುದ್ದಿನ
ವಯ 35 ಜಾ; ಮುಸ್ಲಿಂ ಉ: ಹೊಟೇಲ ವ್ಯಾಪಾರ ಸಾ: ಬಡಿಬೇಸ್
ಸಿಂಧನೂರು FvÀ£ÀÄ ¤ÃrzÀ ಗಣೀಕಿಕೃತ ದೂರು ನಿಡಿದ್ದು ಸದರಿ ದೂರಿನ ಸಾರಾಂಶದ
ಮೇಲಿಂದ ಸಂಚಾರಿ ಪೊಲೀಸ್ ಠಾಣೆ ಸಿಂಧನೂರು ಗುನ್ನೆ ನಂ.18/2017, ಕಲಂ. 279, 338 ಐಪಿಸಿ
ರೀತ್ಯ ಗುನ್ನೆ ದಾಖಲಿಸಿರುತ್ತೇನೆ.
PÉÆ¯É ¥ÀæPÀgÀtzÀ ªÀiÁ»w:-
DgÉÆÃ¦ gÀWÀÄ @ gÁWÀªÉÃAzÀæ ªÀÄvÀÄÛ
PÉÆ¯ÉAiÀiÁzÀ UÉÆÃ¦ vÀAzÉ £ÀgÀ¹AºÀ®Ä 30 ªÀµÀð eÁw PÀ¨ÉâÃgÀ
G:PÁåljAUï£À°è PÉ®¸À ¸Á:PÉÆvÀÛ¥ÉÃmï gÁAiÀÄZÀÆgÀÄ E§âgÀÄ ¸ÉßûvÀjzÀÄÝ MAzÉà PÀqÉ PÉ®¸À
ªÀiÁqÀÄwÛzÀÄÝ, DgÉÆÃ¦ gÀWÀÄ ªÀÄzÀå¥Á£À ªÀiÁrzÀ §UÉÎ UÉÆÃ¦ gÀWÀÄ«£À vÀAzÉAiÀiÁzÀ
CAiÀÄå¥Àà¤UÉ w½¹zÀÝjAzÀ CªÀgÀ vÀAzÉ
gÀWÀÄ«UÉ ¨ÉÊ¢ÝzÀÄÝ, CzÉà zÉéõÀ¢AzÀ DgÉÆÃ¦ gÀWÀÄ ¢£ÁAPÀ 3-3-2017 gÀAzÀÄ 1800
UÀAmÉUÉ UÉÆÃ¦ eÉÆvÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ ºÉzÀjPÉ ºÁQzÀÄÝ,
CzÉà zÉéõÀ¢AzÀ ¢£ÁAPÀ 5-3-2017 gÀAzÀÄ
2130 UÀAmÉUÉ DgÉÆÃ¦ DgÉÆÃ¦ gÀWÀÄ @ gÁWÀªÉÃAzÀæ
FvÀ£ÀÄ ¦üAiÀiÁ𢠧ÄdÓªÀÄä UÀAqÀ UÉÆÃ¦ 24
ªÀµÀð eÁw PÀ¨ÉâgÀ, G:ªÀÄ£ÉPÉ®¸À ¸Á:PÉÆvÀÛ¥ÉÃmÉ
gÁAiÀÄZÀÆgÀÄ.gÀªÀgÀ
ªÀÄ£É ºÀwÛgÀ §AzÀÄ UÉÆÃ¦ eÉÆvÉ dUÀ¼À vÉUÉzÀÄ PÉÆ¯É ªÀiÁqÀĪÀ GzÉÝñÀ¢AzÀ
PÉÆqÀ°¬ÄAzÀ ºÉÆqÉAiÀÄ®Ä ºÉÆÃzÁUÀ UÉÆÃ¦ vÀ¦à¹PÉÆArzÀÄÝ DUÀ PÁ°¤AzÀ eÁr¹ JzÉUÉ
MzÀÝ ¥ÀjuÁªÀÄ PɼÀUÉ ©zÁÝUÀ UÉÆÃ¦ ªÀÄÈvÀ¥ÀnÖgÀÄvÁÛ£É.CAvÁ PÉÆlÖ zÀÆj£À ªÉÄðAzÀ
£ÉÃvÁf £ÀUÀgÀ oÁuÉ UÀÄ£Éß
£ÀA. 16/17 PÀ®A 504. 302 L.¦.¹ CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ 04-03-17 ರಂದು ಠಾಣಾ ವ್ಯಾಪ್ತಿಯಲ್ಲಿ ಬರುವ ಆರ್.ಹೆಚ್.ಕ್ಯಾಂಪ್ ನಂ.1 ರಲ್ಲಿ
ಆರೋಪಿ gÀªÉÄñÀ vÀAzÉ PÁAiÀÄA§Ä, ªÀAiÀiÁ: 39 ªÀµÀð,
eÁ:¥À®è£ï, G:MPÀÌ®ÄvÀ£À ¸Á:Dgï.ºÉZï.PÁåA¥ï £ÀA.1 vÁ:¹AzsÀ£ÀÆgÀÄ ಈತನ ಮನೆಯ ಮುಂದುಗಡೆ ಕಾಲುವೆಯ ಪಕ್ಕದಲ್ಲಿ
ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಮದ್ಯದ ಬಾಟ್ಲಿಗಳನ್ನು ಮಾರಾಟ ಮಾಡುತ್ತಿರುವ
ಬಗ್ಗೆ ಖಚಿತವಾದ ಮಾಹಿತಿ ಬಂದ ಮೇರೆಗೆ ಮಾನ್ಯ ಪಿ.ಎಸ್.ಐ ರವರು ಪಂಚರು ಹಾಗೂ ಸಿಬ್ಬಂದಿಯವರ ಸಂಗಡ
ಸರ್ಕಾರಿ ಜೀಪಿನಲ್ಲಿ ಆರ್.ಹೆಚ್.ನಂ.1 ಕ್ಯಾಂಪಿಗೆ ಹೋಗಿ ಮಾಹಿತಿಯನ್ನು ಖಚಿತಪಡಿಸಿಕೊಂಡು ದಾಳಿ
ಮಾಡಿ ಆರೋಪಿ ರಮೇಶ ಮತ್ತು ಒಟ್ಟು 5012.2 ರೂ. ಬೆಲೆಬಾಳುವ ಮದ್ಯದ ಬಾಟ್ಲಿಗಳನ್ನು
ವಶಪಡಿಸಿಕೊಂಡು ಪಂಚನಾಮೆಯನ್ನು ಜರುಗಿಸಿ ನಂತರ ವಾಪಸ್ ಠಾಣೆಗೆ ಬಂದು ದಾಳಿ ಪಂಚನಾಮೆ ಮತ್ತು
ಆರೋಪಿಯನ್ನು ಮುಂದಿನ ಕ್ರಮಕ್ಕಾಗಿ ಸೂಚಿಸಿದ್ದರಿಂದ ಪಂಚನಾಮೆಯ ಆದಾರದ ಮೇಲಿಂದ ಸಿಂಧನೂರು ಗ್ರಾಮೀಣ ಠಾಣೆ ಗುನ್ನೆ ನಂ.
30/2017 ಕಲಂ 32, 34 ಕೆ.ಇ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ವರದಕ್ಷಣೆ ಕಾಯ್ದೆ ಪ್ರಕರಣದ ಮಾಹಿತಿ:-
ದಿನಾಂಕ:11-08-2015 ರಂದು ಫಿರ್ಯಾದಿ ²æÃªÀÄw DAiÉÄñÁ vÀ§¸ÀÄìªÀiï UÀAqÀ
ªÀĺÀäzï ªÀÄĻèï, ªÀAiÀÄ: 34 ªÀµÀð, G:
ªÀÄ£ÉPÉ®¸À ¸Á: §¥ÀÆàgï gÀ¸ÉÛ ¹AzsÀ£ÀÆgÀÄ.ಈಕೆಯನ್ನು ಆರೋಪಿ 01 ªÀĺÀäzï ªÀÄĻèï vÀAzÉ ¢|| ªÀĺÀäzï ºÀ¸À£ï, 45
ªÀµÀð, £ËPÀgÀ, ನೇದ್ದವನಿಗೆ ಕೊಟ್ಟು ಸಿಂಧನೂರಿನ
ಫಿರ್ಯಾದಿದಾರಳ ಮನೆಯಲ್ಲಿ ಮದುವೆ ಮಾಡಿದ್ದು, ಮದುವೆಯ ಸಮಯದಲ್ಲಿ ಆರೋಪಿ 01 ನೇದ್ದವನಿಗೆ ಫಿರ್ಯಾದಿದಾರಳ ತವರು
ಮನೆಯವರು 07 ತೊಲೆ ಬಂಗಾರ ಮತ್ತು ರೂ 4,00,000/- ನಗದು ಹಣ ಹಾಗೂ
ಬೆಲೆಬಾಳುವ ಗೃಹಬಳಕೆ ಸಾಮಾನುಗಳನ್ನು
ಕೊಟ್ಟು ಮದುವೆ ಮಾಡಿದ್ದು, ಮದುವೆಯಾದ
ನಂತರ ಆರೋಪಿತರಾದ ಫಿರ್ಯಾದಿದಾರಳ ಗಂಡ, ಭಾವಂದಿರು, ನಾದಿನಿ ಹಾಗೂ ಅತ್ತೆ ಇವರು 40 ದಿನಗಳವರೆಗೆ
ಫಿರ್ಯಾದಿದಾರಳನ್ನು ಚೆನ್ನಾಗಿ ನೋಡಿಕೊಂಡು ನಂತರ ಹೆಚ್ಚಿನ ವರದಕ್ಷಿಣೆ ಸಲುವಾಗಿ
ಫಿರ್ಯಾದಿದಾರಳಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ಕೊಡುತ್ತಾ
ಬಂದಿದ್ದಲ್ಲದೆ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ
ಅಂತಾ ಇದ್ದ ಮಾನ್ಯ ನ್ಯಾಯಾಲಯದ ಖಾಸಗಿ ಫಿರ್ಯಾದು ಸಂ. 34/2017 ರ ಸಾರಾಂಶದ ಮೇಲಿಂದಾ ¹AzsÀ£ÀÆgÀÄ
£ÀUÀgÀ oÁuÉ ಗುನ್ನೆ ನಂ. 30/2017 ಕಲಂ:498(ಎ), 506, ಸಹಿತ 149 ಐಪಿಸಿ ಹಾಗೂ ಕಲಂ. 3 & 4 ವ.ನಿ ಕಾಯ್ದೆ ಅಡಿಯಲ್ಲಿ ಗುನ್ನೆ
ದಾಖಲಿಸಿಕೊಳ್ಳಲಾಗಿದೆ.
ಹತ್ಮ ಹತ್ಯೆ ಪ್ರಕರಣದ ಮಾಹಿತಿ:-
ದಿ.06.03.2017 ರಂದು ಮದ್ಯಾಹ್ನ 1-15 ಗಂಟೆಗೆ ಶ್ರೀ ಕಾರ್ತೀಕ ಗೋಲ್ದಾರ ಸಾ;-ಆರ್.ಹೆಚ್.ಕ್ಯಾಂಪ್ ನಂ.3. ತಾ:-ಸಿಂಧನೂರು ಈತನು ಠಾಣೆಗೆ ಹಾಜರಾಗಿ
ಗಣಕಯಂತ್ರದಲ್ಲಿ ಬೆರಳಚ್ಚು ಮಾಡಿಸಿದ ಲಿಖಿತ ಪಿರ್ಯಾದಿಯನ್ನು ತಂದು ಹಾಜರಪಡಿಸಿದ್ದು
ಸಾರಾಂಶವೇನೆಂದರೆ, ದಿ.04.03.2017 ರಂದು ನನ್ನ ತಂದೆ ಹಾಜು ಗೋಲ್ದಾರ ಈತನು
ಮೃತಪಟ್ಟಿದ್ದನು.ನನ್ನ ತಂದೆ ಮರಣ ಹೊಂದಿದ ವಿಷಯ ನನ್ನ ಹಿರಿಯ ಮಗನಾದ ಪಾಶು ಗೋಲ್ದಾರ ಈತನ
ಹೆಂಡತಿ ಮತ್ತು ಅವರ ಮನೆಯವರಿಗೆ ವಿಷಯ ತಿಳಿಸಿದ್ದೆವು ನಮ್ಮ ತಂದೆಯ ಅಂತಿಮ ಶವ ಸಂಸ್ಕಾರಕ್ಕೆ
ಯಾರೂ ಬಂದಿರಲಿಲ್ಲಾ. ಇದರಿಂದ ನನ್ನ ಮಗ ಪಾಶು ಗೋಲ್ದಾರನು ತನ್ನ ಮನಸ್ಸಿಗೆ ಬೇಜಾರು
ಮಾಡಿಕೊಂಡು.ದಿ.05.03.2017 ರಂದು ಪಾಶು ಗೋಲ್ದಾರನು ತನ್ನ ಹೆಂಡತಿ ಮನೆಗೆ ಹೋಗಿ ವಿಚಾರಿಸಿ
ಬರುತ್ತೇನೆ ಅಂತಾ ಹೇಳಿ ಹೋದನು. ನಂತರ ಸಂಜೆ 6-30 ಗಂಟೆ ಸುಮಾರಿಗೆ ಮನೆಗೆ ಬಂದು
ಹೇಳಿದ್ದೇನೆಂದರೆ, ನಮ್ಮ ತಂದೆ ಮೃತಪಟ್ಟ ವಿಷಯ ತಿಳಿಸಿದ್ದರೂ ನೀವು ಏಕೆ ಬಂದಿರಲಿಲ್ಲಾ ಅಂತಾ
ಕೇಳಿದೆನು. ಅದಕ್ಕೆ ಸುನಾಂಧಳು ನಾನು ಬರುತ್ತೇನೆ ಬಿಡುತ್ತೇನೆ ಕೇಳಲು ನೀನು ಯಾರು ಅಂತಾ ಅಂದಳು
ಆಗ ನಾನು ನಿನ್ನ ಗಂಡನಿರುತ್ತೇನೆ ಅಂತಾ ಹೇಳಿದಾಗ 1).ಸುನಾಂದ ಗಂಡ ಪಾಶು ಗೋಲ್ದಾರ 2).ದೀಪಾಂಕರ
ತಂದೆ ನಾರಾಯಣ 3).ಸಫನ ಮಂಡಲ್ 4).ಶೋಭಾ ಮಂಡಲ್ 5).ಕೃಷ್ಣ ಮಂಡಲ್ ಎಲ್ಲರೂ ಸಾ:- ಆರ್.ಹೆಚ್.
ಕ್ಯಾಂಪ್ ನಂ.3. ತಾ:-ಸಿಂಧನೂರು. ಒಮ್ಮೇಲೆ
ಕೂಡಿ ಬಂದವರೇ ‘’ಸೂಳೆ ಮಗನೆ ಇಲ್ಲಿ ತನಕ ಬಂದಿಯನಲೇ’’ ‘’ನಮ್ಮ ಮನೆಗೆ ಇನ್ನೊಮ್ಮೆ ಬಂದರೆ ನಿನ್ನ
ಜೀವ ತೆಗೆಯುತ್ತೇವೆ’’ ಅಂತಾ ಜೀವದ ಬೆದರಿಕೆ ಹಾಕಿ ಕೈಗಳಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ
ತಿಳಿಸಿರುತ್ತಾನೆ. ನಂತರ ನನ್ನ ಮಗನು ತನಗಾದ ಅವಮಾನದಿಂದ ಮನನೊಂದು ರಾತ್ರಿ ಹೊರಗಡೆ ಹೋಗಿ
ಕ್ರಿಮಿನಾಷಕ ಸೇವನೆ ಮಾಡಿಬಂದು 9 ಗಂಟೆ ಸುಮಾರಿಗೆ ಮಲಗುವ ಕೋಣೆಯ ಹಾಸಿಗೆಯಲ್ಲಿ
ಒದ್ದಾಡುತ್ತಿದ್ದನ್ನು ಕಂಡು ಚಿಕಿತ್ಸೆಕುರಿತು ಸಿಂಧನೂರು ಸರಕಾರಿ ಆಸ್ಪತ್ರೆ ಕರೆದುಕೊಂಡು ಬಂದು
ಸೇರಿಕೆ ಮಾಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ
ಪಡೆಯುವ ಕಾಲಕ್ಕೆ ಗುಣಮುಖನಾಗದೆ ರಾತ್ರಿ 10-30 ಗಂಟೆ ಸುಮಾರಿಗೆ ಆಸ್ಪತ್ರೆಯಲ್ಲಿ
ಮೃತಪಟ್ಟಿರುತ್ತಾನೆ,ಮೃತ ನನ್ನ ಮಗನಿಗೆ ಆರೋಪಿತರೆಲ್ಲರೂ ಅವಾಚ್ಯ ಶಬ್ದಗಳಿಂದ ಬೈದು, ಹೊಡೆಬಡೆ
ಮಾಡಿ ಜೀವದ ಬೆದರಿಕೆ ಹಾಕಿದ್ದರಿಂದ ಮನನೊಂದು ಕ್ರಿಮಿನಾಷಕ ಔಷದಿ ಸೇವನೆ ಮಾಡಿ ಮೃತಪಟ್ಟಿದ್ದು
ಸದರಿಯವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ: 31/2017 ಕಲಂ.143, 504. 323. 506, 306 ಸಹಿತ 149
ಐಪಿಸಿ, ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À
ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè
¥Éưøï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :06.03.2017 gÀAzÀÄ 260 ¥ÀææPÀgÀtUÀ¼À£ÀÄß ¥ÀvÉÛ ªÀiÁr 32,500/-gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.