¥ÀwæPÁ ¥ÀæPÀluÉ
ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
ದಿನಾಂಕ:29/09/2016
ರಂದು 11-00 ಗಂಟೆಯ ಸುಮಾರಿಗೆ ಬಾಗಲವಾಡ ಗ್ರಾಮದ ಬಸ್ಟ್ಯಾಂಡ್ ಹತ್ತಿರ ಸಾರ್ವಜನಿಕ
ಸ್ಥಳದಲ್ಲಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದ 1)
ನಿಂಗಪ್ಪ ತಂದೆಕರಿಯಪ್ಪ ವಯ:35 ಜಾ: ಕುರುಬರು ಉ: ಒಕ್ಕಲುತನ ಸಾ: ಬಾಗಲವಾಡ2) ಬಸವರಾಜ ತಂದೆ
ಹನುಮಣ್ಣ ವಯ: 38 ವರ್ಷ ಜಾ: ಕುರುಬರು ಉ: ಒಕ್ಕಲುತನ ಸಾ: ಬಾಗಲವಾಡ3) ಬಸವರಾಜ ತಂದೆ ಶೇಖರಪ್ಪ
ವಯ: 30 ವರ್ಷ ಜಾ: ಬಣಜಿಗ ಊ ಡ್ರೈವರ್ ಸಾ: ಬಾಗಲವಾಡ4)ಮಲ್ಲಪ್ಪ ತಂದೆ ನಾಗಪ್ಪ (ಕಂಬಳತ್ತಿ)
ವೈ:25 ವರ್ಷ ಉ: ಉ: ಒಕ್ಕಲುತನ ಸಾ: ಬಾಗಲವಾಡ5) ಚಂದಸಾಬ್ ತಂದೆ ಹುಸೇನ್ ಸಾಬ್ ವಯ:28ವರ್ಷ ಜಾ:
ಮುಸ್ಲಿಂ ಉ: ಕೂಲಿಕೆಲಸ ಸಾ: ಬಾಗಲವಾಡ6) ಬಸವರಾಜ ತಂದೆ ರಾಮಲಿಂಗಪ್ಪ 45 ವರ್ಷ
ಜಾ:ಲಿಂಗಾಯತ ಉ:ಒಕ್ಕಲುತನ ಸಾ: ಬಾಗಲವಾಡ7) ಮಲ್ಲಯ್ಯ ತಂದೆ ಬಸ್ಸಪ್ಪ ಹೋನಕೇರಿ ವಯ:26 ಜಾ:
ಕುರುಬರು ಉ: ಒಕ್ಕಲುತನ ಸಾ: ಬಾಗಲವಾಡ8) ಅಂಜಿನೇಯ್ಯ ತಂದೆ ಚಿಗನಪ್ಪ ವಯ:28ವರ್ಷ ಜಾ: ಕುರುಬರು
ಉ: ಒಕ್ಕಲುತನ ಸಾ: ಬಾಗಲವಾಡ EªÀರನ್ನು ದಸ್ತಗಿರಿ ಪಡಿಸಿ ಇಸ್ಪೆಟ್
ಜೂಜಾಟದ ಧಾಳಿ ಪಂಚನಾಮೆಯನ್ನು ಮತ್ತು ಧಾಳಿಯ ಕಾಲಕ್ಕೆ ಜಪ್ತಿ ಪಡಿಸಿಕೊಂಡ ಇಸ್ಪೀಟ್
ಜೂಜಾಟದ ನಗದು ಹಣ ಒಟ್ಟು 1220 ರೂ /- ಮತ್ತು 52 ಇಸ್ಪೇಟ್
ಎಲೆಗಳನ್ನು ಜಪ್ತಿ ಮಾಡಿ ತಂದು ಹಾಜರುಪಡಿಸಿದ್ದು ಸದರಿ ಪಂಚನಾಮೆಯ ಮತ್ತು
ವರದಿಯ ಮೇಲಿಂದ ಮಾನ್ಯ ಜೆ ಎಮ್ ಎಪ್ ಸಿ ನ್ಯಾಯಾಲಯ ಮಾನವಿ ರವರು ಪರವಾನಿಗೆಯನ್ನು 19-30 ಗಂಟೆಗೆ
ಪಡೆದುಕೊಂಡು ಬಂದು ಕವಿತಾಳ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 106/2016 ಕಲಂ 87 ಕೆ ಪಿ
ಕಾಯಿದೆ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಕೈ ಗೊಂಡಿದ್ದು ಇರುತ್ತದೆ.
ದಿ.29-09-16ರಂದು ಸಾಯಂಕಾಲ 6-00ಗಂಟೆಗೆ ಆರೋಪಿತನಾದ
ಮಲ್ಲಯ್ಯನು ಸಿರವಾರ
ಗ್ರಾಮದ ಮಾನವಿ
ಕ್ರಾಸ ಹತ್ತಿರ
ಸೀಮಾ ಬಾರ್
ಎದರುಗಡೆ ಇರುವ
ಪಾನ ಡಬ್ಬೆ
ಮುಂದೆ ಸಾರ್ವಜನಿಕ
ಸ್ಥಳದಲ್ಲಿ ಕೈಯ್ಯಲ್ಲಿ ಪೆನ್ನು ಹಾಳೆಯನ್ನು ಹಿಡಿದುಕೊಂಡು ಇದು ಬಾಂಬೆ ಆಟ, ಕಲ್ಯಾಣಿ ಆಟ, ಮಟಕಾ ಆಟ ಒಂದು ರೂ.ಗೆ 80/- ರೂ. ಕೊಡುತ್ತೇವೆ ಇದು ನಸೀಬಿನ ಆಟ ಬನ್ನಿ ಬನ್ನಿ ಎಂದು ಸಾರ್ವಜನಿಕರನ್ನು ಕರೆಯುತ್ತಾ ಸಾರ್ವಜನಿಕರಿಂದ ಹಣ ಪಡೆದು ಮಟಕಾ ನಂಬರ್ ಚೀಟಿ ಕೊಡುತ್ತಾ ಮಟಕಾ ಜೂಜಾಟದಲ್ಲಿ ತೊಡಗಿರುವಾಗ ದಾಳಿ ಮಾಡಿ ಹಿಡಿದು ಅವನ ತಾಬದಿಂದ 1) ನಗದು ಹಣ ರೂ. 5290/- 2)ಒಂದು ಓ.ಸಿ ಪಟ್ಟಿ.3) ಒಂದು ಬಾಲ್ ಪೆನ್ನು 4) 9901088102 ನೇದ್ದರ ನಂಬರ್ ಬಳಸುತ್ತಿರುವ ಎಂ.ಐ.ಕಂಪನಿಯ ಮೋಬೈಲ್ ಪೋನ್ ಅ.ಕಿ.ರೂ.2000/- 5) 8296334071ನೇದ್ದರ ನಂಬರ್ ಬಳಸುತ್ತಿರುವ ವೆಲ್ಕಮ್ ಹೆಸರಿನ ಮೋಬೈಲ್ ಪೋನ್ ಅ.ಕಿ.ರೂ.500/-ಬೆಲೆಬಾಳವುಗಳನ್ನು ಜಪ್ತಿ ಮಾಡಿಕೊಂಡಿದ್ದು ಈ ಜೂಜಾಟದ ಪಟ್ಟಿ ಮತ್ತು ಹಣವನ್ನು ಆರೋಪಿ ನಂ:2 ವಿರುಪಾಕ್ಷಿ ತಂದೆ ರಾಮಲಿಂಗಪ್ಪ ಜಾತಿ:ಲಿಂಗಾಯತ ವಯ-28ವರ್ಷಸಾ:ದೇವತಗಲ್ (ಮಟಕಾ ಬುಕ್ಕಿ ಇರುತ್ತಾನೆ) ರವರಿಗೆ ಕೊಡುವುದಾಗಿ ತಿಳಿಸಿದ್ದು ಈ ಬಗ್ಗೆ ಪಂಚನಾಮೆ ಪುರೈಸಿ ಕೊಟ್ಟ ವರದಿ ಆಧಾರದ ಮೇಲಿಂದ ¹gÀªÁgÀ
¥Éưøï oÁuÉ UÀÄ£Éß £ÀA: 183/2016
PÀ®A: 78 [ iii ] PÀ.¥ÉÆÃ.PÁAiÉÄÝ ಮತ್ತು 420 ಐ.ಪಿ.ಸಿ.ಗುನ್ನೆ ದಾಖಲಿಸಿ PÉÆAqÀÄ vÀ¤SÉ PÉÊPÉÆArgÀÄvÁÛgÉ.
ದಿ-29/09/2016 ರಂದು 19-00 ಗಂಟೆಗೆ ಪಿ.ಸಿ.134 ರವರು ಮಾನ್ಯ
ನ್ಯಾಯಾಲಯದಿಂದ ಮಟಕಾ ಜೂಜಾಟ ಪ್ರಕರಣ ದಾಖಲಿಸಲು ಅನುಮತಿಯನ್ನು ಪಡೆದುಕೊಂಡು ಬಂದು
ಹಾಜರುಪಡಿಸಿದ್ದು ಸದರಿ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ.ದಿ;-28/09/2016 ರಂದು
ಯದ್ದಲದೊಡ್ಡಿ ಗ್ರಾಮದಲ್ಲಿ ಮಟಕಾ ಜೂಜಾಟ
ನಡೆದಿದೆ ಅಂತಾ ಪಿ.ಎಸ್.ಐ ರವರು ತಿಳಿಸಿದ್ದರ ಮೇರೆಗೆ ಎ.ಎಸ್,ಐ.(ಎಂ) ಹಾಗೂ ಸಿಬ್ಬಂದಿಯಾದ ಪಿ.ಸಿ.550 ರವರು ಹಾಗೂ ಇಬ್ಬರು
ಪಂಚರನ್ನು ಕರೆದುಕೊಂಡು ಮೋಟರ್ ಸೈಕಲ್ ಮೇಲೆ
ಠಾಣೆಯಿಂದ ಹೊರಟು ಯದ್ದಲದೊಡ್ಡಿ ಗ್ರಾಮದ ಆರೋಪಿ ಕೃಷ್ಣರೆಡ್ಡಿ ಈತನ ಮನೆಯ ಹತ್ತಿರ ಹೋಗಿ
ಮರೆಯಾಗಿ ನಿಂತು ನೋಡಲಾಗಿ ಆರೋಪಿತನು ತನ್ನ ಮನೆಯ ಮುಂದೆ ಸಾರ್ವಜನಿಕೆ ಸ್ಥಳದಲ್ಲಿ
ಸಾರ್ವಜನಿಕರಿಂದ
1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ
ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ
ಎ.ಎಸ್.ಐ (ಎಂ) ಸಾಹೇಬರು ಮತ್ತು ಸಿಬ್ಬಂದಿಯ ಸಹಾಯದಿಂದ ದಾಳಿ ಮಾಡಿ ಸದರಿಯವನನ್ನು ತಾಭಕ್ಕೆ
ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 250/-2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ.3).ಮಟಕಾ
ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ. ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ
ಆರೋಪಿತನನ್ನು ವಿಚಾರಿಸಲು ಸದರಿಯವನು ಮಟಕಾ ಬರೆದ
ಚೀಟಿಯನ್ನು ಅಯ್ಯಪ್ಪ ಜಾ:ಉಪ್ಪಾರ ಸಾ:ಗಿಣಿವಾರ ಈತನಿಗೆ ಕೊಡುತ್ತೇನೆ ಅಂತಾ ತಿಳಿಸಿರುತ್ತಾನೆ ಅಂತಾ ಮುಂತಾಗಿದ್ದ ಮಟಕಾ ಜೂಜಾಟದ ದಾಳಿ ಪಂಚನಾಮೆ
ಆಧಾರದ ಮೇಲಿಂದ §¼ÀUÁ£ÀÆgÀÄ ಠಾಣಾ ಅಪರಾಧ ಸಂಖ್ಯೆ 140/2016.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡೆನು.
ªÀÄ»¼ÉAiÀÄgÀ
ªÉÄð£À zËdð£Àå ¥ÀæPÀgÀtzÀ ªÀiÁ»w:-
ಫಿರ್ಯಾದಿ ಶ್ರೀಮತಿ ವೆಂಕಮ್ಮ ಗಂಡ ಅಜೀತ ಕುಮಾರ ವಯ:28 ವರ್ಷ ಜಾ:ಮಾಲಾ ದಾಸರ ಉ: ತಾಂತ್ರೀಕ ಸಹಾಯಕಿ ವಿಭಾಗೀಯ ಕಾರ್ಯಾಗಾರ ಕೆ.ಎಸ್.ಆರ್.ಟಿ.ಸಿ. ರಾಯಚೂರು ಸಾ:ವಿವಿಗಿರಿ ರೋಡ ರಾಯಚೂರು FPÉಯ ಮದುವೆಯು ದಿನಾಂಕ:15-05-2015 ರಂದು ಆರೋಪಿ ಅಜೀತಕುಮಾರನೊಂದಿಗೆ ಆಗಿದ್ದು, ಮದುವೆಯಾದ ನಂತರ 1 ತಿಂಗಳು ಚೆನ್ನಾಗಿ ನೋಡಿಕೊಂಡು ನಂತರ 1] ಅಜೀತ್ ಕುಮಾರ ತಂದೆ ಪದ್ಮನಾಭ (ಗಂಡ)2] ಜಯಶ್ರೀ ಗಂಡ ಪದ್ಮನಾಭ (ಅತ್ತೆ)3] ಪದ್ಮನಾಭ (ಮಾವ) ಸಾ:ಎಲ್ಲರೂ ವಿವಿ ಗಿರಿ ರೋಡ ರಾಯಚೂರು ಕೂಡಿ ವಿನಾಃ ಕಾರಣ ಫಿರ್ಯಾದಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆ ಬಡೆ ಮಾಡಿ ಮಾನಸಿಕ ದೈಹಿಕ ಹಿಂಸೆ ನೀಡಿದ್ದಕ್ಕೆ ಫಿರ್ಯಾದಿ ಲಿಂಗಸ್ಗೂರಿನ ಡಿಪೊಕ್ಕೆ ಎರವಲು ಸೇವೆಯ ಮೇಲೆ ಹೋಗಿದ್ದಾಗ ಆರೋಪಿತರು ಪುನಃ ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತಾ ಫಿರ್ಯಾದಿಯನ್ನು ಕರೆದುಕೊಂಡು ಬಂದು ಪುನಃ ಅದೇ ರೀತಿ ಕಿರುಕುಳ ನೀಡಿದ್ದಕ್ಕೆ ಈಗ್ಗೆ 1 ತಿಂಗಳದ ಹಿಂದೆ ಫಿರ್ಯಾದಿ ತನ್ನ ತವರು ಮನೆಗೆ ಹೋಗಿ ತವರು ಮನೆಯಿಂದ ಕರ್ತವ್ಯಕ್ಕೆ ಬರುತ್ತಿದ್ದಾಗ ದಿನಾಂಕ:29-09-2016 ರಂದು ಬೆಳಗ್ಗೆ 10.20. ಗಂಟೆಗೆ ಆರೋಪಿ ನಂ:1 ಈತನು ಫಿರ್ಯಾದಿ ಕೆಲಸ ಮಾಡುವ ಕೆ.ಎಸ್.ಆರ್.ಟಿಸಿ ಡಿಪೊ ಕ್ಕೆ ಹೋಗಿ ಜಗಳ ತೆಗೆದು ಕೈಯಿಂದ ಹೊಡೆಬಡೆ ಮಾಡಿದ್ದು ಇರುತ್ತದೆ. ಅಂತಾ ಮುಂತಾಗಿ ಇದ್ದ ಫಿರ್ಯಾಧಿ ಸಾರಾಂಶದ ಮೇಲಿಂದ ªÀÄ»¼Á ¥Éư¸À oÁuÉ gÁAiÀÄZÀÆgÀÄ ಗುನ್ನೆ ನಂಬರ್ 87/2016 ಕಲಂ:498(ಎ). 323.504. ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ
ªÀiÁ»w:-
ದಿ.29.09.2016 ರಂದು ರಾತ್ರಿ 8-15 ಗಂಟೆಗೆ ಶ್ರೀ.ನಾಗರಾಜು ಮೇಕಾ ಪಿ.ಎಸ್.ಐ ಸಿಂಧನೂರು ಗ್ರಾಮೀಣ ಠಾಣೆರವರು ಬಾದರ್ಲಿ ಹಳೆ ಊರಿನಲ್ಲಿ ಪಿರ್ಯಾದಿ ಮಹಾಂತೇಶ ಈತನು ಹಾಜರಪಡಿಸಿದ ಲಿಖಿತ ಪಿರ್ಯಾದಿಯನ್ನು ಪಡೆದುಕೊಂಡು ಪಿ.ಸಿ.300 ರವರ ಸಂಗಡ ಪ್ರಕರಣ ದಾಖಲಿಸುವ ಕುರಿತು ಕಳುಹಿಸಿಕೊಟ್ಟ ಲಿಖಿತ ಪಿರ್ಯಾದಿಯ ಸಾರಾಂಶವೇನೆಂದರೆ, ಈ ಪ್ರಕರಣದಲ್ಲಿಯ ಪಿರ್ಯಾದಿ ಮಹಾಂತೇಶ ಈತನು ತನ್ನ ತಮ್ಮ ಹನುಮೇಶ ಈತನು ಮಾನಸಿಕ ಅಸ್ವವಸ್ಥನಿದ್ದು, ಒಂದು ರೀತಿಯಲ್ಲಿ ಇರುತ್ತಿದ್ದನು. ತಾನು ಮತ್ತು ತನ್ನ ತಾಯಿ ಅಲ್ಲಲ್ಲಿ ಖಾಸಗಿಯಾಗಿ ಮತ್ತು ದಾವಖಾನೆಯಲ್ಲಿ ತೋರಿಸಿದಾಗ್ಯೂ ಗುಣಮುಖನಾಗಿರಲಿಲ್ಲಾ. ಆತನನ್ನು ಹೆಚ್ಚಾಗಿ ಮನೆಯಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದೆವು. ಮನೆಯಲ್ಲಿಯೇ ಇರುತ್ತಿದ್ದನು. ಆಗಾಗ ಮನೆಯಲ್ಲಿ ಯಾರೂ ಇಲ್ಲಾದಾಗ ಹಳ್ಳಕ್ಕೆ ಹೋಗಿ ಮೈ ತೊಳೆದುಕೊಂಡು ಹಳ್ಳದಲ್ಲಿ ಆಟ ಆಡಿ ಬರುತ್ತಿದ್ದನು ದಿ.29.09.2016 ರಂದು ತಾನು ಮತ್ತು ತನ್ನ ತಾಯಿ ಕೂಲಿಕೆಲಸಕ್ಕೆ ಹೋಗಿದ್ದು. ಹನುಮೇಶ ತಂದೆ ದಿ..ರಾಮಣ್ಣ 22 ವರ್ಷ,ಜಾ;-ಮಾದಿಗ, ಸಾ:-ಒಳಬಳ್ಳಾರಿ. ತಾ;-ಸಿಂಧನೂರು.ಈತನು ಮನೆಯಿಂದ ಬಾದರ್ಲಿ ಹಳೆ ಊರ ಹಿಂದೆ ಬಂದು ಹುಣಸಿ ಮರಕ್ಕೆ ತಾನು ತೊಟ್ಟುಕೊಂಡಿದ್ದ ಲುಂಗಿಯಿಂದ ಉರುಲು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮೃತ ನನ್ನ ತಮ್ಮ ಹನುಮೇಶನ ಮರಣದಲ್ಲಿ ಸಂಶಯವಿರುತ್ತದೆ. ಅಂತಾ ಮುಂತಾಗಿದ್ದ ಲಿಖಿತ ಪಿರ್ಯಾದಿಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಯುಡಿಆರ್.ನಂ.22/2016.ಕಲಂ.174 (ಸಿ)ಸಿ.ಆರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
ಪಿರ್ಯಾದಿ ನಾಗರಾಜ
ತಂದೆ ಹನುಮಂತ ಗೊಂದಲಿಗೇರ 35ವರ್ಷ
ಉ;ಕುಲಕಸುಬು ಕೂಲಿಕೆಲಸ ಜಾ:ಗೊಂದಲಿಗೇರಸಾ:ಹಾಲಾಪೂರು EªÀರ ಹಿರಿಯ
ಮಗಳಾದ ಗಾಯಿತ್ರಿ ಗೊಂದಲಿಗೇರ 14ವರ್ಷ ಇಕೆಗೆ ಪಿರ್ಯಾದಿದಾರರು ತಮ್ಮ
ಮನೆಯಲ್ಲಿ ದೊಡ್ಡವರಿಗೆ ಎದುರು ಮಾತಾಡಬಾರದು ಎಂದು ಬುದ್ದಿವಾದ ಹೇಳಿದ್ದಕ್ಕೆ ಅಷ್ಟಕ್ಕೆ
ಸಿಟ್ಟಾಗಿ ದಿನಾಂಕ:14/09/2016
ರಂದು ಬೆಳಿಗ್ಗೆ 6 ಗಂಟೆಗೆ ಬರ್ಹಿದೆಸೆಗೆ ಹೋಗಿ
ಬರುತ್ತೇನೆಂದು ಹೇಳಿ ಹೋದವಳು ವಾಪಸ್ ಮನೆಗೆ ಬಾರದ ಕಾರಣ ಗಾಭರಿಗೊಂಡು ತಮ್ಮ ಸಂಬಂದಿಕರು ಇರುವ ಊರುಗಳಾದ, ತಾಳಿಕೋಟೆ,ಮುದ್ದೇಬಿಹಾಳ್, ಕೋಡೆಹಾಳ್, ನಾಗರಹಾಳ, ಮಾನವಿ,ಬಾಗಲವಾಡ,ಸಿಂಧನೂರು, ಗಂಗಾವತಿ ,ಹುಲಗಿ ಗ್ರಾಮಗಳಲ್ಲಿ
ಹುಡುಕಾಡಿದರೂ ಯಾವುದೇ ಮಾಹಿತಿ ಸಿಕ್ಕಿರುವದಿಲ್ಲ. ಗಾಯಿತ್ರಿ ಸಿಟ್ಟಾಗಿ
ಹೋಗಿರಬಹುದೆಂದು ತಾನೇ ಮನೆಗೆ ವಾಪಸ್ ಬರಬಹುದೆಂದು ತಿಳಿದುಕೊಂಡು ಇಷ್ಠು ದಿನ ಸುಮ್ಮನಿದ್ದು
ಗಾಯಿತ್ರಿಯು ಇವತ್ತಿನವರೆಗೂ ಮನೆಗೆ ಬಾರದೇ ಇದ್ದಾಗ ಗಾಯಿತ್ರಿಯನ್ನು ಯಾರೋ ಅಪಹರಣ ಮಾಡಿಕೊಂಡು
ಹೋಗಿರಬಹುದೆಂದು ಅನುಮಾನ ಬಂದು ಇವತ್ತು ತಡವಾಗಿ ಠಾಣೆಗೆ ಬಂದು ಅಪಹರಣ ಬಗ್ಗೆ ಪಿರ್ಯಾದಿಯನ್ನು
ನೀಡಿದ್ದು ಇರುತ್ತದೆ.ಅಂತಾ ಇದ್ದ ಹೇಳಿಕೆ ಪಿರ್ಯಾದಿಯನ್ನು ಗಣಕೀಕೃತ ಪಡಿಸಿಕೊಂಡ ಸಾರಂಶದ
ಮೇಲಿನಿಂದ PÀ«vÁ¼À ¥Éưøï oÁuÉ ಅಪರಾಧ ಸಂಖ್ಯೆ 105/2016 ಕಲಂ 363 ಐ ಪಿ ಸಿ ರ
ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಕೆಯನ್ನು ಕೈಗೊಂಡಿದ್ದು ಇರುತ್ತದೆ.
UÁAiÀÄzÀ
¥ÀæPÀgÀtzÀ ªÀiÁ»w:-
ದಿನಾಂಕ 29/09/2016 ರಂದು ಮದ್ಯಾಹ್ನ 12-00 ಗಂಟೆಗೆ ಫಿರ್ಯಾದಿ ºÀÄ®è¥Àà vÀAzÉ UÀzÉÝ¥Àà §Æ¥ÀÄgÀ ªÀAiÀiÁ: 40ªÀµÀð eÁ:
PÀÄgÀħgÀ G: MPÀÌ®ÄvÀ£À ¸Á: gÁA¥ÀÆgÀ
(¨sÀÆ¥ÀÄgÀ) vÁ: °AUÀ¸ÀÄUÀÆgÀ FvÀ£ÀÄ ತನ್ನ ಲೀಜಿಗೆ ಮಾಡಿದ ಹೊಲದಲ್ಲಿ ತನ್ನ ಹೆಂಡತಿಯ ಜೊತೆಗೆ ಕಸ ತೆಗೆಯುತ್ತಿರುವಾಗ ನಮೂದಿತ 1) ±ÀgÀt¥Àà vÀAzÉ ¸ÀUÀgÀ¥Àà EAzÀĪÁgÀ 2) UËqÀ¥Àà vÀAzÉ ºÀÄ®UÀ¥Àà
EAzÀĪÁgÀ 3) ºÀİUÉ¥Àà vÀAzÉ ºÀ£ÀĪÀÄ¥Àà EAzÀĪÁgÀ J¯ÁègÀÆ eÁw: PÀÄgÀ§gÀ ¸Á:
gÁA¥ÀÆgÀ ¨sÀÆ¥ÀÄgÀ EªÀgÀÄ ಕುರಿಗಳು ಮೇಯಿಸಲು ಬಿಟ್ಟದ್ದು, ಅದಕ್ಕಾಗಿ ಫಿರ್ಯಾದಿದಾರನು ಕುರಿಗಳನ್ನು ಮೇಯಿಸಬೇಡಿರಿ ಜೋಳು ಬಿತ್ತಲು ಬರುವುದಿಲ್ಲಾ ಅಂತಾ ಅಂದಿದ್ದಕ್ಕೆ ಆರೋಪಿತರು ಸಿಟ್ಟಿಗೆ ಬಂದು ಅವಾಚ್ಯ ಶಭ್ದಗಳಿಂಧ ಬೈದು, ಕೊಡಲಿ ತುಂಬು ಮತ್ತು ಕಟ್ಟಿಗೆಯಿಂಧ ಹೊಡೆದು ಭಾರಿ ರಕ್ತಗಾಯಗೊಳಿಸಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ಹೇಳಿಕೆಯ ಪಿರ್ಯಾಧಿಯ ಸಾರಾಂಶದ ಮೇಲಿಂದ °AUÀ¸ÀÆÎgÀÄ
¥Éưøï oÁuÉ UÀÄ£Éß £ÀA: 276/2016 PÀ®A 504,326,506 ¸À»vÀ
34 L¦¹ CrAiÀİè ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :30.09.2016 gÀAzÀÄ 96- ¥ÀææPÀgÀtUÀ¼À£ÀÄß ¥ÀvÉÛ
ªÀiÁr 13,000/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.