¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w:-
ದಿ.26.09.2016 ರಂದು ಸಂಜೆ 7-30 ಗಂಟೆಗೆ ಶ್ರೀ.ಮೌನೇಶ ಎ.ಎಸ್.ಐ ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ, ಒಬ್ಬ ಆರೋಪಿ, ಹಾಗೂ ಮಟಕಾ ಜೂಜಾಟದ ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಒಪ್ಪಿಸಿದ ದಾಳಿ ಪಂಚನಾಮೆ ಸಾರಾಂಶವೇನೆಂದರೆ, ಠಾಣಾ ವ್ಯಾಪ್ತಿಯಲ್ಲಿ ಬರುವ ಆರ್.ಹೆಚ್.ಕ್ಯಾಂಪ್ ನಂ.2 ರಲ್ಲಿ ದುರ್ಗಾಮಾತಾ ದೇವಸ್ಥಾನದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮಟಕಾ ನಂಬರಗಳನ್ನು ಬರೆದುಕೊಡುತ್ತಿದ್ದ ಖಚೀತ ಭಾತ್ಮಿ ಮೇರೆಗೆ ಹೋಗಿ ಪುರಣ ಬಿಸ್ವಾಸ ಈತನ ಮೇಲೆ ದಾಳಿ ಮಾಡಿ ಸದರಿಯವನಿಂದ ಮಟಕಾ ಜೂಜಾಟದ ನಗದು ಹಣ 740/-ರೂಪಾಯಿ, 1-ಬಾಲ್ ಪೆನ್ನ, ಹಾಗೂ ಮಟಕಾ ನಂಬರಗಳನ್ನು ಬರೆದ ಪಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದು,ಸದರಿಯವನು ದಾಳಿ ಕಾಲಕ್ಕೆ ಮಟಕಾ ಬರೆದ ಪಟ್ಟಿಯನ್ನು ಕ್ಯಾಂಪಿನ ಅಮೀತ ಬಿಸ್ವಾಸ ಇತನಿಗೆ ಕೊಡುವುದಾಗಿ ತಿಳಿಸಿದ್ದು ಇರುತ್ತದೆ,ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಪ್ರಕರಣ ದಾಖಲಿಸುವಂತೆ ತಮ್ಮ ಜ್ಞಾಪನ ಪತ್ರವನ್ನು ನೀಡಿದ್ದು, ಸದರಿ ದಾಳಿ ಪಂಚನಾಮೆಯು ಅಸಂಜ್ಞೆಯ ಅಪರಾಧವಾಗಿದ್ದರಿಂದ ಠಾಣಾ ಎನ್.ಸಿ.ಆರ್.ನಂ.79/2016.ನೇದ್ದರಲ್ಲಿ ನೋಂದಾಯಿಸಿಕೊಂಡು ಸದ್ರಿ ಎನ್.ಸಿ.ನೇದ್ದರ ಮೇಲಿಂದ ಆರೋಪಿತರ ಮೇಲೆ ಸಂಜ್ಞೇಯ ಅಪರಾಧ ದಾಖಲಿಸಿಕೊಳ್ಳಲು ಮಾನ್ಯ ಪ್ರಿನ್ಸಿಪಲ್ ಜೆ.ಎಂ.ಎಫ್.ಸಿ ನ್ಯಾಯಾಧೀಶರು ಸಿಂಧನೂರುರವರಿಗೆ .ಪಿ.ಸಿ.628 ರವರ ಮುಖಾಂತರ ಪತ್ರ ಬರೆದುಕೊಂಡಿದ್ದು, ಸದ್ರಿ ಪಿಸಿ ರವರು ರಾತ್ರಿ 8-15 ಗಂಟೆಗೆ ನ್ಯಾಯಾಲಯದಿಂದ ಪರವಾನಿಗೆ ಪತ್ರ ಪಡೆದುಕೊಂಡು ಬಂದಿದ್ದರಿಂದ ಸದರಿ ಆರೋಪಿತರ ಮೇಲೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ UÀÄ£Éß £ÀA: 236/2016. ಕಲಂ.78(3).ಕೆ.ಪಿ.ಕಾಯಿದೆ, CrAiÀİè ಪ್ರಕರಣ ದಾಖಲಿಸಿಕೊಂಡಿದ್ದು ಇರುತ್ತದೆ.
gÀ¸ÉÛ C¥ÀWÁvÀ ¥ÀæPÀgÀtzÀ
ªÀiÁ»w:-
ದಿನಾಂಕ;-26.09.2016
ರಂದು 10-45 ಪಿ.ಎಂ.ಕ್ಕೆ ಸಿಂಧನೂರು- ಗಂಗಾವತಿ ರಸ್ತೆಯ ಪಕ್ಕದಲ್ಲಿ ಶಿವಶಕ್ತಿ ಆರ್ಟ್ಸ ಅಂಗಡಿಯ ಮುಂದುಗಡೆ £ÁgÁd vÀAzÉ D£ÀAzÀ ±ÉnÖ 24 ªÀµÀð, eÁw: ±ÀnÖ ,
«zsÁåyð , (ºÉÆÃmÉ¯ï £À°è ¸À¥ÁèAiÀÄgï ) ¸Á: PÀÄAzÁ¥ÀÆgÀÄ ºÁªÀ L±ÀéAiÀÄð ºÉÆÃmɯï
¹AzsÀ£ÀÆgÀÄ ¸ÀÄ¥ÀgÀ JPÀì¯ï ªÉÆÃmÁgï ¸ÉÊPÀ¯ï £ÀA: PÉJ-36/ E.f.-5360 £ÉÃzÀÝgÀ
¸ÀªÁgÀ FvÀ£ÀÄ ತನ್ನ ಮೋಟಾರ್ ಸೈಕಲ್ ಎಕ್ಸಲ್ ಸೂಪರ್ ನಂ.ಕೆ.ಎ.36 /ಇ ಜಿ 5360 ನೇದ್ದರ ಮೇಲೆ ಐಶ್ವರ ಹೋಟೆಲ್ ನಿಂದ ಎ.ಕೆ ಗೋಪಾಲ ನಗರಕ್ಕೆ ತನ್ನ ಮೋಟಾರ್ ಸೈಕಲ್ಲ ಹಿಂದುಗಡೆ ಖಾಜಾಬಿಯನ್ನು ಕೂಡಿಸಿಕೊಂಡು ಮನೆಗೆ ಹೋಗುತ್ತಿರುವಾಗ ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ & ಅಲಕ್ಷತನ ದಿಂದ ನಡೆದಿಕೊಂಡು ಹೋಗಿ ನಿಯಂತ್ರಣ ತಪ್ಪಿ ಕೆಳಗೆ ಬೀಳಿಸಿದ್ದರಿಂದ ಹಿಂದೆ ಕುಳಿತ ಫಿರ್ಯಾಧಿ SÁeÁ©Ã UÀAqÀ gÁd¸Á§ ªÀAiÀiÁ: 55 ªÀµÀð , eÁw ªÀÄĹèA
PÀư, ¸Á: J.PÉ UÉÆ¥Á® £ÀUÀgÀ ¹AzsÀ£ÀÆgÀÄ FPÉಯ ತಲೆಯ ಹಿಂದುಗಡೆ ಪೆಟ್ಟು ಬಿದ್ದು , ತಲೆಗೆ ರಕ್ತಗಾಯವಾಗಿರುತ್ತದೆ. ಅಂತಾ ಮುಂತಾಗಿದ್ದ ಫಿರ್ಯಾದಿ ಸಾರಾಂಶದ ಮೇಲಿಂದ ¸ÀAZÁj
¥Éưøï oÁuÉ ¹AzsÀ£ÀÆgÀ ಗುನ್ನೆ ನಂ. 60/2016.ಕಲಂ.279,337 ಐಪಿಸಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಗೊಳ್ಳಲಾಗಿದೆ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :27.09.2016 gÀAzÀÄ 110 ¥ÀææPÀgÀtUÀ¼À£ÀÄß ¥ÀvÉÛ
ªÀiÁr 15700/-/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.