Thought for the day

One of the toughest things in life is to make things simple:

21 Mar 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ರಸ್ತೆ ಅಪಘಾತ ಪ್ರಕಣದ ಮಾಹಿತಿ.
ದಿನಾಂಕ: 20-03-2019 ರಂದು 8-15 ಪಿ.ಎಂ ಕ್ಕೆ ಪಿರ್ಯಾದಿ ±ÀgÀt¥Àà vÀAzÉ §¸ÀªÀgÁd §¼ÀUÁ£ÀÆgÀÄ, ªÀ- 28 ªÀµÀð, eÁ:°AUÁAiÀÄvÀ , G: MPÀÌ®ÄvÀ£À, ¸Á: §¸ÀªÀtÚ UÀÄr ºÀwÛgÀ vÀÄgÀÄ«ºÁ¼À ರವರು ಠಾಣೆಗೆ ಹಾಜರಾಗಿ ನೀಡಿದ ಗಣಕೀಕೃತ ಟೈಪ್ ಮಾಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ 20-03-2019 ರಂದು 5-20 ಪಿ.ಎಂ ಗಂಟೆ ಸುಮಾರಿಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ. ಕೆಎ-36 / ಎಫ್ 549 ನೇದ್ದರ ಚಾಲಕನು ಸಿಂಧನೂರು-ಬಪ್ಪೂರು ರಸ್ತೆಯಲ್ಲಿ ಬಪ್ಪೂರು ಕಡೆಯಿಂದ ಸಿಂಧನೂರು ಕಡೆಗೆ ಅತಿವೇಗ & ನಿರ್ಲಕ್ಷತನದಿಂದ ನಡೆಸಿಕೊಂಡು ಬಂದು ಅದೇ ರಸ್ತೆಯಲ್ಲಿ ತಿಡಿಗೋಳ ಯಂಕನಗೌಡ ಪೊ.ಪಾ ಇವರ ಹೊಲದ ಹತ್ತಿರ ಎದುರುಗಡೆ ಸಿಂಧನೂರು ಕಡೆಯಿಂದ ಬಪ್ಪೂರು ಕಡೆಗೆ ಹೋಗುತ್ತಿದ್ದ ಹಿರೋ ಪ್ಯಾಶನ್ ಪ್ರೋ  ಮೋಟಾರ್ ಸೈಕಲ್ ಚಾಸ್ಸೀಸ್ ನಂ. MBLHA10BSGHK24343 ನೇದ್ದಕ್ಕೆ  ಟಕ್ಕರ್ ಕೊಟ್ಟಿದ್ದುದರಿಂದ ಮೋಟಾರ ಸೈಕಲ್ ಸವಾರನಾದ ಅಮರೇಶನ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿ , ಮೂಗಿನಲ್ಲಿ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು,  ಬಸ್ ಚಾಲಕನು ಸ್ಥಳದಲ್ಲಿಯೇ ಬಸ್ ನಿಲ್ಲಿಸಿ ಓಡಿ ಹೋಗಿದ್ದು, ಕಾರಣ ಸದರಿ ಬಸ್ ಚಾಲಕನ ವಿರುದ್ದ  ಮುಂದಿನ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ತುರುರ್ವಿಹಾಳ ಠಾಣೆ ಗುನ್ನೆ ನಂ. 49/2019 ಕಲಂ. 279, 304() .ಪಿ.ಸಿ  ಸಹಿತ 187 ಐಎಂವಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂರುತ್ತಾರೆ.

ಕಾಣೆಯಾದ ಪ್ರಕರಣದ ಮಾಹತಿ.
¢£ÁAPÀ 20.03.2019 gÀAzÀÄ 13.00 UÀAmÉUÉ ¦gÁå¢ü gÀ¬Ä¸Á ¨ÉÃUÀA UÀAqÀ ¢:vÁdÄ¢ÝÃ£ï ¨Á§Ä ¸Á:ºÉƸÀAiÀÄzÁè¥ÀÆgÀÄ EªÀgÀÄ oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, ¦ügÁå¢ügÀjUÉ 1] £ÉúÁ ¸À«ÄæÃ£ï ªÀAiÀÄ:24 ªÀµÀð 2] ªÀĺÀä¢Ã ¨ÉÃUÀA ªÀAiÀÄ:19 ªÀµÀð 3] ªÀÄĸÁÌ£ï ªÀAiÀÄ:17 ªÀµÀð 4] ¸ÀĪÀÄAiÀÄå ªÀAiÀÄ:14 ªÀµÀð F jÃwAiÀiÁV £Á®ÄÌ d£À ºÉtÄÚ ªÀÄPÀ̽zÀÄÝ CªÀgÀ°è JgÀqÀ£Éà ªÀÄUÀ¼ÀÄ ªÀĺÀä¢Ã ¨ÉÃUÀA ªÀÄvÀÄÛ ªÀÄÆgÀ£Éà ªÀÄUÀ¼ÀÄ ªÀÄĸÁÌ£ï EªÀgÀÄ   ¦.AiÀÄÄ.¹. JgÀqÀ£Éà ªÀµÀðzÀ°è «zsÁå¨sÁå¸À ªÀiÁrPÉÆArzÀÄÝ, ¸ÀzÀå CªÀgÀ ¥ÀjÃPÉëUÀ¼ÀÄ ¸ÀgÀPÁj ¨Á®PÀgÀ ¥ÀzÀ«¥ÀƪÀð PÁ¯ÉÃf£À°è £ÀqÉ¢zÀݪÀÅ.  ªÉÆ£Éß ¢£ÁAPÀ 18.03.2019 gÀAzÀÄ ¨É½UÉÎ 09.30 UÀAmÉAiÀÄ ¸ÀĪÀiÁjUÉ ¦ügÁå¢zÁgÀgÀ E§âgÀÄ ªÀÄPÀ̼ÀÄ ¥ÀjÃPÉëUÉ ºÉÆÃV §gÀÄvÉÛÃ£É JAzÀÄ ªÀÄ£ÉAiÀÄ°è ºÉý ºÉÆÃVzÀÄÝ, ªÀÄzÁåºÀß 3.00 UÀAmÉ ¸ÀĪÀiÁjUÉ ªÀÄĸÁÌ£ï FPÉAiÀÄÄ ¥ÀjÃPÉë ªÀÄÄV¹PÉÆAqÀÄ ªÁ¥À¸ï ªÀÄ£ÉUÉ §A¢zÀÄÝ, DPÉUÉ ªÀĺÀä¢Ã ¨ÉÃUÀA §UÉÎ PÉüÀ¯ÁV vÀªÀÄä ¥ÀjÃPÉëUÀ¼ÀÄ ¨ÉÃgÉ ¨ÉÃgÉ gÀƫģÀ°èzÀÄÝ, vÁ£ÀÄ ¥ÀjÃPÉë §gÉzÀÄ ºÉÆgÀUÉ §gÀĪÀµÀÖgÀ°è ªÀĺÀä¢Ã ¨ÉÃUÀA FPÉAiÀÄÄ ¥ÀjÃPÉë §gÉzÀÄ ºÉÆÃVzÀݼÀÄ. DPÉ ªÀÄ£ÉUÉ §A¢gÀ§ºÀÄzÀÄ CAvÁ   ¸ÁAiÀÄAPÁ®zÀªÀgÉUÉ ¸ÀĪÀÄä¤zÀÄÝ, DPÉAiÀÄÄ ªÀÄ£ÉUÉ ¨ÁgÀzÉà EzÀÄÝzÀÝjAzÀ DPÉAiÀÄ£ÀÄß C®è°è ºÀÄqÀÄPÁr EAzÀÄ vÀqÀªÁV oÁuÉUÉ §AzÀÄ zÀÆgÀÄ PÉÆnÖzÀÄÝ PÁuÉAiÀiÁzÀ vÀ£Àß ªÀÄUÀ¼ÀÄ ªÀĺÀä¢Ã ¨ÉÃUÀA FPÉAiÀÄ£ÀÄß ¥ÀvÉÛ ªÀiÁrPÉÆqÀ®Ä «£ÀAw CAvÀ ªÀÄÄAvÁV ¤ÃrzÀ ¦ügÁå¢AiÀÄ ¸ÁgÁA±ÀzÀ ªÉÄðAzÀ ರಾಯಚೂರು ಮಹಿಳಾ ಪೊಲೀಸ್ oÁuÉ UÀÄ£Éß £ÀA 14/2019 PÀ®A ªÀÄ»¼É PÁuÉ CrAiÀÄ°è ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.

ದಿನಾಂಕ-20-03-2019 ರಂದು ಸಂಜೆ 18-30 ಗಂಟೆ ಸುಮಾರಿಗೆ ಪಿರ್ಯಾಧಿ ವೆಂಕಟೇಶ ತಂದೆ ಹನುಮಂತಪ್ಪ ಪೂಜಾರಿ 45 ವರ್ಷ ಜಾ:-ವೈಷ್ಣವ ಉ:-ಒಕ್ಕಲುತನ ಸಾ:-ಬಳಗಾನುರು ಇವರು ಗಣೀಕೃತ ದೂರು ಹಾಜರುಪಡಿಸಿದ್ದು. ಸಾರಂಶವೇನೆಂದರೆ, ಕಾಣೆಯಾದ ಲಕ್ಷ್ಮೀ ಈಕೆಯು ಪಿರ್ಯಾದಿ ತಮ್ಮನ ಹೆಂಡತಿ ಇದ್ದು ಈಕೆಗೆ 1) ಐಶ್ವರ್ಯ 14  2) ಅಯ್ಯಪ್ಪ 11 ವರ್ಷ ಅಂತಾ ಇಬ್ಬರು ಮಕ್ಕಳು ಇರುತ್ತಾರೆ.ಪಿರ್ಯಾದಿ ತಮ್ಮನಾದ ದಿ,ಗೋವಿಂದರಾಜ ಈತನು ಕಳೆದ 10 ವರ್ಷದ ಹಿಂದೆ ತೀರಿಕೊಂಡಿರುತ್ತಾನೆ. ಲಕ್ಷ್ಮೀ ಈಕೆಯು ದಿನಾಂಕ:-28-02-2019 ರಂದು ತನ್ನ ಇಬ್ಬರು ಮಕ್ಕಳಾದ ಐಶ್ವರ್ಯ ಮತ್ತು ಅಯ್ಯಪ್ಪ ಇವರನ್ನು ಕರೆದುಕೊಂಡು ಯಾದಗಿರಿ ಜಿಲ್ಲೆಯ ಯಲಸತ್ತಿ ಗ್ರಾಮಕ್ಕೆ ತನ್ನ ಸಂಬಂಧಿಕರ ಊರಿಗೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಸ್ಸ ಮನೆಗೆ ಬಾರದೆ ಕಾಣೆಯಾಗಿದ್ದು ಇರುತ್ತದೆ. ಕಾಣೆಯಾದ ದಿನದಿಂದ ಇಲ್ಲಿಯವರೆಗೆ ಹುಡುಕಾಡಲು ಪತ್ತೆಯಾಗದ ಕಾರಣ ಈಗ ತಡವಾಗಿ ಬಂದು ದೂರು ಸಲ್ಲಿಸಿದ್ದು ಇರುತ್ತದೆ. ಅಂತಾ ಇದ್ದ ದೂರಿನ ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಅಪರಾಧ ಸಂಖ್ಯೆ 24/2019 .ಕಲಂ'' ಮಹಿಳೆ & ಮಕ್ಕಳು ಕಾಣೆ'' ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈಕೊಂಡಿರುತ್ತಾರೆ.

ಇತರೆ ಐ.ಪಿ.ಸಿ ಪ್ರಕರಣದ ಮಾಹಿತಿ.
ದಿನಾಂಕ:20.03.2019 ರಂದು ಸಂಜೆ 5-00 ಗಂಟೆ ಸುಮಾರಿಗೆ ಫಿರ್ಯಾದಿ ಅಲ್ಲಾಸಾಬ ತಂದೆ ಪೀರಸಾಬ 40 ವರ್ಷ ಜಾತಿ ಮುಸ್ಲಿಂ ಉದ್ಯೋಗ ಕಿರಾಣಿ ಅಂಗಡಿ ವ್ಯಾಪರ ಸಾ.ಅಡವಿಬಾವಿ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ಒಂದು ದೂರು ನೀಡಿದ್ದು, ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 20-03-2019 ರಂದು ಮದ್ಯಾಹ್ನ 1-30 ಗಂಟೆ ಸುಮಾರಿಗೆ ನಾನು, ನನ್ನ ಕಿರಾಣಿ ಅಂಗಡಿಯಲ್ಲಿ ವ್ಯಾಪರ ಮಾಡಿಕೊಂಡು  ಇರುವಾಗ ನಮ್ಮ ಕಿರಾಣಿ ಅಂಗಡಿಗೆ ಸಾಬಣ್ಣನು ಪುನಃ ನಮ್ಮ ಅಂಗಡಿಗೆ ಬಂದು ಉದ್ರಿ ಕೇಳಿದ್ದು, ಆಗ ನಾನು ಮೊದಲು ನೂರು ರೂಪಾಯಿ ಬಾಕಿ ಹಣವನ್ನು ಕೊಡು ಎಂದು  ಕೇಳಿದಾಗ ಸಾಬಣ್ಣನು ನನಗೆ ಲೇ ಲಂಗಾ ಸೂಳೆ ಮಗನೇ ನನ್ನನ್ನು ಬಾಕಿ ಹಣ ಕೇಳುವಷ್ಟು ದೊಡ್ಡವನಾಗಿದ್ದಿಯಾ ಸೂಳೆ ಮಗನೇ ಎಂದವನೆ ನನ್ನ ಅಂಗಡಿಯಲ್ಲಿರುವ ತಕ್ಕಡಿಯನ್ನು ತೆಗೆದುಕೊಂಡು ನನ್ನ ಬಲಗೈಗೆ ಹೊಡೆದು ಒಳಪೆಟ್ಟು ಮಾಡಿ ನನ್ನ ಎದೆಯ ಮೇಲಿನ ಅಂಗಿಯನ್ನು ಹಿಡಿದು ಎಳೆದಾಡಿ ಲೇ ಸೂಳೆ ಮಗನೆ ನಾನು ಯಾವಾಗ ನಿನ್ನ ಅಂಗಡಿಗೆ ಬರುತ್ತೇನೋ ಅವಾಗೆಲ್ಲ ನನಗೆ ಉದ್ರಿ ಕೊಡಬೇಕು ಒಂದು ವೇಳೆ ಕೊಡದಿದ್ದರೆ ನಿನ್ನನ್ನು ಉಳಿಸುವುದಿಲ್ಲವೆಂದು ಬೆದರಿಕೆ ಹಾಕುತ್ತಿರುವಾಗ ಇದನ್ನು ನೋಡಿದ ನಮ್ಮೂರಿನ ಬಾಲೆಸಾಬ ತಂದೆ ಯಮನಪ್ಪ ಬಡಿಗೇರ, ಸಂಗಪ್ಪ ತಂದೆ ಗ್ಯಾನಪ್ಪ ಹರಿಜನ ರವರು ಬಂದು ಜಗಳವನ್ನು ಬಿಡಿಸಿದ್ದು ಇರುತ್ತದೆ. ಆದಕಾರಣ ನನ್ನ ಮೇಲೆ ತಕ್ಕಡಿಯಿಂದ ಹಲ್ಲೆ ಮಾಡಿದ ಸಾಬಣ್ಣನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮುದಗಲ್ ಪೊಲೀಸ್ ಠಾಣೆ ಗುನ್ನೆ ನಂಬರ 28/2019 PÀ®A 504, 324 506 L¦¹. ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಖೆ ಕೈಕೊಂಡಿರುತ್ತಾರೆ.

20 Mar 2019

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

-:: ಪತ್ರಿಕಾ ಪ್ರಕಟಣೆ ::-

-:: ಕುಖ್ಯಾತ  ಅಂತರ್ ರಾಜ್ಯ ಕಳ್ಳನ ಬಂಧನ ::-


          ರಾಯಚೂರು ಜಿಲ್ಲೆಯ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ, ಯರಗೇರಾ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದ ಬಗ್ಗೆ ಪ್ರಕರಣಗಳು ವರದಿಯಾಗಿದ್ದವು. ಈ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡುವ ಸಲುವಾಗಿ ಶ್ರೀ ಡಿ.ಕಿಶೋರ ಬಾಬು IPS ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರು, ಶ್ರೀ ಶ್ರೀಹರಿ ಬಾಬು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ರಾಯಚೂರು ರವರ ನೇರ ಸುಪರ್ದಿಯಲ್ಲಿ ಶ್ರೀ ಅಂಬಾರಾಯ ಎಮ್. ಕಮಾನಮನಿ ಸಿ.ಪಿ.. ಗ್ರಾಮೀಣ ವೃತ್ತ ರಾಯಚೂರು, ಶ್ರೀ ದತ್ತಾತ್ರೇಯ ಎಮ್. ಕಾರ್ನಾಡ್ ಸಿ.ಪಿ.ಐ. ಯರಗೇರಾ ವೃತ್ತ ಮತ್ತು ಶ್ರೀ ನಿಂಗಪ್ಪ ಎನ್.ಆರ್. ಪಿಎಸ್ಐ ರಾಯಚೂರು ಗ್ರಾಮೀಣ ಠಾಣೆ, ಶ್ರೀ ಜಗದೀಶ ಕೆ.ಜಿ. ಪಿಎಸ್ಐ ಯರಗೇರಾ ಪೊಲೀಸ್ ಠಾಣೆ ಹಾಗೂ ನುರಿತ ಅಪರಾಧ ವಿಭಾಗದ ಸಿಬ್ಬಂದಿಯವರನ್ನೊಳಗೊಂಡಂತೆ ತಂಡವನ್ನು ರಚನೆ ಮಾಡಲಾಗಿತ್ತು.
            ರಚನೆ ಮಾಡಿದ ತಂಡದ ಅಧಿಕಾರಿ ಮತ್ತು ಸಿಬ್ಬಂದಿಯವರು ತೆಲಂಗಾಣಾ ರಾಜ್ಯದ ನಾರಾಯಣಪೇಟೆ ಜಿಲ್ಲೆಯ ಲಕ್ಷ್ಮೀಕಾಂತ ನಾಯಕ ತಂದೆ ಶಿವರಾಮ ನಾಯಕ ರಾಠೋಡ್ ವ||26ವರ್ಷ, ಜಾ||ಲಮಾಣಿ, ಉ||ಕಾರ್ ಚಾಲಕ ಸಾ||ಪೆದರಿಪಾಡು ತಾಂಡಾ ಮಂಡಲ:ಮದ್ದೂರು ವನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದು, ಒಟ್ಟು 03 ಕಳ್ಳತನ ಪ್ರಕರಣಗಳು ಪತ್ತೆಯಾಗಿದ್ದು ದಸ್ತಗಿರಿಯಾದ ಆರೋಪಿತನಿಂದ ಒಟ್ಟು 95.5 ಗ್ರಾಮ್ ಬಂಗಾರದ ಆಭರಣಗಳು ಮತ್ತು 1030 ಗ್ರಾಮ್ ಬೆಳ್ಳಿ ಆಭರಣಗಳು ಹೀಗೆ ಎಲ್ಲಾ ಸೇರಿ ಒಟ್ಟು ರೂ.3,29,900/- ಬೆಲೆ ಬಾಳುವ ವಸ್ತುಗಳನ್ನು ಜಪ್ತಿಪಡಿಸಿಕೊಂಡಿದ್ದು, ಕಳುವು ಮಾಡಲು ಉಪಯೋಗಿಸುತ್ತಿದ್ದ ಹಾರೆ ಮತ್ತು ಇನ್ನಿತರೆ ವಸ್ತುಗಳನ್ನು ಸಹ ಜಪ್ತಿಪಡಿಸಿಕೊಳ್ಳಲಾಗಿರುತ್ತದೆ. ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಆರೋಪಿತರಾದ ಮಲ್ಲೇಶ ನಾಯಕ ಹಾಗೂ ಗೋಪಾಲ ನಾಯಕ ಇವರ ಬಗ್ಗೆ ನಿಖರವಾದ ಸುಳಿವು ದೊರೆತಿದ್ದು, ಅವರನ್ನೂ ಸಹ ಪತ್ತೆ ಮಾಡಿ ಬಂಧಿಸುವ ಕಾರ್ಯ ಮುಂದುವರೆದಿರುತ್ತದೆ.
            ಸಿ.ಪಿ.ಐ. ಗ್ರಾಮೀಣ ವೃತ್ತ ರಾಯಚೂರು, ಸಿ.ಪಿ.ಐ. ಯರಗೇರಾ ವೃತ್ತ ರವರ ತಂಡದ ಕಾರ್ಯ ಸಾಧನೆಯನ್ನು ಪೊಲೀಸ್ ಅಧೀಕ್ಷಕರು ರಾಯಚೂರು ಪ್ರಶಂಶಿಸಿರುತ್ತಾರೆ. ಬಂಧಿತ ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸುತ್ತಿದ್ದು, ಉಳಿದ ಆರೋಪಿತರನ್ನು ಆದಷ್ಟು ಬೇಗನೇ ಪತ್ತೆ ಮಾಡಿ ಬಂಧಿಸಿ ತನಿಖೆಗೆ ಒಳಪಡಿಸಲಾಗುವುದು.

19 Mar 2019

Reported Crimes


ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

E¸ÉÖÃmï dÆeÁl ¥ÀæPÀgÀtzÀ ªÀiÁ»w.
ದಿನಾಂಕ:17.03.2019 ರಂದು ರಾತ್ರಿ 7.15 ಗಂಟೆ ಸುಮಾರಿಗೆ ªÀÄ®ètÚ vÀAzÉ CªÀÄgÀ¥Àà ¥ÁPÀ£ÀPÉ®ÆgÀÄ ºÁUÀÆ EvÀgÉ 06 d£ÀgÀÄ ¸Á: J®ègÀÆ vÀ¯ÉPÀlÄÖ UÁæªÀÄ vÁ:°AUÀ¸ÀUÀÆgÀÄ EgÀªÀgÀÄUÀ¼ÀÄ ಶೇಖರಗೌಡ ರವರ ಹೊಟೇಲ್ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ ಅಂದರ-ಬಾಹರ ಎಂಬ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ಪಿ.ಎಸ್.ಐ ರವರು ತಮ್ಮ ಸಿಬ್ಬಂದಿಯವರಾದ ಪಿ.ಸಿ. 283, 592, 140 & 214 ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ ಜೂಜಾಟದ ಹಣ  3260-/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ಣಬರ 25/2019 PÀ®A. 87 PÉ.¦ PÁAiÉÄÝ   ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಅಬಕಾರಿ ಕಾಯ್ದೆ ಅಡಿಯಲ್ಲಿ ದಾಖಲಾಗದ ಪ್ರಕರಣದ ಮಾಹಿತಿ.
ರಾಯಚೂರು ಲೋಕಸಭಾ ಚುನಾವಣೆಯ ನಿಮಿತ್ಯವಾಗಿ ಜಿಲ್ಲೆಯಲ್ಲಿ ಚುನಾವಣೆ ನೀತಿಸಂಹಿತೆ ಜಾರಿ ಯಾಗಿದ್ದು ದಿ.18-03-2019 ರಂದು ರಾತ್ರಿ 7-00ಗಂಟೆಗೆ ಜಕ್ಕಲದಿನ್ನಿ ಗ್ರಾಮದಲ್ಲಿ ಕುರುಬರ ದೇಶಪ್ಪನ ಹೊಟೆಲ್ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ದುರುಗಪ್ಪ ತಂದೆ ಮುಸಿಲೆಪ್ಪ ಕಾವೇರಿ, ಜಾತಿ-ನಾಯಕ,ವಯ-66ವರ್ಷ ಈತನು ಸ್ವಂತ ಉಪಯೋಗಕ್ಕೆಂದು ಖರೀದಿಸಿ ತಂದು ನಂತರ ಸರ್ಕಾರದ ಯಾವುದೇ ಪರವಾನಿಗೆ ಇಲ್ಲದೆ ಮಧ್ಯದ ಪೋಚಗಳನ್ನು ತಮ್ಮ ಸ್ವಾಧೀನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಮಧ್ಯಸೇವನೆ ಮಾಡಲು ಅವಕಾಶ ಮಾಡಿ ಕೊಡುತ್ತಿದ್ದಾಗ ದಾಳಿ ನೆಡೆಸಿ ಒಂದು ರಟ್ಟಿನ ಡಬ್ಬಿಯಲ್ಲಿದ್ದ ORIGINAL CHOICE ಕಂಪನಿಯ 90 ಎಂ.ಎಲ್ ಅಳತೆಯ 30 ಪೋಚಗಳು ಅ.ಕಿ.ರೂ.900/-ಇವುಗಳನ್ನು ಪಂಚರ ಸಮಕ್ಷಮ ಹಾಗೂ ಸಿಬ್ಬಂದಿಯವರ ಸಹಾಯದಿಂದ ಜಪ್ತು ಪಡಿಸಿಕೊಂಡು ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಲು ಶ್ರೀಮತಿ ಪಿ.ಸರಳಾ ಪಿ.ಎಸ್.. ಸಿರವಾರ ಪೊಲೀಸ್ ಠಾಣೆ ರವರು ನೀಡಿದ ವಿಶೇಷ ವರದಿಯ ದೂರಿನ ಮೇರೆಗೆ ಸಿರವಾರ ಪೊಲೀಸ್ ಠಣೆ ಗುನ್ನೆ ನಂಬರ 40/2019 ಕಲಂ:15[A],32[3],K.E Act ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ: 09-03-2019 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಮಲ್ಕಾಪುರದಲ್ಲಿ ಆರೋಪಿ 01.ಬಾಟಣ್ಣನು ಫಿರ್ಯಾದಿದಾರರ ಮನೆಯ ಹತ್ತಿರ ನಿಂತುಕೊಂಡು ಫಿರ್ಯಾದಿದಾರನ್ನು ನೋಡಿ ಎಲೇ ಮಾದಿಗ ಸೂಳೆ ನಿನ್ನ ಸೀರೆ ಬಿಚ್ಚಿ ಬಡಿತೀವಿ, ನಿನ್ನ ಗಂಡ ಎಲ್ಲಿ ಕುಂತಾನ ಇಬ್ಬರನ್ನು ಮುಗಿಸುತ್ತೇವೆ, ನಿನ್ನ ಮಾನಭಂಗ ಮಾಡಿ ಕೆಡಿಸಿ ಬೆತ್ತಲೆ ಮಾಡಿ ಓಡಿಸುತ್ತೇವೆ ಎಂದು ಮುಂತಾಗಿ ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಆರೋಪಿ 01 ರಿಂದ 11 ರವರು ಅಕ್ರಮಕೂಟ ಕಟ್ಟಿಕೊಂಡು ಬಡಿಗೆ, ಕಲ್ಲು, ರಾಡ್ ಹಿಡಿದುಕೊಂಡು ಬಂದು ಜಾತಿ ನಿಂದನೆ ಮಾಡಿ ಅವಾಚ್ಯವಾಗಿ ಬೈದು ಫಿರ್ಯಾದಿ, ಫಿರ್ಯಾದಿದಾರಳ ಗಂಡ ಮತ್ತು ಮಕ್ಕಳಿಗೆ ಹೊಡೆಬಡೆ ಮಾಡಿದ್ದು, ಆರೋಪಿ 04 ನೇದ್ದವನು ಫಿರ್ಯಾದಿದಾರಳ ಕೂದಲು ಹಿಡಿದು ಎಳೆದಾಡಿದ್ದು, ಆರೋಪಿ 12 ಮತ್ತು ಇತರರು ಸೇರಿ ಫಿರ್ಯಾದಿದಾರಳ ಮನೆಗೆ ನುಗ್ಗಿ ಚಪ್ಪಲಿಯಿಂದ ಹೊಡೆದು, ಫಿರ್ಯಾದಿದಾರಳ ಸೀರೆ ಹಿಡಿದು ಎಳೆದಾಡಿದ್ದು, ಮನೆಗೆ ಕಲ್ಲು ಒಗೆದು ಫಿರ್ಯಾದಿದಾರಳ ಗಂಡನಿಗೆ ಹೊಡೆಬಡೆ ಮಾಡಿ ಅಲ್ಲದೇ ನಮಗೆ ದಾರಿ ಬಿಡದೇ ಅಡ್ಡಬಂದರೆ ನಿಮ್ಮನ್ನು ಜೀವಸಹಿತ ಬಿಡುವದಿಲ್ಲವೆಂದು ಬೆದರಿಕೆ ಹಾಕಿದ್ದು ಅಲ್ಲದೇ ಆರೋಪಿ 13 ರಿಂದ 22 ಹಾಗೂ ಇತರರು ಸೇರಿ ಫಿರ್ಯಾದಿದಾರರ ಮನೆಗೆ ಮುತ್ತಿಗೆ ಹಾಕಿ ದೌರ್ಜನ್ಯ ಮಾಡಿರುತ್ತಾರೆ ಎಂದು ಮುಂತಾಗಿ ಕೊಟ್ಟ ಲಿಖಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲಿಸ್ ಠಾಣಾ ಗುನ್ನೆ ನಂ.38/2019, ಕಲಂ.143, 147, 148, 504, 323, 324, 354, 448, 355, 506 ಸಹಿತ 149 ಐಪಿಸಿ  ಹಾಗೂ ಕಲಂ.3(1),(r),(s), (wii) & 3(2), (v-a) SC/ST PA ತಿದ್ದುಪಡಿ ಕಾಯ್ದೆ-2015 ರೀತ್ಯ ಪ್ರಕರಣ ದಾಖಲಿಸಿಕೊಂಡು ತನಖೆ ಕೈಗೊಂಡಿರುತ್ತಾರೆ.

ದಿನಾಂಕ  17-03-2019 ರಂದು 2230 ಗಂಟೆಗೆ ಮಂಡ್ಲಗೇರ ಬಸನಿಲ್ದಾಣದ ಹತ್ತಿರ ಫಿರ್ಯಾದಿ UÉÆÃ¥Á®.JA vÀAzÉ gÁªÀÄPÀȵÀÚ, ªÀAiÀiÁ: 35 ವರ್ಷ, ಜಾ: ªÀiÁ¢UÀ, : PÀnÖUÉ ªÁå¥ÀgÀ, ಸಾ: ºÀjd£ÀªÁqÀ, gÁAiÀÄZÀÆgÀÄ. ತನ್ನ ಸ್ನೆಹಿತನೊಂದಿಗೆ ದ್ವೀಚಕ್ರ ವಾಹನದ ಮೇಲೆ ಹೋಗುತ್ತಿದ್ದಾಗ ಆರೋಪಿ ¸ÀvÀåA vÀAzÉ £ÀgÀ¹AºÀ®Ä eÁ: PÀÄgÀħgÀÄ, ¸Á: ªÀĺÉçƧ£ÀUÀgÀ (vÉ®AUÁt) ಹಾಗೂ ಇತರೆ 2 ಜನರು ಕಾರಿನಿಂದ ಫಿರ್ಯಾಧಿಯ ವಾಹನವನ್ನು ತಡೆದು ನಿಲ್ಲಿಸಿ ಅಕ್ರಮಕೂಟ ರಚಿಸಿಕೊಂಡು ಬಂದು ರಾಡಿನಿಂದ ಮತ್ತು ಬಾಟ್ಲಿಯಿಂದ ಹಾಗೂ ಕೈಗಳಿಂದ ಹೊಡೆಬಡೆ ಮಾಡಿ ತಲೆಗೆ ರಕ್ತಗಾಯಗೊಳಿಸಿ, ಬಲಕಿವಿ, ಬಲಗೆನ್ನೆಗೆ ತೆರಚಿದ ಗಾಯಗಳಾಗಿ ಮತ್ತು ಎಡಗೈಗೆ ಮೂಕಪೆಟ್ಟುಗೊಳಿಸಿ ಎಲೇ ಮಾದರ ಸೂಳೆ ಮಗನೆ ಅಂತಾ ಜಾತಿ ನಿಂದನೆ ಮಾಡಿ, ಅವಾಚ್ಚವಾಗಿ ಬೈದು, ಇನ್ನೊಮ್ಮೆ ಸಿಕ್ಕರೆ ನಿನ್ನನ್ನು ಜೀವದ ಸಹಿತ ಬಿಡುವುದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ನೀಡಿದ ದೂರಿನ ಸಾರಂಶದ ಮೇಲಿಂದ ಯಾಪಲದಿನ್ನಿ ಪೊಲೀಸ್ ಠಾಣೆ ಗುನ್ನೆ ನಂಬರ 12/19 PÀ®A 143,147,148,323,324,341,504,506 ¸À»vÀ 149 L¦¹ & 3(1)(r)(s), 3(2)(va)J¸ï¹/J¸ïn wzÀÄÝ¥Àr PÁAiÉÄÝ-2015 ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತದೆ.

18 Mar 2019

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

CPÀæªÀÄ ªÀÄzÀå d¦Û ¥ÀæPÀgÀtzÀ ªÀiÁ»w.
ದಿನಾಂಕ 17-3-2019 ರಂದು ರಾತ್ರಿ 7-30 ಗಂಟೆ ಸುಮಾರು ಆರೋಪಿ ಶ್ರೀನಿವಾಸ ತಂದೆ ಸೂರ್ಯನಾರಾಯಣ ವಯಾ: 45 ವರ್ಷ ಜಾತಿ: ಕಾಪು ಉ: ಒಕ್ಕಲುತನ ಸಾ: ಹರವಿಬಸವಣ್ಣ ಕ್ಯಾಂಪ ಇತನು ತಮ್ಮ  ಮನೆಯ ಮುಂದೆ ಸಾರ್ವಜನೀಕ ಸ್ಥಳದಲ್ಲಿ ಆರೋಪಿ ಶ್ರೀನಿವಾಸ ತಂದೆ ಸೂರ್ಯನಾರಾಯಣ ವಯಾ: 45 ವರ್ಷ ಜಾತಿ: ಕಾಪು ಉ: ಒಕ್ಕಲುತನ ಸಾ: ಹರವಿಬಸವಣ್ಣ ಕ್ಯಾಂಪ (ಓಡಿ ಹೊಗಿರುತ್ತಾನೆ) ಈತನು ಅನಧಿಕಥವಾಗಿ ಯಾವುದೇ ಲೈಸನ್ಸ ಇಲ್ಲದೆ. ವಿವಿಧ ತರಹ ಮಧ್ಯಗಳಾದ 1] 650 JA.J¯ï.C¼ÀvÉAiÀÄ 06 ಬೀಯರ ಬಾಟಲಿಗಳು  C.Q.gÀÆ. 780=00 2] 330 JA.J¯ï.C¼ÀvÉAiÀÄ 06 ಕಿಂಗ ಫಿಶರ ಟಿನ್ ಗಳು N.n.¥ËZÀ C.Q.gÀÆ. 420-00 3] 90 ಎಂ.ಎಲ್ ಅಳತೆಯ 10  ಎಂ.ಸಿ ಪೌಚಗಳು ಅ.ಕಿ 430-00 4) 90 ಎಂ.ಎಲ್. ಅಳತೆಯ 18 ಓರಿಜಿನಲ್ ಚಾಯ್ಸ ಪೌಚಗಳು ಅ.ಕಿ-540-00 ಈ ರೀತಿಯಾಗಿ  ಒಟ್ಟು  8 ಲೀಟರ 400 ಎಂ.ಎಲ್ ಅಳತೆಯ ಮಧ್ಯವನ್ನು ಮಾರಾಟ ಮಾಡುತ್ತಿದ್ದ ಕಾಲಕ್ಕೆ ಪಿ,ಎಸ್,ಐ ಸಿರವಾರ ಸಿಬ್ಬಂದಿಯವರ ಸಹಾಯದಿಂದ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿ ಪಂಚನಾಮೆಯನ್ನು ಪೂರೈಸಿ ರಾತ್ರಿ 09-30 ಗಂಟೆಗೆ ಠಾಣೆಗೆ ಬಂದು ವರದಿಯನ್ನು ಕೊಟ್ಟಿದ್ದರ ಸಾರಾಂಶ ಮೆಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 39/2019 PÀ®AB32,34 PÀ£ÁðlPÀ C§PÁj PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ-17-3-2019 ರಂದು ರಾತ್ರಿ 8-30 ಗಂಟೆಗೆ ಠಾಣೆಗೆ ಪಿರ್ಯಾದಿದಾರರಾದ ಶ್ರೀ ಈರಣ್ಣ ತಂದೆ ಸೂಗಣ್ಣ ಸಾಲಮನಿ 46ವರ್ಷ-ಒಕ್ಕಲುತನ & ವ್ಯಾಪಾರ ಜಾತಿ-ಬಣಜಿಗ ಸಾ:-ಗುರುಗುಂಟಾ ರೋಡ ಲಿಂಗಸ್ಗೂರು ಇವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಬೆರಳಚ್ಚುಮಾಡಿಸಿಕೊಂಡ ಬಂದ ಪಿರ್ಯಾದಿಯನ್ನು ಹಾಜರುಪಡಿಸಿದ್ದು ಸಾರಾಂಶವೇನೆಂದರೆ ದಿನಾಂಕ-13-3-2019 ರಂದು ಬೆಳಗಿನ ಜಾವ ಸುಮಾರು 4-00 ರಿಂದ 5-00 ಗಂಟೆಯ ಸುಮಾರಿನಲ್ಲಿ ಮೇಲ ಮನೆಯಿಂದ ಕೆಳಗೆ ಎನೊ ಬಿದ್ದಂತೆ ಶಬ್ದವಾಗಿದ್ದರಿಂದ ಪಿರ್ಯಾದಿ ಮತ್ತು ಮನೆಯವರು ಎದ್ದು ನೋಡಲಾಗಿ ಕತ್ತಲಲ್ಲಿ ಎನು ಕಂಡಿರಲಿಲ್ಲ ಬೆಳಿಗ್ಗೆ 07-00 ಗಂಟೆಗೆ ನೋಡಲಾಗಿ ಮನೆಯ ಮೇಲಿನ ರೂಮಿನಲ್ಲಿಟ್ಟಿದ್ದ ಅಲ್ಮೇರಾದ ಬಾಗಿಲು ತೆರೆದಿದ್ದು ಅದನ್ನು ನೋಡಲಾಗಿ ಅದರಲ್ಲಿಟ್ಟಿದ್ದ 4 ತೊಲೆಯ ಒಂದು ಬಂಗಾರದ ನೆಕಲೆಸ್ಸ ಹಾಗೂ 12 ಗ್ರಾಂ ಒಂದು ನೆಕಲೆಸ್ಸ  ಒಟ್ಟು ಎರಡು ನೆಕಲೆಸ್ಸ ಇರಲಿಲ್ಲ, ಪಿರ್ಯಾದಿದಾರರದು ಅವಿಭಕ್ತ ಕುಟುಂಬವಾಗಿದ್ದರಿಂದ ಅಲ್ಲಿಂದ  ಇಲ್ಲಿಯವರೆಗೆ ಮನೆಯ ಸದಸ್ಯರೇಲ್ಲರನ್ನು ವಿಚಾರಮಾಡಲಾಗಿ ಮನೆಯ ಸದಸ್ಯರು ಯಾರು ತಗೆದುಕೊಂಡಿರುವದಿಲ್ಲವೆಂದು ಖಾತ್ರಿಯಾಗಿದ್ದರಿಂದ ದಿವಸ ದಿನಾಂಕ-17-03-2019 ರಂದು ತಡವಾಗಿ ಠಾಣೆಗೆ ಬಂದು ಕಳ್ಳತನವಾದ ಆಭರಣಗಳನ್ನು ಪತ್ತೆಮಾಡಿಕೊಡಬೇಕು ಅಂತಾ  ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಅಪರಾಧ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ ಸಂಖ್ಯೆ-63/2019 ಕಲಂ-457,380 ಐಪಿಸಿ  ಪ್ರಕಾರ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¦ügÁå¢ ªÀÄvÀÄÛ DPÉAiÀÄ UÀAqÀ ºÁUÀÆ vÀªÀÄä 11 wAUÀ¼À UÀAqÀÄ ªÀÄUÀÄ «ÄgÁeï ºÁUÀÆ eÉÆvÉUÉ E¤ß§âgÀ£ÀÄß PÀgÀzÀÄPÉÆAqÀÄ wgÀÄ¥ÀwUÉ zÀ±Àð£ÀPÉÌAzÀÄ ªÀĺÀgÁµÀÖç gÁdåzÀ ¥ÀÆ£Á¢AzÀ PÁgÀ £ÀA§gÀ JA.ºÉZï. 09/ E.JA 9794 £ÉÃzÀÝgÀ°è  ºÉÆÃVzÀÄÝ, zÀ±Àð£À ªÀÄÄV¹PÉÆAqÀÄ wgÀÄ¥Àw¬ÄAzÀ ªÁ¥À¸ÀÄì ¢£ÁAPÀ-16/03/2019 gÀAzÀÄ ¨É½UÉÎ 07-00 UÀAmÉUÉ ©lÄÖ ¥ÀÆ£ÁzÀ PÀqÉUÉ §gÀÄwÛzÁÝUÀ ¢£ÁAPÀ-17/03/2019 gÀAzÀÄ ¨É½UÉÎ 06-00 UÀAmÉ ¸ÀĪÀiÁjUÉ gÁAiÀÄZÀÆgÀÄ zÉêÀzÀÄUÀð  ªÀÄÄRå gÀ¸ÉÛAiÀÄ°è §gÀÄwÛzÁÝUÀ UÀ§ÆâgÀÄ UÁæªÀÄ zÁnzÀ £ÀAvÀgÀ PÁgÀ ZÁ®PÀ£ÁzÀ ¦ügÁå¢AiÀÄ UÀAqÀ gÀAfÃvï FvÀ£ÀÄ PÁgÀ£ÀÄß Cw ªÉÃUÀ ªÀÄvÀÄÛ C®PÀëvÀ£À¢AzÀ £ÀqɬĹ gÉÆÃr£À JqÀUÀqɬÄAzÀ §®UÀqÉUÉ ZÀ¯Á¬Ä¹PÉÆAqÀÄ ºÉÆÃV gÉÆÃr£À ¥ÀPÀÌzÀ°èzÀÝ ¨ÁAqïPÀ®ÄèUÀ½UÉ UÀÄ¢Ý C°èAzÀ  ºÉÆ®zÀ°è£À ªÀrØUÉ  vÁV¹zÁUÀ PÁgÀ ¥À°ÖAiÀiÁV PÁj£À°è PÀĽwzÀÝ ¦ügÁå¢UÉ  §®UÀqÉ ¸ÉÆAlPÉÌ ¨sÁj M¼À¥ÉmÁÖVzÀÄÝ C®èzÉ §® gÀmÉÖUÉ  UÁAiÀĪÁVzÀÄÝ, vÀ£Àß ªÀÄUÀ «ÄgÁeï FvÀ¤UÉ  vÀ¯ÉAiÀÄ ªÉÄÃ¯É ¨sÁj UÁAiÀĪÁV gÀPÀÛ §A¢zÀÄÝ, G½zÀ E§âjUÉ  ¸ÀtÚ ¥ÀÄlÖ UÁAiÀÄUÁ¼ÀVzÀÄÝ  C°èAzÀ SÁ¸ÀV ªÁºÀ£ÀzÀ°è UÀ§ÆâgÀÄ ¸ÀgÀPÁj D¸ÀàvÉæUÉ §gÀÄwÛzÁÝUÀ zÁjAiÀÄ ªÀÄzÀåzÀ°è ¦ügÁå¢AiÀÄ ªÀÄUÀ «ÄgÁeï ªÀÄÈ¥ÀnÖzÀÄÝ, UÀ§ÆâgÀĤAzÀ DA§Æå¯É£ïì£À°è jªÀiïì D¸ÀàvÉæUÉ  ¸ÉÃjPÉAiÀiÁVzÀÄÝ EgÀÄvÀÛzÉ. CAvÁ ¤ÃrzÀ ºÉýPÉ ¦ügÁå¢ ¸ÁgÁA±ÀzÀ UÀ§ÆâgÀÄ ¥Éưøï oÁuÁ UÀÄ£Éß £ÀA-23/2019 PÀ®A- 279,337,338, 304(J) L¦¹ CrAiÀÄ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.