Thought for the day

One of the toughest things in life is to make things simple:

25 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅವಶ್ಯವಸ್ತುಗಳ ಕಾಯ್ದೆ ಪ್ರಕರಣದ ಮಾಹಿತಿ.
 ಮೂಲ ದಾಳಿ ಪಂಚನಾಮೆ, ಮುದ್ದೆಮಾಲು, ಆರೋಪಿತನನ್ನು ಮುಂದಿನ ಕ್ರಮ ಕುರಿತು ಹಾಜರು ಪಡಿಸಿ ಫಿರ್ಯಾದಿಯನ್ನು ಸಲ್ಲಿಸಿದ್ದು, ಸಾರಾಂಶವೆನೆಂದರೆ, ಇಂದು ದಿನಾಂಕ: 24.03.2019 ರಂದು 03.30 ಗಂಟೆಗೆ ಆಹಾರ ನಿರೀಕ್ಷಕರು, ಪೊಲೀಸ ಅಧಿಕಾರಿಗಳು ಮತ್ತು ಸಿಬ್ಬಂದಿಯವರು ಹಾಗೂ ಪಂಚರು ಕೂಡಿಕೊಂಡು ಗಂಜನಲ್ಲಿರುವ ಹೊಸ ಪಟೇಲ ಗಂಜ ಹತ್ತಿರ ಬಂದು ಪರಿಶೀಲಿಸುತ್ತಿರುವಾಗ ಜಲಾಲನಗರ ಕಡೆಯಿಂದ ಒಂದು ಬಿಳಿ ಬಣ್ಣದ ಬುಲೆರೋ ಪಿಕಪ್ ವಾಹನ ಬಂದಿದ್ದು ಸದರಿ ವಾಹನವನ್ನು ನಿಲ್ಲಿಸಿ ವಾಹನವನ್ನು ಪರಿಶೀಲಿಸಲಾಗಿ ಇದು ಬಿಳಿ ಬಣ್ಣದ ಮಹೇಂದ್ರ ಕಂಪನಿಯ ಬುಲೆರೋ ಪಿಕ ಅಪ್ ವಾಹನವಾಗಿದ್ದು ಇದರ ನೊಂದಣಿ ಸಂಖ್ಯೆ ಟಿ.ಎಸ್ 06/ಯು.ಬಿ 0153 ಇದ್ದು ಅ.ಕಿ 3,50,000/- ರೂ ಇದ್ದು  ಚಾಲಕನನ್ನು ವಿಚಾರಿಸಲಾಗಿ ತನ್ನ ಹೆಸರು ಉಮೇಶ ತಂದೆ ನರಸಿಂಹಲು, ವಯಸ್ಸು: 30 ವರ್ಷ, ಜಾತಿ: ಚಲುವಾದಿ, : ಚಾಲಕ, ಸಾ: ಮನೆ ನಂ 9/19/85 ಸರ್ತಿಗೇರಾ ಗದ್ವಾಲ್ ರೋಡ ರಾಯಚೂರು ಅಂತಾ ತಿಳಿಸಿದನು. ನಂತರ ಸದರಿ ವಾಹನದಲ್ಲಿ ಪರಿಶೀಲಿಸಿ ನೋಡಲಾಗಿ 42 ಬಿಳಿ ಚೀಲಗಳಲ್ಲಿ ಇದ್ದ ಅಕ್ಕಿಯನ್ನು ಎಲೆಕ್ಟ್ರೀಕಲ್ ತಕ್ಕಡಿಯನ್ನು ತರಿಸಿ ತುಕಮಾಡಿಸಿ ನೋಡಲಾಗಿ  ಒಟ್ಟು 1950 ಕೆಜಿ  ಅಕ್ಕಿ ಇದ್ದು, 1 ಕೆಜಿ ಅಕ್ಕಿಗೆ 27 ರೂಗಳಂತೆ ಒಟ್ಟು ರೂ. 52650/- ರೂ ಬೆಲೆಬಾಳುವ ಅಕ್ಕಿ ಇರುವದು ಕಂಡು ಬಂದಿರುತ್ತದೆ. ಸದರಿ ಅಕ್ಕಿಯನ್ನು ಪರಿಶೀಲಿಸಿ ನೋಡಲಾಗಿ ಸರಕಾರದಿಂದ ಸಾರ್ವಜನಿಕ ವಿತರಣೆಗೆ ಬಿಡುಗಡೆ ಮಾಡಿದ ಪಡಿತರ ಅಕ್ಕಿ ಎಂದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಸದರಿ ಅಕ್ಕಿಯ ಬಗ್ಗೆ ವಿಚಾರಿಸಲಾಗಿ ವಾಹನದ ಚಾಲಕನು ಈ ಅಕ್ಕಿಯನ್ನು ಜಲಾಲನಗರದಲ್ಲಿ ಅವರಿವರಿಂದ ಕಡಿಮೆ ಧರದಲ್ಲಿ ಖರೀದಿ ಮಾಡಿ ಬೇರೆ ಕಡೆಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ತೆಗೆದುಕೊಂಡು ಹೋಗುತ್ತಿದ್ದಾಗ ದಾಳಿ ಮಾಡಿ ದಾಳಿ ಪಂಚನಾಮೆಯನ್ನು ಪೊರೈಸಿ ಮೂಲ ಪಂಚನಾಮೆ ಪ್ರತಿಯೊಂದಿಗೆ ಒಬ್ಬ ಆರೋಪಿ ಉಮೇಶ ತಂದೆ ನರಸಿಂಹಲು, ವಯಸ್ಸು: 30 ವರ್ಷ, ಜಾತಿ: ಚಲುವಾದಿ, : ಚಾಲಕ, ಸಾ: ಮನೆ ನಂ 9/19/85 ಸರ್ತಿಗೇರಾ ಗದ್ವಾಲ್ ರೋಡ ರಾಯಚೂರು ಇವರನ್ನು ತಾಭಾಕ್ಕೆ ತೆಗೆದುಕೊಂಡು ಸಂಜೆ 6-30 ಗಂಟೆಗೆ ವಾಪಸ್ ಠಾಣೆಗೆ ಬಂದು ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಹಾಜರುಪಡಿಸಿದ ಮೇರೆಗೆ ಸದರಿ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾಕೇಟ್ ಯಾರ್ಡ್ ಪೊಲೀಸ್ ಠಾಣಾ ಗುನ್ನೆ ನಂ.17/2019 ಕಲಂ.ESSENTIAL COMMODITIES ACT, 1955 U/s-3,7  & 18 [2] pds controling order 1992 ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ. 

23 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

zÉÆA© ¥ÀæPÀtzÀ ªÀiÁ»w.

¢£ÁAPÀ 22/3/2019 gÀAzÀÄ gÁwæ 20-30 UÀAmÉ ¸ÀĪÀiÁjUÉ ¦AiÀiÁ𢠪ÀÄdgï ¥ÁµÁ  vÀAzÉ ±ÉÃSï ªÀĺÀäzï ªÀAiÀiÁ-32 eÁ- ªÀÄĹèA G- PÀưPÉ®¸À ¸Á- ªÉÆÃ«Ä£À¥ÀÄgÀ Nt zÉêÀzÀÄUÀð vÀ£Àß ªÀÄUÀ£ÁzÀ ªÀĺÀäzï ¸ÀĦüAiÀiÁ£ï FvÀ¤UÉ £ÁUÀÄ FvÀ£ÀÄ ZÀ¥Àà° «ZÁgÀªÁV ºÉÆqÉ¢zÀÝgÀ §UÉÎ ¦AiÀiÁð¢zÁgÀ£ÀÄ ºÁUÀÆ ¦AiÀiÁð¢ vÀªÀÄä ±À¦üÃPï ¥ÁµÁ E§âgÀÆ ¸ÉÃjPÉÆAqÀÄ £ÁUÀÄ FvÀ£À vÀAzÉAiÀiÁzÀ ºÀ£ÀĪÀÄAvÀ FvÀ£À ªÀÄ£ÉAiÀÄ ªÀÄÄAzÉ ºÉÆÃV KPÉ ºÉÆqÉ¢¢Ýj CAvÁ  PÉüÀ®Ä ºÉÆÃzÁUÀ 1) ºÀ£ÀĪÀÄAvÀ vÀAzÉ  AiÀÄ®èAiÀÄå dÄlªÀÄgÀr 2)£ÁUÀÄ @ £ÁUÀ¥Àà vÀAzÉ ºÀ£ÀĪÀÄAvÀ  3) gÀ« vÀAzÉ ºÀ£ÀĪÀÄAvÀ 4) ¸Á§tÚ vÀAzÉ ºÀ£ÀĪÀÄAvÀ 5) ¨Á§Ä  6)VjAiÀĪÀÄä UÀAqÀ ºÀ£ÀĪÀÄAvÀ EªÀgÉ®ègÀÆ UÀÄA¥ÀÄ PÀnÖPÉÆAqÀÄ §AzÀªÀgÉ  ¦AiÀiÁð¢UÉ ¸Á§tÚ FvÀ£ÀÄ PÀÄwÛUÉ »r¢zÀÄÝ,  gÀ« FvÀ£ÀÄ ºÉÆmÉÖUÉ  JzÉUÉ PÉʬÄAzÀ ºÉÆqÉ¢zÀÄÝ, ±À¦üÃPï ¥ÁµÁ FvÀ¤UÉ ºÀ£ÀĪÀÄAvÀ. ¨Á§Ä, £ÁUÀÄ@ £ÁUÀ¥Àà, EªÀgÀÄUÀ¼ÀÄ ¨Á¬ÄUÉ §AzÀAvÉ CªÁZÀåªÁV ¨ÉÊ¢zÀÄÝ,  £ÁUÀÄ@ £ÁUÀ¥Àà FvÀ£ÀÄ ±À¦üPï FvÀ£À PÉÊUÀ¼À£ÀÄß »AzÀPÉÌ »rzÀÄPÉÆArzÀÄÝ, ¨Á§Ä FvÀ£ÀÄ ¨Áåmï vÉUÀzÀÄPÉÆAqÀÄ, vÀ¯ÉAiÀÄ »AzÀÄUÀqÉ ºÉÆqÉ¢zÀÄÝ,  ºÀ£ÀĪÀÄAvÀ FvÀ£ÀÄ PÉʬÄAzÀ ±À¦üPï FvÀ£À PÀÄwÛUÉUÉ »r¢zÀÄÝ,  VjAiÀĪÀÄä FPÉAiÀÄÄ vÀ£Àß PÉÊAiÀİèzÀÝ  PÁgÀ ¥ÀÄrAiÀÄ£ÀÄß ¦AiÀiÁð¢UÉ  ºÁUÀÆ ±À¦üPï ¥ÁµÁ  E§âjUÉ GVÎzÀÄÝ,. £ÀAvÀgÀ J®ègÀÆ ¸ÉÃjPÉÆAqÀÄ fêÀ ¸À»vÀ ©qÀĪÀÅ¢¯Áè CAvÁ ¦AiÀiÁð¢UÉ  ºÁUÀÆ ¦AiÀiÁ𢠠vÀªÀÄä¤UÉ fêÀzÀ ¨ÉzÀjPÉ ºÁQzÀÄÝ, DgÉÆÃ¦vÀgÉ®ègÀÆ ¦AiÀiÁ𢠺ÁUÀÆ ¦AiÀiÁ𢠠vÀªÀÄä¤UÉ UÀÄA¥ÀÄ PÀnÖPÉÆAqÀÄ §AzÀÄ CªÁZÀå ±À§ÝUÀ½AzÀ ¨ÉÊzÀÄ PÀÄwÛUÉUÉ PÉʬÄAzÀ »rzÀÄ, PÉʬÄAzÀ ºÉÆqÉ §r ªÀiÁr,  ¨Áån¤AzÀ ºÉÆqÉzÀÄ, fêÀ ¸À»vÀ ©qÀĪÀÅ¢¯Áè CAvÁ fêzÀ ¨ÉzÀjPÉ ºÁQzÀªÀgÀ «gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ zÉêÀzÀÄUÀð ¥Éưøï oÁuÉ UÀÄ£Éß £ÀA§gÀ 45/2019 PÀ®A-143,147,148,323,324,504,506, ¸À»vÀ 149 L¦¹  PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁqÀPÉÆAqÀÄ vÀ¤SÉ PÉÊUÉÆArgÀÄvÁÛgÉ.

ಫಿರ್ಯಾದಿ ಈರೇಶ ತಂದೆ ನರಸಿಂಹಲು 19 ವರ್ಷ ಜಾ:ಗೊಲ್ಲರು ಉ:ವಿದ್ಯಾರ್ಥಿ ಸಾ:ಬಿಜ್ಜನಗೇರಾ  ತಾ:ಜಿ:ರಾಯಚೂರು ಮತ್ತು ಆರೋಪಿ ತಿಮ್ಮಪ್ಪ ತಂದೆ ಬಲ್ಲಪ್ಪ   ಹಾಗೂ ಇತರೆ 16 ಜನರ ಮದ್ಯ ಬಿಜ್ಜನಗೇರಾ ಸೀಮಾದಲ್ಲಿದ್ದ ತಮ್ಮ ಪಿತ್ರಾರ್ಜಿತ  ಆಸ್ತಿಯನ್ನು ಹಂಚಿಕೊಂಡಿದ್ದು, ಇನ್ನು ತಮ್ಮ ತಮ್ಮ ಹೆಸರುಗಳಲ್ಲಿ ಮಾಡಿಸಿಕೊಳ್ಳುವ  ವಿಷಯದಲ್ಲಿ ಸಾಕಷ್ಟು ಸಾರಿ ನ್ಯಾಯ ಮಾಡಿಕೊಂಡು ಬಾಯಿ ಮಾತಿನಲ್ಲಿ ಜಗಳ ಮಾಡಿಕೊಂಡು ಒಬ್ಬಿರಿಗೊಬ್ಬರು  ಮಾತನಾಡದೇ ವೈಮನಸ್ಸು ಇದ್ದು, ಆರೋಪಿತರು ಫಿರ್ಯಾದಿ ಹಾಗೂ ಅವರ ಮನೆಯವರಿಗೆ  ಮುಗಿಸಬೇಕೆಂದು ಕೊಲೆ ಮಾಡುವ ಉದ್ದೇಶವಿಟ್ಟುಕೊಂಡಿದ್ದು ದಿನಾಂಕ 22-03-2019 ರಂದು ಮದ್ಯಾಹ್ನದ ವೇಳೆಯಲ್ಲಿ ಫಿರ್ಯಾದಿದಾರರ ಕೋಳಿಗಳು ಆರೋಪಿತರ ತಿಪ್ಪೆ ಕೆದರಿದ ವಿಷಯದಲ್ಲಿ ಹೆಣ್ಣ ಮಕ್ಕಳು  ಬಾಯಿ ಮಾಡಿಕೊಂಡಿದ್ದು,ಇದೇ ವಿಷಯದಲ್ಲಿ ಆರೋಪಿತರು ಒಂದುಗೂಡಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕೊಡಲಿ ಕಟ್ಟಿಗೆ ,ಕಲ್ಲು ,ಕಾರದ ಪುಡಿ ಹಿಡಿದುಕೊಂಡು  ಕೊಲೆ  ಮಾಡುವ ಉದ್ದೇಶದಿಂದ  ಸಾಯಂಕಲಾ 5-00  ಗಂಟೆಯ  ಸುಮಾರಿಗ ಫಿರ್ಯಾದಿದಾರರ ಮನೆಯ ಮುಂದೆ  ಬಂದು ಫಿರ್ಯಾದಿ ಹಾಗೂ ಫಿರ್ಯಾದಿಯ ಕುಂಟಿಂಬದವರಿಗೆ ಸೂಳೆ  ಮಕ್ಕಳೆ   ಜಮೀನು ನಮ್ಮ ಹೆಸರಿನಲ್ಲಿ ಮಾಡಿಸದೇ ನಮ್ಮ ತಿಪ್ಪೆಯಲ್ಲಿ ಕೊಳಿಬಿಟ್ಟು ನಮಗೆ ನ್ಯಾಯಮಾಡುತ್ತೀರ ಅಂತಾ ಫಿರ್ಯಾದಿಗೆ ಕೊಡ್ಲಿ ತೆಗೆದುಕೊಂಡು ತೆಲಗೆ ಹೊಡೆದಿದ್ದು,ಬಿಡಿಸಲು ಕೃಷ್ಣ,ವೆಂಕಟೇಶ,ದೊಡ್ಡ ತಿಮ್ಮಪ್ಪ,ಹಾಗೂ ತಿಪ್ಪಯ್ಯ,ರಮೇಶ, ಲಕ್ಷ್ಮೀ, ಲಕ್ಷ್ಮೀ ಗಂಡ ತಿಮ್ಮಪ್ಪ,ನಾಗಮ್ಮ,ಪಾರ್ವತಮ್ಮ,ಸರಸಿಂಹಲು   ಇವರಿಗೆ ಕೊಡಲಿ ಮತ್ತು ಕಟ್ಟಿಗೆ ಕಲ್ಲುಗಳಿಂದ ತಲೆಗೆ ಮತ್ತು ಮೈ ಕೈಗಯಿಗೆ ಹೊಡೆದು ತೀವ್ರ ಸ್ವರೂಪದ ಗಾಯಪಡಿಸಿ  ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ.  ಕೃಷ್ಣ, ವೆಂಕಟೇಶ, ದೊಡ್ಡ ತಿಮ್ಮಪ್ಪ ,ಹಾಗೂ ತಿಪ್ಪಯ್ಯ   ರವರಿಗೆ ಹೆಚ್ಚಿನ  ಉಪಚಾರ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ  ಕಳುಹಿಸಿದ್ದು ಇರುತ್ತದೆ.ಅಂತಾ ದೂರಿನ ಯರಗೇರಾ ಪೊಲೀಸ್ ಠಾಣೆ ಗುನ್ನೆ ನಂ 43/2019 ಕಲಂ 143.147.148 .504. 323. 324. 326. 307. 506. 149..ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿ ತನಿಖೆ ಕೈಗೊಂಡಿರುತ್ತಾರೆ.

            ಫಿರ್ಯಾದಿ ಶ್ರೀ ತಿಮ್ಮಪ್ಪ ತಂದೆ ಬಲ್ಲಪ್ಪ ದೊಡ್ಡಿ 34 ವರ್ಷ ಜಾ:ಗೊಲ್ಲರು ಉ:ಒಕ್ಕಲುತನ ಸಾ:ಬಿಜ್ಜನಗೇರಾ  ತಾ:ಜಿ:ರಾಯಚೂರು ಮತ್ತು ಆರೋಪಿ ತಿಪ್ಪಯ್ಯ ತಂದೆ ಹನುಮಂತಪ್ಪ ಹಾಗೂ ಇತರೆ 16 ಜನರ ಮದ್ಯ ಬಿಜ್ಜನಗೇರಾ ಸೀಮಾದಲ್ಲಿದ್ದ ತಮ್ಮ ಪಿತ್ರಾರ್ಜಿತ  ಆಸ್ತಿಯನ್ನು ಹಂಚಿಕೊಂಡಿದ್ದು, ಇನ್ನು ತಮ್ಮ ತಮ್ಮ ಹೆಸರುಗಳಲ್ಲಿ ಮಾಡಿಸಿಕೊಳ್ಳುವ  ವಿಷಯದಲ್ಲಿ ಸಾಕಷ್ಟು ಸಾರಿ ನ್ಯಾಯ ಮಾಡಿಕೊಂಡು ಬಾಯಿ ಮಾತಿನಲ್ಲಿ ಜಗಳ ಮಾಡಿಕೊಂಡು ಒಬ್ಬಿರಿಗೊಬ್ಬರು  ಮಾತನಾಡದೇ ವೈಮನಸ್ಸು ಇದ್ದು, ಆರೋಪಿತರು ಫಿರ್ಯಾದಿ ಹಾಗೂ ಅವರ ಮನೆಯವರಿಗೆ  ಮುಗಿಸಬೇಕೆಂದು ಕೊಲೆ ಮಾಡುವ ಉದ್ದೇಶವಿಟ್ಟುಕೊಂಡಿದ್ದು ದಿನಾಂಕ 22-03-2019 ರಂದು ಮದ್ಯಾಹ್ನದ ವೇಳೆಯಲ್ಲಿ ಆರೋಪಿತರ ಕೋಳಿಗಳು ಫಿರ್ಯಾದಿದಾರರ ತಿಪ್ಪೆ ಕೆದರಿದ ವಿಷಯದಲ್ಲಿ ಹೆಣ್ಣ ಮಕ್ಕಳು  ಬಾಯಿ ಮಾಡಿಕೊಂಡಿದ್ದು,ಇದೇ ವಿಷಯದಲ್ಲಿ ಆರೋಪಿತರು ಒಂದುಗೂಡಿ ಅಕ್ರಮಕೂಟ ಕಟ್ಟಿಕೊಂಡು ಕೈಯಲ್ಲಿ ಕೊಡಲಿ ಕಟ್ಟಿಗೆ ,ಕಲ್ಲು ,ಕಾರದ ಪುಡಿ ಹಿಡಿದುಕೊಂಡು  ಕೊಲೆ  ಮಾಡುವ ಉದ್ದೇಶದಿಂದ  ಸಾಯಂಕಲಾ 5-30  ಗಂಟೆಯ  ಸುಮಾರಿಗ ಫಿರ್ಯಾದಿದಾರರ ಮನೆಯ ಮುಂದೆ  ಬಂದು ಫಿರ್ಯಾದಿ ಹಾಗೂ ಫಿರ್ಯಾದಿಯ ಕುಂಟಿಂಬದವರಿಗೆ ಸೂಳೆ  ಮಕ್ಕಳೆ   ಜಮೀನು ನಮ್ಮ ಹೆಸರಿನಲ್ಲಿ ಮಾಡಿಸದೇ  ನಿಮ್ಮ ತಿಪ್ಪೆಯಲ್ಲಿ ಕೊಳಿ ಬಿಟ್ಟಿದ್ದಕ್ಕೆ ನಮ್ಮ ಹೆಣ್ಣು ಮಕ್ಕಳಿಗೆ ಹೊಡೆಯುತ್ತೀರನಲೇ ಎಷ್ಟು ಸೊಕ್ಕು ಅಂತಾ  ಫಿರ್ಯಾದಿಗೆ ಕಟ್ಟಿಗೆ ಮತ್ತು ಕಲ್ಲಿನಿಂದ ಹೊಡೆದಿದ್ದು,ಬಿಡಿಸಲು ಬಂದ ಈರೇಶ ಪಿಲ್ಲಿ, ಈರೇಶ,ರಾಧಮ್ಮ,ಮಲ್ಲಮ್ಮ ,ಭೀಮೇಶ ,ಕಿಷ್ಟಮ್ಮ ,ಮಾರೆಮ್ಮ,ತಿಮ್ಮಕ್ಕ   ಇವರಿಗೆ ಕೊಡಲಿ ಮತ್ತು ಕಟ್ಟಿಗೆ ಕಲ್ಲುಗಳಿಂದ ತಲೆಗೆ ಮತ್ತು ಮೈ ಕೈಗಯಿಗೆ ಹೊಡೆದು   ತೀವ್ರ ಸ್ವರೂಪದ ಗಾಯಪಡಿಸಿ  ಕೊಲೆ ಮಾಡಲು ಪ್ರಯತ್ನಿಸಿದ್ದು ಇರುತ್ತದೆ. ಪಿಲ್ಲಿ ಈರೇಶನಿಗೆ,ಮಲ್ಲಳಿಗೆ ರವರಿಗೆ ಹೆಚ್ಚಿನ  ಉಪಚಾರ ಕುರಿತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ  ಕಳುಹಿಸಿದ್ದು ಇರುತ್ತದೆ. ಅಂತಾ ದೂರಿನ ಸಾರಂಶದ  ಮೆಲಿಂದ ಯರಗೇರಾ ಪೊಲೀಸ್ ಠಾಣೆ  ಗುನ್ನೆ ನಂ 44/2019 ಕಲಂ 143. 147. 148. 504. 323. 324. 326 . 307. 506. 149..ಪಿ.ಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ವರದಕ್ಷಿಣ ಕಾಯ್ದೆ ಪ್ರಕಣದ ಮಾಹಿತಿ.
            ದಿನಾಂಕ 22-03-2019 ರಂದು ರಾತ್ರಿ 8.15  ಗಂಟೆಗೆ ಪಿರ್ಯಾದಿ ¹zÀݪÀÄä UÀAqÀ ¸ÀÄgÉñÀ ªÀAiÀĸÀÄì:27 ªÀµÀð eÁ: ªÀiÁ¢UÀ G: PÀưPÉ®¸À ¸Á: PÀ£ÁߥÀÆgÀÄ ºÀnÖ UÁæªÀÄ ºÁ:ªÀ: DªÀÄ¢ºÁ¼À UÁæªÀÄ ಇವರು ಠಾಣೆಗೆ ಖುದ್ದಾಗಿ ಹಾಜರಾಗಿ ಗಣಕಯಂತ್ರದಲ್ಲಿ ನಮೂದಿಸಿದ ಒಂದು ದೂರನ್ನ ತಂದು ಹಾಜರುಪಡಿಸಿದ್ದು ಅದರ ಸಾರಂಶವೆನೆಂದರೆ, ನನ್ನದು ಸುಮಾರು ಏಳು ವರ್ಷಗಳಿಂದೆ ಮೇಲ್ಕಂಡ ಎ-1 ¸ÀÄgÉñÀ vÀAzÉ ¸ÀtÚ ºÀ£ÀĪÀÄAvÀ 30 ªÀµÀð eÁw ªÀiÁ¢UÀ GzÉÆåÃUÀ DmÉÆÃ ZÁ®PÀ ¸Á.PÀ£ÁߥÀÆgÀºÀnÖ ರವರೊಂದಿಗೆ ಮದುವೆಯಾಗಿದ್ದು, ಮದುವೆಯಲ್ಲಿ ಎರಡು ತೊಲಿ ಬಂಗಾರ ಹಾಗು 50 ಸಾವಿರ ರೂಪಾಯಿ ಸುಮಾರು 50 ಸಾವಿರ ರೂಪಾಯಿಗಳ ಬಾಂಡೆ ಸಾಮಾನುಗಳನ್ನು ಸಹ ಕೊಟ್ಟಿದ್ದು ಇರುತ್ತದೆ. ನಂತರದಲ್ಲಿ ನಮಗೆ ರಮೇಶ ಮತ್ತು ಅನ್ನಪೂರ್ಣ ಎಂಬ ಎರಡು ಮಕ್ಕಳಿರುತ್ತಾರೆ. ನಂತರದಲ್ಲಿ ಮೇಲ್ಕಂಡ ಮೂರು ಜನ ಆರೋಪಿತರು ದಿನಾಲು ಮನೆಯಲ್ಲಿ ಸಣ್ಣ ವಿಷಯದಲ್ಲಿ ನನಗೆ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡುತ್ತಾ ದಿನಾಲು ಹೊಡೆ ಬಡೆ ಮಾಡುತ್ತಾ ನೀನು ಮದುವೆಯಲ್ಲಿ ಕೊಟ್ಟ ವರದಕ್ಷಿಣೆ ನಮಗೆ ಸಾಕಾಗಿಲ್ಲ ನೀನು ಇನ್ನು ವರದಕ್ಷಿಣೆಯನ್ನು ತರಬೇಕು ಅಲ್ಲಿಯವರೆಗೆ ನಮ್ಮ ಮನೆಗೆ ಬರಬೇಡ ಅಂತಾ ಮನೆಬಿಟ್ಟು ಹೊರಗಡೆ ಹಾಕಿದ್ದು ಆಗ ನಾನು ನನ್ನ ತವರೂರು ಆಮಾದಿಹಾಳ ಗ್ರಾಮಕ್ಕೆ ಹೋಗಿದ್ದೆನು. ನಂತರ ಹಿರಿಯರು ಬುದ್ದಿವಾದ ಹೇಳಿ ಕಳಿಸಿದ್ದರಿಂದ ನಾನು ನನ್ನ ಗಂಡನ ಮನೆಗೆ ಹೋದೆನು. ಅವರು ನನಗೆ ಕಿರುಕುಳ ಕೊಡುವುದು ಬಿಡದಿದ್ದರಿಂದ ಪುನಃ ನಾನು ನನ್ನ ತವರೂರಿಗೆ ಹೋಗಿ ಅಲ್ಲಿಯೇ ವಾಸಮಾಡುತ್ತಿರುವಾಗ ಅಷ್ಟಕ್ಕೆ ಸುಮ್ಮನಾಗದೆ ದಿನಾಂಕ 13-03-2019 ರಂದು ಸಂಜೆ 6-00 ಗಂಟೆ ಸುಮಾರಿಗೆ ಮೂರು ಜನ ಆರೋಪಿತರು ಕೂಡಿಕೊಂಡು ನನ್ನ ತವರೂರಿಗೆ ಬಂದು ಲೇ ಬೂಸೂಡಿ ಸೂಳೆ ಎಂದು ಬೈಯ್ಯುತ್ತಾ ವರದಕ್ಷಿಣೆ ತೆಗೆದುಕೊಂಡು ಬಾ ಅಂದರೆ ಹಿರಿಯರನ್ನು ಕರೆದುಕೊಂಡು ಬರುತ್ತಿ ಏನಲೇ ಎಂದು ನನ್ನನ್ನು ಹೊಡೆಯಲು ಬಂದಾಗ ನನ್ನ ತಾಯಿ, ತಮ್ಮ ಇಬ್ಬರು ಬಂದು ಬಿಡಿಸಿಕೊಂಡರು. ಆಗ ಮೇಲ್ಕಂಡ ಮೂರು ಜನ ಆರೋಪಿತರು ಕೂಡಿ ಲೋ ಸೂಳೆ ನೀನು ನಿನ್ನ ತವರು ಮನೆಯಿಂದ ಇನ್ನು 02 ಲಕ್ಷ ರೂಪಾಯಿ ವರದಕ್ಷಿಣೆಯನ್ನು ತೆಗೆದುಕೊಂಡು ನಮ್ಮ ಮನೆಗೆ ಬಾ ಇಲ್ಲಾಂದ್ರೆ ಬರಬೇಡ ನೀನು ವರದಕ್ಷಿಣೆ ತರದಿದ್ದರೆ ನಿನ್ನ ಜೀವ ಸಹಿತ  ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದರು. ನನ್ನ ಸಂಸಾರ ಸರಿಯಾಗಲಿ ಎಂಬ ಉದ್ದೇಶದಿಂದ ನಾನು ಘಟನೆಯ ಬಗ್ಗೆ ನಮ್ಮ ಹಿರಿಯರೊಂದಿಗೆ ವಿಚಾರ ಮಾಡಿಕೊಂಡು ಬಂದು ದೂರು ನೀಡಲು ತಡವಾಗಿರುತ್ತದೆ. ಕಾರಣ ವರದಕ್ಷಿಣೆ ತರವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ ಮೇಲ್ಕಂಡ ಮೂರು ಜನ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ನೀಡಿದ ದೂರಿನ ಮೆಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ  33/2019 PÀ®A 504, 323, 498 (J), 506, ¸À»vÀ 34 L¦¹ ªÀÄvÀÄÛ 3 ªÀÄvÀÄÛ 4 r.¦. PÁAiÉÄÝÃ. ಅಡಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿಲ
ದಿನಾಂಕ:23.03.2019 ರಂದು ಬೆಳಿಗ್ಗೆ 11.30 ಗಂಟೆಗೆ ಫಿರ್ಯಾದಿ ºÀÄ®UÀ¥Àà vÀAzÉ ¸ÀAUÀ¥Àà ºÀjd£À ªÀAiÀĸÀÄì:30 ªÀµÀð eÁ: ºÀjd£À G: MPÀÌ®ÄvÀ£À ¸Á: §AiÀiÁå¥ÀÆgÀÄ UÁæªÀÄ vÁ:°AUÀ¸ÀUÀÆgÀÄ  ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವನೆಂದರೆ, ನಿನ್ನೆ ದಿನಾಂಕ:22.03.2019 ರಂದು ಫಿರ್ಯಾದಿ ತಂದೆ ಸಂಗಪ್ಪ, ತಾಯಿ ಲಕ್ಕಮ್ಮ, ಮಹಾದೇವಪ್ಪ, ಹನುಮಪ್ಪ, ಹನುಮಪ್ಪ ತಾಯಿ ಗದ್ದೆಮ್ಮ & ಹುಲಗಪ್ಪ ಕೂಡಿಕೊಂಡು ಆರೋಪಿತನ ಟಾಟಾ ಎಸ್ ನಂ. KA37/A-1577 ನೇದ್ದರಲ್ಲಿ ಕುಳಿತುಕೊಂಡು ಹೇರೂರು ಗ್ರಾಮಕ್ಕೆ ಶ್ರಮಕ್ಕೆ ಹೋಗುತ್ತಿರುವಾಗ ಬೊಮ್ಮನಾಳ ಸಜ್ಜಲಗುಡ್ಡ ರಸ್ತೆಯ ಸಜ್ಜಲಗುಡ್ಡ ಸಮೀಪ ಅಮೀನಪ್ಪ ರವರ ಹೊಲದ ಸಮೀಪ ನಿನ್ನೆ ದಿನಾಂಕ: 22.03.2019 ರಂದು ಬೆಳಿಗ್ಗೆ 10.00 ಗಂಟೆಗೆ ಆರೋಪಿತನು ತನ್ನ ಟಾಟಾ ಎಸ್ ನ್ನು ಅತೀವೇಗಾಗಿ & ಅಲಕ್ಷತನದಿಂದ ನಡೆಸಿಕೊಂಡು ಹೋಗಿ ನಿಯಂತ್ರಣ ಮಾಡದೇ ಪಲ್ಟಿ ಮಾಡಿದ್ದರಿಂದ ಅದರಲ್ಲಿ ಸಂಗಪ್ಪನಿಗೆ ಎಡಗೈ ಭುಜಕ್ಕೆ ಒಳಪೆಟ್ಟಾಗಿದ್ದು, ಲಕ್ಕಮ್ಮ ಇವರಿಗೆ ಮೂಗಿಗೆ & ಹಣೆಯ ಮೇಲೆ ತೆರಚಿದ ಗಾಯವಾಗಿದ್ದು,  ಮಹಾದೇವಪ್ಪ ಇವರಿಗೆ  ಬೆನ್ನಿನ ನರಕ್ಕೆ ಒಳಪೆಟ್ಟಾಗಿದ್ದು,  ಹನುಮಪ್ಪ ತಾಯಿ ದುರಗಮ್ಮ ಇವರಿಗೆ  ಸೊಂಟಕ್ಕೆ ಒಳಪೆಟ್ಟು,  ಹನುಮಪ್ಪ ತಂದೆ ಗದ್ದೆಮ್ಮ  ಇವರಿಗೆ ಎದೆಗೆ ಒಳಪೆಟ್ಟಾಗಿದ್ದು &  ಹುಲಗಪ್ಪ ಇವರಿಗೆ  ಸೊಂಟಕ್ಕೆ ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಗಾಯಾಳುಗಳೆಲ್ಲರಿಗೂ 108 ವಾಹನದಲ್ಲಿ ಹಾಕಿಕೊಂಡು ಲಿಂಗಸಗೂರು ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಿ ನಂತರ ಫಿರ್ಯಾದಿ ತಂದೆ ಸಂಗಪ್ಪ & ಮಹಾದೇವಪ್ಪ ಇವರಿಗೆ ಹೆಚ್ಚಿನ ಚಿಕಿತ್ಸೆ ಕುರಿತು ಕೆರೂಡಿ ಆಸ್ಪತ್ರೆ ಬಾಗಲಕೋಟೆಯಲ್ಲಿ ಸೇರಿಕೆ ಮಾಡಿ ಬಂದು ತಡವಾಗಿ ದೂರು ನೀಡಿದ್ದು ಇರುತ್ತದೆ. ಟಾಟಾ ಎಸಿಯ ಚಾಲಕ ಅಮರೇಶ ಇತನು ತನ್ನ ಟಾಟಾ ಎ.ಸಿ ಯನ್ನು ಅತೀವೇಗವಾಗಿ & ಅಲಕ್ಷತನದಿಂದ ನಡೆಸಿಕೊಂಡು  ಹೋಗಿ ನಿಯಂತ್ರಣ ಮಾಡದೇ ಪಲ್ಟಿ ಮಾಡಿದ್ದರಿಂದ ಈ ಘಟನೆ ನಡೆದಿರುತ್ತದೆ. ಕಾರಣ ಟಾಟಾ ಎ.ಸಿ ಚಾಲಕ ಅಮರೇಶ ಇತನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 34/2019 PÀ®A 279, 337, 338 L ¦ ¹  ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

22 Mar 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಅಬಕಾರಿ ಕಾಯ್ದೆ ಪ್ರಕರಣದ ಮಾಹಿತಿ.
¢£ÁAPÀ: 21-03-2019 gÀAzÀÄ ¨É½UÉÎ 10.15 UÀAmÉUÉ vÀ®ªÀiÁj UÁæªÀÄzÀ°è  C£À¢üÃPÀÈvÀªÁV PÀ®¨ÉgÉPÉ ¸ÉÃA¢AiÀÄ£ÀÄß ªÀiÁgÁl ªÀiÁqÀÄwÛzÁÝgÉ CAvÁ ¨sÁwä §AzÀ ªÉÄÃgÉUÉ ¹.¦.L.AiÀÄgÀUÉÃgÁ gÀªÀgÀ ªÀiÁUÀðzÀ±Àð£ÀzÀAvÉ ¦AiÀiÁð¢zÁgÀgÁzÀ ²æÃ qÁPÉñÀ AiÀÄÄ. ¦.J¸ï.L EqÀ¥À£ÀÆgÀÄ oÁuÉ gÀªÀgÀÄ ºÁUÀÄ ¹§âA¢AiÀĪÀgÉÆA¢UÉ E§âgÀÄ ¥ÀAZÀgÉÆA¢UÉ V¯Éè¸ÀÆUÀÆgÀÄ UÁæªÀÄPÉÌ ºÉÆÃV ¨É½UÉÎ 11.15  UÀAmÉUÉ zÁ½ ªÀiÁrzÀÄÝ, DgÉÆÃ¦vÀ£ÀÄ  Nr ºÉÆÃVzÀÄÝ, ¸ÀܼÀzÀ°è ªÀiÁgÁl ªÀiÁqÀÄwÛzÀÝ MlÄÖ 22 ¸ÉÃA¢ vÀÄA©zÀ ¥Áè¹ÖPï PÀªÀgïUÀ½zÀÄÝ, ¥ÀæwAiÉÆAzÀgÀ°è 2 °Ãlj£ÀAvÉ MlÄÖ 44 °Ãlgï ¸ÉÃA¢ EzÀÄÝ, MAzÀgÀ ¨É¯É 20-00 gÀÆ. £ÀAvÉ MlÄÖ 880-00 gÀÆ ¨É¯É¨Á¼ÀĪÀzÀ£ÀÄß d¦Û ªÀiÁrPÉÆAqÀÄ zÁ½ ¥ÀAZÀ£ÁªÉÄ ªÀÄÄzÉÝêÀiÁ®Ä vÀAzÀÄ M¦à¹zÀÄÝ, DgÉÆÃ¦vÀ¼À «gÀÄzÀÝ  PÁ£ÀÆ£ÀÄ PÀæªÀÄ PÉÊUÉÆ¼Àî®Ä ¸ÀÆa¹zÀÄÝ, DzsÁgÀzÀ ªÉÄðAzÀ ಇಡಪನೂರು ಪೊಲೀಸ್ ಠಾಣೆ UÀÄ£Éß ನಂಬರ 20/2019 PÀ®A: 273,284, L¦¹ ªÀÄvÀÄÛ 32,34 PÀ.C. PÁAiÉÄÝ  ಅಡಿಯಲ್ಲಿ ಪ್ರಕರಣ zÁR®Ä ªÀiÁrPÉÆAqÀÄ vÀ¤SÉ PÉÊPÉÆArgÀÄತ್ತಾರೆ.

ಮಟಕಾ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ 20.03.2019 ರಂದು ರಾತ್ರಿ 7.20 ಗಂಟೆಗೆ ಆನ್ವರಿ ಗ್ರಾಮದ ವಡ್ಡರ್ ಕಟ್ಟೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ನಂ 1. ತಾಯಪ್ಪ ತಂದೆ ನಾಗಪ್ಪ ಆದಿಮನಿ ವಯಾ: 22 ಜಾ: ನಾಯಕ ಉ: ಒಕ್ಕಲುತನ ಸಾ: ಕವಿತಾಳ ರೋಡ್ ಆನ್ವರಿ ಮತ್ತು 2. ಶಿವಾನಂದ ಸ್ವಾಮಿ ತಂದೆ ಸೂಗಯ್ಯ ಸ್ವಾಮಿ ಸಾ: ನಟ್ಟಿ(¥ÀgÁj)  ನೇದ್ದವರು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ಫಿರ್ಯಾದಿದಾರರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿಯಲು ಆರೋಪಿ ನಂ 1 ನೆದ್ದವನು ಸಿಕ್ಕಿದ್ದು ಹಾಗು ಆರೋಪಿ ನಂ 2 ನೇದ್ದವನು ಓಡಿ ಹೋಗಿದ್ದು ಆರೋಪಿ ನಂ 1 ನೇದ್ದವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ನಂ 2 ನೇದ್ದವನಿಗೆ ಕೊಡುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು ಹಾಗೂ ವರದಿಯೊಂದಿಗೆ  ಫಿರ್ಯಾದಿ ²æÃ ºÉƸÀPÉÃgÀ¥Àà ¦.J¸ï.L ºÀnÖ ¥Éưøï ಠಾಣೆ ರವರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 16/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ  21.03.2019 ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 48/2019 PÀ®A. 78(111) PÉ.¦. PÁAiÉÄÝ ಅಡಿಯಲ್ಲಿ  ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.

ಮುರಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ 22-03-2019 ರಂದು ಬೆಳಗಿನ 2-30 ಗಂಟೆಯ ಸುಮಾರು  ಫಿರ್ಯಾದಿ ಶ್ರೀ ಬಸವರಾಜ ಹೆಚ್.ಎಸ್.ಎಸ್.ಟೀಮ್ ಯರಗೇರಾ ಕ್ರಾಸ ಹಾಗೂ ಚೆಕ್ ಪೊಸ್ಟನಲ್ಲಿದ್ದ ಪೊಲೀಸ್ ಸಿಬ್ಬಂದಿಯವರಾದ ಹೆಚ್.ಸಿ-154 ತಿಮ್ಮಪ್ಪ, ಹೆಚ್.ಜಿ-13 ಹಾಗೂ ರಂಗನಗೌಡ ಅಬಕಾರಿ ರಕ್ಷಕ, ಸೇರಿ ವಾಹನಗಳನ್ನು ತಪಾಸಣೆ ಮಾಡುವ ಕಾಲಕ್ಕೆ ಯರಗೇರಾ ರೋಡಕಡೆಯಿಂದ  ಆರೋಪಿತನು ತನ್ನ ಟ್ರಾಕ್ಟರ ಟ್ರಾಲಿಯಲ್ಲಿನೈಸರ್ಗಿಕ ಸಂಪತ್ತಾದ ಮರಳನ್ನು ಸರಕಾರಕ್ಕೆ ಮಾಹಿತಿಯನ್ನು ನೀಡದೇ ರಾಯಲ್ಟಿ ಹಣ ಸಂದಾಯ ಮಾಡದೇ ಅನಧಿಕೃತವಾಗಿ ತನ್ನ ಟ್ರಾಕ್ಟರ ಟ್ರಾಲಿಯಲ್ಲಿ ಮರಳನ್ನು ತಮ್ಮ ಮಾಲೀಕರ ಆದೇಶದಂತೆ ಮಾರಾಟ ಮಾಡುವ ಉದ್ದೇಶದಿಂದ ಎನ್.ಹನುಮಾಪೂರ ನದಿಯಿಂದ ಕಳ್ಳತನದಿಂದ ಟ್ರಾಕ್ಟರ ಟ್ರಾಲಿಯಲ್ಲಿ ಮರಳನ್ನು ತುಂಬಿಕೊಂಡು ಹೊರಟಿದ್ದಾಗ  ತಡೆದು ನಿಲ್ಲಿಸಿದಾಗ ಟ್ರಾಕ್ಟರ ಚಾಲಕನು ಓಡಿಹೊಗಿದ್ದು,ಒಂದು ಕೆಂಪು ಬಣ್ಣದ  ಮೆಸ್ಸೆ ಫರ್ಗುಸನ್ ಕಂಪನಿಯ ಟ್ರಾಕ್ಟರ ಟ್ರಾಕ್ಟರ KA-36 TC-1699 & ಟ್ರಾಲಿ ನಂ KA-36 TB-8837 ಅ.ಕೀ2.00.000/-ಬೆಲೆಬಾಳುವುದು. ಟ್ರಾಕ್ಟರನಲ್ಲಿ ಅಂದಾಜು 2 ಕ್ಯೂಬಿಕ್ ಮೀಟರ ಮರಳು ಅ.ಕಿ.ರೂ.1400/- ಬೆಲೆಬಾಳುವದನ್ನು ವಶಕ್ಕೆ ತೆಗೆದುಕೊಂಡು, ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ.42/2019 ಕಲಂ 379 ಐಪಿಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ:21.09.2019 ರಂದು ಸಂಜೆ 7.00 ಗಂಟೆಗೆ ಫಿರ್ಯಾದಿ ±ÉÃRgÀAiÀÄå vÀAzÉ CªÀÄgÀAiÀÄå PÀqÀPÀ¯ï ªÀAiÀĸÀÄì:42 ªÀµÀð eÁ:dAUÀªÀiï G:MPÀÌ®ÄvÀ£À ¸Á: ¥À®PÀ£ÀªÀÄgÀr vÁ: zÉêÀzÀÄUÁð ಇವರು ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ ಮಗಳಾದ ಪ್ರೇಮಾ ವಯಾ:20 ವರ್ಷ ಈಕೆಯನ್ನು ನಾಗರಾಳ ಗ್ರಾಮ ಬಸಯ್ಯ ತಂದೆ ಅಂದಾನಯ್ಯ ಸಾರಂಗಮಠ ಎಂಬುವವರೊಂದಿಗೆ ಈಗ್ಗೆ 01 ತಿಂಗಳ ಹಿಂದೆ ಮದುವೆ ಮಾಡಿಕೊಟ್ಟಿದ್ದು ಇರುತ್ತದೆ.  ಈಗ್ಗೆ 06 ದಿನಗಳಿಂದ ಫಿರ್ಯಾದಿ ಮಗಳಾದ ಪ್ರೇಮಾ ಇವರನ್ನು ಗಂಡನ ಮನೆ ನಾಗರಾಳ ಗ್ರಾಮಕ್ಕೆ ಕಳುಹಿಸಿ ಕೊಟ್ಟು ವಾಪಾಸ ತಮ್ಮೂರಿಗೆ ಹೋಗಿದ್ದು ಇರುತ್ತದೆ. ತನ್ನ ಮಗಳ ಮಾವನಾದ ಅಂದಾನಯ್ಯ ಇವರು ನಿನ್ನೆ ದಿನಾಂಕ:20.03.2019 ರಂದು ಬೆಳಿಗ್ಗೆ 06.00 ಗಂಟೆಗೆ ಪೋನ ಮಾಡಿ  ತಿಳಿಸಿದ್ದೆನೆಂದರೆ, ಪ್ರೇಮಾ ಇವರು ಮನೆಯಲ್ಲಿ ಇರುವುದಿಲ್ಲ ಮನೆ ಬಿಟ್ಟು ಕಾಣೆಯಾಗಿ ಎಲ್ಲಿಗೆ ಹೋಗಿದ್ದಾಳೆ ಎಂಬುದು ತಿಳಿದಿರುವುದಿಲ್ಲ ನಿಮ್ಮಲಿಗೆ ಬಂದಿದ್ದಾಳೆ ಹೇಗೆ ? ಅಂತಾ ಕೇಳಿದಾಗ ಫಿರ್ಯಾದಿದಾರನು ನಮ್ಮಲ್ಲಿಗೆ ಬಂದಿರುವುದಿಲ್ಲ  ಅಂತಾ ಹೇಳಿ ನಾಗರಾಳ ಗ್ರಾಮಕ್ಕೆ ಬಂದು ವಿಷಯವನ್ನು ತಿಳಿದುಕೊಂಡು ಪ್ರೇಮಾಳನ್ನು ತಮ್ಮೂರಿನ ಸುತ್ತಮುತ್ತ  & ಸಂಬಂದಿಕರಲ್ಲಿ ಹುಡುಕಾಡಲಾಗಿ ಇಲ್ಲಿಯವರೆಗೆ ಸಿಗದೇ ಇರುವುದರಿಂದ ಇಂದು ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ. ಪ್ರೇಮಾಳು ದಿನಾಂಕ:20.03.2019 ರಂದು ಬೆಳಿಗ್ಗೆ 06.00 ಗಂಟೆಗಿಂತ ಮುಂಚಿನ ಅವಧಿಯಲ್ಲಿ ಮನೆ ಬಿಟ್ಟು ಹೋಗಿ ಕಾಣೆಯಾಗಿರುತ್ತಾಳೆ ಯಾವ ಕಾರಣಕ್ಕಾಗಿ ಮನೆ ಬಿಟ್ಟು ಹೋಗಿರುತ್ತಾಳೆ ಎಂಬುದು ತಮಗೆ ತಿಳಿದಿರುವುದಿಲ್ಲ ಕಾರಣ ಫಿರ್ಯಾದಿದಾರನು ತನ್ನ ಮಗಳು ಪ್ರೇಮಾ ಇವರು ಎಲ್ಲಿಯಾದರೂ ಪತ್ತೆಯಾದಲ್ಲಿ ಹುಡುಕಿ ಕೊಡಬೇಕಾಗಿ ವಿನಂತಿ & ಕಾಣೆಯಾದ ಬಗ್ಗೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 31/2019  PÀ®A. ªÀÄ»¼É PÁuÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

21 Mar 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ: 20-03-2019 ರಂದು 8-15 ಪಿ.ಎಂ ಕ್ಕೆ ಪಿರ್ಯಾದಿ ±ÀgÀt¥Àà vÀAzÉ §¸ÀªÀgÁd §¼ÀUÁ£ÀÆgÀÄ, ªÀ- 28 ªÀµÀð, eÁ:°AUÁAiÀÄvÀ , G: MPÀÌ®ÄvÀ£À, ¸Á: §¸ÀªÀtÚ UÀÄr ºÀwÛgÀ vÀÄgÀÄ«ºÁ¼À ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 20-03-2019 ರಂದು 5-20 ಪಿ.ಎಂ ಗಂಟೆ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-36 / ಎಫ್ 549 ನೇದ್ದರ ಚಾಲಕನು ಸಿಂಧನೂರು-ಬಪ್ಪೂರು ರಸ್ತೆಯಲ್ಲಿ ಬಪ್ಪೂರು ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗ & ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಅದೇ ರಸ್ತೆಯಲ್ಲಿ ತಿಡಿಗೋಳ ಯಂಕನಗೌಡ ಪೊ.ಪಾ ಇವರ ಹೊಲದ ಹತ್ತಿರ ಎದುರುಗಡೆ ಸಿಂಧನೂರು ಕಡೆಯಿಂದ ಬಪ್ಪೂರು ಕಡೆಗೆ ಹೋಗುತ್ತಿದ್ದ ಹಿರೋ ಪ್ಯಾಶನ್ ಪ್ರೋ  ಮೋಟಾರ್ ಸೈಕಲ್ ಚಾಸ್ಸೀಸ್ ನಂ. MBLHA10BSGHK24343 ನೇದ್ದಕ್ಕೆ  ಟಕ್ಕರ್ ಕೊಟ್ಟಿದ್ದುದರಿಂದ ಮೋಟಾರ ಸೈಕಲ್ ಸವಾರನಾದ ಅಮರೇಶನ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ , ಮೂಗಿನಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು,  ಬಸ್ ಚಾಲಕನು ಸ್ಥಳದಲ್ಲಿಯೇ ಬಸ್ ನಿಲ್ಲಿಸಿ ಓಡಿ ಹೋಗಿದ್ದು, ಕಾರಣ ಸದರಿ ಬಸ್ ಚಾಲಕನ ವಿರುದ್ದ  ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ತುರುರ್ವಿಹಾಳ ಠಾಣೆ ಗುನ್ನೆ ನಂ. 49/2019 ಕಲಂ. 279, 304() .ಪಿ.ಸಿ  ಸಹಿತ 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂರುತ್ತಾರೆ.

ಕಾಣೆಯಾದ ಪ್ರಕರಣದ ಮಾಹತಿ.
¢£ÁAPÀ 20.03.2019 gÀAzÀÄ 13.00 UÀAmÉUÉ ¦gÁå¢ü gÀ¬Ä¸Á ¨ÉÃUÀA UÀAqÀ ¢:vÁdÄ¢ÝÃ£ï ¨Á§Ä ¸Á:ºÉƸÀAiÀÄzÁè¥ÀÆgÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ¦ügÁå¢ügÀjUÉ 1] £ÉúÁ ¸À«ÄæÃ£ï ªÀAiÀÄ:24 ªÀµÀð 2] ªÀĺÀä¢Ã ¨ÉÃUÀA ªÀAiÀÄ:19 ªÀµÀð 3] ªÀÄĸÁÌ£ï ªÀAiÀÄ:17 ªÀµÀð 4] ¸ÀĪÀÄAiÀÄå ªÀAiÀÄ:14 ªÀµÀð F jÃwAiÀiÁV £Á®ÄÌ d£À ºÉtÄÚ ªÀÄPÀ̽zÀÄÝ CªÀgÀ°è JgÀqÀ£Éà ªÀÄUÀ¼ÀÄ ªÀĺÀä¢Ã ¨ÉÃUÀA ªÀÄvÀÄÛ ªÀÄÆgÀ£Éà ªÀÄUÀ¼ÀÄ ªÀÄĸÁÌ£ï EªÀgÀÄ   ¦.AiÀÄÄ.¹. JgÀqÀ£Éà ªÀµÀðzÀ°è «zsÁå¨sÁå¸À ªÀiÁrPÉÆArzÀÄÝ, ¸ÀzÀå CªÀgÀ ¥ÀjÃPÉëUÀ¼ÀÄ ¸ÀgÀPÁj ¨Á®PÀgÀ ¥ÀzÀ«¥ÀƪÀð PÁ¯ÉÃf£À°è £ÀqÉ¢zÀݪÀÅ.  ªÉÆ£Éß ¢£ÁAPÀ 18.03.2019 gÀAzÀÄ ¨É½UÉÎ 09.30 UÀAmÉAiÀÄ ¸ÀĪÀiÁjUÉ ¦ügÁå¢zÁgÀgÀ E§âgÀÄ ªÀÄPÀ̼ÀÄ ¥ÀjÃPÉëUÉ ºÉÆÃV §gÀÄvÉÛÃ£É JAzÀÄ ªÀÄ£ÉAiÀÄ°è ºÉý ºÉÆÃVzÀÄÝ, ªÀÄzÁåºÀß 3.00 UÀAmÉ ¸ÀĪÀiÁjUÉ ªÀÄĸÁÌ£ï FPÉAiÀÄÄ ¥ÀjÃPÉë ªÀÄÄV¹PÉÆAqÀÄ ªÁ¥À¸ï ªÀÄ£ÉUÉ §A¢zÀÄÝ, DPÉUÉ ªÀĺÀä¢Ã ¨ÉÃUÀA §UÉÎ PÉüÀ¯ÁV vÀªÀÄä ¥ÀjÃPÉëUÀ¼ÀÄ ¨ÉÃgÉ ¨ÉÃgÉ gÀƫģÀ°èzÀÄÝ, vÁ£ÀÄ ¥ÀjÃPÉë §gÉzÀÄ ºÉÆgÀUÉ §gÀĪÀµÀÖgÀ°è ªÀĺÀä¢Ã ¨ÉÃUÀA FPÉAiÀÄÄ ¥ÀjÃPÉë §gÉzÀÄ ºÉÆÃVzÀݼÀÄ. DPÉ ªÀÄ£ÉUÉ §A¢gÀ§ºÀÄzÀÄ CAvÁ   ¸ÁAiÀÄAPÁ®zÀªÀgÉUÉ ¸ÀĪÀÄä¤zÀÄÝ, DPÉAiÀÄÄ ªÀÄ£ÉUÉ ¨ÁgÀzÉà EzÀÄÝzÀÝjAzÀ DPÉAiÀÄ£ÀÄß C®è°è ºÀÄqÀÄPÁr EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ PÁuÉAiÀiÁzÀ vÀ£Àß ªÀÄUÀ¼ÀÄ ªÀĺÀä¢Ã ¨ÉÃUÀA FPÉAiÀÄ£ÀÄß ¥ÀvÉÛ ªÀiÁrPÉÆqÀ®Ä «£ÀAw CAvÀ ªÀÄÄAvÁV ¤ÃrzÀ ¦ügÁå¢AiÀÄ ¸ÁgÁA±ÀzÀ ªÉÄðAzÀ ರಾಯಚೂರು ಮಹಿಳಾ ಪೊಲೀಸ್ oÁuÉ UÀÄ£Éß £ÀA 14/2019 PÀ®A ªÀÄ»¼É PÁuÉ CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.

ದಿನಾಂಕ-20-03-2019 ರಂದು ಸಂಜೆ 18-30 ಗಂಟೆ ಸುಮಾರಿಗೆ ಪಿರ್ಯಾಧಿ ವೆಂಕಟೇಶ ತಂದೆ ಹನುಮಂತಪ್ಪ ಪೂಜಾರಿ 45 ವರ್ಷ ಜಾ:-ವೈಷ್ಣವ ಉ:-ಒಕ್ಕಲುತನ ಸಾ:-ಬಳಗಾನುರು ಇವರು ಗಣೀಕೃತ ದೂರು ಹಾಜರುಪಡಿಸಿದ್ದು. ಸಾರಂಶವೇನೆಂದರೆ, ಕಾಣೆಯಾದ ಲಕ್ಷ್ಮೀ ಈಕೆಯು ಪಿರ್ಯಾದಿ ತಮ್ಮನ ಹೆಂಡತಿ ಇದ್ದು ಈಕೆಗೆ 1) ಐಶ್ವರ್ಯ 14  2) ಅಯ್ಯಪ್ಪ 11 ವರ್ಷ ಅಂತಾ ಇಬ್ಬರು ಮಕ್ಕಳು ಇರುತ್ತಾರೆ.ಪಿರ್ಯಾದಿ ತಮ್ಮನಾದ ದಿ,ಗೋವಿಂದರಾಜ ಈತನು ಕಳೆದ 10 ವರ್ಷದ ಹಿಂದೆ ತೀರಿಕೊಂಡಿರುತ್ತಾನೆ. ಲಕ್ಷ್ಮೀ ಈಕೆಯು ದಿನಾಂಕ:-28-02-2019 ರಂದು ತನ್ನ ಇಬ್ಬರು ಮಕ್ಕಳಾದ ಐಶ್ವರ್ಯ ಮತ್ತು ಅಯ್ಯಪ್ಪ ಇವರನ್ನು ಕರೆದುಕೊಂಡು ಯಾದಗಿರಿ ಜಿಲ್ಲೆಯ ಯಲಸತ್ತಿ ಗ್ರಾಮಕ್ಕೆ ತನ್ನ ಸಂಬಂಧಿಕರ ಊರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸ ಮನೆಗೆ ಬಾರದೆ ಕಾಣೆಯಾಗಿದ್ದು ಇರುತ್ತದೆ. ಕಾಣೆಯಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಲು ಪತ್ತೆಯಾಗದ ಕಾರಣ ಈಗ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 24/2019 .ಕಲಂ'' ಮಹಿಳೆ & ಮಕ್ಕಳು ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

ಇತರೆ ಐ.ಪಿ.ಸಿ ಪ್ರಕರಣದ ಮಾಹಿತಿ.
ದಿನಾಂಕ:20.03.2019 ರಂದು ಸಂಜೆ 5-00 ಗಂಟೆ ಸುಮಾರಿಗೆ ಫಿರ್ಯಾದಿ ಅಲ್ಲಾಸಾಬ ತಂದೆ ಪೀರಸಾಬ 40 ವರ್ಷ ಜಾತಿ ಮುಸ್ಲಿಂ ಉದ್ಯೋಗ ಕಿರಾಣಿ ಅಂಗಡಿ ವ್ಯಾಪರ ಸಾ.ಅಡವಿಬಾವಿ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ಒಂದು ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 20-03-2019 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಾನು, ನನ್ನ ಕಿರಾಣಿ ಅಂಗಡಿಯಲ್ಲಿ ವ್ಯಾಪರ ಮಾಡಿಕೊಂಡು  ಇರುವಾಗ ನಮ್ಮ ಕಿರಾಣಿ ಅಂಗಡಿಗೆ ಸಾಬಣ್ಣನು ಪುನಃ ನಮ್ಮ ಅಂಗಡಿಗೆ ಬಂದು ಉದ್ರಿ ಕೇಳಿದ್ದು, ಆಗ ನಾನು ಮೊದಲು ನೂರು ರೂಪಾಯಿ ಬಾಕಿ ಹಣವನ್ನು ಕೊಡು ಎಂದು  ಕೇಳಿದಾಗ ಸಾಬಣ್ಣನು ನನಗೆ ಲೇ ಲಂಗಾ ಸೂಳೆ ಮಗನೇ ನನ್ನನ್ನು ಬಾಕಿ ಹಣ ಕೇಳುವಷ್ಟು ದೊಡ್ಡವನಾಗಿದ್ದಿಯಾ ಸೂಳೆ ಮಗನೇ ಎಂದವನೆ ನನ್ನ ಅಂಗಡಿಯಲ್ಲಿರುವ ತಕ್ಕಡಿಯನ್ನು ತೆಗೆದುಕೊಂಡು ನನ್ನ ಬಲಗೈಗೆ ಹೊಡೆದು ಒಳಪೆಟ್ಟು ಮಾಡಿ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ ಲೇ ಸೂಳೆ ಮಗನೆ ನಾನು ಯಾವಾಗ ನಿನ್ನ ಅಂಗಡಿಗೆ ಬರುತ್ತೇನೋ ಅವಾಗೆಲ್ಲ ನನಗೆ ಉದ್ರಿ ಕೊಡಬೇಕು ಒಂದು ವೇಳೆ ಕೊಡದಿದ್ದರೆ ನಿನ್ನನ್ನು ಉಳಿಸುವುದಿಲ್ಲವೆಂದು ಬೆದರಿಕೆ ಹಾಕುತ್ತಿರುವಾಗ ಇದನ್ನು ನೋಡಿದ ನಮ್ಮೂರಿನ ಬಾಲೆಸಾಬ ತಂದೆ ಯಮನಪ್ಪ ಬಡಿಗೇರ, ಸಂಗಪ್ಪ ತಂದೆ ಗ್ಯಾನಪ್ಪ ಹರಿಜನ ರವರು ಬಂದು ಜಗಳವನ್ನು ಬಿಡಿಸಿದ್ದು ಇರುತ್ತದೆ. ಆದಕಾರಣ ನನ್ನ ಮೇಲೆ ತಕ್ಕಡಿಯಿಂದ ಹಲ್ಲೆ ಮಾಡಿದ ಸಾಬಣ್ಣನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 28/2019 PÀ®A 504, 324 506 L¦¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಖೆ ಕೈಕೊಂಡಿರುತ್ತಾರೆ.

20 Mar 2019

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

-:: ಪತ್ರಿಕಾ ಪ್ರಕಟಣೆ ::-

-:: ಕುಖ್ಯಾತ  ಅಂತರ್ ರಾಜ್ಯ ಕಳ್ಳನ ಬಂಧನ ::-


          ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ, ಯರಗೇರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಶ್ರೀಹರಿ ಬಾಬು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ನೇರ ಸುಪರ್ದಿಯಲ್ಲಿ ಶ್ರೀ ಅಂಬಾರಾಯ ಎಮ್. ಕಮಾನಮನಿ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು, ಶ್ರೀ ದತ್ತಾತ್ರೇಯ ಎಮ್. ಕಾರ್ನಾಡ್ ಸಿ.ಪಿ.ಐ. ಯರಗೇರಾ ವೃತ್ತ ಮತ್ತು ಶ್ರೀ ನಿಂಗಪ್ಪ ಎನ್.ಆರ್. ಪಿಎಸ್ಐ ರಾಯಚೂರು ಗ್ರಾಮೀಣ ಠಾಣೆ, ಶ್ರೀ ಜಗದೀಶ ಕೆ.ಜಿ. ಪಿಎಸ್ಐ ಯರಗೇರಾ ಪೊಲೀಸ್ ಠಾಣೆ ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂದಿಯವರನ್ನೊಳಗೊಂಡಂತೆ ತಂಡವನ್ನು ರಚನೆ ಮಾಡಲಾಗಿತ್ತು.
            ರಚನೆ ಮಾಡಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ತೆಲಂಗಾಣಾ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಲಕ್ಷ್ಮೀಕಾಂತ ನಾಯಕ ತಂದೆ ಶಿವರಾಮ ನಾಯಕ ರಾಠೋಡ್ ವ||26ವರ್ಷ, ಜಾ||ಲಮಾಣಿ, ಉ||ಕಾರ್ ಚಾಲಕ ಸಾ||ಪೆದರಿಪಾಡು ತಾಂಡಾ ಮಂಡಲ:ಮದ್ದೂರು ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಒಟ್ಟು 03 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು ದಸ್ತಗಿರಿಯಾದ ಆರೋಪಿತನಿಂದ ಒಟ್ಟು 95.5 ಗ್ರಾಮ್ ಬಂಗಾರದ ಆಭರಣಗಳು ಮತ್ತು 1030 ಗ್ರಾಮ್ ಬೆಳ್ಳಿ ಆಭರಣಗಳು ಹೀಗೆ ಎಲ್ಲಾ ಸೇರಿ ಒಟ್ಟು ರೂ.3,29,900/- ಬೆಲೆ ಬಾಳುವ ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದು, ಕಳುವು ಮಾಡಲು ಉಪಯೋಗಿಸುತ್ತಿದ್ದ ಹಾರೆ ಮತ್ತು ಇನ್ನಿತರೆ ವಸ್ತುಗಳನ್ನು ಸಹ ಜಪ್ತಿಪಡಿಸಿಕೊಳ್ಳಲಾಗಿರುತ್ತದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿತರಾದ ಮಲ್ಲೇಶ ನಾಯಕ ಹಾಗೂ ಗೋಪಾಲ ನಾಯಕ ಇವರ ಬಗ್ಗೆ ನಿಖರವಾದ ಸುಳಿವು ದೊರೆತಿದ್ದು, ಅವರನ್ನೂ ಸಹ ಪತ್ತೆ ಮಾಡಿ ಬಂಧಿಸುವ ಕಾರ್ಯ ಮುಂದುವರೆದಿರುತ್ತದೆ.
            ಸಿ.ಪಿ.ಐ. ಗ್ರಾಮೀಣ ವೃತ್ತ ರಾಯಚೂರು, ಸಿ.ಪಿ.ಐ. ಯರಗೇರಾ ವೃತ್ತ ರವರ ತಂಡದ ಕಾರ್ಯ ಸಾಧನೆಯನ್ನು ಪೊಲೀಸ್ ಅಧೀಕ್ಷಕರು ರಾಯಚೂರು ಪ್ರಶಂಶಿಸಿರುತ್ತಾರೆ. ಬಂಧಿತ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದು, ಉಳಿದ ಆರೋಪಿತರನ್ನು ಆದಷ್ಟು ಬೇಗನೇ ಪತ್ತೆ ಮಾಡಿ ಬಂಧಿಸಿ ತನಿಖೆಗೆ ಒಳಪಡಿಸಲಾಗುವುದು.

19 Mar 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

E¸ÉÖÃmï dÆeÁl ¥ÀæPÀgÀtzÀ ªÀiÁ»w.
ದಿನಾಂಕ:17.03.2019 ರಂದು ರಾತ್ರಿ 7.15 ಗಂಟೆ ಸುಮಾರಿಗೆ ªÀÄ®ètÚ vÀAzÉ CªÀÄgÀ¥Àà ¥ÁPÀ£ÀPÉ®ÆgÀÄ ºÁUÀÆ EvÀgÉ 06 d£ÀgÀÄ ¸Á: J®ègÀÆ vÀ¯ÉPÀlÄÖ UÁæªÀÄ vÁ:°AUÀ¸ÀUÀÆgÀÄ EgÀªÀgÀÄUÀ¼ÀÄ ಶೇಖರಗೌಡ ರವರ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಅಂದರ-ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 592, 140 & 214 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಜೂಜಾಟದ ಹಣ  3260-/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ಣಬರ 25/2019 PÀ®A. 87 PÉ.¦ PÁAiÉÄÝ   ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಬಕಾರಿ ಕಾಯ್ದೆ ಅಡಿಯಲ್ಲಿ ದಾಖಲಾಗದ ಪ್ರಕರಣದ ಮಾಹಿತಿ.
ರಾಯಚೂರು ಲೋಕಸಭಾ ಚುನಾವಣೆಯ ನಿಮಿತ್ಯವಾಗಿ ಜಿಲ್ಲೆಯಲ್ಲಿ ಚುನಾವಣೆ ನೀತಿಸಂಹಿತೆ ಜಾರಿ ಯಾಗಿದ್ದು ದಿ.18-03-2019 ರಂದು ರಾತ್ರಿ 7-00ಗಂಟೆಗೆ ಜಕ್ಕಲದಿನ್ನಿ ಗ್ರಾಮದಲ್ಲಿ ಕುರುಬರ ದೇಶಪ್ಪನ ಹೊಟೆಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ದುರುಗಪ್ಪ ತಂದೆ ಮುಸಿಲೆಪ್ಪ ಕಾವೇರಿ, ಜಾತಿ-ನಾಯಕ,ವಯ-66ವರ್ಷ ಈತನು ಸ್ವಂತ ಉಪಯೋಗಕ್ಕೆಂದು ಖರೀದಿಸಿ ತಂದು ನಂತರ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಮಧ್ಯದ ಪೋಚಗಳನ್ನು ತಮ್ಮ ಸ್ವಾಧೀನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಧ್ಯಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿದ್ದಾಗ ದಾಳಿ ನೆಡೆಸಿ ಒಂದು ರಟ್ಟಿನ ಡಬ್ಬಿಯಲ್ಲಿದ್ದ ORIGINAL CHOICE ಕಂಪನಿಯ 90 ಎಂ.ಎಲ್ ಅಳತೆಯ 30 ಪೋಚಗಳು ಅ.ಕಿ.ರೂ.900/-ಇವುಗಳನ್ನು ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಹಾಯದಿಂದ ಜಪ್ತು ಪಡಿಸಿಕೊಂಡು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ಶ್ರೀಮತಿ ಪಿ.ಸರಳಾ ಪಿ.ಎಸ್.. ಸಿರವಾರ ಪೊಲೀಸ್ ಠಾಣೆ ರವರು ನೀಡಿದ ವಿಶೇಷ ವರದಿಯ ದೂರಿನ ಮೇರೆಗೆ ಸಿರವಾರ ಪೊಲೀಸ್ ಠಣೆ ಗುನ್ನೆ ನಂಬರ 40/2019 ಕಲಂ:15[A],32[3],K.E Act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ: 09-03-2019 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಮಲ್ಕಾಪುರದಲ್ಲಿ ಆರೋಪಿ 01.ಬಾಟಣ್ಣನು ಫಿರ್ಯಾದಿದಾರರ ಮನೆಯ ಹತ್ತಿರ ನಿಂತುಕೊಂಡು ಫಿರ್ಯಾದಿದಾರನ್ನು ನೋಡಿ ಎಲೇ ಮಾದಿಗ ಸೂಳೆ ನಿನ್ನ ಸೀರೆ ಬಿಚ್ಚಿ ಬಡಿತೀವಿ, ನಿನ್ನ ಗಂಡ ಎಲ್ಲಿ ಕುಂತಾನ ಇಬ್ಬರನ್ನು ಮುಗಿಸುತ್ತೇವೆ, ನಿನ್ನ ಮಾನಭಂಗ ಮಾಡಿ ಕೆಡಿಸಿ ಬೆತ್ತಲೆ ಮಾಡಿ ಓಡಿಸುತ್ತೇವೆ ಎಂದು ಮುಂತಾಗಿ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಆರೋಪಿ 01 ರಿಂದ 11 ರವರು ಅಕ್ರಮಕೂಟ ಕಟ್ಟಿಕೊಂಡು ಬಡಿಗೆ, ಕಲ್ಲು, ರಾಡ್ ಹಿಡಿದುಕೊಂಡು ಬಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಫಿರ್ಯಾದಿ, ಫಿರ್ಯಾದಿದಾರಳ ಗಂಡ ಮತ್ತು ಮಕ್ಕಳಿಗೆ ಹೊಡೆಬಡೆ ಮಾಡಿದ್ದು, ಆರೋಪಿ 04 ನೇದ್ದವನು ಫಿರ್ಯಾದಿದಾರಳ ಕೂದಲು ಹಿಡಿದು ಎಳೆದಾಡಿದ್ದು, ಆರೋಪಿ 12 ಮತ್ತು ಇತರರು ಸೇರಿ ಫಿರ್ಯಾದಿದಾರಳ ಮನೆಗೆ ನುಗ್ಗಿ ಚಪ್ಪಲಿಯಿಂದ ಹೊಡೆದು, ಫಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿದ್ದು, ಮನೆಗೆ ಕಲ್ಲು ಒಗೆದು ಫಿರ್ಯಾದಿದಾರಳ ಗಂಡನಿಗೆ ಹೊಡೆಬಡೆ ಮಾಡಿ ಅಲ್ಲದೇ ನಮಗೆ ದಾರಿ ಬಿಡದೇ ಅಡ್ಡಬಂದರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲವೆಂದು ಬೆದರಿಕೆ ಹಾಕಿದ್ದು ಅಲ್ಲದೇ ಆರೋಪಿ 13 ರಿಂದ 22 ಹಾಗೂ ಇತರರು ಸೇರಿ ಫಿರ್ಯಾದಿದಾರರ ಮನೆಗೆ ಮುತ್ತಿಗೆ ಹಾಕಿ ದೌರ್ಜನ್ಯ ಮಾಡಿರುತ್ತಾರೆ ಎಂದು ಮುಂತಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲಿಸ್ ಠಾಣಾ ಗುನ್ನೆ ನಂ.38/2019, ಕಲಂ.143, 147, 148, 504, 323, 324, 354, 448, 355, 506 ಸಹಿತ 149 ಐಪಿಸಿ  ಹಾಗೂ ಕಲಂ.3(1),(r),(s), (wii) & 3(2), (v-a) SC/ST PA ತಿದ್ದುಪಡಿ ಕಾಯ್ದೆ-2015 ರೀತ್ಯ ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಂಡಿರುತ್ತಾರೆ.

ದಿನಾಂಕ  17-03-2019 ರಂದು 2230 ಗಂಟೆಗೆ ಮಂಡ್ಲಗೇರ ಬಸನಿಲ್ದಾಣದ ಹತ್ತಿರ ಫಿರ್ಯಾದಿ UÉÆÃ¥Á®.JA vÀAzÉ gÁªÀÄPÀȵÀÚ, ªÀAiÀiÁ: 35 ವರ್ಷ, ಜಾ: ªÀiÁ¢UÀ, : PÀnÖUÉ ªÁå¥ÀgÀ, ಸಾ: ºÀjd£ÀªÁqÀ, gÁAiÀÄZÀÆgÀÄ. ತನ್ನ ಸ್ನೆಹಿತನೊಂದಿಗೆ ದ್ವೀಚಕ್ರ ವಾಹನದ ಮೇಲೆ ಹೋಗುತ್ತಿದ್ದಾಗ ಆರೋಪಿ ¸ÀvÀåA vÀAzÉ £ÀgÀ¹AºÀ®Ä eÁ: PÀÄgÀħgÀÄ, ¸Á: ªÀĺÉçƧ£ÀUÀgÀ (vÉ®AUÁt) ಹಾಗೂ ಇತರೆ 2 ಜನರು ಕಾರಿನಿಂದ ಫಿರ್ಯಾಧಿಯ ವಾಹನವನ್ನು ತಡೆದು ನಿಲ್ಲಿಸಿ ಅಕ್ರಮಕೂಟ ರಚಿಸಿಕೊಂಡು ಬಂದು ರಾಡಿನಿಂದ ಮತ್ತು ಬಾಟ್ಲಿಯಿಂದ ಹಾಗೂ ಕೈಗಳಿಂದ ಹೊಡೆಬಡೆ ಮಾಡಿ ತಲೆಗೆ ರಕ್ತಗಾಯಗೊಳಿಸಿ, ಬಲಕಿವಿ, ಬಲಗೆನ್ನೆಗೆ ತೆರಚಿದ ಗಾಯಗಳಾಗಿ ಮತ್ತು ಎಡಗೈಗೆ ಮೂಕಪೆಟ್ಟುಗೊಳಿಸಿ ಎಲೇ ಮಾದರ ಸೂಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ, ಅವಾಚ್ಚವಾಗಿ ಬೈದು, ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವದ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 12/19 PÀ®A 143,147,148,323,324,341,504,506 ¸À»vÀ 149 L¦¹ & 3(1)(r)(s), 3(2)(va)J¸ï¹/J¸ïn wzÀÄÝ¥Àr PÁAiÉÄÝ-2015 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

18 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄzÀå d¦Û ¥ÀæPÀgÀtzÀ ªÀiÁ»w.
ದಿನಾಂಕ 17-3-2019 ರಂದು ರಾತ್ರಿ 7-30 ಗಂಟೆ ಸುಮಾರು ಆರೋಪಿ ಶ್ರೀನಿವಾಸ ತಂದೆ ಸೂರ್ಯನಾರಾಯಣ ವಯಾ: 45 ವರ್ಷ ಜಾತಿ: ಕಾಪು ಉ: ಒಕ್ಕಲುತನ ಸಾ: ಹರವಿಬಸವಣ್ಣ ಕ್ಯಾಂಪ ಇತನು ತಮ್ಮ  ಮನೆಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ಆರೋಪಿ ಶ್ರೀನಿವಾಸ ತಂದೆ ಸೂರ್ಯನಾರಾಯಣ ವಯಾ: 45 ವರ್ಷ ಜಾತಿ: ಕಾಪು ಉ: ಒಕ್ಕಲುತನ ಸಾ: ಹರವಿಬಸವಣ್ಣ ಕ್ಯಾಂಪ (ಓಡಿ ಹೊಗಿರುತ್ತಾನೆ) ಈತನು ಅನಧಿಕಥವಾಗಿ ಯಾವುದೇ ಲೈಸನ್ಸ ಇಲ್ಲದೆ. ವಿವಿಧ ತರಹ ಮಧ್ಯಗಳಾದ 1] 650 JA.J¯ï.C¼ÀvÉAiÀÄ 06 ಬೀಯರ ಬಾಟಲಿಗಳು  C.Q.gÀÆ. 780=00 2] 330 JA.J¯ï.C¼ÀvÉAiÀÄ 06 ಕಿಂಗ ಫಿಶರ ಟಿನ್ ಗಳು N.n.¥ËZÀ C.Q.gÀÆ. 420-00 3] 90 ಎಂ.ಎಲ್ ಅಳತೆಯ 10  ಎಂ.ಸಿ ಪೌಚಗಳು ಅ.ಕಿ 430-00 4) 90 ಎಂ.ಎಲ್. ಅಳತೆಯ 18 ಓರಿಜಿನಲ್ ಚಾಯ್ಸ ಪೌಚಗಳು ಅ.ಕಿ-540-00 ಈ ರೀತಿಯಾಗಿ  ಒಟ್ಟು  8 ಲೀಟರ 400 ಎಂ.ಎಲ್ ಅಳತೆಯ ಮಧ್ಯವನ್ನು ಮಾರಾಟ ಮಾಡುತ್ತಿದ್ದ ಕಾಲಕ್ಕೆ ಪಿ,ಎಸ್,ಐ ಸಿರವಾರ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಪಂಚನಾಮೆಯನ್ನು ಪೂರೈಸಿ ರಾತ್ರಿ 09-30 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಕೊಟ್ಟಿದ್ದರ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 39/2019 PÀ®AB32,34 PÀ£ÁðlPÀ C§PÁj PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ-17-3-2019 ರಂದು ರಾತ್ರಿ 8-30 ಗಂಟೆಗೆ ಠಾಣೆಗೆ ಪಿರ್ಯಾದಿದಾರರಾದ ಶ್ರೀ ಈರಣ್ಣ ತಂದೆ ಸೂಗಣ್ಣ ಸಾಲಮನಿ 46ವರ್ಷ-ಒಕ್ಕಲುತನ & ವ್ಯಾಪಾರ ಜಾತಿ-ಬಣಜಿಗ ಸಾ:-ಗುರುಗುಂಟಾ ರೋಡ ಲಿಂಗಸ್ಗೂರು ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಬೆರಳಚ್ಚುಮಾಡಿಸಿಕೊಂಡ ಬಂದ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ದಿನಾಂಕ-13-3-2019 ರಂದು ಬೆಳಗಿನ ಜಾವ ಸುಮಾರು 4-00 ರಿಂದ 5-00 ಗಂಟೆಯ ಸುಮಾರಿನಲ್ಲಿ ಮೇಲ ಮನೆಯಿಂದ ಕೆಳಗೆ ಎನೊ ಬಿದ್ದಂತೆ ಶಬ್ದವಾಗಿದ್ದರಿಂದ ಪಿರ್ಯಾದಿ ಮತ್ತು ಮನೆಯವರು ಎದ್ದು ನೋಡಲಾಗಿ ಕತ್ತಲಲ್ಲಿ ಎನು ಕಂಡಿರಲಿಲ್ಲ ಬೆಳಿಗ್ಗೆ 07-00 ಗಂಟೆಗೆ ನೋಡಲಾಗಿ ಮನೆಯ ಮೇಲಿನ ರೂಮಿನಲ್ಲಿಟ್ಟಿದ್ದ ಅಲ್ಮೇರಾದ ಬಾಗಿಲು ತೆರೆದಿದ್ದು ಅದನ್ನು ನೋಡಲಾಗಿ ಅದರಲ್ಲಿಟ್ಟಿದ್ದ 4 ತೊಲೆಯ ಒಂದು ಬಂಗಾರದ ನೆಕಲೆಸ್ಸ ಹಾಗೂ 12 ಗ್ರಾಂ ಒಂದು ನೆಕಲೆಸ್ಸ  ಒಟ್ಟು ಎರಡು ನೆಕಲೆಸ್ಸ ಇರಲಿಲ್ಲ, ಪಿರ್ಯಾದಿದಾರರದು ಅವಿಭಕ್ತ ಕುಟುಂಬವಾಗಿದ್ದರಿಂದ ಅಲ್ಲಿಂದ  ಇಲ್ಲಿಯವರೆಗೆ ಮನೆಯ ಸದಸ್ಯರೇಲ್ಲರನ್ನು ವಿಚಾರಮಾಡಲಾಗಿ ಮನೆಯ ಸದಸ್ಯರು ಯಾರು ತಗೆದುಕೊಂಡಿರುವದಿಲ್ಲವೆಂದು ಖಾತ್ರಿಯಾಗಿದ್ದರಿಂದ ದಿವಸ ದಿನಾಂಕ-17-03-2019 ರಂದು ತಡವಾಗಿ ಠಾಣೆಗೆ ಬಂದು ಕಳ್ಳತನವಾದ ಆಭರಣಗಳನ್ನು ಪತ್ತೆಮಾಡಿಕೊಡಬೇಕು ಅಂತಾ  ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಅಪರಾಧ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ ಸಂಖ್ಯೆ-63/2019 ಕಲಂ-457,380 ಐಪಿಸಿ  ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¦ügÁå¢ ªÀÄvÀÄÛ DPÉAiÀÄ UÀAqÀ ºÁUÀÆ vÀªÀÄä 11 wAUÀ¼À UÀAqÀÄ ªÀÄUÀÄ «ÄgÁeï ºÁUÀÆ eÉÆvÉUÉ E¤ß§âgÀ£ÀÄß PÀgÀzÀÄPÉÆAqÀÄ wgÀÄ¥ÀwUÉ zÀ±Àð£ÀPÉÌAzÀÄ ªÀĺÀgÁµÀÖç gÁdåzÀ ¥ÀÆ£Á¢AzÀ PÁgÀ £ÀA§gÀ JA.ºÉZï. 09/ E.JA 9794 £ÉÃzÀÝgÀ°è  ºÉÆÃVzÀÄÝ, zÀ±Àð£À ªÀÄÄV¹PÉÆAqÀÄ wgÀÄ¥Àw¬ÄAzÀ ªÁ¥À¸ÀÄì ¢£ÁAPÀ-16/03/2019 gÀAzÀÄ ¨É½UÉÎ 07-00 UÀAmÉUÉ ©lÄÖ ¥ÀÆ£ÁzÀ PÀqÉUÉ §gÀÄwÛzÁÝUÀ ¢£ÁAPÀ-17/03/2019 gÀAzÀÄ ¨É½UÉÎ 06-00 UÀAmÉ ¸ÀĪÀiÁjUÉ gÁAiÀÄZÀÆgÀÄ zÉêÀzÀÄUÀð  ªÀÄÄRå gÀ¸ÉÛAiÀÄ°è §gÀÄwÛzÁÝUÀ UÀ§ÆâgÀÄ UÁæªÀÄ zÁnzÀ £ÀAvÀgÀ PÁgÀ ZÁ®PÀ£ÁzÀ ¦ügÁå¢AiÀÄ UÀAqÀ gÀAfÃvï FvÀ£ÀÄ PÁgÀ£ÀÄß Cw ªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ gÉÆÃr£À JqÀUÀqɬÄAzÀ §®UÀqÉUÉ ZÀ¯Á¬Ä¹PÉÆAqÀÄ ºÉÆÃV gÉÆÃr£À ¥ÀPÀÌzÀ°èzÀÝ ¨ÁAqïPÀ®ÄèUÀ½UÉ UÀÄ¢Ý C°èAzÀ  ºÉÆ®zÀ°è£À ªÀrØUÉ  vÁV¹zÁUÀ PÁgÀ ¥À°ÖAiÀiÁV PÁj£À°è PÀĽwzÀÝ ¦ügÁå¢UÉ  §®UÀqÉ ¸ÉÆAlPÉÌ ¨sÁj M¼À¥ÉmÁÖVzÀÄÝ C®èzÉ §® gÀmÉÖUÉ  UÁAiÀĪÁVzÀÄÝ, vÀ£Àß ªÀÄUÀ «ÄgÁeï FvÀ¤UÉ  vÀ¯ÉAiÀÄ ªÉÄÃ¯É ¨sÁj UÁAiÀĪÁV gÀPÀÛ §A¢zÀÄÝ, G½zÀ E§âjUÉ  ¸ÀtÚ ¥ÀÄlÖ UÁAiÀÄUÁ¼ÀVzÀÄÝ  C°èAzÀ SÁ¸ÀV ªÁºÀ£ÀzÀ°è UÀ§ÆâgÀÄ ¸ÀgÀPÁj D¸ÀàvÉæUÉ §gÀÄwÛzÁÝUÀ zÁjAiÀÄ ªÀÄzÀåzÀ°è ¦ügÁå¢AiÀÄ ªÀÄUÀ «ÄgÁeï ªÀÄÈ¥ÀnÖzÀÄÝ, UÀ§ÆâgÀĤAzÀ DA§Æå¯É£ïì£À°è jªÀiïì D¸ÀàvÉæUÉ  ¸ÉÃjPÉAiÀiÁVzÀÄÝ EgÀÄvÀÛzÉ. CAvÁ ¤ÃrzÀ ºÉýPÉ ¦ügÁå¢ ¸ÁgÁA±ÀzÀ UÀ§ÆâgÀÄ ¥Éưøï oÁuÁ UÀÄ£Éß £ÀA-23/2019 PÀ®A- 279,337,338, 304(J) L¦¹ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.