¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
ºÀÄqÀÄUÀ PÁuÉ ¥ÀæPÀgÀtzÀ ªÀiÁ»w:-
ಈಗ್ಗೆ 5 ದಿನಗಳಿಂದ
ಫಿರ್ಯಾದಿ
ಶ್ರೀ ನಜೀರ್ ಖಾನ್ ತಂದೆ ಇಸ್ಮಾಯಿಲ್ ಖಾನ್,
33ವರ್ಷ,
ಜಾ:ಮುಸ್ಲಿಂ,
ಉ:ರೇಣುಕಾ ವುಡ್ ವರ್ಕ ಆಫೀಸ್ ಬಾಯ್ ಸಾ:ಮನೆ ನಂ
10-7-121 ಶಿವಶಂಕರನಗರ ಕಾಲೋನಿ,
ಪತ್ತೇನಗರ ಹೈದ್ರಾಬಾದ್ ಪೋ ನಂ 8142210090
FvÀ£À ತಮ್ಮನಾದ ಫಯಾಜ್
ಖಾನ್
ತಂದೆ
ಇಸ್ಮಾಯಿಲ್
ಖಾನ್,
ಈತನು
ಶಕ್ತಿನಗರದ
ಜಾಕ್
ವೆಲ್
ಹತ್ತಿರ
ಫಹದ್
ಎಂಟರಪ್ರೈಸಸ್
ಸಭ್
ಕಾಂಟ್ರೆಕ್ಟರ
ಸೈಯ್ಯದ್ ನವೀದ್ ಈತನ
ಹತ್ತಿರ
ಫಾಲ್
ಸೀಲಿಂಗ್
ಕೆಲಸಕ್ಕೆಂದು
ಬಂದು.
ದಿನಾಂಕ:29.08.2016
ರಂದು
ಸಂಜೆ
6.15 ಗಂಟೆ
ಸುಮಾರಿಗೆ
ಸದರಿ
ಫಯಾಜ್
ಖಾನ್
ಈತನು
ಕೃಷ್ಣ
ನದಿ
ದಂಡೆಗೆ
ಸ್ನಾನ
ಮಾಡಲು
ಹೋಗಿ,
ಆಕಸ್ಮಿಕವಾಗಿ
ಕಾಲು
ಜಾರಿ
ನದಿಯಲ್ಲಿ
ಬಿದ್ದು
ಕಾಣೆಯಾಗಿರುತ್ತಾನೆ.
ಈ
ಘಟನೆ
ಕುರಿತು
ನದಿಯೆಲ್ಲ
ಹುಡುಕಾಡಿದರೂ
ಫಾಯಜ್
ಖಾನ್
ಸಿಕ್ಕಿರುವದಿಲ್ಲ
ಅಂತಾ
ಮುಂತಾಗಿ
ಹೇಳಿಕೆ
ಫಿರ್ಯಾದಿ
ಮೇಲಿಂದ ±ÀQÛ£ÀUÀgÀ ¥Éư¸À oÁuÉ. UÀÄ£Éß £ÀA: 81/2016
PÀ®A: ಮನುಷ್ಯ ಕಾಣೆ
ಪ್ರಕರಣ
ದಾಖಲಿಸಿಕೊಂಡು
ತನಿಖೆ
ಕೈಗೊಂಡಿದ್ದುEgÀÄvÀÛzÉ.
¢£ÁAPÀ 01-09-2016
gÀAzÀÄ ¨É½UÉÎ 11-00 UÀAmÉUÉ ¦ügÁå¢ ®PÀëöäªÀÄä
UÀAqÀ ¤AUÀ¥Àà ªÀiÁ°UËqÀÄæ ªÀAiÀiÁ: 45ªÀµÀð, eÁw: £ÁAiÀÄPÀ G: PÀư PÉ®¸À ¸Á:
PÀ¸À¨Á °AUÀ¸ÀÄUÀÆgÀ ªÉÆ.£ÀA. 9686603305 EªÀgÀÄ oÁuÉUÉ ºÁdgÁV ºÉýPÉ ¦ügÁå¢ ¤ÃrzÉÝ£ÉAzÀgÉ vÁ£ÀÄ
ªÀÄvÀÄÛ vÀ£Àß ªÀÄUÀ £ÁUÀgÁd ªÀAiÀiÁ: 17ªÀµÀð PÀ¸À¨Á °AUÀ¸ÀÄUÀÆgÀ£À°è ªÁ¸À«zÀÄÝ
vÀ£Àß £ÁUÀgÁd °AUÀ¸ÀÄUÀÆgÀ ¥ÀlÖtzÀ°ègÀĪÀ ¸ÀAUÀªÉÄñÀégÀ PÁ¯ÉÃf£À°è ¦AiÀÄĹ
ªÉÆzÀ®£Éà ªÀµÀðzÀ°è «zÁå¨sÁå¸À ªÀiÁqÀÄwÛzÀÄÝ ¥Àæw¢£À PÁ¯ÉÃfUÉ ºÉÆÃV §gÀÄwÛzÀÝ,
¢£ÁAPÀ 22-08-2016 gÀAzÀÄ ¨É½UÉÎ PÁ¯ÉÃfUÉ ºÉÆÃVzÀÄÝ ªÀÄzÁåºÀß 2-00 UÀAmÉUÉ
ªÀÄ£ÉUÉ §AzÀÄ Hl ªÀiÁr ºÉÆgÀUÀqÉ ºÉÆzÀªÀ£ÀÄ gÁwæAiÀiÁzÀgÀÆ ªÀÄ£ÉUÉ ¨ÁgÀzÉ
EzÁÝUÀ DvÀ¤UÁV vÁ£ÀÄ vÀ£Àß aPÀÌ¥Àà PÀÆr ºÀÄqÀPÁrzÀÄÝ, vÀªÀÄä ¸ÀA§A¢PÀgÀ°è «ZÁgÀ
ªÀiÁrzÀÄÝ AiÀiÁªÀ ¸ÀĽªÀÅ ¹UÀ°¯Áè.DvÀ£À ZÀºÀgÉ ¥ÀnÖAiÀÄÄ ¸ÁzÁ JtÄÚ UÉA¥ÀÄ,
vɼÀî£ÉÃAiÀÄ ªÉÄÊPÀlÄÖ, JvÀÛgÀ 5.5, ©½ ªÀÄvÀÄÛ §ÆzÀÄ PÀ®gÀ ZÉPï ±Élð ªÀÄvÀÄÛ
£Á¹ PÀ®gÀ ¥ÁåAmï zsÀj¹zÀÄÝ EgÀÄvÀÛzÉ. ¸ÀzÀjAiÀĪÀ£À£ÀÄß ¥ÀvÉÛ ºÀaÑ PÉÆqÀ¨ÉÃqÀ
¨ÉÃPÉAzÀÄ ¦ügÁå¢ EgÀÄvÀÛzÉ. ¸ÀzÀj ¦gÁå¢ ಸಾರಾಂಶದ ಮೇಲಿಂದ °AUÀ¸ÀÆÎgÀÄ ¥Éưøï oÁuÉ UÀÄ£Éß £ÀA: 239/2016 PÀ®A. ºÀÄqÀÄUÀ PÁuÉ CrAiÀÄ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
PÁuÉAiÀiÁzÀ ºÀÄqÀÄUÀ£À
ºÉ¸ÀgÀÄ & «¼Á¸À ºÁUÀÆ ¨sÁªÀ avÀæ :- £ÁUÀgÁd vÀAzÉ ¤AUÀ¥Àà ªÀiÁ°UËqÀÄæ ªÀAiÀiÁ:
17ªÀµÀð, eÁw: £ÁAiÀÄPÀ
G: «zÁå¨sÁå¸À ¸Á: PÀ¸À¨Á °AUÀ¸ÀÄUÀÆgÀ
ºÀÄqÀÄV PÁuÉ ¥ÀæPÀgÀtzÀ ªÀiÁ»w:-

PÁuÉAiÀiÁzÀ ºÀÄqÀÄVAiÀÄ ºÉ¸ÀgÀÄ ,«¼Á¸À & ¨sÁªÀ avÀæ:-¸ÉÊAiÀÄzÁ
£ÁfäÃ£ï ¥sÁwêÀiÁ vÀAzÉ ¸ÉÊAiÀÄzï
CPÀâgï C° ¨ÁµÀ 24 ªÀµÀð, eÁ-ªÀÄĹèA, G-JA.©.J. ¸Á-ªÀÄ£É £ÀA 1-4-88/98 mɰPÁA PÁ¯ÉÆÃ¤ gÁªÀİAUÉñÀégÀ
¯ÉÃOmï L.© gÉÆÃqï gÁAiÀÄZÀÆgÀÄ
CPÀæªÀÄ ªÀÄgÀ¼ÀÄ ¥ÀæPÀgÀtzÀ ªÀiÁ»w:-
ದಿನಾಂಕ:31.08.2016 ರಂದು ರಾತ್ರಿ 11-45 ಗಂಟೆಗೆ ಸುಮಾರು ಶ್ರೀಎಸ್.ಟಿ ಯಂಪೂರೆ ತಹಶೀಲ್ದಾರರು ಹಾಗೂ ತಾಲೂಕಾ ಕಾರ್ಯನಿರ್ವಾಹಕ ದಂಡಾಧಿಕಾರಿಗಳು ಮಾನವಿ ಇವರು ಪಂಚನಾಮೆ ಸಮೇತ ಲಿಖಿತ ದೂರು ನೀಡಿದ್ದು, ಅದರ ಸಾರಾಂಶವೆನೆಂದರೆ, ದಿನಾಂಕ:31.08.2016 ರಂದು ರಾತ್ರಿ 9-45 ಗಂಟೆ ಸುಮಾರು ನಾನು ತಹಶೀಲ್ದಾರರು ಹಾಗೂ ನಮ್ಮ ಸಿಬ್ಬಂದಿಯವರೊಂದಿಗೆ ರಾಯಚೂರುದಿಂದ ಮಾನವಿಗೆ ಬರುತ್ತಿರುವಾಗ ರಾಯಚೂರು-ಮಾನವಿ ಮುಖ್ಯ ರಸ್ತೆಯ ಕಲ್ಲೂರು ಸಮೀಪ ಪೆಟ್ರೋಲ್ ಬಂಕ್ ಹತ್ತಿರ 4 ಮರಳು ತುಂಬಿದ ಟಿಪ್ಪರ್ ಗಳು ನಿಂತಿದ್ದು, ಅವುಗಳನ್ನು ಕಂಡ ನಾನು ವಿಚಾರಿಸಲು ಹೋದಾಗ ಚಾಲಕರಗಳು ನಮ್ಮನ್ನು ಕಂಡವರೇ ಓಡಿ ಹೋಗಿರುತ್ತಾರೆ. ಮರಳು ತುಂಬಿದ ಟಿಪ್ಪರ್ ಗಳನ್ನು ಪರಿಶೀಲಿಸಲು ಯಾವುದೇ ದಾಖಲಾತಿಗಳು ಸಿಕ್ಕಿರುವದಿಲ್ಲ. ಟಿಪ್ಪರ್ ನಂಬರ್ ] ಟಿಪ್ಪರ್ ನಂ-ಕೆ.ಎ-36 ಬಿ-2657 ರ ಚಾಲಕ 2] ಟಿಪ್ಪರ್ ನಂ-ಕೆ.ಎ-36 ಬಿ-889 ರ ಚಾಲಕ 3] ಟಿಪ್ಪರ್ ನಂ-ಕೆ.ಎ-36 ಬಿ-467 ರ ಚಾಲಕ ಅಂತ ಇದ್ದು ಇನ್ನೊಂದು ಟಿಪ್ಪರ್ ಗೆ ನಂಬರ್ ಬರೆದಿರಲಿಲ್ಲ. ಅದರ ಇಂಜೆನ್ ನಂಬರ್
3280T12342C227 ರ ಚಾಲಕ ಇದ್ದು ಸದರಿ ಟಿಪ್ಪರುಗಳ ಚಾಲಕರುಗಳ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಟಿಪ್ಪರ್ ಗಳ ಚಾಲಕರುಗಳು ರಾಜ್ಯ ಸರಕಾರಕ್ಕೆ ಯಾವುದೇ ರಾಜಧನ ತುಂಬದೇ ಅಕ್ರಮವಾಗಿ ಕಳ್ಳತನದಿಂದ ಮರಳನ್ನು ತುಂಬಿಕೊಂಡು ಬಂದಿರುವದಾಗಿ ಕಂಡು ಬಂದಿರುತ್ತದೆ ಅಂತ ಮುಂತಾಗಿ ಪಂಚನಾಮೆ ಸಮೇತ ವರದಿ ನೀಡಿದ್ದರ ಸಾರಾಂಶ ಮೇಲಿಂದ ಸಿರವಾರ ಠಾಣೆ ಗುನ್ನೆ ನಂ 171/16 ಕಲಂ
3,42,43 ಕೆ.ಎಮ್.ಎಮ್.ಸಿ ರೂಲ್ಸ್ 1994 & 4, 4 (1-ಎ) ಎಮ್.ಎಮ್.ಡಿ.ಆರ್. ಕಾಯ್ದೆ
1957 ಮತ್ತು 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
¥Éưøï zÁ½ ¥ÀæPÀgÀtzÀ
ªÀiÁ»w:-
ದಿನಾಂಕ 31-08-2016 ರಂದು ಸಾಯಂಕಾಲ 06-45 ಗಂಟೆಗೆ ಪ್ರಭುಲಿಂಗಯ್ಯ
ಎಸ್,ಹಿರೇಮಠ ಪಿ,ಎಸ್,ಐ (ಕಾ,ಸು) ರವರು ಠಾಣೆಗೆ ಬಂದು ಜ್ಷಾಪನ ಪತ್ರ,ಮುದ್ದೆಮಾಲು,ಆರೋಪಿ ಮತ್ತು
ದಾಳಿ ಪಂಚನಾಮೆ ನೀಡಿದ್ದು ಅದರ ಸಾರಾಂಶ ವೇನೆಂದರೆ ಯಾರೋ ಒಬ್ಬ ವ್ಯಕ್ತಿ ಗದ್ವಲ್ ರಸ್ತೆಯಿಂದ ಬೋಳಮಾನದೋಡ್ಡಿ ರಸ್ತೆಯ ಕಡೆಗೆ ಕಲಬೆರಕೆ ಮಾಡಿದ
ಕೈ ಹೆಂಡ ಮಾರಾಟ ಮಾಡಲು ತರುತ್ತಿರುವ ಬಗ್ಗೆ ಖಚಿತ ಮಾಹಿತಿ
ಮೇರೆಗೆ ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಸಂಜೆ 5-45 ಗಂಟೆಗೆ ದಾಳಿ ಮಾಡಿ
ಚೀಲವನ್ನು ಹೊತ್ತುಕೊಂಡು ಹೋಗುತ್ತಿರುವನನ್ನು
ಹಿಡಿದು ವಿಚಾರಿಸಲು ತನ್ನ ಹೆಸರು ಶ್ರೀನಿವಾಸ ತಂದೆ ರಂಗಣ್ಣ ವಯಾಃ 52 ಜಾತಿಃ ನಾಯಕ ಉಃ ಸೆಂಟ್ರಿಂಗ ಕೆಲಸ ಸಾಃ ಮನೆ ನಂ 6-8-67/2 ತಿಮ್ಮಾಪುರಪೆಟೆ ರಾಯಚೂರು ಅಂತಾ ತಿಳಿಸಿದ್ದು ಅವನು ಮಾನವ ಜೀವಕ್ಕೆ ಅಪಾಯಾಕಾರಿಯಾದ
ಕಲಬೆರಿಕೆ ಕೈ ಹೆಂಡವನ್ನು ಮಾರಟ ಮಾಡಲು ತೆಗೆದುಕೊಂಡು ಹೋಗುತಿದ್ದು ಇದಕ್ಕೆ ಯಾವುದೇ ಲೈಸೆನ್ಸ
ವಗರೆ ಇರುವುದಿಲ್ಲಾ ಅಂತಾ ತಿಳಿಸಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದರಿಂದ. ಪಂಚರ ಸಮಕ್ಷಮದಲ್ಲಿ
ಆರೋಪಿತನ್ನು ದಸ್ತಗಿರಿ ಮಾಡಿಕೊಂಡು ವಾಪಸ್ ಠಾಣೆಗೆ
ಬಂದಿದ್ದು ಸದರಿ ಜ್ಞಾಪನ ಪತ್ರದ ಮೇಲಿಂದ £ÉÃvÁf£ÀUÀgÀ ¥Éưøï oÁuÉ, gÁAiÀÄZÀÆgÀÄ.
ಗುನ್ನೆ ನಂ 72/2016 ಕಲಂ 273.284 ಐ,ಪಿ.ಸಿ 32.34 ಕೆ.ಇ ಯ್ಯಾಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂrgÀÄvÁÛgÉ.
ದಿನಾಂಕ 30.08.2016 ರಂದು ಸಂಜೆ 5.30 ಗಂಟೆ ಸುಮಾರಿಗೆ ಹಟ್ಟಿ ಗ್ರಾಮದ ಕಟ್ಟಿಗೆ ಅಡ್ಡೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1 ) ಯಮನೂರು ಸಾಬ ತಂದೆ ಮೌಲಾಸಾಬ ವಯಾ: 43 ವರ್ಷ ಜಾ: ಪಿಂಜಾರ ಉ: ಪಾನ್ ಶಾಪ್ ಸಾ: ಜುಮ್ಮಾ ಮಸೀದಿ ರೋಡ್ ಹಟ್ಟಿ ಗ್ರಾಮನೇದ್ದವನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ದುಡ್ಡುಕೊಟ್ಟವರಿಗೆ ಯಾವುದೇ ಚೀಟಿ ಕೊಡದೇ ಮಟಕಾ ಜೂಜಾಟದಲ್ಲಿ ತೊಡಗಿದ್ದು, ¦.J¸ï.L. ºÀnÖgÀªÀgÀÄ ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ªÀÄlPÁ dÆeÁlzÀ £ÀUÀzÀÄ ºÀt gÀÆ. 430- gÀÆ MAzÀÄ
ªÀÄlPÁ aÃn CQgÀÆ E®èMAzÀÄ ¨Á¯ï ¥É£ï CQgÀÆ E®è EªÀÅUÀ¼À£ÀÄß
ಜಪ್ತಿ ಮಾಡಿಕೊಂಡಿದ್ದು ,ಆರೋಪಿ ನಂ 1 ನೇದ್ದವನು ತಾನು ಬರೆದ ಪಟ್ಟಿಯನ್ನು ಆರೋಪಿ ನಂ 2 ಬಾಬು @ ಕುಂಟಬಾಬು ತಂದೆ ಲಾಲಸಾಬ ವಯಾ: 33 ವರ್ಷ ಜಾ: ಪಿಂಜಾರ ಉ: ಕೂಲಿ ಸಾ: ಜಾಮೀಯಾ ಮಸೀದಿ ಹತ್ತಿರ ಹಟ್ಟಿ ನೇದ್ದವನಿಗೆ ಕೊಡುವದಾಗಿ ಹೇಳಿದ್ದು ಇರುತ್ತದೆ. ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು
ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 30/2016 ರಲ್ಲಿ ತೆಗೆದುಕೊಂಡು. ಪ್ರಕರಣ ದಾಖಲಿಸಿಕೊಳ್ಳಲು ಮತ್ತು
ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 31.08.2016 ರಂದು ಮಾನ್ಯ ನ್ಯಾಯಾಲಯದಿಂದ
ಪರವಾನಗಿ ಬಂದಿದ್ದು, ಅದರ
ಆಧಾರದ ಮೇಲಿಂದ ºÀnÖ ¥Éưøï oÁuÉ. UÀÄ£Éß £ÀA: 149/2016 PÀ®A 78(111) PÉ.¦. PÁAiÉÄÝ
CrAiÀİè ಪ್ರಕರಣ ದಾಖಲಿಸಿ ತನಿಖೆ
ಕೈಕೊಂಡಿದ್ದು ಇರುತ್ತzÉ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ: 31-08-2016 ರಂದು 20.00 ಗಂಟೆಗೆ ಫಿರ್ಯಾದಿ ¸ÉÆÃªÀÄ¥Àà vÀAzÉ ©.gÁªÀÄ¥Àà 26 ªÀµÀð, eÁ-AiÀiÁzÀªï, G-MPÀÌ®ÄvÀ£À,
¸Á-ªÀÄZÉÃðmï ºÁ¼ï UÁæªÀÄ vÁ.f-gÁAiÀÄZÀÆgÀÄ FvÀನು ಠಾಣೆಗೆ ಹಾಜರಾಗಿ ದೂರು ನೀಡಿದ್ದು ಸಾರಾಂಶವೇನಂದರೆ, ದಿನಾಂಕ: 27-08-2016 ರಂದು ಬೆಳಿಗ್ಗೆ 11.30 ಗಂಟೆಗೆ ನಾನು vÀನ್ನ ಹಿರೋ ಫ್ಯಾಶನ್ ಪ್ರೋ ಮೋಟರ್ ಸೈಕಲ್ ನಂ ಕೆಎ-36/ಇಎ-6392 ನೇದ್ದನ್ನು ರೈಲ್ವೆ ಪಾರ್ಕಿಂಗ್ ಹತ್ತಿರ ನಿಲ್ಲಿಸಿ ರೈಲ್ವೆ ಟಿಕೇಟ್ ತೆಗೆದುಕೊಳ್ಳಲು ಹೋಗಿ ವಾಪಸ್ ಮಧ್ಯಾಹ್ನ 12.00 ಗಂಟೆಗೆ ಬಂದು ನೋಡಲಾಗಿ ನಾನು ನಿಲ್ಲಿಸಿದ ಸ್ಥಳದಲ್ಲಿ vÀನ್ನ ಮೋಟಾರ್ ಸೈಕಲ್ ಇರಲಿಲ್ಲಾ ಯಾರೋ ಅಪರಿಚಿತ ಕಳ್ಳರು »gÉÆÃ
¥sÁå¥sÀ£ï ¥ÉÆæÃ ªÉÆmÁgï ¸ÉÊPÀ¯ï £ÀA PÉJ-36/EJ-6392 C.Q 35000=00 gÀÆUÀ¼ÀÄ[ENGINE
NO- HA10ENGHK54853CHESISS NO- BLHA10AMCHK83750MODEL-2013] ¨É¯É ¨Á¼ÀĪÀzÀ£ÀÄß ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಇದ್ದ ದೂರುನ ಸಾರಾಂಶದ ಮೇಲಿಂದ ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂ 190/2016 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
AiÀÄÄ.r.Dgï. ¥ÀæPÀgÀtzÀ
ªÀiÁ»w:-
ಶ್ರೀಮತಿ ಗಂಗಮ್ಮ ಗಂಡ ಅಯ್ಯಪ್ಪ ವಯಾ 42 ವರ್ಷ ಜಾತಿ ನಾಯಕ ಉ: ಕೂಲಿಕೆಲಸ
ಸಾ: ಆಲ್ದಾಳ ತಾ: ಮಾನವಿ. FPÉAiÀÄ ತನ್ನ ಗಂಡನಾದ ಮೃತ ಅಯ್ಯಪ್ಪ ಈತನಿಗೆ ಈಗ್ಗೆ ಸುಮಾರು
6 ತಿಂಗಳದಿಂದ ಹೊಟ್ಟೆ ನೋವು ಬರುತಿದ್ದು, ಸಾಕಷ್ಟು ಕಡೆ ತೋರಿಸುತ್ತಾ ಬಂದಿದ್ದು, ಆದರೆ ಗುಣವಾಗಿರಲಿಲ್ಲಾ. ದಿನಾಂಕ
23-8-2016 ರಂದು ಮುಂಜಾನೆ 6-30 ಗಂಟೆ ಸುಮಾರಿಗೆ ಹೊಟ್ಟೆ ನೋವು ಬಂದಿದ್ದರಿಂದ ಹೊಟ್ಟೆ ನೋವಿನ ಭಾದೆಯನ್ನು ತಾಳದೇ ಜೀವನದಲ್ಲಿ ಜಿಗುಪ್ಸೆಯನ್ನು ಹೊಂದಿ ತನ್ನ ಹೊಲದಲ್ಲಿ ಕ್ರಿಮಿನಾಶಕ ಔಷದಿಯನ್ನು ಸೇವನೆ ಮಾಡಿದ್ದು ಆತನನ್ನು ಇಲಾಜು ಕುರಿತು ಮಾನವಿ ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಕುರಿತು ಅದೇ ದಿವಸ ರಾಯಚೂರಿನ ರೀಮ್ಸ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಗುಣವಾಗದೇ ದಿನಾಂಕ
30-8-16 ರಂದು ರಾತ್ರಿ 7-45 ಮೃತಪಟ್ಟಿದ್ದು ಇರುತ್ತದೆ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ ಮಾನವಿ ಠಾಣಾ ಯು.ಡಿ ಅರ್ ನಂ 28/2016 ಕಲಂ 174 ಸಿ.ಅರ್.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು
ಇರುತ್ತದೆ.
CPÀ¹äPÀ ವಿದ್ಯತ್ ಸಂಪರ್ಕ ¥ÀæPÀgÀtzÀ
ªÀiÁ»w:-
ದಿ.31-08-2016 ರಂದು ಮುಂಜಾನೆ 10-00 ಗಂಟೆಗೆ ಹರವಿ ರಾಧಾಕೃಣ್ಣ ಕ್ಯಾಂಪ ಸೀಮೆ ಯಲ್ಲಿ ಬಸಪ್ಪ ಮಾಲೀಗೌಡರ ಇವರ ಹೊಲದ ಮೇಲಿನ ಕಂಬದಿಂದ ಆರೋಪಿ ನಂ.1] ರಂಗಪ್ಪ ನಿವೃತ್ತ ಪೊಲೀಸ್ ಸಾ:ರಾಧಾಕೃಷ್ಣ ಕ್ಯಾಂಪು ಹರವಿ ರವರು ತನ್ನ ಸ್ವಂತ ಮನೆಗೆ ಅನಧಿಕೃತವಾಗಿ ವಿದ್ಯತ್ ಸಂಪರ್ಕ ಪಡೆದುಕೊಂಡಿದ್ದ ವೈರ್ ಕಂಬದಿಂದ ಕತ್ತರಿಸಿ ನೆಲದ ಮೇಲೆ ಬಿದ್ದಿದ್ದರಿಂದ ಆಡುಗಳನ್ನು ಮೇಯಿಸಲು ಹೋದ ಮೃತ ಲಕ್ಷ್ಮೀ ತಂದೆ ನರಸಪ್ಪ ತೆಲಗರು ವಯ-14 ವರ್ಷ ಈಕೆಯ ಬಲಗೈಗೆವೈರ್ ತಾಕಿದ್ದರಿಂದ ವಿದ್ಯುತ್ ಸ್ಪರ್ಶವಾಗಿ ಗಾಯಗೊಂಡಿದ್ದು ಗಾಯಗೊಂಡ ಲಕ್ಷ್ಮೀಯನ್ನು ಚಿಕಿತ್ಸೆಗಾಗಿ ಮಾನವಿ ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಮುಂಜಾನೆ 11-00 ಗಂಟೆಗೆ ಮೃತಪಟ್ಟಿರುತ್ತಾಳೆಂದು ಮತ್ತು ಮೃತಳ ಸಾವಿಗೆ ಆರೋಪಿ ನಂ.2 ವಿಜಯ , ಕೆ.ಇ.ಬಿ.ಲೈನ್ ಮ್ಯಾನ್ 3] ಮಾರುತಿ.ಕೆ.ಇ.ಬಿ. ಲೈನ್ ಮ್ಯಾನ್ ªÀÄvÀÄÛ 4 ] ಸುಭಾಸ್ ಜೆ.ಇ. ಕೆ.ಇ.ಬಿ.ನೀರಮಾನವಿ ರವರು ನಿರ್ಲಕ್ಷತನ ಕಾರಣವೆಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ, 170/2016 ಕಲಂ;304(A) ಐ.ಪಿ.ಸಿ. CrAiÀİè
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.
ªÉÆÃ¸ÀzÀ ¥ÀæPÀgÀtzÀ ªÀiÁ»w:-
ಫಿರ್ಯಾದಿ ಮಹಿಬೂಬ್ ಹುಸೇನ್ ತಂದೆ ಅಹ್ಮದ್ ಹುಸೇನ್ ಗಡಗಿ, 52 ವರ್ಷ, ಮುಸ್ಲೀಂ, ಒಕ್ಕಲುತನ ಸಾ: ಸಂಜೀವಿನಿ ಆಸ್ಪತ್ರೆ ಹತ್ತಿರ ನಟರಾಜ ಕಾಲೋನಿ ಸಿಂಧನೂರು (9241242414) FvÀ£ÀÄ ಸನ್ 2007 ರಲ್ಲಿ ಕಲ್ಲೂರು ಗ್ರಾಮದಲ್ಲಿ ಒಂದು ಹೊಲವನ್ನು ಖರೀದಿ ಮಾಡಿದ್ದು ಸ.ನಂ 1437 ವಿಸ್ತೀರ್ಣ 6 ಎಕರೆ ಕಪ್ಪು ಭೂಮಿಯನ್ನು ಖರೀದಿ ಮಾಡಿದ್ದು ಅದನ್ನು ತನ್ನ ಹೆಂಡತಿಯ ಅಣ್ಣ ಜಹಾಂಗೀರಪಾಶಾನು ಸಾಗುವಳಿ ಮಾಡುತ್ತಾ ಬಂಧಿದ್ದು ಇರುತ್ತದೆ. ಫಿರ್ಯಾದಿಯ ಅಳಿಯನಾದ ಅಬ್ದುಲ್ ಬಾಷಾ ಈತನು ರಾಯಚೂರಿನ ಮಹಿಬೂಬ ಇವರೊಂದಿಗೆ ನೆಲ್ಲು ವ್ಯಾಪಾರ ಮಾಡುತ್ತಾ ಬಂದಿದ್ದು ಅಬ್ದುಲ್ ಬಾಷಾನು ವ್ಯಾಪಾರದಲ್ಲಿ ನಷ್ಟ ಹೊಂದಿದ್ದನು. ರಾಯಚೂರಿನಿಂದ ಮಹ್ಮದ್ ಜಮಾಲುದ್ದಶೀನ ಆತನ ತಮ್ಮ ಮಹೆಬೂಬ್ ಅವರ ಅಕ್ಕನ ಗಂಡ ನೂರ ಮಹ್ಮದ್ ಹಾಗೂ ರಾಯಚೂರಿನ ಮುನೀರ್ ಪಾಶಾ ಕೂಡಿಕೊಂಡು ಬಂದು ಕಲ್ಲೂರಿನಲ್ಲಿ ನಮ್ಮ ಅಳಿಯನ ವ್ಯಾಪಾರದ ಸಂಭಂಧವಾಗಿ ಲೆಕ್ಕ ಮಾಡಿದ್ದು ಅಬ್ದುಲ್ ಬಾಷಾನು ಮಹಿಬೂಬನಿಗೆ 4,00,000/- ರೂ ಗಳನ್ನು ಕೊಡಬೇಕಾಯಿತು. ಬಂದವರು ಬಾಷಾನಿಗೆ ಹಣ ನೀಡುವಂತೆ ಕೇಳುತ್ತಾ ಅಲ್ಲಿಯೇ ಕುಳಿತಿದ್ದರಿಂದ ಫಿರ್ಯಾದಿಯು ನಮ್ಮ ಅಳಿಯನಿಂದ ಹಣವನ್ನು ಕೊಡಿಸುತ್ತೇನೆ ಇಲ್ಲವಾದರೆ ನಿಮ್ಮ ಹಣ ಕೊಡುವವರೆಗೆ ಕಲ್ಲೂರು ಗ್ರಾಮದಲ್ಲಿರುವ vÀನ್ನ ಹೊಲವನ್ನು ನಿಮಗೆ ಒತ್ತೆ ಮಾಡಿಸುತ್ತೇನೆ ಅಂತಾ ಹೇಳಿದಾಗ ಇವರು ಇವತ್ತೇ ಒತ್ತೆ ಮಾಡಿಸಬೇಕು ಕಬ್ಜಾ ಬೇಕಾದರೆ ನೀನೇ ಇರು ಅಂತಾ ಹೇಳಿ ತಕರಾರು ಮಾಡಿ ಫಿರ್ಯಾದಿಯ ಹೊಲ ಸಂ ನಂ 1437/ಎ ರಲ್ಲಿನ 6 ಎಕರೆ ಪೈಕಿ 3 ಎಕರೆ ಜಮೀನನ್ನು ದಿನಾಂಕ 11/05/11 ರಂದು ಸಬ್ ರಜಿಸ್ಟರ್ ಕಾರ್ಯಾಲಯ ಮಾನವಿಯಲ್ಲಿ ಮಹ್ಮದ್ ಜಮಾಲುದ್ದೀನ್ ಇವರ ಹೆಸರಿನಲ್ಲಿ ಮಾಡಿಸಿಕೊಂಡಿದ್ದು, ಜಿ.ಪಿ.ಎ. ದಲ್ಲಿ ಅವರು ಒತ್ತಾಯಪೂರ್ವಕವಾಗಿ ಫಿರ್ಯಾದಿಯ ಹಕ್ಕು ಇಲ್ಲದಂತೆ ಬರೆಯಿಸಿದ್ದು ಆಗ ಫಿರ್ಯಾದಿ ತಕರಾರು ಮಾಡಿ ಯಾವುದೇ ವಿಷಯ ನನಗೆ ತಿಳಿಸಬೇಕು ಅಂತಾ ಬರೆಯಿಸಿದ್ದನು. ಮತ್ತು ಆ ಹೊಲವನ್ನು ಫಿರ್ಯಾದಿಯ ಹೆಂಡತಿಯ ಅಣ್ಣ ಜಹಾಂಗೀರ ಬಾಷಾನು ಸಾಗುವಳಿ ಮಾಡುತ್ತಾ ಬಂದಿದ್ದನು. ದಿ. 3/04/16 ರಂದು ಮದ್ಯಾಹ್ನ 12.00 ಗಂಟೆಗೆ ಫಿರ್ಯಾದಿಯು ಜಹಾಂಗೀರ ಬಾಷಾನೊಂಧಿಗೆ ತನ್ನ ಹೊಲದಲ್ಲಿ ಹೋಗಿದ್ದು ಜಹಾಂಗೀರ ಬಾಷಾನು ಹೊಲದಲ್ಲಿ ನೇಗಿಲು ಕಟ್ಟಿದ್ದು ಆ ಸಮಯದಲ್ಲಿ 1] ಮಹ್ಮದ್ ಜಮಾಲುದ್ದೀನ್ ತಂದೆ ಎಮ್. ಅಬ್ದುಲ್ ಗಫೂರ್, ಸಾ: ರಾಯಚೂರು ºÁUÀÆ EvÀgÉ 5 d£ÀgÀÄ PÀÆr ಅಕ್ರಮಕೂಟ ರಚಿಸಿಕೊಂಡು ಹೊಲದಲ್ಲಿ ಅತಿಕ್ರಮ ಪ್ರವೇಶ ಮಾಡಿ ಬಂದು ಅವಾಚ್ಯ ಶಬ್ದಗಳಿಂದ ಬೈಯ್ದು ಈ ಹೊಲವನ್ನು ನಾವು 2011 ರಲ್ಲೇ ನಮ್ಮ ಹೆಸರಿನಲ್ಲಿ ರಜಿಸ್ಟರ್ ಮಾಡಿಸಿಕೊಂಡಿರುತ್ತೇವೆ ಪಹಣಿಯಲ್ಲಿ ಸಹ ನಮ್ಮ ಹೆಸರು ಇದೆ ಈಗ ಮಂಜುನಾಥನಿಗೆ ಖರೀದಿಗೆ ಮಾತನಾಡಿ ಜಿ.ಪಿ.ಎ. ಕೊಟ್ಟಿರುತ್ತೇವೆ ಇನ್ನೊಮ್ಮೆ ಹೊಲದಲ್ಲಿ ಬಂದರೆ ನಿಮಗೆ ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆಯನ್ನು ಹಾಕಿದ್ದು ಕಾರಣ ವಾಪಾಸ ಮನೆಗೆ ಬಂದು ನಂತರ ಸಬ್ ರಜಿಸ್ಟರ್ ಕಾರ್ಯಾಲಯದಲ್ಲಿ ಹೋಗಿ ದಾಖಲಾತಿಗಳನ್ನು ತೆಗೆಯಿಸಿ ನೋಡಿದಾಗ ಮಹ್ಮದ್ ಜಮಾಲುದ್ದೀನ್ ಈತನು ಜಿ.ಪಿ.ಎ ಆಧಾರದ ಮೇಲಿಂಧ ನಮಗೆ ಮೋಸ ಮಾಡಿ 15,00,000/- ರೂ ಬೆಲೆ ಬಾಳುವ ಭೂಮಿಯನ್ನು ತನ್ನ ಹೆಸರಿನಲ್ಲಿ ಮಾಡಿಸಿಕೊಂಡ ಬಗ್ಗೆ ತಿಳಿಯಿತು. ಕಾರಣ ಮೇಲ್ಕಂಡ ಆರೋಪಿತರ ಮೇಲೆ ಕಾನೂನು ಕ್ರ ಜಗರುಗಿಸಬೇ ಅಂತಾ ಮುಂತಾಗಿ ಇದ್ದ ದುರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 199/16 ಕಲಂ 143,147,447,504,506,420 ಸಹಿತ 149 ೈ.ಪಿ.ಸಿ ಪ್ರಕಾ ಪ್ ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂrgÀÄvÁÛgÉ.
¸ÀAZÁgÀ ¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ :01.09.2016 gÀAzÀÄ 132 ¥ÀææPÀgÀtUÀ¼À£ÀÄß ¥ÀvÉÛ
ªÀiÁr 15200/- gÀÆ..UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹,
PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ
«gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ