Thought for the day

One of the toughest things in life is to make things simple:

6 Sept 2020

Reported Crimes

ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-

ಮಟ್ಕಾದಾಳಿ ಪ್ರಕರಣದ ಮಾಹಿತಿ.

                ದಿನಾಂಕ 05.09.2020 ರಂದು ಬೆಳಿಗ್ಗೆ 11-20 ಗಂಟೆಗೆ ರಾಯಚೂರು ಪಶ್ಚಿಮ ಪೊಲೀಸ್ ಠಾಣೆಯ ಪಿಎಸ್ಐ (ಕಾ.ಸು) ರವರು, ಮಟ್ಕಾ ಜೂಜಾಟದ ಪಂಚನಾಮೆ,  ಆರೋಪಿ ಮತ್ತು ಮುದ್ದೆಮಾಲು ಹಾಗೂ ವಿವರವಾದ ಪಂಚನಾಮೆಯೊಂದಿಗೆ ದೂರನ್ನು ಹಾಜರುಪಡಿಸಿದ್ದೇನೆಂದರೆ, ರಾಯಚೂರು ನಗರದ ಮಂತ್ರಾಲಯ ರಸ್ತೆಯ ಅತಿಥಿ ಹೋಟೆಲ್  ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು, ಹೋಗಿ ಬರುವ ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುತ್ತೇನೆ ಅಂತಾ ಹೇಳುತ್ತಾ ಮಟ್ಕಾ ನಂಬರಗಳ ಚೀಟಿಗಳನ್ನು ಬರೆದು ಜನರಿಂದ ಹಣ ಪಡೆದು ಜನರಿಗೆ ಚೀಟಿಗಳನ್ನು ಬರೆದು ಕೊಡುತ್ತಿರುವಾಗ್ಗೆ ಪಂಚರ ಸಮಕ್ಷಮ ದಿನಾಂಕ 05.09.2020 ರಂದು ಬೆಳಿಗ್ಗೆ 10-10- ಗಂಟೆಯಿಂದ 11-10 ಗಂಟೆಯ ವರೆಗೆ ದಾಳಿ ಜರುಗಿಸಿ ಆರೋಪಿ ªÉƺÀäzï gÀ¦ü vÀAzÉ ªÉƺÀäzï AiÀÄÆ¸ÀÄ¥sï, ªÀAiÀÄ 27 ªÀµÀð, ªÀÄĹèA, DmÉÆÃ ZÁ®PÀ, ¸Á|| eÉÆåÃw PÁ¯ÉÆÃ¤ gÁAiÀÄZÀÆgÀÄ ಈತನಿಂದ ಮಟ್ಕಾ ಬರೆದ ನಗದು ಹಣ 4990/- ರೂ ಮತ್ತು  ಮಟ್ಕಾ ಪಟ್ಟಿ, ಹಾಗೂ ಒಂದು ಬಾಲ್ ಪೆನ್ನು ಜಪ್ತಿ ಪಡಿಸಿಕೊಂಡು ಠಾಣೆಗೆ ಬಂದು ದೂರು ನೀಡಿದ ಮೇರೆಗೆ ಸದರಿ ದೂರು ಅಸಂಜ್ಞೆಯ ಅಡಿಯಲ್ಲಿ ಒಳಪಡುತ್ತಿದ್ದರಿಂದ ಮಾನ್ಯ ನ್ಯಾಯಾಲಯದ ಪರವಾನಿಗೆಯನ್ನು ಪಡೆದುಕೊಂಡು ರಾಯಚೂರು ಪಶ್ಚಿಮ ಪೊಲೀಸ್ ಠಾಣಾ ಗುನ್ನೆ ನಂ 101/2020, ಕಲಂ 78(III) ಕೆಪಿ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.