Thought for the day

One of the toughest things in life is to make things simple:

17 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

ಮಟ್ಕಾ ಜೂಜಾಟ ಪ್ರಕರಣದ ಮಾಹಿತಿ.

      ದಿನಾಂಕ-16/09/2020 ರಂದು ಸಾಯಂಕಾಲ 16-30 ಗಂಟೆಗೆ ಪಿ.ಎಸ್,ಐ ಬಳಗಾನೂರು ಪೊಲೀಸ್ ಠಾಣೆ ರವರು ಮಟಕಾ ಜೂಜಾಟದ ದಾಳಿ ಪಂಚನಾಮೆ ಹಾಗೂ ಒಬ್ಬ ಆರೋಪಿತನನ್ನು ತಂದು ಹಾಜರಪಡಿಸಿ ಮುಂದಿನ ಕಾನೂನು ಕ್ರಮಕ್ಕಾಗಿ ಹಾಜರಪಡಿಸಿದ್ದರ ಸಾರಾಂಶವೇನೆಂದರೆ ದಿನಾಂಕ-16/09/2020 ರಂದು ದುರ್ಗಾಕ್ಯಾಂಪದಲ್ಲಿ  ಮಟಕಾ ಜೂಜಾಟ ನಡೆದಿದೆ ಅಂತಾ ಭಾತ್ಮಿ ಮೇರೆಗೆ ನಾನು ಹಾಗೂ ಸಿಬ್ಬಂದಿ ಹಾಗೂ ಇಬ್ಬರು ಪಂಚರನ್ನು ಕರೆದುಕೊಂಡು ಸರಕಾರಿ ಜೀಪ್ ನಂ ಕೆ.-36 ಜಿ-211 ನೇದ್ದರಲ್ಲಿ  ಠಾಣೆಯಿಂದ ಹೊರಟು ದುರ್ಗಾಕ್ಯಾಂಪ ರಾಮಮಂದಿರ  ಗುಡಿಯ ಹತ್ತಿರ ಮರೆಯಾಗಿ ನಿಂತು  ನೋಡಲಾಗಿ ದುರ್ಗಾಕ್ಯಾಂಪನ  ದುರುಗಮ್ಮ ಗುಡಿಯ ಹತ್ತಿರ ಸಾರ್ವಜನಿಕೆ ಸ್ಥಳದಲ್ಲಿ ಈ ಪ್ರಕರಣದಲ್ಲಿಯ ಆರೋಪಿ ನಂ-1 ಈತನು ಸಾರ್ವಜನಿಕರಿಂದ 1-ರೂಪಾಯಿಗೆ 80/-ರೂಪಾಯಿ ಕೊಡುವುದಾಗಿ ಹೇಳುತ್ತಾ ಸಾರ್ವಜನಿಕರಿಂದ ಹಣವನ್ನು ಪಡೆದುಕೊಂಡು ಮಟಕಾ ಜೂಜಾಟದ ನಂಬರಿನ ಚೀಟಿಯನ್ನು ಬರೆದುಕೊಳ್ಳುತ್ತಿದ್ದುದ್ದನ್ನು ಕಂಡು ಪಂಚರ ಸಮಕ್ಷಮದಲ್ಲಿ ನಾನು ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಕೆ.ಸತ್ಯನಾರಯಣ ಶೆಟ್ಟಿ ತಂದೆ ನರಸಿಂಹಯ್ಯ ಶೆಟ್ಟಿ 40 ವರ್ಷ ಜಾ-ಶೆಟ್ಟರ್ ಉ-ಕಿರಾಣಿ ಅಂಗಡಿ ಕೆಲಸ ಸಾ-ದುರ್ಗಾಕ್ಯಾಂಪ್ ತಾ:-ಮಸ್ಕಿ ಯವನನ್ನು ತಾಭಕ್ಕೆ ತೆಗೆದುಕೊಂಡು ಸದರಿ ಆರೋಪಿತನಿಂದ 1).ಮಟಕಾ ಜೂಜಾಟದ ನಗದು ಹಣ 330/- 2).1-ಬಾಲ್ ಪೆನ್ನು ಅಂ.ಕಿ.ಇಲ್ಲಾ 3).ಮಟಕಾ ನಂಬರ್ ಬರೆದ ಚೀಟಿ ಅಂ.ಕಿ.ಇಲ್ಲಾ. ನೇದ್ದವುಗಳನ್ನು ತಾಬಕ್ಕೆ ತೆಗೆದುಕೊಂಡು ನಂತರ ಸಿಕ್ಕಿಬಿದ್ದ ಆರೋಪಿತನೊಂದಿಗೆ ಠಾಣೆಗೆ ಬಂದಿದ್ದು ಇರುತ್ತದೆ. ಸದರಿಯವನು ಮಟಕಾ ನಂಬರ ಪಟ್ಟಿಯನ್ನು ಆರೋಪಿ ನಂ-2 ಯಂಕೋಬ ನಾಯಕ ಸಾ-ತಲೆಖಾನ್ ತಾ:-ಮಸ್ಕಿ ನೇದ್ದವರನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ.  ನಂತರ ಮಾನ್ಯ ನ್ಯಾಯಾಲಯದಿಂದ ಪರವಾನಿಗೆ ಪಡೆದುಕೊಂಡು ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 80/2020 ಕಲಂ-78(3).ಕೆ.ಪಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

 

NDPS ACT. ಪ್ರಕರಣದ ಮಾಹಿತಿ.

            ದಿನಾಂಕ 16.09.2020 ರಂದು ಮದ್ಯಾಹ್ನ 3.20 ಗಂಟೆಗೆ ಪಿ.ಎಸ್.ಐ ಯಾಪಲದಿನ್ನಿ ರವರು  ಡಿ.ರಾಂಪೂರ ಸೀಮಾಂತರದ ಆರೋಪಿ ©üêÉÄñÀ vÀAzÉ ºÀ£ÀĪÀÄAvÀÄ, ªÀAiÀiÁ: 40ªÀµÀð, eÁw: £ÁAiÀÄPÀ, G:MPÀÌ®ÄvÀ£À, ¸Á: ªÀqÉØ¥À°è ಈತನ ಹೊಲ ಸರ್ವೆ ನಂ 163 ರಲ್ಲಿಯ ಹತ್ತಿ ಹೊಲದ ಮದ್ಯದಲ್ಲಿ ಅಲ್ಲಲ್ಲಿ ಅನಧಿಕೃತವಾಗಿ ಗಾಂಜಾ ಗಿಡಗಳನ್ನು ಬೆಳೆದ ಬಗ್ಗೆ ಮಾಹಿತಿ ಬಂದ ಮೇರೆಗೆ ದಾಳಿಯನ್ನು ಮೇಲಾಧೀಕಾರಿಗಳ ಮಾರ್ಗದರ್ಶನದಲ್ಲಿ ಪಂಚರು, ಸಿಬ್ಬಂದಿಯವರು ಹಾಗೂ ಪತ್ರಾಂಕಿತ ಅಧಿಕಾರಿಗಳಾದ ಶ್ರೀ ಡಾ: ಸತೀಶ ಕುಮಾರ ಎಂ.ಬಿ.ಬಿ.ಎಸ್ ಇವರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಸದರಿ ಹತ್ತಿ ಹೊಲದ ಮದ್ಯದಲ್ಲಿ ಅಲ್ಲಲ್ಲಿ 15 ಸಣ್ಣ ಮತ್ತು ದೊಡ್ಡ ಗಾಂಜಾ ಗಿಡಗಳು ಸುಮಾರು 1 ಕೆ.ಜಿ 600 ಗ್ರಾಮನಷ್ಟು ತೂಕದ್ದು, ಅ.ಕಿ. 2,880/-ರೂ. ಬೆಲೆಬಾಳುವ ಗಾಂಜಾ ಗಿಡಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯ ಹಾಗೂ ಆರೋಪಿತನನ್ನು ತಂದು ಮುಂದಿನ ಕ್ರಮಕ್ಕಾಗಿ ವರದಿ ಮತ್ತು ಪಂಚನಾಮೆಯನ್ನು ಹಾಜರು ಪಡಿಸಿದ ಸಾರಾಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 66/2020 ಕಲಂ: 20(A) NDPS ACT. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

16 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟ್ಕಾ ಜೂಜಾಟ ಪ್ರಕರಣದ ಮಾಹಿತಿ.

            ದಿನಾಂಕ:14-09-2020 ರಂದು ಸಂಜೆ 6-45 ಗಂಟೆಗೆ ಡಿ.ಎಸ್.ಪಿ ರಾಯಚೂರು ಉಪವಿಭಾಗ ರಾಯಚೂರು ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿ ಅನೀಲ್ ಕುಮಾರ ತಂದೆ ವೆಂಕಟೇಶ, ವಯಾ:25 ವರ್ಷ, ಜಾ:ವಡ್ಡರ, ಉ:ಗುಮಾಸ್ತ, ಸಾ:ಮಡ್ಡಿಪೇಟೆ, ರಾಯಚೂರು ಈತನನ್ನು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ: 14-09-2020 ರಂದು ತಾವು ಕಾರ್ಯಾಲಯದಲ್ಲಿರುವಾಗ ನಗರದ ಮಡ್ಡಿಪೇಟೆಯಲ್ಲಿ ಮಟ್ಕಾ ಜೂಜಾಟ ನಡೆಯತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಂಚರಾದ 1] ಮಹದೇವ ಮತ್ತು 2] ವಿರೇಶ ಹಾಗು ಸಿಬ್ಬಂದಿಯವರೊಂದಿಗೆ ಸಾಯಂಕಾಲ 5-00 ಗಂಟೆಗೆ ಹೊರಟು ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಆರೋಪಿ ಅನೀಲ್ ಕುಮಾರ ತಂದೆ ವೆಂಕಟೇಶ, ಸಾ:ಮಡ್ಡಿಪೇಟೆ, ರಾಯಚೂರು ಈತನು ಮಟ್ಕಾ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿಮಾಡಿ ಆರೋಪಿತನ್ನು ವಶಕ್ಕೆ ಪಡೆದುಕೊಂಡು ಆತನಿಂದ ಮಟ್ಕಾ-ಜೂಜಾಟಕ್ಕೆ ಸಂಬಂದಿಸಿದ 1) ನಗದು ಹಣ 4310 /-ರೂ,  2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ್ನು ಜಪ್ತಿಮಾಡಿಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು, ಈ ಜ್ಞಾಪನ ಪತ್ರದೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗು ಜಪ್ತಿ ಮಾಡಿದ ಮುದ್ದೆಮಾಲು ಆರೋಪಿ ಸಹಿತ ಇಂದು ದಿನಾಂಕ:14-09-2020 ರಂದು ಸಂಜೆ  6-45 ಗಂಟೆಗೆ ಮಾರ್ಕೆಟಯಾರ್ಡ ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿದ್ದು ಆರೋಪಿತನ ವಿರುದ್ದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲು ಸೂಚಿಸಿದೆ ಅಂತಾ ಮುಂತಾಗಿ ಇರುವ ಜ್ಞಾಪನ ಪತ್ರದ ಸಾರಾಂಶ  ಮೇಲಿಂದ ಠಾಣಾ ಎನ್.ಸಿ.ನಂ.39/2020 ರ ಪ್ರಕಾರ ದಾಖಲಿಸಿಕೊಂಡು ನಂತರ ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ ದಿನಾಂಕ:15-09-2020 ರಂದು ಬೆಳಿಗ್ಗೆ 9-45 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆನಂ.106/2020 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

        ¢£ÁAPÀ 15/09/2020 gÀAzÀÄ ¨É½UÉÎ 11-30 UÀAmÉUÉ  ²æÃ gÀAUÀAiÀÄå. PÉ  ¦J¸ï.L zÉêÀzÀÄUÀð ¥Éưøï oÁuÉ gÀªÀgÀÄ oÁuÉAiÀİèzÁÝUÀ zÉêÀzÀÄUÀð §¸ï ¤¯ÁÝtzÀ ªÀÄÄAzÉ ºÁzÀÄ ºÉÆÃzÀ  gÀ¸ÉÛ ¥ÀPÀÌzÀ  ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ ªÀiÁ£Àå ¹¦L ¸ÁºÉçgÀÄ zÉêÀzÀÄUÀð ªÀÈvÀÛgÀªÀgÀ ªÀiÁUÀðzÀ±Àð£ÀzÀ°è £Á£ÀÄ, ¹§âA¢AiÀĪÀgÀÄ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è PÀĽvÀÄPÉÆAqÀÄ ºÉÆÃV ªÀÄzÁåºÀß 12-30  UÀAmÉUÉ zÉêÀzÀÄUÀð §¸ï ¤¯ÁÝtzÀ ªÀÄÄAzÉ ºÁzÀÄ ºÉÆÃzÀ gÀ¸ÉÛ ¥ÀPÀÌzÀ  ¸ÁªÀðd¤PÀ ¸ÀܼÀzÀ°è  ªÀÄlPÁ £ÀA§gÀ §gÉzÀÄPÉÆ¼ÀÄîwÛzÀÝ gÀWÀÄ£ÁxÀ vÀAzÉ ±ÁAvÀ¥Àà ªÀAiÀiÁ- 31 eÁ-eÉÆÃV G- ªÁå¥ÁgÀ ¸Á- C§ÄªÉƺÀ¯Áè zÉêÀzÀÄUÀð  FvÀ£À ªÉÄÃ¯É zÁ½ ªÀiÁr ªÀ±ÀPÉÌ ¥ÀqÉzÀÄPÉÆAqÀÄ FvÀ£À CAUÀ±ÉÆÃzÀ£É ªÀiÁr £ÉÆÃrzÀÄÝ, FvÀ£À ªÀ±ÀzÀ°è 1080/- gÀÆ  £ÀUÀzÀĺÀt, ªÀÄlPÁ £ÀA§gÀ §gÉzÀ  aÃn  ºÁUÀÆ MAzÀÄ ¨Á¯ï ¥É£ÀÄß ¹QÌgÀÄvÀÛzÉ. ¸ÀzÀjAiÀĪÀ¤UÉ vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ ¥Àæ±Éß ªÀiÁrzÀÄÝ,  vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß ²æÃ¤ªÁ¸À ¸Á- ¦°UÀÄAqÀ FvÀ¤UÉ PÉÆqÀĪÀÅzÁV w½¹zÀÄÝ,  £ÀAvÀgÀ £ÀUÀzÀĺÀt, ªÀÄlPÁ £ÀA§gï  §gÉzÀaÃn   ºÁUÀÆ MAzÀÄ ¨Á¯ï ¥É£ÀߣÀÄß MAzÀÄ PÀªÀgï£À°è ºÁQ CzÀPÉÌ ¦J¸ï.LgÀªÀgÀÄ vÀªÀÄä ¸À»AiÀÄļÀî ºÁUÀÆ ¥ÀAZÀgÀ  ¸À»AiÀÄļÀî aÃnAiÀÄ£ÀÄß CAn¹ DgÉÆÃ¦vÀ£ÉÆA¢UÉ vÁ¨ÁPÉÌ vÉUÉzÀÄPÉÆAqÀÄ oÁuÉUÉ ªÀÄzÁåºÀß 01-45 §AzÀÄ M§â  DgÉÆÃ¦vÀ£À£ÀÄß zÁ½ ¥ÀAZÀ£ÁªÉÄ ªÀÄÄzÉݪÀiÁ®£ÀÄß ºÁdgÀÄ¥Àr¹zÀÄÝ, ªÀÄlPÁ ¥ÀnÖ §gÉAiÀÄÄwÛzÀÝ gÀWÀÄ£ÁxÀ ºÁUÀÆ ªÀÄlPÁ ¥ÀnÖ vÉUÀzÀÄPÉÆ¼ÀÄîªÀ ²æÃ¤ªÁ¸À ¸Á- ¦°UÀÄAqÀ EªÀgÀÄUÀ¼À «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸À®Ä eÁÕ¥À£Á  ¥ÀvÀæªÀ£ÀÄß ¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A. 78(iii) PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ PÀ®A 155(2) ¹Dgï.¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ªÀiÁ£Àå WÀ£À £ÁåAiÀiÁ®AiÀÄzÀ°è ¥ÀgÀªÁ¤UÉ PÀÄjvÀÄ ¤ªÉâ¹PÉÆArzÀÄÝ ªÀiÁ£Àå £ÁåAiÀiÁ®AiÀĪÀÅ   ¥ÀæPÀgÀt zÁR°¸À®Ä ¥ÀgÀªÁ¤UÉ  ¤ÃrzÀ ªÉÄÃgÉUÉ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 154/2020 PÀ®A: 78(iii) CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.

ಇಸ್ಪೇಟ ಜೂಜಾಟ ಪ್ರಕರಣದ ಮಾಹಿತಿ.

            ದಿನಾಂಕ 15-09-2020 ರಂದು ಸಂಜೆ 4.50 ಗಂಟೆ ಸುಮಾರು ಸಂತೆಕಲ್ಲೂರು ಗ್ರಾಮದ ಟವರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಾರಾಯಣ ತಂದೆ ಶೇಖರಪ್ಪ ಕಿರಗಿ  ಹಾಗೂ ಇತರೆ 12 ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಹಣವನ್ನು ಪಣೆಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿ, ಒಳಗೆ ಬಿದ್ದರೆ ನಿನಗೆ, ಹೊರಗೆ ಬಿದ್ದರೆ ನನಗೆ ಎಂದು ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾಗ ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ ಮಾಡಿದಾಗ ನಮೂದಿತ ಆರೋಪಿತರು ಸಿಕ್ಕಿಬಿದ್ದಿದ್ದು, ಇತರರು ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿ ಜನರಿಂದ ಹಾಗೂ ಕಣದಿಂದ ವಿವಿಧ ಮುಖ ಬೆಲೆಯ ಒಟ್ಟು ಹಣ-39420/- ರೂ ಹಣ ಹಾಗೂ 52 ಇಸ್ಪೀಟ್ ಎಲೆಗಳು ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿದ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 91/2020 ಕಲಂ 87  ಕೆ,ಪಿ ಕಾಯ್ದೆ. ಅಡಿಯಲ್ಲಿ  ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.

            ದಿನಾಂಕ: 15.09.2020 ರಂದು ಮಧ್ಯಾಹ್ನ 2-00 ಗಂಟೆಗೆ ಮಾರ್ಕೆಟಯಾರ್ಡ ಪೊಲೀಸ್ ಠಾಣೆ ಪಿಎಸ್ಐ[ಕಾಸು] ರವರು  ಮೂಲ ದಾಳಿ ಪಂಚನಾಮೆಯೊಂದಿಗೆ ಆರೋಪಿತರನ್ನು, ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು ಸಾರಾಂಶವೇನೆಂದರೆ, ತಾವು ಬೆಳಿಗ್ಗೆ 11-00 ಗಂಟೆಗೆ ಠಾಣೆಯಲ್ಲಿರುವಾಗ ಮಾರ್ಕೆಟಯಾರ್ಡ ಠಾಣಾ ವ್ಯಾಪ್ತಿಯ ಮೈಲಾರನಗರದ ಸ್ಮಶಾನದ ಸಾರ್ವಜನಿಕ ಸ್ಥಳದಲ್ಲಿ ಯಾರೋ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಸೇಂದಿಯನ್ನು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ಮಾರೆಪ್ಪ ಮತ್ತು 2] ಮುಸ್ತಫಾ ಹಾಗು ಸಿಬ್ಬಂದಿಯವರಾದ  ಹೆಚ್.ಸಿ-125,  ಹೆಚ್.ಸಿ-318,  ಪಿಸಿ-480,  ಪಿಸಿ-645 ರವರೊಂದಿಗೆ ಮಧ್ಯಾಹ್ನ 12-30 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಲು ಸೇಂದಿ ಕೊಳ್ಳಲು ನಿಂತಿದ್ದ ಜನರು ನಮ್ಮನ್ನು ನೋಡಿ ಓಡಿ ಹೋಗಿದ್ದು ಸೇಂದಿ ಮಾರಾಟ ಮಾಡುವವರನ್ನು ಹಿಡಿದು ವಿಚಾರಿಸಲಾಗಿ ತಮ್ಮ ಹೆಸರು 1. ವಾಹೀದ್ ತಂದೆ ಬಸೀರ್,  2. ಇಬ್ರಾಹಿಂ ತಂದೆ ಅಬ್ದುಲ್   ರಾಯಚೂರು ಅಂತಾ ಹೇಳಿ ತಾವು ಸದರಿ ಸೇಂದಿಯನ್ನು ಆಂದ್ರದ ನಂದಿನಿಯಿಂದ ತೆಗೆದುಕೊಂಡು ಬಂದು ಸಾರ್ವಜನಿಕರಿಗೆ 1 ಲೀಟರಿಗೆ 10/- ರೂಪಾಯಿಯಂತೆ ಮಾರಾಟ ಮಾಡುತ್ತಿರುವದಾಗಿ ತಿಳಿಸಿದರು, ನಂತರ ಘಟನಾ ಸ್ಥಳದಲ್ಲಿ ಪರಿಶೀಲಿಸಿ ನೋಡಲಾಗಿ 3 ಪ್ಲಾಸ್ಟಿಕ್ ಕೊಡಗಳಿದ್ದು, ಅದರಲ್ಲಿ 50 ಲೀಟರ್ ಸೇಂದಿ ಅ.ಕಿ.ರೂ.500/- ಇದ್ದು, ರಾಸಾಯನಿಕ ಪರೀಕ್ಷೆಗೆ ಕಳುಹಿಸುವ ಕುರಿತು 3 ಕೊಡದಲ್ಲಿಯ ಸ್ವಲ್ಪ ಸ್ವಲ್ಪ ಸೇಂದಿಯನ್ನು ತೆಗೆದು 180 ಎಂಎಲ್ ನ ಸೇಂದಿ ತೆಗೆದು ಅದರ ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ MYPSRCR ಎಂಬ ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ ತೆಗೆದುಕೊಂಡು. ಮತ್ತು ಉಳಿದ ಸೇಂದಿಯನ್ನು ಸ್ಥಳದಲ್ಲಿಯೇ ನಾಶಪಡಿಸಲಾಯಿತು ಮುಂದಿನ ಕಾನೂನು ಕ್ರಮ ಜರುಗಿಸುವ ಆರೋಪಿತರನ್ನು ವಶಕ್ಕೆಪಡೆದುಕೊಂಡು ಮಧ್ಯಾಹ್ನ 12-30 ಗಂಟೆಯಿಂದ 1-30 ಗಂಟೆಯವರೆಗೆ ಸ್ಥಳದಲ್ಲಿ ಪಂಚನಾಮೆಯನ್ನು ಪೂರೈಸಿ ಮಧ್ಯಾಹ್ನ 2-00 ಗಂಟೆಗೆ ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನನ್ನು ಮುಂದಿನ ಕ್ರಮ ಜರುಗಿಸಲು  ಹಾಜರುಪಡಿಸಲಾಗಿದೆ ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗು.ನಂ.108/2020 ಕಲಂ:273, 284 ಐಪಿಸಿ ಮತ್ತು 32, 34 ಕೆ..ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು  ತನಿಖೆ ತನಿಖೆ ಕೈಗೊಂಡಿರುತ್ತಾರೆ.

ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ ಪ್ರಕರಣದ ಮಾಹಿತಿ.

            ದಿನಾಂಕ;-15-09-2020 ರಂದು 1345 ಗಂಟೆಗೆ ವಿನಾಯಕ ಸಿಪಿಸಿ 371 ಪಶ್ಚಿಮ ಪೊಲೀಸ್ ಠಾಣೆ ರಾಯಚೂರು ರವರು ತಮ್ಮ ದೂರು ಹಾಜರು ಪಡಿಸಿದ್ದೇನೆಂದರೆ, ದಿನಾಂಕ;-15-09-2020 ರಂದು ಮಧ್ಯಾಹ್ಮ 1315 ಗಂಟೆಗೆ ರಾಯಚೂರು ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ರೈಲ್ವೇ ಓವರ್ ಬ್ರಿಡ್ಜ ಮೇಲೆ ಫಿರ್ಯಾದಿದಾರರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಂದೋಬಸ್ತ ಕರ್ತವ್ಯ ನಿರ್ವಹಿಸಿಕೊಂಡು ವಾಪಸ್ಸು ಠಾಣೆಗೆ ಬರುತ್ತಿದ್ದಾಗ, ಬ್ರಿಡ್ಜ ಮೇಲೆ ಟ್ರಾಫಿಕ್ ಜಾಮ್ ಆಗಿದ್ದರಿಂದ  ಶಿವರಾಜ್ ಸಿಪಿಸಿ 397 ರವರು ಟ್ರಾಫಿಕ್ ಕ್ಲೀಯರ್ ಮಾಡುತ್ತಿದ್ದಾಗ ಫಿರ್ಯಾದಿದಾರರು ಸಹ ಅವರಿಗೆ ಸಹಾಯ ಮಾಡುತ್ತಿದ್ದಾಗ,ಆರೋಪಿ ನಂ. 01 ಉಮರ್ ಫಾರೂಕ್ ತಂದೆ ಹಾಜಿ ಇಬ್ರಾಹಿಂ, ವಯ 38 ವರ್ಷ, ಮುಸ್ಲಿಂ, ವೆಲ್ಡಿಂಗ್ ಕೆಲಸ, ಸಾ|| ಮನೆ ನಂ. 12-6-91 ಎಲ್.ಬಿ.ಎಸ್. ನಗರ ರಾಯಚೂರ ಈತನು ಹೊಂಡಾ ಶೈನ್ ಮೋಟಾರ್ ಸೈಕಲ್  ನಂ. KA36V1231 ನೇದ್ದರ ಹಿಂದೆ ಆರೋಪಿ ನಂ.02 ಮೊಹ್ಮದ್ ಜಾಫರ್ ತಂದೆ ಮೊಹ್ಮದ್ ಬಾಬರ್, ವಯ 28 ವರ್ಷ, ಮುಸ್ಲಿಂ, ವೆಲ್ಡಿಂಗ್ ಕೆಲಸ, ಸಾ|| ಮನೆ ನಂ. 12-12-184/1 ಅರಬ್ ಮೋಹಲ್ಲಾ ರಾಯಚೂರು  ರವರಿಗೆ ಕೂಡಿಸಿಕೊಂಡು ಬಸವೇಶ್ವರ ವೃತ್ತದ ಕಡೆಯಿಂದ ಲಿಂಗಸ್ಗೂರು ಕಡೆಗೆ ಹೋಗುವಾಗ ಮೋಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದನು. ಆಗ ಕರ್ತವ್ಯದ ಮೇಲಿದ್ದ ಫಿರ್ಯಾದಿ ಮತ್ತು ಶಿವರಾಜ್ ಇಬ್ಬರೂ ಕೂಡಿ ಸದರಿ ಮೋಟಾರ್ ಸೈಕಲ್ ನಿಲ್ಲಿಸಿ ಮೋಬೈಲ್ ನಲ್ಲಿ ಮಾತನಾಡುವುದು ಸರಿಯಲ್ಲ ಅಂತಾ ಹೇಳಿದಾಗ, ಆರೋಪಿ ನಂ.01 ನೇದ್ದವನು ಮನೆಯ ಫೋನ್ ಇದೆ. ನಾನು ಹಿಗೇಯೇ ಮಾತನಾಡುತ್ತೇನೆ. ನೀವು ಪೊಲೀಸರು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಅಂತಾ ಹೇಳಿದನು. ಅದೇ ರೀತಿಯಾಗಿ ಆರೋಪಿ ನಂ.02 ಈತನು ಚಲೋರೆ ಪೊಲೀಸವಾಲೇ ಕ್ಯಾ ಕರಲೇತೆ ಅಂತಾ ಹೇಳಿ ಇಬ್ಬರೂ ಪೊಲೀಸರನ್ನು ದಬ್ಬಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ಮೋಟಾರ್ ಸೈಕಲ್ ನ್ನು ಹಾಗೆಯೇ ಚಲಾಯಿಸಿಕೊಂಡು ಹೋಗಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 105/2020, ಕಲಂ 353 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.

       ¢:15-09-2020 gÀAzÀÄ 20-00 UÀAmÉUÉ ¦üAiÀiÁð¢zÁgÁzÀ PÉ, gÁeÉÃAzÀægÉrØ vÀAzÉ D±ÁgÉrØØ ¸Á:ªÀÄ£É £ÀA.9-14-11/41 ªÀiÁgÀÄgÀw ±Á¯É ºÀwÛgÀ UÀzÁé® gÉÆÃqÀ ªÀÄrØ¥ÉÃmÉ gÁAiÀÄZÀÆgÀÄ EªÀgÀÄ oÁuÉUÉ §AzÀÄ UÀtQÃPÀÈvÀ ¦üAiÀiÁð¢AiÀÄ£ÀÄß ¤ÃrzÀÄÝ, ¸ÁgÁA±ÀªÉãÉAzÀgÉ, vÁ£ÀÄ ¢£ÁAPÀ:14-09-2020 gÀAzÀÄ gÁwæ 10-00 UÀAmÉUÉ ªÁå¥ÁgÀ ªÀÄÄVzÀ £ÀAvÀgÀ ªÁå¥ÁgÀzÀ ºÀt 35,000/-gÀÆUÀ¼À£ÀÄß vÀªÀÄä CAUÀrAiÀİè EgÀĪÀ PÀ©âtzÀ C¯ÁägÀzÀ°èlÄÖ ©ÃUÀ ºÁQPÉÆAqÀÄ ªÀÄvÀÄÛ CAUÀrAiÀÄ s¨ÁV®ÄUÀ¼À£ÀÄß ªÀÄÄaÑ ©ÃUÀ ºÁQPÉÆAqÀÄ «±ÁæAw PÀÄjvÀÄ ªÀÄ£ÉUÉ ºÉÆÃVzÀÄÝ £ÀAvÀgÀ ªÀÄgÀÄ¢£À ¢£ÁAPÀ: 15-09-2020 gÀAzÀÄ ¨É¼ÀV£ÀeÁªÀ 4-30 UÀAmÉUÉAiÀÄ ¸ÀĪÀiÁgÀÄ  vÁ£ÀÄ JA¢£ÀAvÉ gÁeÉÃAzÀæ UÀAf£À°è ªÁQAUïUÉ §AzÀÄ vÀªÀÄä CAUÀrPÀqÉUÉ ºÉÆÃV £ÉÆÃqÀ¯ÁV vÀÀªÀÄä CAUÀrUÉ C¼ÀªÀr¹zÀ UÉÃn£À ©ÃUÀ ªÀÄj¢zÀÄÝ £ÀAvÀgÀ vÁ£ÀÄ CAUÀr ¨ÁV®ÄUÀ¼À£ÀÄß £ÉÆÃqÀ¯ÁV CAUÀrAiÀÄ ¨ÁV®ÄUÀ½UÉ ºÁQzÀ ©ÃUÀUÀ¼ÀÄ ¸ÀºÀ ªÀÄÄjzÀÄÝ £ÀAvÀgÀ vÁ£ÀÄ vÀªÀÄä CAUÀrAiÀÄ M¼ÀUÉ £ÉÆÃqÀ¯ÁV, vÁ£ÀÄ ¢£ÁAPÀ: 14-09-2020 gÀAzÀÄ gÁwæ 10-00 UÀAmÉUÉ ªÀÄ£ÉUÉ ºÉÆÃUÀĪÀ PÁ®PÉÌ ¸ÀzÀj C¯ÁägÀzÀ°èlÖzÀÝ MlÄÖ £ÀUÀzÀÄ ºÀt 35,000/-gÀÆ, SÁvÁ §ÄPïUÀ¼ÀÄ, ºÁUÀÄ EvÀgÉ zÁR¯ÁwUÀ¼ÉÆA¢UÉ C¯ÁägÀ ¸ÀªÉÄÃvÀªÁV EgÀ°¯Áè. ¢£ÁAPÀ:14-09-2020 gÀAzÀÄ gÁwæ 10-00 UÀAmɬÄAzÀ ¢£ÁAPÀ: 15-09-2020 gÀAzÀÄ ¨É¼ÀV£À eÁªÀ 4-30 UÀAmÉAiÀÄ ªÀÄzsÀåzÀ CªÀ¢üAiÀİè AiÀiÁgÉÆÃ PÀ¼ÀîgÀÄ vÀªÀÄä CAUÀrAiÀÄ UÉÃnUÉ ªÀÄvÀÄÛ ¨ÁV®ÄUÀ½UÉ ºÁQzÀ ©ÃUÀUÀ¼À£ÀÄß ªÀÄÄjzÀÄ M¼ÀUÉ ¥ÀæªÉò¹ CAUÀrAiÀİèzÀÝ MlÄÖ £ÀUÀzÀÄ ºÀt 35,000/-gÀÆ, SÁvÁ §ÄPïUÀ¼ÀÄ, ºÁUÀÄ EvÀgÉ zÁR¯ÁwUÀ¼ÉÆA¢UÉ C¯ÁägÀ ¸ÀªÉÄÃvÀªÁV AiÀiÁgÉÆÃ PÀ¼ÀîgÀÄ PÀ¼ÀĪÀÅ ªÀiÁrPÉÆAqÀÄ ºÉÆÃVzÀÄÝ PÁgÀt oÁuÉUÉ §AzÀÄ £À£Àß UÀtQÃPÀÈvÀÀ zÀÆgÀ£ÀÄß ¤ÃqÀzÀÄÝ PÀ¼ÉzÀÄ ºÉÆÃzÀ £ÀªÀÄä ºÀtªÀ£ÀÄß & zÁR¯ÁwUÀ¼À£ÀÄß ºÀÄqÀÄQPÉÆlÄÖ PÀ¼ÀĪÀÅ ªÀiÁrzÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä «£ÀAw CAvÁ ªÀÄÄAvÁVgÀĪÀ ¦üAiÀiÁð¢AiÀÄ ¸ÁgÁA±ÀzÀ ªÉÄðAzÀ ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ UÀÄ£Éß £ÀA.107/2020 PÀ®A.457,380 L¦¹ CrAiÀÄ°è ¥ÀæPÀgÀtªÀ£ÀÄß ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

13 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

 

zÀgÉÆÃqÉUÉ vÀAiÀiÁj CrAiÀİè zÁR¯ÁzÀ ¥ÀæPÀgÀtzÀ ªÀiÁºÀw:

            ¢£ÁAPÀ:-13.09.2020 gÀAzÀÄ ¨É¼ÀV£À eÁªÀ 01-30 UÀAmÉ ¸ÀĪÀiÁjUÉ ªÉÄîÌAqÀ LzÀÄ d£À DgÉÆÃ¦vÀgÀÄ ªÀÄÄzÀUÀ¯ï-E®èPÀ¯ï ªÀÄÄRå gÀ¸ÉÛAiÀÄ ªÉÄÃ¯É £ÁUÀgÁ¼À PÁæ¸ïzÀ ºÀwÛgÀ PÀ£ÁߥÀÆgÀnÖ gÀ¸ÉÛAiÀÄ ªÉÄÃ¯É J-1²ªÀÅPÀĪÀiÁgÀ vÀAzÉ «ÃgÀ¨sÀzÀæ¥Àà PÀÄA¨ÁgÀ 44 ªÀµÀð eÁw PÀÄA¨ÁgÀ GzÉÆåÃUÀ ¥ÉnAUï PÉ®¸À ¸Á.¤ÃgÀzÉÆrØ ªÀÄÄzÀUÀ¯ï £ÀÄ PÉÊAiÀİè PÉÊ ¸ÀÄvÀÛ¼ÀvÉAiÀÄļÀî PÀnÖUÉAiÀÄ »rPɪÀżÀî PÀ©âtzÀ ¸ÀÄwÛUÉ, J-2 gÁªÀİAUÀ¥Àà vÀAzÉ §¸Àì¥Àà ºÀÄUÁgÀ 40 ªÀµÀð GzÉÆåÃUÀ PÀưPÉ®¸À ¸Á.PÀ£À¸Á £ÀÄ PÉÊAiÀÄ°è ¥Áè¹ÖPï aîzÀ°è ¸ÀĪÀiÁgÀÄ 500 UÁæA.zÀµÀÄÖ SÁgÀzÀ¥ÀÄr J-3 zÉëAzÀæ¥Àà vÀAzÉ ªÀÄ£ÉÆÃºÀgÀ 33 ªÀµÀð eÁw °AUÁAiÀÄvÀ GzÉÆåÃUÀ MPÀÌ®ÄvÀ£À ¸Á.»gɯÉQ̺Á¼À £ÀÄ PÉÊAiÀİè 4 ¦Ãmï GzÀÝzÀ, MAzÀÄ EAZÀÄ ¸ÀÄvÀÛ¼ÀvÉAiÀÄ PÀ©âtzÀ gÁqÀÄ, J-4 ¸ÁfÃzï ¥ÁµÀ vÀAzÉ ¸ÀAiÀÄåzï C©¨ï ¸Á§ 53 ªÀµÀð eÁw ªÀÄĹèA GzÉÆåÃUÀ ºÉÆmɯï PÉ®¸À ¸Á.ªÀÄÄzÀUÀ¯ï PÉÊAiÀİè 3 ¦Ãmï GzÀÝzÀ, MAzÀÄ EAZÀÄ ¸ÀÄvÀÛ¼ÀvÉAiÀÄ PÀ©âtzÀ gÁqÀÄ, J-5  £ÀÄ PÉÊAiÀİè PÉÊ»r ¸ÀÄvÀÛ¼ÀvɪÀżÀî MAzÀÄ PÀnÖUÉ 3,½ ¦Ãmï GzÀÝzÀÝ£ÀÄß »rzÀÄPÉÆAqÀÄ MAzÀÄ ªÀÄ£ÉUÉ £ÀÄVÎ ¸ÀévÀÛ£ÀÄß zÉÆÃaPÉÆAqÀÄ NqÀ¨ÉÃPÉAzÀÄ ªÀiÁvÀ£ÁrPÉÆAqÀÄ ¸ÀAZÀÄgÀƦ¹gÀĪÀ §UÉÎ UË¥ÀåªÁzÀ ªÀiÁ»w §AzÀ ªÉÄÃgÉUÉ ¦.J¸ï.L gÀªÀgÀÄ ¥ÀAZÀgÀÄ ªÀÄvÀÄÛ ¥À¹-283,140,491,101,419 gÀªÀgÀ£ÀÄß PÀgÉzÀÄPÉÆAqÀÄ ¸ÀܼÀPÉÌ ºÉÆÃV £Á®ÄÌ d£ï DgÉÆÃ¦vÀgÀ£ÀÄß »rzÀÄPÉÆArzÀÄÝ, J-5 ZÀ£Àß§¸À£ÀUËqÀ vÀA: gÁªÀÄ£ÀUËqÀ CQÌUËqÀ, 38 ªÀµÀð, °AUÁAiÀÄvÀ, ªÁå¥ÁgÀ ¸Á.¨ÉÃUÀA¥ÀÆgÀ¥ÉÃmÉ ªÀÄÄzÀUÀ® £ÀÄ PÉÊAiÀİè PÀnÖUÉ »rzÀÄPÉÆAqÀÄ Nr ºÉÆÃVzÀÄÝ EgÀÄvÀÛzÉ. £ÀAvÀgÀ ¹QÌzÀÝ DgÉÆÃ¦vÀgÀ£ÀÄß «ZÁgÀuÉ ªÀiÁrzÁUÀ ¸ÀzÀj DgÉÆÃ¦vÀgÀÄ MAzÀÄ ªÀÄ£ÉUÉ £ÀÄVÎ ¸ÀévÀÛ£ÀÄß zÉÆÃaPÉÆAqÀÄ zÀgÉÆÃqÉ ªÀiÁr NqÀ¨ÉÃPÉAzÀÄ ªÀiÁvÀ£ÁrPÉÆAqÀÄ ¸ÀAZÀÄ gÀƦ¹gÀĪÀ §UÉÎ RavÀªÁVzÀÝjAzÀ ¸ÀܼÀzÀ°èAiÉÄà DgÉÆÃ¦vÀgÀ£ÀÄß ªÀ±ÀPÉÌ ¥ÀqÉzÀÄPÉÆAqÀÄ, ¥ÀAZÀgÀ ¸ÀªÀÄPÀëªÀÄ MAzÀÄ PÀ©âtzÀ ¸ÀÄwÛUÉ. SÁgÀzÀ ¥ÀÄr, JgÀqÀÄ PÀ©âtzÀ gÁqÀÄUÀ¼ÀÄ, EAzÀÄ ¢£ÁAPÀ 13/09/2020 gÀAzÀÄ ¨É¼ÀV£À eÁªÀ 3-45 UÀAmÉUÉ §AzÀÄ, DgÉÆÃ¦vÀgÀÄ, ªÀÄÄzÉݪÀiÁ®Ä, ¥ÀAZÀ£ÁªÉÄ ªÀÄvÀÄÛ ªÀgÀ¢AiÀÄ£ÀÄß PÉÆlÄÖ ªÀÄÄA¢£À PÀæªÀÄ dgÀÄV¸À®Ä DzÉò¹zÀ ªÉÄÃgÉUÉ ¥ÀAZÀ£ÁªÉÄ ¸ÁgÁA±À ªÉÄðAzÀ ªÀÄÄzÀUÀ¯ï oÁuÁ C.¸ÀA. 120/202 PÀ®A 399 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.

12 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಗಾಂಜ ಜಪ್ತಿ ಪ್ರರಕಣದ ಮಾಹಿತಿ.

            ದಿನಾಂಕ: 11-09-2020 ರಂದು 5-00 ಪಿ.ಎಮ್ ಆರೋಪಿ 01) NA¥ÀæPÁ±ï ªÀÄAqÀ¯ï vÀAzÉ ¨ÉÆÃ£ÉÆÃ ªÀÄAqÀ¯ï, ªÀAiÀÄ:44ªÀ , eÁ;PÀëwæAiÀÄ, ¸Á:Dgï.ºÉZï.PÁåA¥ï £ÀA.02, vÁ:¹AzsÀ£ÀÆgÀÄ.   ನೇದ್ದವನು ಆರ್.ಹೆಚ್.ಕ್ಯಾಂಪ್ ನಂ2 ರಲ್ಲಿ ತನ್ನ ಜೋಪಡಿ ಮುಂದಿನ ಕಟ್ಟೆಯ ಮೇಲೆ ಕುಳಿತು ತನ್ನ ಮುಂದುಗಡೆ ಒಂದು ನೀಲಿ ಬಣ್ಣದ ದೊಡ್ಡದಾದ ಪ್ಲಾಸ್ಟಿಕ್ ಕವರಿನಲ್ಲಿ ಗಾಂಜಾವನ್ನು ಇಟ್ಟುಕೊಂಡು ಅದರಲ್ಲಿಯ ಗಾಂಜಾವನ್ನು ಸಣ್ಣ ಸಣ್ಣ ಪ್ಲಾಸ್ಟಿಕ್ ಪ್ರೆಸಿಂಗ್ ಕವರ್ ಗಳಲ್ಲಿ ಹಾಕಿ ಜನರಿಗೆ ಮಾರಾಟ ಮಾಡುವಾಗ ಪಿ.ಎಸ್.ಐ ರವರು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ ದಾಳಿ ಮಾಡಲಾಗಿ ಗಾಂಜಾ ತೆಗೆದುಕೊಂಡು ಬಂದವರು ಓಡಿ ಹೋಗಿದ್ದು, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ 01 ನೇದ್ದವನು ಸಿಕ್ಕಿಬಿದ್ದಿದ್ದು, ಅವನನ್ನು ಹಿಡಿದುಕೊಂಡು ಅವನಿಂದ ಪಿ.ಎಸ್.ಐ ರವರು ಪಂಚರ ಮತ್ತು ಡಿ.ಎಸ್.ಪಿ ಸಿಂಧನೂರು ರವರ ಸಮಕ್ಷಮ ನಗದು ಹಣ ರೂ.400/-, ಒಟ್ಟು 607 ಗ್ರಾಂ ಗಾಂಜಾ, ಸಣ್ಣದಾದ 05 ಪ್ಲಾಸ್ಟಿಕ್ ಪ್ರೆಸಿಂಗ್ ಕವರ್ ಗಳು ಹಾಗೂ ಒಂದು ದೊಡ್ಡದಾದ ನೀಲಿ ಬಣ್ಣದ ಪ್ಲಾಸ್ಟಿಕ್ ಕವರ್ ಜಪ್ತಿ ಮಾಡಿಕೊಂಡಿದ್ದು, ಆರೋಪಿ 01 ನೇದ್ದವನು ಗಾಂಜಾವನ್ನು ಆರೋಪಿ 02  GvÀÛªÀiï vÀAzÉ PÁ°¥ÀzÉÆÃ qÁ°, ¸Á:Dgï.ºÉZï.PÁåA¥ï £ÀA.03, vÁ:¹AzsÀ£ÀÆgÀÄ ನೇದ್ದವನಿಂದ ತೆಗೆದುಕೊಂಡು ಬಂದು ಮಾರಾಟ ಮಾಡುತ್ತಿರುವದಾಗಿ ತಿಳಿಸಿದ್ದು ಇರುತ್ತದೆ ಎಂದು ಇದ್ದ ದಾಳಿ ಪಂಚನಾಮೆ, ಮುದ್ದೇಮಾಲು ಮತ್ತು ಆರೋಪಿ 01 ನೇದ್ದವನನ್ನು ಹಾಜರುಪಡಿಸಿ ಕೊಟ್ಟ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.122/2020, ಕಲಂ. 20(ಬಿ) ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡು ತನಿಖೆ ಕೈಗೊಂಡಿರುತ್ತಾರೆ.


ಕೋಳಿಪಂದ್ಯ ಪ್ರಕರಣದ ಮಾಹಿತಿ.

            ದಿ.10-09-2020 ರಂದು ಸಂಜೆ 5-00 ಗಂಟೆಗೆ ಹರವಿಗಡ್ಡಿಮಿಟ್ಟಿಕ್ಯಾಂಪ ಸೀಮೆಯಲ್ಲಿ ತಿಮ್ಮಪ್ಪ ಗೌಡರ ಹೊಲದ ಹತ್ತಿರವಿದ್ದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರುದುಂಡಾಗಿ ನಿಂತುಕೊಂಡು ಜೀವಂತ ಹುಂಜ ಗಳನ್ನುಪಂದ್ಯಕ್ಕೆ ಬಿಟ್ಟು ಜೂಜಾಟಕ್ಕೆ ಹಣವನ್ನು ಕಟ್ಟುತ್ತ ಕೋಳಿಪಂದ್ಯ ಜೂಜಾಟದಲ್ಲಿ ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ. ಸಿರವಾರ ಪೊಲೀಸ್ ಠಾಣೆ ರವರು ತಮ್ಮ ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿದಾಗ, ವೆಂಕಟೇಶ ತಂದೆ ನರಸಿಂಹಲು ವಯ-30ವರ್ಷ ಜಾತಿ-ಚಿಂಚೋಲು ಉ-ಕೂಲಿಕೆಲಸ,ಸಾ:ಪಿಡಗರಾಲು,ಜಿ:ಗುಂಟೂರು ಹಾಲಿವಸ್ತಿ:ಹರವಿ ಹಾಗೂ ಇತರೆ 4 ಜನ ಆರೋಪಿತರು ಸಿಕ್ಕು ಬಿದ್ದಿದ್ದು ಉಳಿದ 5 ಜನರು ತಮ್ಮ ಮೋಟಾರ್ ಸೈಕಲಳನ್ನು ಸ್ಥಳದಲ್ಲಿ ಬಿಟ್ಟು ಓಡಿಹೋಗಿದ್ದು ಸಿಕ್ಕುಬಿದ್ದವರ ತಾಬಾದಿಂದ ಜೂಜಾಟದ ಹಣ ರೂ.3,400/-ಹಾಗೂ 3 ಕೋಳಿ [ಹುಂಜ] ಅ.ಕಿ.ರೂ.750/-ಬೆಲೆ ಬಾಳುವವುಗಳನ್ನು ಮತ್ತು ಸ್ಥಳದಲ್ಲಿ ಬಿಟ್ಟು ಹೋದ  5 ವಿವಿದ ಕಂಪನಿಯ 5 ಮೋಟಾರ್ ಸೈಕಲ್ ಅ.ಕಿ.ರೂ.1,05,000/-ಬೆಲೆ ಬಾಳುವವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ನೀಡಿದ ದಾಳಿ ಪಂಚನಾಮೆ ಮತ್ತು ವರದಿ ಆಧಾರದ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಮಾನ್ಯ ನ್ಯಾಯಾಲ ಯದಿಂದ ಪ್ರಕರಣ ದಾಖಲಿಸಲು ಅನುಮತಿ  ಪಡೆದು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 117/2020 ಕಲಂ: 87,93, ಕೆ.ಪೊ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.


ಮಟಕಾ ದಾಳಿ ಪ್ರರಕಣದ ಮಾಹಿತಿ.

        ¢£ÁAPÀ:-10-09-2020 gÀAzÀÄ ¸ÁAiÀÄAPÁ® 5-40 UÀAmÉUÉ M§â ªÀåQÛAiÀÄÄ ºÉUÀÎr¢¤ß UÁæªÀÄzÀ ±ÀgÀt¥Àà EªÀgÀ ºÉÆÃmÉÃ¯ï ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°è PÀ¯Áåt JA§ £À¹Ã©£À ªÀÄlPÁ dÆeÁlzÀ°è vÉÆqÀVgÀĪÀ §UÉÎ ªÀiÁ»w  §A¢zÀÝgÀ ªÉÄÃgÉUÉ, ²æÃ JªÀiï.FgÀtÚ ¦J¸ïL UÀ§ÆâgÀÄ ¥Éưøï oÁuÉ gÀªÀgÀÄ ªÀÄvÀÄÛ ¥ÀAZÀgÀÄ ºÁUÀÆ ¹§âA¢ AiÀĪÀgÉÆA¢UÉ gÀªÀgÉÆA¢UÉ ºÉÆÃV ªÀÄgÉAiÀÄ°è ¤AvÀÄ £ÉÆÃrzÁUÀ, DgÉÆÃ¦vÀ£ÁzÀ ±ÀgÀt¥Àà vÀAzÉ gÀÄzÀæ¥Àà ªÀAiÀÄ 42 eÁ §tÂfUÉÃgÀ ¸Á ºÉUÀÎqÀ¢¤ß FvÀ£ÀÄ d£ÀgÀ£ÀÄß PÀÆV £À¹Ã©£À ªÀÄlPÁ dÆeÁlPÉÌ ºÀtªÀ£ÀÄß PÀnÖj, ¤ªÀÄä dÆeÁlzÀ £ÀA§gÀ §AzÀgÉ 1 gÀÆ.UÉ 80 gÀÆ¥Á¬Ä PÉÆqÀÄvÉÛÃ£É JAzÀÄ d£ÀjAzÀ ºÀt ¥ÀqÉzÀÄPÉÆAqÀÄ £À¹Ã©£À ªÀÄlPÁ dÆeÁlzÀ°è ¤gÀvÀgÁV ªÀÄlPÁ dÆeÁlzÀ CzÀȵÀÖzÀ ¸ÀASÉåUÀ¼À£ÀÄß §gÉzÀÄPÉÆ¼ÀÄîwÛzÁÝUÀ, ¸ÁAiÀÄAPÁ® 6-30 UÀAmÉUÉ zÁ½ ªÀiÁr »rzÀÄ DvÀ¤AzÀ £À¹Ã©£À ªÀÄlPÁ dÆeÁlzÀ £ÀUÀzÀÄ ºÀt gÀÆ. 1200/-, MAzÀÄ ¨Á¯ï ¥É£ï ªÀ±ÀPÉÌ ¥ÀqÉzÀÄPÉÆAArzÀÄÝ, ¸ÀzÀj ªÀÄlPÁ £ÀA§gÀ  aÃnAiÀÄ£ÀÄß §gÉzÀÄ ¸ÀzÀj aÃn ªÀÄvÀÄÛ ºÀtªÀ£ÀÄß DgÉÆÃ¦ 2) ªÀÄAiÀÄÆgÀ¸Áé«Ä 45 ªÀµÀð eÁ-dAUÀªÀÄ ¸Á-±ÁAw£ÀUÀgÀ ¸Á-zÉêÀzÀÄUÀð FvÀ¤UÉ PÉÆqÀĪÀÅzÁV w½¹zÀÝjAzÀ ¸ÀzÀjAiÀĪÀ£À£ÀÄß ªÀ±ÀPÉÌ vÉUÉzÀÄPÉÆAqÀÄ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À®Ä eÁÕ¥À£À ¥ÀvÀæªÀ£ÀÄß ¤ÃrzÀ ªÉÄÃgÉUÉ £À¹Ã©£À ªÀÄlPÁ dÆeÁlzÀ zÁ½ ¥ÀAZÀ£ÁªÉÄ ¸ÁgÁA±ÀªÀÅ C¸ÀAeÉÕAiÀÄ ¸ÀégÀÆ¥ÀzÁÝVzÀÝjAzÀ UÀ§ÆâgÀÄ ¥Éưøï oÁuÉ J£ï.¹. £ÀA.18/2020 PÀ®A:78(III) PÉ.¦. PÁAiÉÄÝAiÀÄr ¥ÀæPÀgÀt zÁR°¹PÉÆArzÀÄÝ DgÉÆÃ¦vÀ£ÀÀ «gÀÄzÀÝ J¥sï.L.Dgï. zÁR°¹PÉÆAqÀÄ vÀ¤SÉ PÉÊUÉÆ¼Àî®Ä ªÀiÁ£Àå £ÁåAiÀiÁ®AiÀÄPÉÌ C£ÀĪÀÄw ¥ÀqÉAiÀÄĪÀ PÀÄjvÀÄ AiÀiÁ¢AiÀÄ£ÀÄß §gÉzÀÄPÉÆArzÀÄÝ. ¢£ÁAPÀ:11/09/2020 gÀAzÀÄ 6-00 UÀAmÉUÉ C£ÀĪÀÄw ¥ÀqÉzÀÄ UÀ§ÆâgÀÄ ¥Éưøï oÁuÉ UÀÄ£Éß £ÀA.86/2020 PÀ®A;78(III) PÉ.¦.PÁAiÉÄÝ  ¥ÀæPÁgÀ ¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArgÀÄvÁÛgÉ.

            ದಿನಾಂಕ  11-09-2020 ರಂದು ರಾತ್ರಿ 7-15 ಗಂಟೆಗೆ ಪಿ.ಎಸ್,ಐ ಮಾನವಿ ಪೊಲೀಸ್ ಠಾಣೆ ರವರು  ಒಬ್ಬ ಆರೋಪಿ, ಜಪ್ತು ಮಾಡಿದ ಮುದ್ದೆಮಾಲು ಹಾಗೂ ದಾಳಿ ಪಂಚನಾಮೆಯನ್ನು ನೀಡಿ ಮುಂದಿನ ಕ್ರಮ ಜರುಗಿಸುವಂತೆ ರಾತ್ರಿ 7-30 ಗಂಟೆಗೆ ಸೂಚಿಸಿದ್ದು ಸದರಿ ಪಂಚನಾಮೆಯಲ್ಲಿ ದಿನಾಂಕ  11-09-2020 ರಂದು ಮಾನವಿ ಠಾಣಾ ವ್ಯಾಪ್ತಿಯ ನೀರಮಾನ್ವಿ ಗ್ರಾಮದ ಶ್ರೀಯಲ್ಲಮ್ಮ ದೇವಿ ದೇವಸ್ಥಾನ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನೆಡೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪಿ.ಎಸ್.ಐ, ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ಧಾಳಿ ಮಾಡಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ರಾಮಣ್ಣ ತಂದೆ ತಿಪ್ಪಣ್ಣ ವಯಾಃ 41 ವರ್ಷ ಜಾತಿಃ ಕೊರವರು ಉಃ ಕೂಲಿ ಕೆಲಸ ಸಾಃ ನೀರಮಾನವಿ ತಾಃ ಮಾನವಿ ಈತನ ಮೇಲೆ ಇಂದು ಸಂಜೆ 5-50 ಗಂಟೆಗೆ ದಾಳಿ ಮಾಡಿ ವಶಕ್ಕೆ ತೆಗದುಕೊಂಡು ಸದರಿಯವನ  ಅಂಗಜಡ್ತಿ ಮಾಡಿ ಸದರಿಯವನಿಂದ  1] ಮಟಕಾ ಜೂಜಾಟದ ನಗದು ಹಣ ರೂ  1260/-  2]  ಮಟಕಾ ನಂಬರ್ ಬರೆದ ಒಂದು ಚೀಟಿ  3] ಒಂದು ಬಾಲ್ ಪೆನ್ನು ಜಪ್ತು ಮಾಡಿಕೊಂಡು ಸದರಿಯವನಿಗೆ ಮಟಕಾ ಜೂಜಾಟದ ಪಟ್ಟಿಯನ್ನು ಯಾರಿಗೆ ಕೊಡುತ್ತಿ ಅಂತಾ ವಿಚಾರಿಸಿದಾಗ ಸದರಿಯವನು ತಾನು ಬರೆದ ಮಟ್ಕಾ ಪಟ್ಟಿಯನ್ನು ಅರೋಪಿ 2)  ಅಮರೇಶ ಭಜಂತ್ರಿ ಸಾಃ ಕೋನಾಪುರ ಪೇಟೆ ಮಾನವಿ ಈತನಿಗೆ ಕೊಡುವುದಾಗಿ ತಿಳಿಸಿದ್ದು ಕಾರಣ ಸದರಿ ಜೂಜಾಟದ ಸಾಮಾಗ್ರಿಗಳನ್ನು  ಪಿ.ಎಸ್.ಐರವರು  ಜಪ್ತಿ ಮಾಡಿಕೊಂಡು ಇಂದು ಸಂಜೆ 5-50 ಗಂಟೆಯಿಂದ ರಾತ್ರಿ 6-50 ಗಂಟೆಯವರೆಗೆ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡಿದ್ದು ಅಂತಾ ಇದ್ದ ಮೇರೆಗೆ  ಸದರಿ ಪಂಚನಾಮೆ ಸಾರಾಂಶದ ಮೇಲಿಂದ ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ ಅಸಂಜ್ಞೇಯ ಪ್ರಕರಣವಾಗುತ್ತಿದ್ದು ಕಾರಣ ಸದರಿ ಆರೋಪಿತನ ಮೇಲೆ ಠಾಣೆ ಎನ್.ಸಿ.ಆರ್. ನಂ 41/2020 ರಲ್ಲಿ ನೊಂದಾಯಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಿಕೊಳ್ಳಲು ಪರವಾನಿಗೆ ಪಡೆದುಕೊಂಡು ಬರುವ ಕುರಿತು ಯಾದಿ ಮೂಲಕ ಕೋರಿಕೊಂಡ ಮೇರೆಗೆ, ರಾತ್ರಿ 8-00 ಗಂಟೆಗೆ ಮಾನವಿ ಠಾಣೆ ಗುನ್ನೆ ನಂ 150/2020 ಕಲಂ 78 (3) ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು  ಕೈಕೊಂಡಿರುತ್ತಾರೆ.

       ದಿನಾಂಕ 11.09.2020 ರಂದು ರಾತ್ರಿ 8-15 ಗಂಟೆಗೆ ಪಿ.ಎಸ್.ಐ (ಅ.ವಿ) ನೇತಾಜಿನಗರ ಠಾಣೆ ರಾಯಚೂರು ರವರು, ಆರೋಪಿ  1) ನರಸಿಂಹಲು ತಂದೆ ಸವಾರೆಪ್ಪ ವ:38, ಜಾ: ಎಸ್.ಸಿ ಮಾದಿಗ ಉ: ಖಾಸಗಿ ಕೆಲಸ  ಸಾ: ಅಶೋಕ ನಗರ ರಾಯಚೂರು ಮತ್ತು ಮುದ್ದೆಮಾಲು ಮತ್ತು ದಾಳಿ ಪಂಚನಾಮೆಯೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರದ  ನೀಡಿದ್ದರ ಮೇರೆಗೆ ಸ್ವೀಕರಿಸಿಕೊಂಡು ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ರಾತ್ರಿ 9-00 ಗಂಟೆಗೆ ಪಡೆದುಕೊಂಡಿದ್ದು ಇರುತ್ತದೆ. ಸದರಿ ದಾಳಿ ಪಂಚನಾಮೆಯ ಸಾರಂಶವೇನಂದರೆ ಇಂದು ದಿನಾಂಕ:11.09.2020 ರಂದು ಸಾಯಂಕಾಲ 6-45 ಗಂಟೆಗೆ ಠಾಣಾ ಹದ್ದಿಯ ಜಹೀರಬಾದ್ ಸರಕಾರಿ ಶಾಲೆಯ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಇಬ್ಬರೂ ಆರೋಪಿತರು ಮಟಕಾ  ಜೂಜಾಟದಲ್ಲಿ ತೊಡಗಿದ್ದಾರೆ ಅಂತಾ ಖಚಿತ ಬಾತ್ಮಿ ಮೇರೆಗೆ  ಪಿಎಸ್ಐ (;ವಿ) ನೇತಾಜಿ ಠಾಣೆ ಮತ್ತು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸಾಯಂಕಾಲ 7-00 ಗಂಟೆಗೆ ಹೋಗಿ ಸಾಯಂಕಾಲ 7-15 ದಿಂದ ರಾತ್ರಿ 8-15 ದಾಳಿ ಮಾಡಿದಾಗ ಇಡ್ಲಿಗೌಸ್ ಸಾ:ರಾಯಚೂರು ಈತನು ಓಡಿಹೋಗಿದ್ದು ಇನ್ನೊಬ್ಬ ಆರೋಪಿ ಸಿಕ್ಕಿಬಿದ್ದಿದ್ದು  ಆತನಿಗೆ  ಹಿಡಿದು ವಿಚಾರಿಸಲಾಗಿ ಸದರಿಯವನು ತನ್ನ ಹೆಸರು  ನರಸಿಂಹಲು ತಂದೆ ಸವಾರೆಪ್ಪ ವ:38, ಜಾ: ಎಸ್.ಸಿ ಮಾದಿಗ ಉ: ಖಾಸಗಿ ಕೆಲಸ  ಸಾ: ಅಶೋಕ ನಗರ ರಾಯಚೂರು ಅಂತಾ ಹೇಳಿದ್ದು ಇವನ ಅಂಗಶೋಧನೆ ಮಾಡಲಾಗಿ ಸದರಿಯವನ ಹತ್ತಿರ ನಗದು ಹಣ 210/- ರೂಪಾಯಿಗಳು  ಮತ್ತು ಒಂದು ಮಟಕಾ ನಂಬರ್ ಚೀಟಿ ಹಾಗೂ ಒಂದು ಬಾಲ್ ಪೆನ್ನು ಸಿಕ್ಕಿದ್ದು, ಸದರಿಯವುಗಳನ್ನು ಪಂಚರ ಸಮಕ್ಷಮ ಜಪ್ತಿ ಮಾಡಿ ಮುಂದಿನ ಕ್ರಮಕ್ಕಾಗಿ ಜ್ಞಾಪನ ಪತ್ರವನ್ನು ರಾತ್ರಿ 8-30 ಗಂಟೆಗೆ ನೀಡಿದ್ದರ ಆಧಾರದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಅಪರಾಧ ಸಂ:66/2020  ಕಲಂ.78 (3)  ಕೆ.ಪಿ ಕಾಯ್ದೆ ಪ್ರಕಾರ  ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

11 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

¥ÉưøïgÀ PÁAiÀÄð ¸ÁzsÀ£ÉAiÀÄ£ÀÄß ªÉÄaÑ ¥Éǰøï C¢üÃPÀëPÀgÀÄ gÁAiÀÄZÀÆgÀÄ ¥Àæ±ÀA²¹zÀ §UÉÎ ªÀgÀ¢.

gÁAiÀÄZÀÆgÀÄ f¯ÉèAiÀÄ ±ÀQÛ£ÀUÀgÀ ºÁUÀÆ gÁAiÀÄZÀÆgÀÄ UÁæ«ÄÃt ¥Éǰøï oÁuÉ ªÁå¦ÛAiÀÄ°è ªÀÄ£É ©ÃUÀ ªÀÄÄjzÀÄ PÀ¼ÀîvÀ£À ªÀiÁqÀÄwÛzÀÝ §UÉÎ ¥ÀæPÀgÀtUÀ¼ÀÄ ªÀgÀ¢AiÀiÁVzÀݪÀÅ. F PÀ¼ÀîvÀ£À ¥ÀæPÀgÀtUÀ¼À£ÀÄß ¥ÀvÉÛ ªÀiÁqÀĪÀ ¸À®ÄªÁV ²æÃ ¤PÀÌA ¥ÀæPÁ±À IPS f¯Áè ¥Éǰøï C¢üÃPÀëPÀgÀÄ gÁAiÀÄZÀÆgÀÄ gÀªÀgÀÄ, ²æÃ ²æÃºÀj ¨Á§Ä ºÉZÀÄѪÀj f¯Áè ¥Éǰøï C¢üÃPÀëPÀgÀÄ gÁAiÀÄZÀÆgÀÄ ºÁUÀÆ ²æÃ ²ªÀ£ÀUËqÀ ¥Ánïï, ¥Éǰøï G¥Á¢üÃPÀëPÀgÀÄ gÁAiÀÄZÀÆgÀÄ gÀªÀgÀ £ÉÃgÀ ¸ÀÄ¥À¢ðAiÀÄ°è ²æÃ CA¨ÁgÁAiÀÄ JªÀiï. PÀªÀiÁ£ÀªÀĤ ¹.¦.L. UÁæ«ÄÃt ªÀÈvÀÛ gÁAiÀÄZÀÆgÀÄ ªÀÄvÀÄÛ ²æÃ ºÀİUÉñÀ ºÉZï.NAPÁgï ¦J¸ïL ±ÀQÛ£ÀUÀgÀ oÁuÉ,  ²æÃ gÀAUÀ¥Àà ¦J¸ïL gÁAiÀÄZÀÆgÀÄ UÁæ«ÄÃt oÁuÉ ºÁUÀÆ ±ÀQÛ£ÀUÀgÀ oÁuÉAiÀÄ ²æÃ ªÀÄĤ¸Áé«Ä ºÉZï.¹., ²æÃ CªÀÄgÉñÀ ºÉZï.¹.248, ²æÃ ¹zÀݰAUÀ¥Àà ¦¹ 16, ²æÃ CAiÀÄåtÚ ¦¹ 400, UÁæ«ÄÃt ªÀÈvÀÛ PÀbÉÃjAiÀÄ ²æÃ gÀ«PÀĪÀiÁgÀ ºÉZï.¹.280, ²æÃ §¸ÀªÀgÁd ºÉZï.¹.363, ²æÃ «gÀÄ¥ÁPÀëAiÀÄå ¦¹ 696, ²æÃ qÁPÀ¥Àà ¹¦¹ 391, ²æÃ ±ÀgÀt¥Àà J.ºÉZï.¹. ºÁUÀÆ gÁAiÀÄZÀÆgÀÄ UÁæ«ÄÃt oÁuÉAiÀÄ ²æÃ gÀ«gÁd ºÉZï.¹.320 gÀªÀgÀ£ÉÆß¼ÀUÉÆAqÀ vÀAqÀªÀ£ÀÄß gÀZÀ£É ªÀiÁqÀ¯ÁVvÀÄÛ.

     gÀZÀ£É ªÀiÁrzÀ vÀAqÀzÀ C¢üPÁj ªÀÄvÀÄÛ ¹§âA¢AiÀĪÀgÀÄ DgÉÆÃ¦vÀ£ÁzÀ £ÀfÃgï @ £ÀfÃgï CºÀäzï ¸Á¨ï @ £ÀfÃgï ¸Á¨ï vÀAzÉ CºÀäzï ¸Á¨ï §qÉÃWÀgï, ªÀ||50ªÀμÀð, eÁ||ªÀÄĹèA, G||PÀư PÉ®¸À ¸Á||CgÀPÉÃgÁ, vÁ||zÉêÀzÀÄUÀð, f||gÁAiÀÄZÀÆgÀÄ, ºÁ||ªÀ||ªÀĪÀÄvÁ PÁ¯ÉÆÃ¤, ±ÀºÁ¥ÀÇgÀÄ f||AiÀiÁzÀVj EªÀ£À£ÀÄß §A¢ü¹ «ZÁgÀuÉUÉÆ¼À¥Àr¹zÀÄÝ, MlÄÖ 04 PÀ¼ÀîvÀ£À ¥ÀæPÀgÀtUÀ¼ÀÄ ¥ÀvÉÛAiÀiÁVzÀÄÝ zÀ¸ÀÛVjAiÀiÁzÀ DgÉÆÃ¦vÀ¤AzÀ MlÄÖ 95 UÁæªÀiï §AUÁgÀzÀ D¨sÀgÀtUÀ¼ÀÄ ªÀÄvÀÄÛ 200 UÁæªÀiï ¨É½î D¨sÀgÀtUÀ¼ÀÄ, »ÃUÉ J¯Áè ¸ÉÃj MlÄÖ gÀÆ.3,03,300/- ¨É¯É ¨Á¼ÀĪÀ ªÀ¸ÀÄÛUÀ¼À£ÀÄß d¦Û¥Àr¹PÉÆArzÀÄÝ EgÀÄvÀÛzÉ.

    ¹.¦.L. UÁæ«ÄÃt ªÀÈvÀÛ gÁAiÀÄZÀÆgÀÄ gÀªÀgÀ vÀAqÀzÀ PÁAiÀÄð ¸ÁzsÀ£ÉAiÀÄ£ÀÄß ¥Éǰøï C¢üÃPÀëPÀgÀÄ gÁAiÀÄZÀÆgÀÄ ¥Àæ±ÀA²¹gÀÄvÁÛgÉ. §A¢üvÀ DgÉÆÃ¦vÀ£À£ÀÄß £ÁåAiÀiÁAUÀ §AzsÀ£ÀPÉÌ M¦à¸ÀÄwÛzÀÄÝ EgÀÄvÀÛzÉ.

UÁAd d¦Û 2 ¥ÀæPÀgÀtUÀ¼À ªÀiÁ»w.

     F ªÀÄÆ®PÀ ¥ÀwæPÁ ¥ÀæPÀluÉ PÉÆqÀĪÀÅzÉ£ÉAzÀgÉ, EAzÀÄ ¢£ÁAPÀ 11.09.2020 gÀAzÀÄ ¨É½UÉÎ 9.40 UÀAmÉUÉ UÀÄgÀUÀÄAmÁ UÀÄd¯ÉÆÃgÀzÉÆrØAiÀÄ ¥ÀgÀ¸À¥Àà @ ¥ÀgÀ±ÀÄgÁªÀiï FvÀ£ÀÄ ºÉÆ® ¸ÀªÉÃð £ÀA 546 C gÀ°è C£À¢üPÀÈvÀªÁV UÁAeÁ ¨É¼É¢zÁÝ£É CAvÁ ªÀiÁ»w §AzÀ PÀÆqÀ¯Éà ªÀiÁ£Àå f¯Áè ¥ÉÆ°Ã¸À C¢üÃPÀëPÀgÀÄ gÁAiÀÄZÀÆgÀ gÀªÀgÀ ªÀiÁUÀðzÀ±Àð£ÀzÀ°è, rJ¸ï¦ °AUÀ¸ÀÄUÀÆgÀ, ºÁUÀÆ ¹¦L °AUÀ¸ÀÄUÀÆgÀ, ¦.J¸ï.L ºÀnÖ oÁuÉ gÀªÀgÀ vÀAqÀªÀ£ÀÄß gÀa¹ C¢üPÁjUÀ¼ÀÄ ¹§âA¢AiÉÆA¢UÉ UÀÄd¯ÉÆÃgÀzÉÆrØ UÀÄgÀUÀÄAmÁPÉÌ vÀ®Ä¦ zÁ½ ªÀiÁr DgÉÆÃ¦gÁzÀ 1) ¥ÀgÀ¸À¥Àà @ ¥ÀgÀ±ÀÄgÁªÀiï vÀAzÉ CªÀÄgÀtÚ UÀÄdÓ¯ï ªÀAiÀiÁ: 68 ªÀµÀð eÁ: £ÁAiÀÄPÀ G: MPÀÌ®ÄvÀ£À ¸Á: UÀÄd¯ÉÆÃgÀzÉÆrØ UÀÄgÀUÀÄAmÁ 2) CªÀÄgÉñÀ vÀAzÉ ©üêÀÄtÚ UÀÄdÓ¯ï ªÀAiÀiÁ: 25 ªÀµÀð eÁ: £ÁAiÀÄPÀ G: £ÁAiÀÄPÀ G: MPÀÌ®ÄvÀ£À ¸Á: UÀÄd¯ÉÆÃgÀzÉÆrØ UÀÄgÀUÀÄAmÁ E§âgÀÄ PÀÆr ¥ÀgÀ¸À¥Àà @ ¥ÀgÀ±ÀÄgÁªÀÄ£À ºÉÆ®zÀ°è ¸ÀĪÀiÁgÀÄ 9 PÉf AiÀĵÀÄÖ vÀÆPÀzÀ ºÀ¹ UÁAeÁ VqÀUÀ¼À£ÀÄß CAzÁdÄ QªÀÄvÀÄÛ 16,000/-gÀÆ ¨É¼É¨Á¼ÀĪÀ UÁAeÁ VqÀUÀ½zÀÄÝ CzÀ£ÀÄß ¦.J¸ï.L gÀªÀgÀÄ d¦Û ªÀiÁrPÉÆAqÀÄ ºÀnÖ ¥ÉưøÀ oÁuÉ UÀÄ£Éß £ÀA. 128/2020 PÀ®A 20(J) J£ïr¦J¸ï PÁAiÉÄÝ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.

 

    F ªÀÄÆ®PÀ ¥ÀwæPÁ ¥ÀæPÀluÉ PÉÆqÀĪÀÅzÉ£ÉAzÀgÉ, ¢£ÁAPÀ 08-09-2020 gÀAzÀÄ ¨É½UÉÎ 10.00 UÀAmÉ ¸ÀĪÀiÁgÀÄ ªÀÄ¹Ì ¥Éưøï oÁuÉ ªÁå¦ÛAiÀÄ vÀ¯ÉÃSÁ£À ¹ÃªÀiÁzÀ°è ªÀiÁgÀÄw vÀAzÉ ¥ÀA¥ÀtÚ ºÀwÛUÀÄqÀØ, ¸ÁB zÉøÁ¬Ä¨ÉÆÃUÁ¥ÀÆgÀÄ, vÁB ªÀÄ¹Ì FvÀ£ÀÄ vÀ£Àß ºÉÆ®zÀ°è CPÀæªÀĪÁV UÁAeÁ ªÀiÁgÁl ªÀiÁqÀĪÀ ¸À®ÄªÁV VqÀUÀ¼À£ÀÄß ¨É¼É¬Ä¹gÀÄvÁÛgÉ CAvÁ RavÀ ªÀiÁ»w §AzÀ ªÉÄÃgÉUÉ ªÀiÁ£Àå ¥ÉÆ°Ã¸ï C¢üÃPÀëPÀgÀÄ gÁAiÀÄZÀÆgÀÄ gÀªÀgÀ ªÀiÁUÀðzÀ±Àð£ÀzÀ°è, rJ¸ï¦ °AUÀ¸ÀÆUÀÄgÀÄ ºÁUÀÆ ¹¦L ªÀÄ¹Ì ªÀÈvÀÛ gÀªÀgÀ £ÉÃvÀÈvÀézÀ°è ²æÃ §®gÁªÀÄ PÀnÖªÀĤ, vÀºÀ¹Ã¯ÁÝgÀgÀÄ ªÀÄ¹Ì ºÁUÀÆ ¦J¸ïL ªÀÄ¹Ì ªÀÄvÀÄÛ ªÀÄ¹Ì ¥Éưøï oÁuÉ ¹§âA¢UÀ¼ÉÆA¢UÉ vÀ¯ÉÃSÁ£À ¹ÃªÀiÁzÀ°ègÀĪÀ ªÀiÁgÀÄw vÀAzÉ ¥ÀA¥ÀtÚ ºÀwÛUÀÄqÀØ, ¸ÁB zÉøÁ¬Ä¨ÉÆÃUÁ¥ÀÆgÀÄ, vÁB ªÀÄ¹Ì EªÀgÀ ºÉÆ®zÀ ºÀwÛgÀ ºÉÆÃV zÁ½ ªÀiÁqÀ¯ÁV DgÉÆÃ¦ ªÀiÁgÀÄw vÀAzÉ ¥ÀA¥ÀtÚ ºÀwÛUÀÄqÀØ, ªÀAiÀÄB 25 ªÀµÀð, eÁwB £ÁAiÀÄPÀ, GB MPÀÌ®ÄvÀ£À, ¸ÁB zÉøÁ¬Ä¨ÉÆÃUÁ¥ÀÆgÀÄ, vÁB ªÀÄ¹Ì FvÀ£ÀÄ vÀªÀÄä JgÀqÀÄ ªÀÄ£ÉUÀ¼À ªÀÄzsÀåzÀ°ègÀĪÀ eÁUÉAiÀİè 27 UÁAeÁ VqÀUÀ¼À£ÀÄß ¨É¼À¸À¯ÁVzÀÄÝ PÀAqÀÄ §A¢zÀÄÝ CªÀÅ WÁlÄ ªÁ¸À£É EzÀÄÝ, DgÉÆÃ¦ ªÀiÁgÀÄw £ÁAiÀÄPÀ FvÀ¤UÉ «ZÁj¸À®Ä CªÀ£ÀÄ ¸ÀzÀj VqÀUÀ¼ÀÄ UÁAeÁ VqÀUÀ¼ÀÄ EzÀÄÝ, UÁAeÁ ªÀiÁgÁl ªÀiÁqÀĪÀ ¸À®ÄªÁV UÁAeÁ VqÀUÀ¼À£ÀÄß ¨É¼É¬Ä¹gÀÄvÉÛÃªÉ CAvÁ w½¹zÀ£ÀÄ. ¥ÀæwAiÉÆAzÀÄ VqÀUÀ¼À£ÀÄß QwÛ MAzÉÆAzÁV vÀÆPÀ ªÀiÁqÀ¯ÁV, MlÄÖ 27 ºÀ¹ UÁAeÁ VqÀUÀ¼À MlÄÖ vÀÆPÀ 5 PÉ.f. 426 UÁæA. EzÀÄÝ CA.Q. gÀÆ. 62,000-00 UÀ¼ÀÄ DUÀ§ºÀÄzÁVzÀÄÝ, DgÉÆÃ¦vÀ£À ªÉÄÃ¯É ªÀÄ¹Ì ¥Éưøï oÁuÉ C ¸ÀASÉå 80/2020 PÀ®A 20 (b) N.D.P.S Act 1985 CrAiÀÄ°è ¥ÀæPÀgÀtªÀ£ÀÄß zÁR®Ä ªÀiÁr vÀ¤SÉ PÉÊUÉÆArgÀÄvÁÛgÉ. 

9 Sept 2020

Reported Crimes

 ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄzÀå d¦Û ¥ÀæPÀgÀtUÀ¼À ªÀiÁ»w:

       01) ದಿನಾಂಕ: 08.09.2020 ರಂದು ಮದ್ಯಾಹ್ನ 2-30 ಗಂಟೆಗೆ ಮಾನ್ಯ  ಪಿ.ಎಸ್.ಐ  ಲಿಂಗಸುಗೂರು ರವರಿಗ ಲಿಂಗಸುಗೂರ ಪಟ್ಟಣದ ರಾಯಚೂರ ಮುಖ್ಯ ರಸ್ತೆಯ ಅಪ್ಪಾಜಿ ಡಾಬಾದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಇಬ್ಬರು ವ್ಯಕ್ತಿಗಳುಮ್ಮ ಹತ್ತಿರ ಕೆಲವು ಮದ್ಯದ ಪೌಚಗಳನ್ನು ಇಟ್ಟುಕೊಂಡು ಅನದಿಕೃತವಾಗಿ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಮಾನ್ಯ ಡಿ.ಎಸ್.ಪಿ & ಸಿಪಿಐ ಲಿಂಗಸುಗೂರ ರವರ ಮಾರ್ಗದರ್ಶನದಲ್ಲಿ ಪಿ.ಎಸ್.ಐ ಲಿಂಗಸುಗೂರ ರವರು, ಪಂಚರು ಮತ್ತು , ಸಿಬ್ಬಂದಿಯವರೊಂದಿಗೆ ಮದ್ಯಾಹ್ನ 3-00 ಗಂಟೆಗೆ °AUÀ¸ÀÄUÀÆgÀ ¥ÀlÖtzÀ gÁAiÀÄZÀÆgÀ gÀ¸ÉÛAiÀÄ C¥Áàf qÁ¨ÁzÀ »AzÉ ¸ÁªÀðd¤PÀ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಮೇಲ್ಕಾಣಿಸಿದ ಆರೋಪಿತನ್ನು ವಶಕ್ಕೆ ಪಡೆದುಕೊಂಡು ಅವರ ತಾಬಾದಿಂದ 90 JA.J¯ï. Njd£À¯ï ZÁAiÀiïì r¯ÉPïì «¹Ì ¥ËZÀÄUÀ¼ÀÄ MlÄÖ 70 UÀ¼ÀÄ ¥ÀæwAiÉÆAzÀgÀ ¨É¯É 35 gÀÆ¥Á¬Ä »ÃUÉ MlÄÖ C.Q.gÀÆ 2,450/-gÀÆ ¨É¯É¨Á¼ÀĪÀ ( 6.300 °ÃlgÀ) ಮದ್ಯವನ್ನು ಜಪ್ತಿ ಮಾಡಿಕೊಂಡು ಆರೋಪಿ ಮತ್ತು ಮುದ್ದೆಮಾಲು ಪಂಚನಾಮೆ ಸಮೇತ ಗುನ್ನೆ ದಾಖಲು ಮಾಡಲು ಆದೇಶಿಸಿದ್ದ ಮೇರೆಗೆ ಆರೋಪಿ ±ÀgÀtUËqÀ vÀAzÉ §¸ÀªÀgÁd¥Àà UËqÀ ªÀiÁ°ÃUËqÀÄæ ªÀAiÀiÁ: 35ªÀµÀð, eÁ: °AUÁAiÀÄvï G: C¥Áàf qÁ¨Á ªÀiÁ°ÃPÀ ¸Á: ©ÃgÀ£Á¼À vÁ: f : AiÀiÁzÀVj ºÁ.ªÀ. °AUÀ¸ÀÄUÀÆgÀ ¥ÀgÀ±ÀÄgÁªÀÄ vÀAzÉ ºÀ£ÀĪÀÄAvÀ¥Àà ZÀÄAZÁ ªÀAiÀiÁ: 27ªÀµÀð eÁ: ¥ÀzÀä¸Á° G: qÁ¨ÁzÀ°è PÉ®¸À ¸Á: E®PÀ¯ï ºÁ.ªÀ. °AUÀ¸ÀÄUÀÆgÀ ರವರ ವಿರುದ್ದ °AUÀ¸ÀÆÎgÀÄ ¥Éưøï oÁuÉ ಗುನ್ನೆ ನಂಬರ 213/2020 PÀ®A: 32, 34 PÉ.E DåPïÖ ಅಡಿಯಲ್ಲಿ ದಾಖಲು ಮಾಡಿ ತಪಾಸಣೆ ಕೈಕೊಂಡಿರುತ್ತಾರೆ.

 

       02) ದಿನಾಂಕ: 08-09-2020 ರಂದು  7-00 ಪಿ.ಎಂ ಕ್ಕೆ ಪಿಎಸ್. ತುರುವಿಹಾಳ ರವರು ಒಂದು ವರದಿ ಮತ್ತು ಅಕ್ರಮ ಮದ್ಯ ದಾಳಿ ಪಂಚನಾಮೆಯನ್ನು ಮುದ್ದೆಮಾಲಿನೊಂದಿಗೆ ಬಂದು ಹಾಜರು ಪಡಿಸಿದ್ದು ಅದರ ಸಾರಾಂಶವೆನಂದರೆ, ಏಳನೇಯ ಮೈಲ್ ಕ್ಯಾಂಪಿನ  ನಿವಾಸಿಯಾದ  ಆರೋಪಿ  ಕೃಷ್ಣ  ಈತನು  ಏಳನೇಯ ಮೈಲ್  ಕ್ಯಾಂಪಿನ    ಬನಟ್ಟಿ  ಕ್ಯಾಂಪಿಗೆ ಹೋಗುವ  ಕ್ರಾಸಿನ ಪಕ್ಕದಲ್ಲಿರುವ ತನ್ನ ಕಪಾಟ ಮುಂದಿನ   ಸಾರ್ವಜನಿಕ ರಸ್ತೆಯಲ್ಲಿ ಅನಧಿಕೃತವಾಗಿ ಯಾವುದೇ ಲೈಸನ್ಸ ವಗೈರಾ ಹೊಂದಿರದೇ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾನೆ ಅಂತಾ ಬಾತ್ಮೀ ಬಂದ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರಾದ HC 346 PC-662  ಜೀಪ ಚಾಲಕ ಪಿ ಸಿ 472 ರವರೊಂದಿಗೆ ಹೋಗಿ  5-00  .ಎಂ ಕ್ಕೆ ದಾಳಿ ಮಾಡಲು ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿ ಸ್ಥಳದಿಂದ ಓಡಿ ಹೋಗಿದ್ದು, ಸ್ಥಳೀಯರಿಂದ ಅವನ ಹೆಸರು  ವಿಳಾಸ ತಿಳಿದು ಬಂದಿದ್ದು, ನಂತರ ಅವನು ಸ್ಥಳದಲ್ಲಿ ಬಿಟ್ಟು ಹೋಗಿದ್ದ ಒಂದು  ರಟ್ಟಿನ  ಬಾಕ್ಸ ದಲ್ಲಿದ್ದ  1) 90 ML ORIGINAL CHOICE    52  POUCH  W/RS  1820 / 2)  180  ML  OLD Tavaran  05 POUCH  W/RS / 430  3)  180  ML  8 PM    03 POUCH  W/RS /- 258 ಒಟ್ಟು 6..ಲೀಟರ್ 120 ML .ಕಿ . 2.508 ಬೆಲೆ ಬಾಳುವ ಮದ್ಯದ  ಪೌಚ್ ನೇದ್ದವುಗಳನ್ನು ಜಪ್ತು ಮಾಡಿಕೊಂಡು ಮುಂದಿನ ಕ್ರಮಕ್ಕಾಗಿ   ಸಾಯಂಕಾಲ 7-00  ಪಿ ಎಂ  ಕ್ಕೆ ಠಾಣೆಗೆ ತಂದು ಹಾಜರುಪಡಿಸಿದ ಮೇರೆಗೆ ಸದ್ರಿ ಪಂಚನಾಮೆ  ವರದಿಯ ಸಾರಾಂಶಧ  ಮೇಲಿಂದ ತುರುವಿಹಾಳ ಪೊಲೀಸ್ ಠಾಣೆ ಗುನ್ನೆ ನಂ. 129 /2020 ಕಲಂ. 32, 34 ಕೆ.. ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

      03) ದಿನಾಂಕ:08-09-2020 ರಂದು 6-00 ಪಿ.ಎಮ್ ಕ್ಕೆ ಆರ್.ಹೆಚ್.ನಂ.02 ರಲ್ಲಿ ಆರೋಪಿ «ªÉÃPï ¨ÉÊgÁV vÀAzÉ ±ÉÃRgï ¨ÉÊgÁV, ªÀAiÀÄ:34ªÀ, eÁ:£ÀªÀıÀÆzÀæ, G:PÀưPÉ®¸À, ¸Á:Dgï.ºÉZï.02, vÁ:¹AzsÀ£ÀÆgÀÄ ಈತನು ತನ್ನ ಮನೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಲೈಸನ್ಸ್ ಇಲ್ಲದೇ ಅನಧಿಕೃತವಾಗಿ ಮದ್ಯದ ಬಾಟ್ಲಿ/ಪೌಚಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತವಾದ ಮಾಹಿತಿ ಮೇರೆಗೆ ಪಿ.ಎಸ್.ಐ ರವರು ಸಿಬ್ಬಂದಿಯವರ ಸಂಗಡ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ಪಡೆದು ಅವನು ಮಾರಾಟ ಮಾಡಲು ಇಟ್ಟುಕೊಂಡಿದ್ದ ಒಟ್ಟು 3,176.59/- ರೂ. ಬೆಲೆಬಾಳುವ ಮದ್ಯದ ಬಾಟ್ಲಿ/ಪೌಚಗಳನ್ನು ಜಪ್ತಿ ಮಾಡಿಕೊಂಡಿದ್ದು ಇರುತ್ತದೆ ಎಂದು ಇದ್ದ ಪಂಚನಾಮೆ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.121/2020, ಕಲಂ. 32, 34 KE Act ರೀತ್ಯ ಪ್ರರಕಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.

      04) ¢£À ¢£ÁAPÀ 08-09-2020 gÀAzÀÄ ¸ÀAeÉ 6.00 UÀAmÉ ¸ÀĪÀiÁgÀÄ §¸Á¥ÀÄgÀÄ UÁæªÀÄzÀ ºÉÆl¯ïzÀ°è ಆರೋಪಿ «ÃgÀ¨sÀzÀæ¥Àà vÀAzÉ ªÀĺÁzÉêÀ¥Àà 38 ªÀµÀð, £ÁAiÀÄPÀ ¸Á: §¸Á¥ÀÆgÀÄ ಈತನು C£À¢üÃPÀÈvÀªÁV AiÀiÁªÀÅzÉà ¯ÉʸÉãïì E®èzÉ CPÀæªÀĪÁV ªÀÄzÀå ªÀiÁgÁl ªÀiÁqÀÄwÛzÁÝUÀ zÁ½ ªÀiÁr »rAiÀįÁV DgÉÆÃ¦vÀ£ÀÄ Nr ºÉÆÃVzÀÄÝ, ¸ÀܼÀzÀ°è Original Choice 90 ML £À 36 ¥ËZÀUÀ¼ÀÄ, 1 PÉÌ CQ 35.13/-gÀÆ MlÄÖ CQ-1264.36/-gÀÆ MlÄÖ, 03 °Ãlgï, 24 «Ä° °Ãlgï, ¸À¢æAiÀĪÀÅUÀ¼À£ÀÄß ¥ÀAZÀgÀ ¸ÀªÀÄPÀëªÀÄzÀ°è d¦Û ªÀiÁrPÉÆAqÀÄ, £ÀAvÀgÀ J¥sï.J¸ï.J¯ï. ¥ÀjÃPÉëUÉ PÀ½¹PÉÆqÀĪÀ PÀÄjvÀÄ ¥ÀæwAiÉÆAzÀÄ ¥ËZÀ£ÀÄß ¥ÀævÉåÃRªÁV MAzÉÆAzÀÄ ¥ËZÀ£ÀÄß ©½ §mÉÖ ¸ÀÄwÛ SP JA§ EAVèõï CPÀëgÀzÀ ²Ã¯ï ªÀiÁr  ¥ÀAZÀgÀ ºÁUÀÆ vÀªÀÄä ¸À» aÃnAiÀÄ£ÀÄß CAn¹, ªÀ±ÀPÉÌ vÉUÉzÀÄPÉÆAqÀÄ §AzÀÄ C£À¢üÃPÀÈvÀªÁV AiÀiÁªÀÇzÉà ¯Éʸɣïì E®èzÉ ªÀÄzÀå ªÀiÁgÁl ªÀiÁqÀÄwÛzÀÝ ¸À¢æ DgÉÆÃ¦vÀ£À «gÀÄzÀÝ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 81/2020 PÀ®A. 32 & 34 PÉ.E. PÁAiÉÄÝ ಅಡಿಯಲ್ಲಿ ¥ÀæPÀgÀt zÁR®Ä ªÀiÁr vÀ¤SÉ PÉÊಗೊಂಡಿರುತ್ತಾರೆ.

       05) ದಿನಾಂಕ:08/09/2020 ರಂದು ಸಂಜೆ 4.50 ಗಂಟೆಗೆ ಆರೋಪಿ ಜೆಟ್ಟೆಪ್ಪ ತಂದೆ ಈರಪ್ಪ ಕಬ್ಬೇರ  ವಯಸ್ಸು 40 ವರ್ಷ  : ಕೂಲಿಕೆಲಸ ಸಾ: 73 ಕ್ಯಾಂಪ್ ಕವಿತಾಳ ಈತನು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಯಾವುದೆ ಪರವಾನಿಗೆ ಇಲ್ಲದೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಅಂತಾ ಮಾಹಿತಿ ಬಂದ ಮೇರೆಗೆ ಪಿರ್ಯಾದಿದಾರರುಹಾಗೂ ಸಿಬ್ಬಂದಿಯವರಾದ ಸಿಪಿಸಿ -73, ಹಾಗೂ ಪಿಸಿ-104 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿ ಮಾಡಲು ಹೋದಾಗ ಆರೋಪಿತನು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯದ ಪೌಚಗಳನ್ನು ಮಾರಾಟ ಮಾಡುತ್ತಿರುವುದನ್ನು ಖಚಿತ ಪಡಿಸಿಕೊಂಡು ದಾಳಿ ಮಾಡಿ ಸದರಿಯವನನ್ನು ಹಿಡಿದು ವಿಚಾರಣೆಯನ್ನು ಮಾಡಿದಾಗ ಆರೋಪಿತನು ತನ್ನ ಬಳಿ ಯಾವುದೇ ಲೈಸನ್ಸ್ ಇರುವದಿಲ್ಲ ಅಂತಾ ತಿಳಿಸಿದ್ದರಿಂದ  ಆರೋಪಿತನು ಮುಂದೆ ಒಂದು ಬಿಳಿ ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿದ್ದ   Original  Choice  Deluxe Whisky – 90ML, 73 PHOCH ( 6930 ML) EACH ONE 35.13 , TOTAL-  2705.01/- RS ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ಜ್ಞಾಪನ ಪತ್ರ ಹಾಗೂ ಮುದ್ದೆಮಾಲನ್ನು ಕೊಟ್ಟು ಆರೋಪಿತನ ವಿರುದ್ದ  ಮುಂದಿನ ಕಾನೂನಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರಿಂದ ಆರೋಪಿತನ ವಿರುದ್ದ ಕವಿತಾಳ ಠಾಣೆ ಗುನ್ನೆ ನಂಬರು 73/2020 ಕಲಂ-32, 34 ಕೆ.ಇ ಕಾಯ್ದೆ ಅಡಿಯಲ್ಲಿ ಪ್ರಕರಣ  ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

          06) ¢£ÁAPÀ: 08-09-2020 gÀAzÀÄ 5-00 ¦.JªÀiï PÉÌ ¹AzsÀ£ÀÆgÀÄ £ÀUÀgÀzÀ gÁAiÀÄZÀÆgÀÄ gÀ¸ÉÛAiÀÄ qÁ®gïì PÁ¯ÉÆÃ¤AiÀÄ UÉÃn£À ªÀÄÄAzÀÄUÀqÉ ¸ÁªÀðd¤PÀ ¸ÀܼÀzÀ°èè DgÉÆÃ¦ ©üêÀÄ¥ÁvÀæ vÀAzÉ ¸ÀgÀ¥À£ÁAzÀ ¥ÁvÀæ, ªÀAiÀiÁ: 23 ªÀµÀð, eÁ: £ÀªÀıÀÆzÀæ, G: CqÀÄUÉ PÉ®¸À, ¸Á: Dgï ºÉZï PÁåA¥ï £ÀA 4, vÁ: ¹AzsÀ£ÀÆgÀÄ vÀ£ÀÄ  C£À¢üPÀÈvÀªÁV ªÀÄzÀåzÀ ¨ÁnèUÀ¼À£ÀÄß aîzÀ°è ElÄÖPÉÆAqÀÄ ºÉaÑ£À zÀgÀPÉÌ ªÀiÁgÁl ªÀiÁqÀĪÁUÀ ¦üAiÀiÁð¢zÁgÀgÀÄ ¹§âA¢AiÀĪÀgÉÆA¢UÉ ¥ÀAZÀgÀ ¸ÀªÀÄPÀëªÀÄ zÁ½ ªÀiÁqÀ®Ä DgÉÆÃ¦vÀ£ÀÄ ¹QÌ©¢ÝzÀÄÝ, CªÀ£À ªÀ±ÀzÀ°èzÀÝ aîªÀ£ÀÄß ¥Àj²Ã°¸À®Ä CzÀgÀ°è 1) QAUï ¦üñÀgï ¸ÁÖçAUï ¦æÃ«ÄAiÀĪÀiï ©Ãgï 650 JªÀiï.J¯ï £À 09 ¨Ál¯ïUÀ¼ÀÄ C.Q gÀÆ 1350/-, 2) QAUï ¦üñÀgï ¸ÁÖçAUï ¦æÃ«ÄAiÀĪÀiï ©Ãgï 330 JªÀiï.J¯ï £À 02 n£ïUÀ¼ÀÄ C.Q gÀÆ 170/-, 3) EA¥ÉÃjAiÀÄ¯ï §Æè 180 JªÀiï.J¯ï £À 09 ¨ÁlèUÀ¼ÀÄ C.Q gÀÆ 1782/-, 4) ¨ÁåUÀ¥ÉÊ¥Àgï 180 JªÀiï.J¯ï £À 2 ¥ËZÀUÀ¼ÀÄ C.Q gÀÆ 212/- £ÉÃzÀݪÀÅUÀ¼À£ÀÄß d¦Û ªÀiÁrPÉÆArzÀÄÝ MlÄÖ 8490 JªÀiï.J¯ï £À MlÄÖ 3514/- gÀÆ ¨É¯É ¨Á¼ÀĪÀzÀÄ EgÀÄvÀÛzÉ CAvÁ EzÀÝ d¦Û ¥ÀAZÀ£ÁªÉÄAiÀÄ£ÀÄß ªÀgÀ¢AiÉÆA¢UÉ ªÀÄÄA¢£À PÀæªÀÄ dgÀÄV¸À®Ä ¸ÀÆa¹zÀ ªÉÄÃgÉUÉ ನಗರ ಪೊಲೀಸ್ oÁuÁ UÀÄ£Éß £ÀA: 78/2020 PÀ®A: 32, 34 PÉ.E PÁAiÉÄÝ CrAiÀİè UÀÄ£Éß zÁR°¹ vÀ¤SÉ PÉÊUÉÆArರುತ್ತಾರೆ.

 

       07) ದಿ.08-09-2020 ರಂದು  ಸಾಯಂಕಾಲ 4-30 ಗಂಟೆಗೆ ಸಿರವಾರ  ಪಟ್ಟಣದ ಚೆಂದು ಡಾಬಾದ ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಆರೋಪಿ 1]ಶಿವುಕುಮಾರ ತಂದೆ ರಾಮೇಶ ಜಾ-ಮಾದಿಗ 30 ವರ್ಷ ಉ-ಚೆಂದು ಡಾಬಾದಲ್ಲಿ ಮ್ಯಾನೇಜರ್ ಸಾ:ಸಿರವಾರ ತನು ತನ್ನ ಡಾಬದ  ಹತ್ತಿರ  ಸಾರ್ವಜನಿಕ ಸ್ಥಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿ ಮದ್ಯದ ಪೌಚಗಳನ್ನಿಟ್ಟುಕೊಂಡು ಮದ್ಯ ಮಾರಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮ ದಲ್ಲಿ ದಾಳಿ ಮಾಡಿದಾಗ ಮದ್ಯ ಸೇವನೆ ಮಾಡಲು ಬಂದವರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿ ಹೋಗಿದ್ದು ಮದ್ಯ ಮಾರಾಟದಲ್ಲಿ ತೊಡಗಿದ ಆರೋಪಿತ 1]ಶಿವುಕುಮಾರ ತಂದೆ ರಾಮೇಶ ಸಿಕ್ಕುಬಿದ್ದಿದ್ದು ಆರೋಪಿತನ ವಶದಲ್ಲಿ ಒಂದು ಪ್ಲಾಸ್ಟಿಕ್ ಚೀಲದಲ್ಲಿಟ್ಟುಕೊಂಡಿದ್ದ ಮೇಲ್ಕಂಡ ಕಾಲಂ ನಂ- 08 ರಲ್ಲಿ ನಮೂದಿಸಿದವುಗಳು ಮದ್ಯದ ಬಾಟಲಿ, ಪೌಚಗಳು ಬೆಲೆ ಬಾಳುವವುಗಳನ್ನು ಜಪ್ತುಪಡಿಸಿಕೊಂಡು 2]ಶಾಂತಪ್ಪ ತಂದೆ  ಆನಂದಪ್ಪ ಜಾ:ಮಾದಿಗ ವಯಾ-44 ವರ್ಷ  ಉ-ಚೆಂದು ಡಾಬಾದ ಮಾಲೀಕ ಸಾ: ಸಿರವಾರ [ಪರಾರಿ] ಪರಾರಿ ಇದ್ದು]ಆರೋಪಿತರ ವಿರುದ್ದ ಕಾನೂನು ಕ್ರಮ ಜರುಗಿಸಲು ಪಿ.ಎಸ್.ಐ ಸಿರವಾರ ರವರು ನೀಡಿದ ವಿಶೇಷ ವರದಿ ಆಧಾರದ ಮೇಲಿಂದ  ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ  112/2020 ಕಲಂ-32,34 K.E Act ಅಡಿಯಲ್ಲಿ ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

 

ಮಟಕಾದಾಳಿ ಪ್ರಕಣದ ಮಾಹಿತಿ.

           07) ದಿ.07-09-2020 ಗಂಟೆಗೆ ಸಾಯಂಕಾಲ 4-45ಗಂಟೆಗೆ ಸಿರವಾರ ಪಟ್ಟಣದಲ್ಲಿ ಬೀರಪ್ಪನ ಗುಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ.1 ಮಾಳಪ್ಪ ತಂದೆ ಯಲ್ಲಪ್ಪ ಜಾತಿ-ಕುರುಬರು ವಯ-26ವರ್ಷ ಸಾ:ವಾಲ್ಮೀಕಿ ಓಣಿ ಸಿರವಾರ ನೇದ್ದವನು ತನ್ನ ಕೈಯ್ಯಲ್ಲಿ ಪೆನ್ನುಪೇಪರ ಹಿಡಿದು ನಿಂತುಕೊಂಡು ಜನರಿಂದ ಹಣ ಪಡೆ ದುಕೊಂಡು ಮಟಕಾ ಚೀಟಿ ಬರೆದುಕೊಡುತ್ತ ಮಟಕಾ ಜೂಜಾಟದಲ್ಲಿ ತೊಡಗಿರುವದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ. ಸಿರವಾರ ರವರು ಸಿಬ್ಬಂದಿಯವರ  ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ಹೋಗಿ ದಾಳಿ ಮಾಡಿದಾಗ ಆರೋಪಿ ನಂ.1ರವರು ಮಟಕಾ ಜೂಜಾ ಟದ ಹಣ ರೂ.1,340/-ಒಂದು ಮಟಕಾನಂಬರಬರೆದ ಪಟ್ಟಿ,ಒಂದು ಬಾಲ್ ಪೆನ್ನ ಸಮೇತ ಸಿಕ್ಕುಬಿದ್ದಿದ್ದುಆರೋಪಿ ನಂ.1 ರವರು ತಾನು ಬರೆದ ಮಟಕಾ ನಂಬರ ಪಟ್ಟಿ ಮತ್ತು ಮಟಕಾ ಜೂಜಾಟದ ಹಣವನ್ನು ಆರೋಪಿ ನಂ.2 ಮನ್ಸೂರು ಸಾ:ಸಿರವಾರ ಇಂದಿರಾ ನಗರ [ಬುಕ್ಕಿ]  ರವರಿಗೆ ಕೊಡುತ್ತಿರುವದಾಗಿ ಹೇಳಿದ್ದರಿಂದ ಸಿಕ್ಕುಬಿದ್ದ ಆರೋಪಿ ನಂ.1 ರವರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ ವರದಿ ಮೇಲಿಂದ ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ನ್ಯಾಯಾಲಯದಿಂದ ಅನುಮತಿ ಪಡೆದು  ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ  111/2020  ಕಲಂ:78[iii] .ಪೋ.ಕಾಯ್ದೆ ಅಡಿಯಲ್ಲಿ ಪ್ರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.