ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ರಸ್ತೆ
ಅಪಘಾತ ಪ್ರಕಣದ ಮಾಹಿತಿ.
ದಿನಾಂಕ:
20-03-2019 ರಂದು 8-15 ಪಿ.ಎಂ
ಕ್ಕೆ ಪಿರ್ಯಾದಿ ±ÀgÀt¥Àà vÀAzÉ
§¸ÀªÀgÁd §¼ÀUÁ£ÀÆgÀÄ, ªÀ- 28 ªÀµÀð, eÁ:°AUÁAiÀÄvÀ , G: MPÀÌ®ÄvÀ£À, ¸Á: §¸ÀªÀtÚ
UÀÄr ºÀwÛgÀ vÀÄgÀÄ«ºÁ¼À ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಟೈಪ್ ಮಾಡಿದ ದೂರಿನ
ಸಾರಾಂಶವೇನೆಂದರೆ, ದಿನಾಂಕ 20-03-2019
ರಂದು 5-20
ಪಿ.ಎಂ
ಗಂಟೆ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-36 / ಎಫ್ 549 ನೇದ್ದರ ಚಾಲಕನು
ಸಿಂಧನೂರು-ಬಪ್ಪೂರು ರಸ್ತೆಯಲ್ಲಿ ಬಪ್ಪೂರು ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗ &
ನಿರ್ಲಕ್ಷತನದಿಂದ
ನಡೆಸಿಕೊಂಡು ಬಂದು ಅದೇ ರಸ್ತೆಯಲ್ಲಿ ತಿಡಿಗೋಳ ಯಂಕನಗೌಡ ಪೊ.ಪಾ
ಇವರ ಹೊಲದ ಹತ್ತಿರ ಎದುರುಗಡೆ ಸಿಂಧನೂರು ಕಡೆಯಿಂದ ಬಪ್ಪೂರು ಕಡೆಗೆ ಹೋಗುತ್ತಿದ್ದ ಹಿರೋ
ಪ್ಯಾಶನ್ ಪ್ರೋ ಮೋಟಾರ್
ಸೈಕಲ್ ಚಾಸ್ಸೀಸ್ ನಂ. MBLHA10BSGHK24343 ನೇದ್ದಕ್ಕೆ ಟಕ್ಕರ್ ಕೊಟ್ಟಿದ್ದುದರಿಂದ ಮೋಟಾರ ಸೈಕಲ್ ಸವಾರನಾದ
ಅಮರೇಶನ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ , ಮೂಗಿನಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ
ಮೃತಪಟ್ಟಿದ್ದು, ಬಸ್ ಚಾಲಕನು ಸ್ಥಳದಲ್ಲಿಯೇ ಬಸ್
ನಿಲ್ಲಿಸಿ ಓಡಿ ಹೋಗಿದ್ದು, ಕಾರಣ ಸದರಿ ಬಸ್ ಚಾಲಕನ ವಿರುದ್ದ ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ
ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ತುರುರ್ವಿಹಾಳ
ಠಾಣೆ
ಗುನ್ನೆ ನಂ. 49/2019 ಕಲಂ.
279, 304(ಎ) ಐ.ಪಿ.ಸಿ ಸಹಿತ 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂರುತ್ತಾರೆ.
ಕಾಣೆಯಾದ
ಪ್ರಕರಣದ ಮಾಹತಿ.
¢£ÁAPÀ 20.03.2019 gÀAzÀÄ 13.00 UÀAmÉUÉ ¦gÁå¢ü gÀ¬Ä¸Á
¨ÉÃUÀA UÀAqÀ ¢:vÁdÄ¢ÝÃ£ï ¨Á§Ä ¸Á:ºÉƸÀAiÀÄzÁè¥ÀÆgÀÄ EªÀgÀÄ oÁuÉUÉ ºÁdgÁV
PÀ£ÀßqÀzÀ°è PÀA¥ÀÆålgï ªÀiÁrzÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ,
¦ügÁå¢ügÀjUÉ 1] £ÉúÁ ¸À«ÄæÃ£ï ªÀAiÀÄ:24 ªÀµÀð 2] ªÀĺÀä¢Ã ¨ÉÃUÀA ªÀAiÀÄ:19
ªÀµÀð 3] ªÀÄĸÁÌ£ï ªÀAiÀÄ:17 ªÀµÀð 4] ¸ÀĪÀÄAiÀÄå ªÀAiÀÄ:14 ªÀµÀð F jÃwAiÀiÁV
£Á®ÄÌ d£À ºÉtÄÚ ªÀÄPÀ̽zÀÄÝ CªÀgÀ°è JgÀqÀ£Éà ªÀÄUÀ¼ÀÄ ªÀĺÀä¢Ã ¨ÉÃUÀA ªÀÄvÀÄÛ
ªÀÄÆgÀ£Éà ªÀÄUÀ¼ÀÄ ªÀÄĸÁÌ£ï EªÀgÀÄ
¦.AiÀÄÄ.¹. JgÀqÀ£Éà ªÀµÀðzÀ°è «zsÁå¨sÁå¸À ªÀiÁrPÉÆArzÀÄÝ, ¸ÀzÀå CªÀgÀ
¥ÀjÃPÉëUÀ¼ÀÄ ¸ÀgÀPÁj ¨Á®PÀgÀ ¥ÀzÀ«¥ÀƪÀð PÁ¯ÉÃf£À°è £ÀqÉ¢zÀݪÀÅ. ªÉÆ£Éß ¢£ÁAPÀ 18.03.2019 gÀAzÀÄ ¨É½UÉÎ 09.30
UÀAmÉAiÀÄ ¸ÀĪÀiÁjUÉ ¦ügÁå¢zÁgÀgÀ E§âgÀÄ ªÀÄPÀ̼ÀÄ ¥ÀjÃPÉëUÉ ºÉÆÃV §gÀÄvÉÛãÉ
JAzÀÄ ªÀÄ£ÉAiÀÄ°è ºÉý ºÉÆÃVzÀÄÝ, ªÀÄzÁåºÀß 3.00 UÀAmÉ ¸ÀĪÀiÁjUÉ ªÀÄĸÁÌ£ï
FPÉAiÀÄÄ ¥ÀjÃPÉë ªÀÄÄV¹PÉÆAqÀÄ ªÁ¥À¸ï ªÀÄ£ÉUÉ §A¢zÀÄÝ, DPÉUÉ ªÀĺÀä¢Ã ¨ÉÃUÀA
§UÉÎ PÉüÀ¯ÁV vÀªÀÄä ¥ÀjÃPÉëUÀ¼ÀÄ ¨ÉÃgÉ ¨ÉÃgÉ gÀƫģÀ°èzÀÄÝ, vÁ£ÀÄ ¥ÀjÃPÉë
§gÉzÀÄ ºÉÆgÀUÉ §gÀĪÀµÀÖgÀ°è ªÀĺÀä¢Ã ¨ÉÃUÀA FPÉAiÀÄÄ ¥ÀjÃPÉë §gÉzÀÄ
ºÉÆÃVzÀݼÀÄ. DPÉ ªÀÄ£ÉUÉ §A¢gÀ§ºÀÄzÀÄ CAvÁ
¸ÁAiÀÄAPÁ®zÀªÀgÉUÉ ¸ÀĪÀÄä¤zÀÄÝ, DPÉAiÀÄÄ ªÀÄ£ÉUÉ ¨ÁgÀzÉà EzÀÄÝzÀÝjAzÀ
DPÉAiÀÄ£ÀÄß C®è°è ºÀÄqÀÄPÁr EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ
PÁuÉAiÀiÁzÀ vÀ£Àß ªÀÄUÀ¼ÀÄ ªÀĺÀä¢Ã ¨ÉÃUÀA FPÉAiÀÄ£ÀÄß ¥ÀvÉÛ ªÀiÁrPÉÆqÀ®Ä «£ÀAw
CAvÀ ªÀÄÄAvÁV ¤ÃrzÀ ¦ügÁå¢AiÀÄ ¸ÁgÁA±ÀzÀ ªÉÄðAzÀ ರಾಯಚೂರು ಮಹಿಳಾ ಪೊಲೀಸ್ oÁuÉ UÀÄ£Éß £ÀA 14/2019 PÀ®A
ªÀÄ»¼É PÁuÉ CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.
ದಿನಾಂಕ-20-03-2019
ರಂದು ಸಂಜೆ 18-30 ಗಂಟೆ ಸುಮಾರಿಗೆ ಪಿರ್ಯಾಧಿ ವೆಂಕಟೇಶ ತಂದೆ ಹನುಮಂತಪ್ಪ ಪೂಜಾರಿ 45
ವರ್ಷ ಜಾ:-ವೈಷ್ಣವ ಉ:-ಒಕ್ಕಲುತನ ಸಾ:-ಬಳಗಾನುರು ಇವರು ಗಣೀಕೃತ ದೂರು ಹಾಜರುಪಡಿಸಿದ್ದು. ಸಾರಂಶವೇನೆಂದರೆ, ಕಾಣೆಯಾದ ಲಕ್ಷ್ಮೀ ಈಕೆಯು ಪಿರ್ಯಾದಿ
ತಮ್ಮನ ಹೆಂಡತಿ ಇದ್ದು ಈಕೆಗೆ 1) ಐಶ್ವರ್ಯ 14
2) ಅಯ್ಯಪ್ಪ 11 ವರ್ಷ ಅಂತಾ ಇಬ್ಬರು ಮಕ್ಕಳು ಇರುತ್ತಾರೆ.ಪಿರ್ಯಾದಿ ತಮ್ಮನಾದ
ದಿ,ಗೋವಿಂದರಾಜ ಈತನು ಕಳೆದ 10 ವರ್ಷದ ಹಿಂದೆ ತೀರಿಕೊಂಡಿರುತ್ತಾನೆ. ಲಕ್ಷ್ಮೀ ಈಕೆಯು
ದಿನಾಂಕ:-28-02-2019 ರಂದು ತನ್ನ ಇಬ್ಬರು ಮಕ್ಕಳಾದ ಐಶ್ವರ್ಯ ಮತ್ತು ಅಯ್ಯಪ್ಪ ಇವರನ್ನು
ಕರೆದುಕೊಂಡು ಯಾದಗಿರಿ ಜಿಲ್ಲೆಯ ಯಲಸತ್ತಿ ಗ್ರಾಮಕ್ಕೆ ತನ್ನ ಸಂಬಂಧಿಕರ ಊರಿಗೆ ಹೋಗಿ ಬರುವುದಾಗಿ
ಹೇಳಿ ಹೋದವರು ವಾಪಸ್ಸ ಮನೆಗೆ ಬಾರದೆ ಕಾಣೆಯಾಗಿದ್ದು ಇರುತ್ತದೆ. ಕಾಣೆಯಾದ ದಿನದಿಂದ
ಇಲ್ಲಿಯವರೆಗೆ ಹುಡುಕಾಡಲು ಪತ್ತೆಯಾಗದ ಕಾರಣ ಈಗ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್
ಠಾಣಾ ಅಪರಾಧ ಸಂಖ್ಯೆ 24/2019 .ಕಲಂ'' ಮಹಿಳೆ & ಮಕ್ಕಳು ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈಕೊಂಡಿರುತ್ತಾರೆ.
ಇತರೆ ಐ.ಪಿ.ಸಿ
ಪ್ರಕರಣದ ಮಾಹಿತಿ.
ದಿನಾಂಕ:20.03.2019
ರಂದು ಸಂಜೆ 5-00 ಗಂಟೆ ಸುಮಾರಿಗೆ ಫಿರ್ಯಾದಿ ಅಲ್ಲಾಸಾಬ
ತಂದೆ ಪೀರಸಾಬ 40 ವರ್ಷ ಜಾತಿ ಮುಸ್ಲಿಂ ಉದ್ಯೋಗ ಕಿರಾಣಿ ಅಂಗಡಿ ವ್ಯಾಪರ ಸಾ.ಅಡವಿಬಾವಿ
ಠಾಣೆಗೆ
ಹಾಜರಾಗಿ ಲಿಖಿತವಾಗಿ ಬರೆದ ಒಂದು ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 20-03-2019 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ
ನಾನು, ನನ್ನ ಕಿರಾಣಿ ಅಂಗಡಿಯಲ್ಲಿ ವ್ಯಾಪರ ಮಾಡಿಕೊಂಡು
ಇರುವಾಗ ನಮ್ಮ ಕಿರಾಣಿ ಅಂಗಡಿಗೆ ಸಾಬಣ್ಣನು ಪುನಃ ನಮ್ಮ ಅಂಗಡಿಗೆ ಬಂದು ಉದ್ರಿ ಕೇಳಿದ್ದು,
ಆಗ ನಾನು ಮೊದಲು ನೂರು ರೂಪಾಯಿ ಬಾಕಿ ಹಣವನ್ನು ಕೊಡು ಎಂದು ಕೇಳಿದಾಗ ಸಾಬಣ್ಣನು ನನಗೆ ಲೇ ಲಂಗಾ ಸೂಳೆ ಮಗನೇ ನನ್ನನ್ನು
ಬಾಕಿ ಹಣ ಕೇಳುವಷ್ಟು ದೊಡ್ಡವನಾಗಿದ್ದಿಯಾ ಸೂಳೆ ಮಗನೇ ಎಂದವನೆ ನನ್ನ ಅಂಗಡಿಯಲ್ಲಿರುವ ತಕ್ಕಡಿಯನ್ನು
ತೆಗೆದುಕೊಂಡು ನನ್ನ ಬಲಗೈಗೆ ಹೊಡೆದು ಒಳಪೆಟ್ಟು ಮಾಡಿ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ
ಲೇ ಸೂಳೆ ಮಗನೆ ನಾನು ಯಾವಾಗ ನಿನ್ನ ಅಂಗಡಿಗೆ ಬರುತ್ತೇನೋ ಅವಾಗೆಲ್ಲ ನನಗೆ ಉದ್ರಿ ಕೊಡಬೇಕು ಒಂದು
ವೇಳೆ ಕೊಡದಿದ್ದರೆ ನಿನ್ನನ್ನು ಉಳಿಸುವುದಿಲ್ಲವೆಂದು ಬೆದರಿಕೆ ಹಾಕುತ್ತಿರುವಾಗ ಇದನ್ನು ನೋಡಿದ ನಮ್ಮೂರಿನ
ಬಾಲೆಸಾಬ ತಂದೆ ಯಮನಪ್ಪ ಬಡಿಗೇರ, ಸಂಗಪ್ಪ ತಂದೆ ಗ್ಯಾನಪ್ಪ ಹರಿಜನ ರವರು ಬಂದು ಜಗಳವನ್ನು ಬಿಡಿಸಿದ್ದು
ಇರುತ್ತದೆ. ಆದಕಾರಣ ನನ್ನ ಮೇಲೆ ತಕ್ಕಡಿಯಿಂದ ಹಲ್ಲೆ ಮಾಡಿದ ಸಾಬಣ್ಣನ ಮೇಲೆ ಸೂಕ್ತ ಕಾನೂನು ಕ್ರಮ
ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್
ಠಾಣೆ ಗುನ್ನೆ ನಂಬರ 28/2019 PÀ®A 504, 324 506 L¦¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಖೆ ಕೈಕೊಂಡಿರುತ್ತಾರೆ.