¥ÀwæPÁ ¥ÀæPÀluÉ
ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:-
¥Éưøï zÁ½
¥ÀæPÀgÀtUÀ¼ÀÄ:-
ದಿನಾಂಕ-29/08/2016 ರಂದು ಸಂಜೆ 17-45 ಗಂಟೆಗೆ ಎ.ಎಸ್,ಐ.(ಬಿ) ಬಳಗಾನೂರು ರವರು ಸಿಬ್ಬಂದಿಯೊಂದಿಗೆ ಮತ್ತು
ಪಂಚರ ಸಂಮ್ಮುಖದಲ್ಲಿ ದಾಳಿಮಾಡಿ. ಮಟಕಾ ಜೂಜಾಟದಲ್ಲಿ ತೊಡಗಿದ್ದ ಆರೋಪಿತರಾದ
1] ಖಯುಮ ತಂದೆ ಮಹ್ಮದ್ ರಫೀ 35ವರ್ಷ ಮುಸ್ಲಿಂ ಸಾ:ಬಳಗಾನೂರು
2] ವಿರೇಶ ಸಾ;ಇರ್ಕಲ್ ತಾ:ಮಾನವಿ ಇವರನ್ನು ದಸ್ತಗಿರಿಮಾಡಿ ಆರೋಪಿತರಿಂದ 1).ಮಟಕಾ ಜೂಜಾಟದ ನಗದು ಹಣ 550/-2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ.3).ಮಟಕಾ ನಂಬರ್
ಬರೆದ ಚೀಟಿ ಅಂ.ಕಿ.ಇಲ್ಲಾ. ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ವಾಪಸ್ ಠಾಣೆಗೆ
ಬಂದು ದಾಳಿಪಂಚನಾಮೆಯ ಅಧಾರದ
ಮೇಲಿಂದ ಬಳಗಾನೂರು ಠಾಣಾ ಅಪರಾಧ ಸಂಖ್ಯೆ 130/2016.ಕಲಂ.78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆಯನ್ನು ಕೈಕೊಳ್ಳಲಾಗಿದೆ.
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ:-
ದಿನಾಂಕ 30-08-2016 ರಂದು ಸಾಯಂಕಾಲ ಆರೋಪಿ ನಂ.1 ಲಾರಿ ನಂ. ಕೆಎ-34-ಎ-5298 ನೇದ್ದರ ಚಾಲಕನು ಲಾರಿ ನಂ. ಕೆಎ-34-ಎ-5298 ನೇದ್ದನ್ನು ಸಿಂಧನೂರು ಸಿರುಗುಪ್ಪ
ಮುಖ್ಯ ರಸ್ತೆಯಲ್ಲಿ, ರಸ್ತೆ ಸಂಚಾರಕ್ಕೆ ಅಡ್ಡಿಯಾಗುವಂತೆ ಮತ್ತು ಸಿಗ್ನಲ್ ಹಾಕದೇ
ನಿಲ್ಲಿಸಿದ್ದು ಸಂಜೆ 6.45 ಗಂಟೆಯ ಸುಮಾರಿಗೆ ಆರೋಪಿ ನಂ.2 ದುರುಗಣ್ಣ ತಂದೆ ಹನುಮಪ್ಪ ಗುಂತಗೋಳ, ವಯಾ: 20 ವರ್ಷ, ಜಾ:ಕುರುಬರ, ಉ:ಕೂಲಿಕೆಲಸ, ಮೋಟಾರ ಸೈಕಲ್ ನಂ.
ಕೆಎ-36-ಈಜೆ-5331 ನೇದ್ದರ ಸವಾರ ಸಾ;ಶೀಲ ಹಳ್ಳಿ ತಾ:ಸಿಂಧನೂರು ಈತನು ತನ್ನ ಮೋಟಾರ ಸೈಕಲ್ ನಂ. ಕೆಎ-36-ಈಜೆ-5331 ನೇದ್ದನ್ನು ನಿಲ್ಲಿಸಿದ್ದ
ಲಾರಿಗೆ ಟಕ್ಕರ್ ಕೊಟ್ಟಿದ್ದರಿಂದ ಫಿರ್ಯಾದಿದಾರನ ತುಟಿಗೆ ರಕ್ತಗಾಯವಾಗಿ ಮೇಲಿನ ಮತ್ತು ಕೆಳಗಿನ
6 ಹಲ್ಲುಗಳು ಮುರಿದಿದ್ದು, ನಡುವಿಗೆ ಒಳಪೆಟ್ಟಾಗಿದ್ದು ಆರೋಪಿ ನಂ.2 ಲಾರಿ ಚಾಲಕನಿಗೆ ಎಡಭಾಗದ
ತಲೆಗೆ ಮತ್ತು ಎಡಗೈ ಉಂಗುರ ಬೆರಳಿಗೆ ರಕ್ತಗಾಯವಾಗಿದ್ದು ಅಂತಾ ಫಿರ್ಯಾದಿ ಹನುಮಪ್ಪ
ತಂದೆ ಪರಸಪ್ಪ ಗುಂತಗೋಳ, ವಯಾ: 60 ವಷ, ಜಾ:ಕುರುಬರ, ಉ:ಕೂಲಿಕೆಲಸ ಸಾ;ಶೀಲ ಹಳ್ಳಿ ತಾ:ಸಿಂಧನೂರು ಇವರ ದೂರಿನ ಮೇಲಿಂದ, ಸಿಂಧನೂರು ಗ್ರಾಮೀಣ ಠಾಣೆ
ಗುನ್ನೆ ನಂ. 218/2016 ಕಲಂ 283, 279, 338 ಐಪಿಸಿ ಪ್ರಕಾರ ಗುನ್ನೆ
ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ದಿನಾಂಕ:- 29.08.2016 ರಂದು 16.30ಗಂಟೆಗೆ ಲಿಂಗಸ್ಗೂರು - ಗುರುಗುಂಟಾರಸ್ತೆಯ ಗೌಡೂರು ಕ್ರಾಸ್ ಹತ್ತಿರ ಆರೋಪಿತನು ತನ್ನ ಮೋಟಾರ ಸೈಕಲ್ ನಂಬರ ಕೆ.ಎ 36 ಯು 6454 ನೇದ್ದರ ಚಾಲಕ ಹಿಂದ ಇಬ್ಬರನ್ನು ಕೂಡಿಸಿಕೊಂಡು ಬಂದು ಕೆ.ಎಸ್.ಆರ್.ಟಿ.ಸಿ ಬಸ್ಸ ನಂಬರ ಕೆ.ಎ 28 ಎಫ್ 1773 ನೇದ್ದರ ಹಿಂದಿನ ಚಕ್ರಕ್ಕೆ ಡಿಕ್ಕಿಕೊಟ್ಟಿದ್ದರಿಂದ ಕೆಳಗೆಬಿದ್ದು ಸಾದಾ ಮತ್ತು ಭಾರಿ
ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾಹೇಳಿಕೆಫಿರ್ಯಾದಿ ಇದ್ದಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 148/2016 ಕಲಂ 279, 337, 338 ಐ.ಪಿ.ಸಿ. ಸಹಿತ 187 ಐ.ಎಂ.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಸ್ವರೂಪದ ಗಾಯಗಳಾಗಿದ್ದು ಇರುತ್ತದೆ ಅಂತಾಹೇಳಿಕೆಫಿರ್ಯಾದಿ ಇದ್ದಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 148/2016 ಕಲಂ 279, 337, 338 ಐ.ಪಿ.ಸಿ. ಸಹಿತ 187 ಐ.ಎಂ.ವಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಯು.ಡಿ.ಆರ್ ಪ್ರಕರಣದ ಮಾಹಿತಿ:-
ದಿನಾಂಕ 29-8-2016 ರಂದು ಮುಂಜಾನೆ 10-00 ಗಂಟೆ ಸುಮಾರಿಗೆ ತನ್ನ ಮಗನಾದ ರಮೇಶ ತಂದೆ ಹನುಮಯ್ಯ ಮೂಕಿ ವಯಾ 21 ಈತನು ತನ್ನ ಗ್ರಾಮದ ಇತರೆ 7 ಜನ ರೊಂದಿಗೆ ಹಾರನಹಳ್ಳಿ ಗ್ರಾಮದ ಹತ್ತಿರ ಇರುವ ತುಂಗಾಭದ್ರಾ ನದಿಯ ದಂಡೆಯಿಂದ ಹರಗೋಲಿನಲ್ಲಿ ಕುಳಿತು ನದಿಯ ಆಚೆಗೆ ದಂಡೆಗಿರುವ ಆಂದ್ರದ ಕಂದಕೂರಿಗೆ ಉರುಕುಂದಿ ಈರಣ್ಣ ದೇವರಿಗೆ ಕಾಯಿ ಕೊಟ್ಟು ಬರಲೆಂದು ಹರಗೋಲಿನಲ್ಲಿ ಹೋಗುವಾಗ ನದಿಯು ಉಕ್ಕಿ ಹರಿಯುತಿದ್ದರಿಂದ ನೀರಿನ ಅಲೆಗಳ ಪ್ರವಾಹಕ್ಕೆ ಒಮ್ಮೆಲೇ ಹರಗೋಲಿನಲ್ಲಿ ನೀರು ಬಂದಿದ್ದರಿಂದ ಹರಗೋಲು ಬುಡಮೇಲಾಗಿ ನದಿಯ ನೀರಿನಲ್ಲಿ ಮುಳುಗಿದ್ದರಿಂದ ಅದರಲ್ಲಿ ಇದ್ದ 7 ಜನರು ಈಜಿ ದಡ ಸೇರಿದ್ದು, ಆದರೆ ತನ್ನ ಮಗನಿಗೆ ಸರಿಯಾಗಿ ಈಜು ಬಾರದೇ ಇದ್ದುದರಿಂದ ನದಿಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದು, ಅಂದಿನಿಂದ ಶವವನ್ನು ಹುಡುಕಾಡುತ್ತಿರುವಾಗ ದಿನಾಂಕ 31-8-2016 ರಂದು ಮುಂಜಾನೆ 6-00 ಗಂಟೆಗೆ ಹಾರನಹಳ್ಲಿ ಗ್ರಾಮದ ಹತ್ತಿರ ನದಿ ದಂಡೆಗೆ ತನ್ನ ಮಗನ ಶವವು ತೇಲಿ ಬಂದಿದ್ದು, ಕಾರಣ ತನ್ನ ಮಗನ ಮರಣದಲ್ಲಿ ಯಾವದೇ ತರಹದ ಸಂಶಯ ವಗೈರೆ
ಇರುವದಿಲ್ಲಾ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಸಾರಾಂಶದ
ಮೇಲಿಂದ ಮಾನವಿ ಠಾಣಾ ಯು.ಡಿ ಅರ್ ನಂ 27/2016 ಕಲಂ 174 ಸಿ.ಅರ್.ಪಿ.ಸಿ
ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಕೊಂಡಿದ್ದು ಇರುತ್ತದೆ.
ಅಕ್ರಮ ಮರಳು ಪ್ರಕರಣದ ಮಾಹಿತಿ:-.
ದಿನಾಂಕ 31-08-2016 ರಂದು ಬೆಳಗ್ಗೆ 10-00 ಗಂಟೆಗೆ ಗುಂಡ್ರವೇಲಿ ಗ್ರಾಮದ
ಹೊರವಲಯದಲ್ಲಿ ಆರೋಪಿತರಾದ 1) ಆಂಜನೇಯ
ತಂದೆ ಡ್ರೈವರ್ ಭೀಮಯ್ಯ, 21 ವರ್ಷ, ಜಾ-ನಾಯಕ, ಉ-ಟ್ರ್ಯಾಕ್ಟರ್
ಚಾಲಕ, ಸಾ:ಬುಡದಿನ್ನಿ ಗ್ರಾಮ 2) ಆಂಜನೇಯ
ತಂದೆ ದುಳ್ಳಯ್ಯ, 27 ವರ್ಷ, ಜಾ-ನಾಯಕ, ಉ-ಟ್ರ್ಯಾಕ್ಟರ್
ಚಾಲಕ, ಸಾ:ಬುಡದಿನ್ನಿ ಗ್ರಾಮ 3) ನಾರಾಯಣ
ತಂದೆ ಡ್ರೈವರ್ ಭೀಮಯ್ಯ, ಜಾ-ನಾಯಕ, ಉ-ಒಕ್ಕಲುತನ, ಸಾ:ಬುಡದಿನ್ನಿ
ಗ್ರಾಮ 4) ದುಳ್ಳಯ್ಯ, ತಂದೆ ತಿಕ್ಕಣ್ಣ, ಜಾ-ನಾಯಕ, ಉ- ಒಕ್ಕಲುತನ ನೇದ್ದರ ಮಾಲಕ, ಸಾ:ಬುಡದಿನ್ನಿ
ಗ್ರಾಮ ಇವರುಗಳು ತಮ್ಮ ಟ್ರಾಕ್ಟರ್ ಟ್ರಾಲಿಗಳಲ್ಲಿ ಸರ್ಕಾರಕ್ಕೆ ಯಾವುದೇ ರಾಜ ಧನ ಕಟ್ಟದೇ ಕಳ್ಳತನದಿಂದ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಅಂತಾ ಬಂದ ಬಾತ್ಮಿ ಮೇರೆಗೆ ಸಿಪಿಐ ಯರಗೇರಾ ವೃತ್ತ ರವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರು ಮತ್ತು ಸಿಬ್ಬಂದಿಯವರೊಂದಿಗೆ ಪಿ.ಎಸ್.ಐ. ಇಡಪನೂರು ರವರು ಸ್ಥಳಕ್ಕೆ ಬೆಳಗ್ಗೆ 11-15 ಗಂಟೆಗೆ ಹೋಗಿ ದಾಳಿ ಮಾಡಿ ಹಿಡಿದು ಟ್ರಾಕ್ಟರಗಳ ಚಾಲಕರಿಗೆ ಸದರಿ ಮರಳು ತುಂಬಿದ ಬಗ್ಗೆ ದಾಖಲೆಗಳನ್ನು ಹಾಜರು ಪಡಿಸಿಲು ಕೇಳಿದ್ದು, ಟ್ರಾಕ್ಟರಗಳ ಚಾಲಕರು ನಮ್ಮಲ್ಲಿ ಯಾವುದೇ ದಾಖಲೆ ಇಲ್ಲಾ ನಮ್ಮ ಮಾಲಕರು ನಮಗೆ ತುಂಗಭದ್ರ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ತುಂಬಿಕೊಂಡು ಬರಲು ತಿಳಿಸಿದ್ದಾರೆ ಅಂತಾ ತಿಳಿಸಿದ್ದರಿಂದ ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಮರಳು ತುಂಬಿದ 2 ಟ್ರಾಕ್ಟರ್ ಮತ್ತು ಟ್ರಾಲಿಗಳನ್ನು ವಶಕ್ಕೆ ತೆಗೆದುಕೊಂಡು ಬಂದು ಸದರಿ ಚಾಲಕರು ಮತ್ತು ಮಾಲಕರ ವಿರುದ್ಧ ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆ ಮತ್ತು ಜ್ಞಾಪನಾ ಪತ್ರ ನೀಡಿದ್ದರ ಮೇಲಿಂದ ಇಡಪನೂರು ಪೊಲೀಸ್ ಠಾಣೆ ಗುನ್ನೆ ನಂಬರ 79/2016 ಕಲಂ 379 L¦¹ ªÀÄvÀÄÛ PÀ£ÁðlPÀ G¥ÀR¤d ¤AiÀĪÀÄ 1994 gÀ G¥À¤AiÀĪÀÄ 42, 43
ªÀÄvÀÄÛ Mines and Minerals (Developement & Regulation )
Act 1957 ರ 4(1) 4(1-A),
21,22 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
¸ÀAZÁgÀ
¤AiÀĪÀÄ G®èAWÀ£É,ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ f¯ÉèAiÀÄ J¯Áè ¥ÉÆ°Ã¸ï
C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À C¥ÀWÁvÀUÀ¼À£ÀÄß
vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ ¸ÀºÁAiÀÄ¢AzÀ
¢£ÁAPÀ :31.082016 gÀAzÀÄ 170 ¥ÀææPÀgÀtUÀ¼À£ÀÄß ¥ÀvÉÛ ªÀiÁr 21500/- gÀÆ..UÀ¼ÀÀ£ÀÄß
¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ
G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀåPÀæªÀÄdgÀÄV¸ÀĪÀPÁAiÀÄðªÀÄÄAzÀĪÀgÉ¢gÀÄvÀÛzÉ.