ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಮಟ್ಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ:14-09-2020 ರಂದು ಸಂಜೆ 6-45 ಗಂಟೆಗೆ ಡಿ.ಎಸ್.ಪಿ ರಾಯಚೂರು
ಉಪವಿಭಾಗ ರಾಯಚೂರು ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿ ಅನೀಲ್ ಕುಮಾರ
ತಂದೆ ವೆಂಕಟೇಶ, ವಯಾ:25 ವರ್ಷ, ಜಾ:ವಡ್ಡರ, ಉ:ಗುಮಾಸ್ತ, ಸಾ:ಮಡ್ಡಿಪೇಟೆ, ರಾಯಚೂರು ಈತನನ್ನು ಹಾಜರುಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಜ್ಞಾಪನ
ಪತ್ರ ನೀಡಿದ್ದು ಸಾರಾಂಶವೇನೆಂದರೆ, ದಿನಾಂಕ: 14-09-2020 ರಂದು ತಾವು ಕಾರ್ಯಾಲಯದಲ್ಲಿರುವಾಗ ನಗರದ
ಮಡ್ಡಿಪೇಟೆಯಲ್ಲಿ ಮಟ್ಕಾ ಜೂಜಾಟ ನಡೆಯತ್ತಿರುವ ಬಗ್ಗೆ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಂಚರಾದ
1] ಮಹದೇವ ಮತ್ತು 2] ವಿರೇಶ ಹಾಗು ಸಿಬ್ಬಂದಿಯವರೊಂದಿಗೆ ಸಾಯಂಕಾಲ
5-00 ಗಂಟೆಗೆ ಹೊರಟು ಬಾತ್ಮಿ ಬಂದ ಸ್ಥಳಕ್ಕೆ ಹೋಗಿ ಆರೋಪಿ ಅನೀಲ್ ಕುಮಾರ ತಂದೆ ವೆಂಕಟೇಶ, ಸಾ:ಮಡ್ಡಿಪೇಟೆ,
ರಾಯಚೂರು ಈತನು ಮಟ್ಕಾ ಜೂಜಾಟ ಆಡುತ್ತಿದ್ದು ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಸಿಬ್ಬಂದಿಯವರೊಂದಿಗೆ
ದಾಳಿಮಾಡಿ ಆರೋಪಿತನ್ನು ವಶಕ್ಕೆ ಪಡೆದುಕೊಂಡು ಆತನಿಂದ ಮಟ್ಕಾ-ಜೂಜಾಟಕ್ಕೆ ಸಂಬಂದಿಸಿದ 1) ನಗದು ಹಣ 4310 /-ರೂ,
2) ಒಂದು ಮಟ್ಕಾ ಚೀಟಿ 3) ಒಂದು ಬಾಲಪೆನ್ನು ಜಪ್ತಿಮಾಡಿಕೊಂಡು ಆರೋಪಿತನನ್ನು ವಶಕ್ಕೆ ಪಡೆದುಕೊಂಡು,
ಈ ಜ್ಞಾಪನ ಪತ್ರದೊಂದಿಗೆ ಮೂಲ ಜಪ್ತಿ ಪಂಚನಾಮೆ ಹಾಗು ಜಪ್ತಿ ಮಾಡಿದ ಮುದ್ದೆಮಾಲು ಆರೋಪಿ ಸಹಿತ ಇಂದು
ದಿನಾಂಕ:14-09-2020 ರಂದು ಸಂಜೆ 6-45 ಗಂಟೆಗೆ ಮಾರ್ಕೆಟಯಾರ್ಡ
ಪೊಲೀಸ್ ಠಾಣೆಯಲ್ಲಿ ಹಾಜರುಪಡಿಸಿದ್ದು ಆರೋಪಿತನ ವಿರುದ್ದ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈಗೊಳ್ಳಲು ಸೂಚಿಸಿದೆ ಅಂತಾ ಮುಂತಾಗಿ ಇರುವ ಜ್ಞಾಪನ ಪತ್ರದ ಸಾರಾಂಶ ಮೇಲಿಂದ ಠಾಣಾ ಎನ್.ಸಿ.ನಂ.39/2020 ರ ಪ್ರಕಾರ ದಾಖಲಿಸಿಕೊಂಡು
ನಂತರ ಸದರಿ ಪ್ರಕರಣವು ಅಸಂಜ್ಞಯ ಅಪರಾಧವಾಗಿದ್ದರಿಂದ ದಿನಾಂಕ:15-09-2020 ರಂದು ಬೆಳಿಗ್ಗೆ
9-45 ಗಂಟೆಗೆ
ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮಾರ್ಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆನಂ.106/2020
ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¢£ÁAPÀ 15/09/2020 gÀAzÀÄ ¨É½UÉÎ 11-30 UÀAmÉUÉ ²æÃ gÀAUÀAiÀÄå. PÉ ¦J¸ï.L zÉêÀzÀÄUÀð ¥Éưøï oÁuÉ gÀªÀgÀÄ oÁuÉAiÀİèzÁÝUÀ zÉêÀzÀÄUÀð §¸ï ¤¯ÁÝtzÀ ªÀÄÄAzÉ ºÁzÀÄ ºÉÆÃzÀ gÀ¸ÉÛ ¥ÀPÀÌzÀ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ ¨Áwä §AzÀ ªÉÄÃgÉUÉ ªÀiÁ£Àå ¹¦L ¸ÁºÉçgÀÄ zÉêÀzÀÄUÀð ªÀÈvÀÛgÀªÀgÀ ªÀiÁUÀðzÀ±Àð£ÀzÀ°è £Á£ÀÄ, ¹§âA¢AiÀĪÀgÀÄ ºÁUÀÆ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377 £ÉÃzÀÝgÀ°è PÀĽvÀÄPÉÆAqÀÄ ºÉÆÃV ªÀÄzÁåºÀß 12-30 UÀAmÉUÉ zÉêÀzÀÄUÀð §¸ï ¤¯ÁÝtzÀ ªÀÄÄAzÉ ºÁzÀÄ ºÉÆÃzÀ gÀ¸ÉÛ ¥ÀPÀÌzÀ ¸ÁªÀðd¤PÀ ¸ÀܼÀzÀ°è ªÀÄlPÁ £ÀA§gÀ §gÉzÀÄPÉÆ¼ÀÄîwÛzÀÝ gÀWÀÄ£ÁxÀ vÀAzÉ ±ÁAvÀ¥Àà ªÀAiÀiÁ- 31 eÁ-eÉÆÃV G- ªÁå¥ÁgÀ ¸Á- C§ÄªÉƺÀ¯Áè zÉêÀzÀÄUÀð FvÀ£À ªÉÄÃ¯É zÁ½ ªÀiÁr ªÀ±ÀPÉÌ ¥ÀqÉzÀÄPÉÆAqÀÄ FvÀ£À CAUÀ±ÉÆÃzÀ£É ªÀiÁr £ÉÆÃrzÀÄÝ, FvÀ£À ªÀ±ÀzÀ°è 1080/- gÀÆ £ÀUÀzÀĺÀt, ªÀÄlPÁ £ÀA§gÀ §gÉzÀ aÃn ºÁUÀÆ MAzÀÄ ¨Á¯ï ¥É£ÀÄß ¹QÌgÀÄvÀÛzÉ. ¸ÀzÀjAiÀĪÀ¤UÉ vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß AiÀiÁjUÉ PÉÆqÀÄwÛAiÀiÁ CAvÁ ¥Àæ±Éß ªÀiÁrzÀÄÝ, vÁ£ÀÄ §gÉzÀ ªÀÄlPÁ ¥ÀnÖAiÀÄ£ÀÄß ²æÃ¤ªÁ¸À ¸Á- ¦°UÀÄAqÀ FvÀ¤UÉ PÉÆqÀĪÀÅzÁV w½¹zÀÄÝ, £ÀAvÀgÀ £ÀUÀzÀĺÀt, ªÀÄlPÁ £ÀA§gï §gÉzÀaÃn ºÁUÀÆ MAzÀÄ ¨Á¯ï ¥É£ÀߣÀÄß MAzÀÄ PÀªÀgï£À°è ºÁQ CzÀPÉÌ ¦J¸ï.LgÀªÀgÀÄ vÀªÀÄä ¸À»AiÀÄļÀî ºÁUÀÆ ¥ÀAZÀgÀ ¸À»AiÀÄļÀî aÃnAiÀÄ£ÀÄß CAn¹ DgÉÆÃ¦vÀ£ÉÆA¢UÉ vÁ¨ÁPÉÌ vÉUÉzÀÄPÉÆAqÀÄ oÁuÉUÉ ªÀÄzÁåºÀß 01-45 §AzÀÄ M§â DgÉÆÃ¦vÀ£À£ÀÄß zÁ½ ¥ÀAZÀ£ÁªÉÄ ªÀÄÄzÉݪÀiÁ®£ÀÄß ºÁdgÀÄ¥Àr¹zÀÄÝ, ªÀÄlPÁ ¥ÀnÖ §gÉAiÀÄÄwÛzÀÝ gÀWÀÄ£ÁxÀ ºÁUÀÆ ªÀÄlPÁ ¥ÀnÖ vÉUÀzÀÄPÉÆ¼ÀÄîªÀ ²æÃ¤ªÁ¸À ¸Á- ¦°UÀÄAqÀ EªÀgÀÄUÀ¼À «gÀÄzÀÝ PÁ£ÀÆ£ÀÄ jÃvÀå PÀæªÀÄ dgÀÄV¸À®Ä eÁÕ¥À£Á ¥ÀvÀæªÀ£ÀÄß ¤ÃrzÀÄÝ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A. 78(iii) PÉ.¦ PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ PÀ®A 155(2) ¹Dgï.¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ªÀiÁ£Àå WÀ£À £ÁåAiÀiÁ®AiÀÄzÀ°è ¥ÀgÀªÁ¤UÉ PÀÄjvÀÄ ¤ªÉâ¹PÉÆArzÀÄÝ ªÀiÁ£Àå £ÁåAiÀiÁ®AiÀĪÀÅ ¥ÀæPÀgÀt zÁR°¸À®Ä ¥ÀgÀªÁ¤UÉ ¤ÃrzÀ ªÉÄÃgÉUÉ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 154/2020 PÀ®A: 78(iii) CrAiÀÄ°è ¥ÀæPÀgÀt zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ಇಸ್ಪೇಟ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ
15-09-2020 ರಂದು ಸಂಜೆ 4.50 ಗಂಟೆ ಸುಮಾರು ಸಂತೆಕಲ್ಲೂರು ಗ್ರಾಮದ ಟವರ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಾರಾಯಣ ತಂದೆ ಶೇಖರಪ್ಪ ಕಿರಗಿ ಹಾಗೂ ಇತರೆ 12 ಜನ ಆರೋಪಿತರು ದುಂಡಾಗಿ ಕುಳಿತುಕೊಂಡು ಹಣವನ್ನು
ಪಣೆಕ್ಕೆ ಹಚ್ಚಿ ಅಂದರ್ ಬಾಹರ್ ಎಂಬ್ ಇಸ್ಪೀಟ್ ಜೂಜಾಟದಲ್ಲಿ ತೊಡಗಿ, ಒಳಗೆ ಬಿದ್ದರೆ ನಿನಗೆ, ಹೊರಗೆ
ಬಿದ್ದರೆ ನನಗೆ ಎಂದು ಇಸ್ಪೇಟ ಜೂಜಾಟವನ್ನು ಆಡುತ್ತಿದ್ದಾಗ ಪಂಚರ ಸಮಕ್ಷಮ, ಸಿಬ್ಬಂದಿಯೊಂದಿಗೆ ದಾಳಿ
ಮಾಡಿದಾಗ ನಮೂದಿತ ಆರೋಪಿತರು ಸಿಕ್ಕಿಬಿದ್ದಿದ್ದು, ಇತರರು ಓಡಿ ಹೋಗಿದ್ದು, ಸಿಕ್ಕಿಬಿದ್ದ ಆರೋಪಿ
ಜನರಿಂದ ಹಾಗೂ ಕಣದಿಂದ ವಿವಿಧ ಮುಖ ಬೆಲೆಯ ಒಟ್ಟು ಹಣ-39420/- ರೂ ಹಣ ಹಾಗೂ 52 ಇಸ್ಪೀಟ್ ಎಲೆಗಳು
ಸಿಕ್ಕಿದ್ದವುಗಳನ್ನು ಜಪ್ತಿ ಮಾಡಿಕೊಂಡು ಸದ್ರಿ ಇಸ್ಪೇಟ ಜೂಜಾಟದಲ್ಲಿ ತೊಡಗಿದ್ದ ವ್ಯಕ್ತಿಗಳನ್ನು
ವಶಕ್ಕೆ ಪಡೆದುಕೊಂಡು ಠಾಣೆಗೆ ಕರೆದುಕೊಂಡು ಬಂದು ಒಪ್ಪಿಸಿ ಕಾನೂನು ಕ್ರಮ ಜರುಗಿಸಿಲು ಸೂಚಿದ ಮೇರೆಗೆ
ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 91/2020 ಕಲಂ 87 ಕೆ,ಪಿ ಕಾಯ್ದೆ. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು
ತನಿಖೆ ಕೈಗೊಂಡಿರುತ್ತಾರೆ.
ಅಕ್ರಮ ಮದ್ಯ ಜಪ್ತಿ ಪ್ರಕರಣದ ಮಾಹಿತಿ.
ದಿನಾಂಕ:
15.09.2020 ರಂದು ಮಧ್ಯಾಹ್ನ 2-00 ಗಂಟೆಗೆ ಮಾರ್ಕೆಟಯಾರ್ಡ
ಪೊಲೀಸ್ ಠಾಣೆ ಪಿಎಸ್ಐ[ಕಾಸು] ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಆರೋಪಿತರನ್ನು,
ಮುದ್ದೆಮಾಲನ್ನು ಹಾಜರುಪಡಿಸಿ ಮುಂದಿನ ಕ್ರಮ ಕುರಿತು ಜ್ಞಾಪನ ಪತ್ರ ನೀಡಿದ್ದು
ಸಾರಾಂಶವೇನೆಂದರೆ, ತಾವು ಬೆಳಿಗ್ಗೆ 11-00 ಗಂಟೆಗೆ
ಠಾಣೆಯಲ್ಲಿರುವಾಗ ಮಾರ್ಕೆಟಯಾರ್ಡ ಠಾಣಾ ವ್ಯಾಪ್ತಿಯ ಮೈಲಾರನಗರದ ಸ್ಮಶಾನದ ಸಾರ್ವಜನಿಕ
ಸ್ಥಳದಲ್ಲಿ ಯಾರೋ ಇಬ್ಬರೂ ವ್ಯಕ್ತಿಗಳು ಸಾರ್ವಜನಿಕ ಸ್ಥಳದಲ್ಲಿ ಕಲಬೆರಕೆ ಸೇಂದಿಯನ್ನು ಮಾರಾಟ
ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ನಾನು ಮತ್ತು ಪಂಚರಾದ 1] ಮಾರೆಪ್ಪ ಮತ್ತು 2]
ಮುಸ್ತಫಾ ಹಾಗು ಸಿಬ್ಬಂದಿಯವರಾದ ಹೆಚ್.ಸಿ-125,
ಹೆಚ್.ಸಿ-318, ಪಿಸಿ-480, ಪಿಸಿ-645 ರವರೊಂದಿಗೆ ಮಧ್ಯಾಹ್ನ
12-30 ಗಂಟೆಗೆ ಪಂಚರ ಸಮಕ್ಷಮ ದಾಳಿ ಮಾಡಲು ಸೇಂದಿ ಕೊಳ್ಳಲು ನಿಂತಿದ್ದ ಜನರು ನಮ್ಮನ್ನು ನೋಡಿ
ಓಡಿ ಹೋಗಿದ್ದು ಸೇಂದಿ ಮಾರಾಟ ಮಾಡುವವರನ್ನು ಹಿಡಿದು ವಿಚಾರಿಸಲಾಗಿ ತಮ್ಮ ಹೆಸರು 1. ವಾಹೀದ್
ತಂದೆ ಬಸೀರ್, 2.
ಇಬ್ರಾಹಿಂ ತಂದೆ ಅಬ್ದುಲ್ ರಾಯಚೂರು ಅಂತಾ ಹೇಳಿ ತಾವು ಸದರಿ ಸೇಂದಿಯನ್ನು ಆಂದ್ರದ
ನಂದಿನಿಯಿಂದ ತೆಗೆದುಕೊಂಡು ಬಂದು ಸಾರ್ವಜನಿಕರಿಗೆ 1 ಲೀಟರಿಗೆ 10/- ರೂಪಾಯಿಯಂತೆ ಮಾರಾಟ
ಮಾಡುತ್ತಿರುವದಾಗಿ ತಿಳಿಸಿದರು, ನಂತರ ಘಟನಾ ಸ್ಥಳದಲ್ಲಿ
ಪರಿಶೀಲಿಸಿ ನೋಡಲಾಗಿ 3 ಪ್ಲಾಸ್ಟಿಕ್ ಕೊಡಗಳಿದ್ದು, ಅದರಲ್ಲಿ 50
ಲೀಟರ್ ಸೇಂದಿ ಅ.ಕಿ.ರೂ.500/- ಇದ್ದು, ರಾಸಾಯನಿಕ ಪರೀಕ್ಷೆಗೆ ಕಳುಹಿಸುವ
ಕುರಿತು 3 ಕೊಡದಲ್ಲಿಯ ಸ್ವಲ್ಪ ಸ್ವಲ್ಪ ಸೇಂದಿಯನ್ನು ತೆಗೆದು 180 ಎಂಎಲ್ ನ ಸೇಂದಿ ತೆಗೆದು ಅದರ
ಮುಚ್ಚಳಿಕೆಗೆ ಬಿಳಿ ಬಟ್ಟೆಯಿಂದ ಸುತ್ತಿ MYPSRCR
ಎಂಬ
ಇಂಗ್ಲೀಷ ಅಕ್ಷರದಿಂದ ಸೀಲ್ ಮಾಡಿ ಪಂಚರ ಸಹಿ ಚೀಟಿ ಅಂಟಿಸಿ ಕೇಸಿನ ಪುರಾವೆ ಕುರಿತು ತಾಬಾಕ್ಕೆ
ತೆಗೆದುಕೊಂಡು. ಮತ್ತು ಉಳಿದ ಸೇಂದಿಯನ್ನು ಸ್ಥಳದಲ್ಲಿಯೇ ನಾಶಪಡಿಸಲಾಯಿತು ಮುಂದಿನ ಕಾನೂನು ಕ್ರಮ
ಜರುಗಿಸುವ ಆರೋಪಿತರನ್ನು ವಶಕ್ಕೆಪಡೆದುಕೊಂಡು ಮಧ್ಯಾಹ್ನ 12-30 ಗಂಟೆಯಿಂದ 1-30 ಗಂಟೆಯವರೆಗೆ
ಸ್ಥಳದಲ್ಲಿ ಪಂಚನಾಮೆಯನ್ನು ಪೂರೈಸಿ ಮಧ್ಯಾಹ್ನ 2-00 ಗಂಟೆಗೆ ಮೂಲ ದಾಳಿ ಪಂಚನಾಮೆಯೊಂದಿಗೆ
ಮುದ್ದೆಮಾಲು ಹಾಗು ಆರೋಪಿತನನ್ನು ಮುಂದಿನ ಕ್ರಮ ಜರುಗಿಸಲು ಹಾಜರುಪಡಿಸಲಾಗಿದೆ ಅಂತಾ ಮುಂತಾಗಿ ಇರುವ ಸಾರಾಂಶದ ಮೇಲಿಂದ
ಮಾರ್ಕೇಟ್
ಯಾರ್ಡ್ ಪೊಲೀಸ್ ಠಾಣಾ ಗು.ನಂ.108/2020
ಕಲಂ:273, 284 ಐಪಿಸಿ ಮತ್ತು 32, 34
ಕೆ.ಇ.ಆಕ್ಟ್ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ತನಿಖೆ
ಕೈಗೊಂಡಿರುತ್ತಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿದ ಪ್ರಕರಣದ ಮಾಹಿತಿ.
ದಿನಾಂಕ;-15-09-2020 ರಂದು 1345 ಗಂಟೆಗೆ ವಿನಾಯಕ ಸಿಪಿಸಿ 371 ಪಶ್ಚಿಮ
ಪೊಲೀಸ್ ಠಾಣೆ ರಾಯಚೂರು ರವರು ತಮ್ಮ ದೂರು ಹಾಜರು ಪಡಿಸಿದ್ದೇನೆಂದರೆ, ದಿನಾಂಕ;-15-09-2020 ರಂದು
ಮಧ್ಯಾಹ್ಮ 1315 ಗಂಟೆಗೆ ರಾಯಚೂರು ನಗರದ ಬಸವೇಶ್ವರ ವೃತ್ತದ ಹತ್ತಿರವಿರುವ ರೈಲ್ವೇ ಓವರ್ ಬ್ರಿಡ್ಜ
ಮೇಲೆ ಫಿರ್ಯಾದಿದಾರರು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಂದೋಬಸ್ತ ಕರ್ತವ್ಯ ನಿರ್ವಹಿಸಿಕೊಂಡು ವಾಪಸ್ಸು
ಠಾಣೆಗೆ ಬರುತ್ತಿದ್ದಾಗ, ಬ್ರಿಡ್ಜ ಮೇಲೆ ಟ್ರಾಫಿಕ್ ಜಾಮ್ ಆಗಿದ್ದರಿಂದ ಶಿವರಾಜ್ ಸಿಪಿಸಿ 397 ರವರು ಟ್ರಾಫಿಕ್ ಕ್ಲೀಯರ್ ಮಾಡುತ್ತಿದ್ದಾಗ
ಫಿರ್ಯಾದಿದಾರರು ಸಹ ಅವರಿಗೆ ಸಹಾಯ ಮಾಡುತ್ತಿದ್ದಾಗ,ಆರೋಪಿ
ನಂ. 01 ಉಮರ್ ಫಾರೂಕ್ ತಂದೆ ಹಾಜಿ ಇಬ್ರಾಹಿಂ, ವಯ 38 ವರ್ಷ, ಮುಸ್ಲಿಂ, ವೆಲ್ಡಿಂಗ್ ಕೆಲಸ, ಸಾ||
ಮನೆ ನಂ. 12-6-91 ಎಲ್.ಬಿ.ಎಸ್. ನಗರ ರಾಯಚೂರ ಈತನು ಹೊಂಡಾ ಶೈನ್ ಮೋಟಾರ್ ಸೈಕಲ್ ನಂ. KA36V1231 ನೇದ್ದರ ಹಿಂದೆ ಆರೋಪಿ ನಂ.02 ಮೊಹ್ಮದ್
ಜಾಫರ್ ತಂದೆ ಮೊಹ್ಮದ್ ಬಾಬರ್, ವಯ 28 ವರ್ಷ, ಮುಸ್ಲಿಂ, ವೆಲ್ಡಿಂಗ್ ಕೆಲಸ, ಸಾ|| ಮನೆ ನಂ.
12-12-184/1 ಅರಬ್ ಮೋಹಲ್ಲಾ ರಾಯಚೂರು ರವರಿಗೆ ಕೂಡಿಸಿಕೊಂಡು
ಬಸವೇಶ್ವರ ವೃತ್ತದ ಕಡೆಯಿಂದ ಲಿಂಗಸ್ಗೂರು ಕಡೆಗೆ ಹೋಗುವಾಗ ಮೋಬೈಲ್ ನಲ್ಲಿ ಮಾತನಾಡುತ್ತಾ ಹೋಗುತ್ತಿದ್ದನು.
ಆಗ ಕರ್ತವ್ಯದ ಮೇಲಿದ್ದ ಫಿರ್ಯಾದಿ ಮತ್ತು ಶಿವರಾಜ್ ಇಬ್ಬರೂ ಕೂಡಿ ಸದರಿ ಮೋಟಾರ್ ಸೈಕಲ್ ನಿಲ್ಲಿಸಿ
ಮೋಬೈಲ್ ನಲ್ಲಿ ಮಾತನಾಡುವುದು ಸರಿಯಲ್ಲ ಅಂತಾ ಹೇಳಿದಾಗ, ಆರೋಪಿ ನಂ.01 ನೇದ್ದವನು ಮನೆಯ ಫೋನ್ ಇದೆ.
ನಾನು ಹಿಗೇಯೇ ಮಾತನಾಡುತ್ತೇನೆ. ನೀವು ಪೊಲೀಸರು ಏನು ಮಾಡಿಕೊಳ್ಳುತ್ತೀರಿ ಮಾಡಿಕೊಳ್ಳಿ ಅಂತಾ ಹೇಳಿದನು.
ಅದೇ ರೀತಿಯಾಗಿ ಆರೋಪಿ ನಂ.02 ಈತನು ಚಲೋರೆ ಪೊಲೀಸವಾಲೇ ಕ್ಯಾ ಕರಲೇತೆ ಅಂತಾ ಹೇಳಿ ಇಬ್ಬರೂ ಪೊಲೀಸರನ್ನು
ದಬ್ಬಿ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಯುಂಟು ಮಾಡಿ ಮೋಟಾರ್ ಸೈಕಲ್ ನ್ನು ಹಾಗೆಯೇ ಚಲಾಯಿಸಿಕೊಂಡು
ಹೋಗಲು ಪ್ರಯತ್ನಿಸಿದ್ದು ಇರುತ್ತದೆ ಅಂತಾ ಇದ್ದ ದೂರಿನ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣಾ
ಗುನ್ನೆ ನಂ 105/2020, ಕಲಂ 353 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಕಳುವಿನ
ಪ್ರಕರಣದ ಮಾಹಿತಿ.