ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಕೋವಡ್-19 ಅದೇಶ ಉಲ್ಲಂಘನೆ ಪ್ರ್ರಕರಣದ ಮಾಹಿತಿ:
1)¢£ÁAPÀ 13.08.2020 gÀAzÀÄ 19.00 UÀAmÉUÉ ¥Àæ«Ãt eÁzÀªï vÀAzÉ D£ÀAzÀ eÁzÀªï ¨sÀÆ zsÁR¯ÉUÀ¼À ¸ÀºÁAiÀÄPÀ
¤zsÉÃð±ÀPÀgÀÄ gÁAiÀÄZÀÆgÀÄ ªÀÄvÀÄÛ ªÁqÀð £ÀA 30 ªÀÄvÀÄÛ 31 gÀ ªÁå¦ÛAiÀÄ «±ÉõÀ
PÁAiÀÄð¤ªÁðºÀPÀ zÀAqsÁ¢üPÁjUÀ¼ÀÄ gÁAiÀÄZÀÆgÀÄ gÀªÀgÀÄ oÁuÉUÉ ºÁdgÁV
PÀA¥ÀÆålj£À°è mÉÊ¥ï ªÀiÁr¹zÀ zÀÆgÀÄ ¤ÃrzÀÄÝ CzÀgÀ ¸ÁgÁA±ÀªÉãÉAzÀgÉ, EwÛÃaUÉ ¸ÁAPÁæ«ÄPÀ gÉÆÃUÀªÁzÀ PÉÆÃ«qï-19 £ÉÃzÀÝgÀ ¤AiÀÄAvÀæt
ªÀiÁqÀĪÀ ¤nÖ£À°è ªÀiÁ£Àå f¯Áè¢PÁjUÀ¼ÀÄ ¦ügÁå¢zÁgÀjUÉ ªÁgïØ £ÀA 30 ªÀÄvÀÄÛ 31
gÀ ªÁå¦ÛAiÀÄ «±ÉõÀ PÁAiÀÄð¤ªÁðºÀPÀ zÀAqsÁ¢üPÁjUÀ¼ÀÄ CAvÀ £ÉêÀÄPÀ ªÀiÁrzÀÄÝ D
¥ÀæPÁgÀ ¦ügÁå¢zÁgÀgÀÄ PÀgÉÆÃ£Á ¸ÉÆAQvÀgÀ£ÀÄß ¸Émï¯Éêmï ªÀÄÄSÁAvÀgÀ UÀÆUÀ¯ï
¯ÉÊªï ¯ÉÆPÉñÀ£ï DzsÁgÀzÀ ªÉÄÃ¯É ºÉÆÃA PÁégÉAmÉ£ï G®èAWÀ£É ªÀiÁrzÀªÀgÀ ªÉƨÉʯï
£ÀA§gïUÀ¼À£ÀÄß ¥ÀvÉÛ ªÀiÁr CªÀgÀ «gÀÄzÀÝ PÀæªÀÄ dgÀÄV¸À®Ä zÀÆgÀÄ zÁR°¸ÀĪÀAvÉ
¤ÃrzÀ ¤zsÉÃð±À£À ªÉÄÃgÉUÉ ¦ügÁå¢zÁgÀgÀÄ EAzÀÄ ¢£ÁAPÀ 13.08.2020 gÀAzÀÄ 18.00
UÀAmÉUÉ PÁégÉAmÉ£ï G®èAWÀ£É ªÀiÁrzÀªÀgÀ ªÉƨÉÊ¯ï £ÀA§gï ZÉPï ªÀiÁqÀÄwÛgÀĪÁUÀ
ªÉƨÉÊ¯ï £ÀA 8431008149 £ÉÃzÀÝgÀ ªÀåQÛ ZÀPÀæzsÀgï vÀAzÉ ¥ÁAqÀÄgÀAUÀ ¸Á:
¹AiÀiÁvÀ¯Á§ gÁAiÀÄZÀÆgÀÄ FvÀ£ÀÄ ¢£ÁAPÀ 10.08.2020 gÀAzÀÄ vÀ£Àß ªÀÄ£ÉAiÀİè
EgÀzÉà ºÉÆgÀUÀqÉ ºÉÆÃVgÀĪÀÅzÀÄ PÀAqÀÄ §AzÀ ªÉÄÃgÉUÉ DvÀ¤UÉ ¥sÉÆ£ï ªÀiÁr
«ZÁj¸À¯ÁV ¸ÀzÀj ZÀPÀæzsÀgï FvÀ¤UÉ ¢£ÁAPÀ 15.07.2020 gÀAzÀÄ jªÀiïì D¸ÀàvÉæAiÀİè
PÉÆÃ«qï-19 mɸïì ªÀiÁr¹zÀÄÝ DvÀ¤UÉ PÀgÉÆÃ£Á ¸ÁAPÁæ«ÄPÀ gÉÆÃUÀ EgÀĪÀÅzÀÄ
zsÀÈqsÀ ¥ÀnÖzÀÄÝ, DvÀ¤UÉ AiÀÄgÀªÀÄgÀ¸ï ªÀÄÄgÁfð zÉøÁ¬Ä D¸ÀàvÉæUÉ
PÀgɬĹPÉÆAqÀÄ C°è PÉÊUÉ ¹Ã¯ï ªÀiÁr ¢£ÁAPÀ 11.08.2020 gÀªÀgÉUÉ ºÉÆÃA PÁégÉAmÉ£ï
£À°è EgÀĪÀAvÉ w½¹zÁUÀÆå ¸ÀzÀj ZÀPÀæzsÀgï FvÀ£ÀÄ ¥ÁætPÉÌ C¥ÁAiÀÄPÁjAiÀiÁzÀ
¸ÁAPÀæ«ÄÃPÀ gÉÆÃUÀ ºÀgÀqÀÄvÀÛzÉ JAzÀÄ UÉÆwÛzÀÝgÀÄ ¸ÀºÀ ¢£ÁAPÀ 10.08.2020 gÀAzÀÄ
vÀ£Àß PÉ®¸ÀzÀ ¤«ÄvÀå ªÀģɬÄAzÀ ºÉÆgÀUÀqÉ ºÉÆÃV ºÉÆÃA PÁégÉAmÉ£ï ¤AiÀĪÀÄ
ªÀÄvÀÄÛ ¸ÀgÀPÁgÀzÀ DzÉñÀUÀ¼À£ÀÄß G®èAX¹zÀÄÝ DvÀ£À «gÀÄzÀÝ PÁ£ÀÆ£ÀÄ jÃw PÀæªÀÄ
dgÀÄV¸À®Ä «£ÀAw. CAvÀ ªÀÄÄAvÁVzÀÝ zÀÆj£À ¸ÁgÁA±ÀzÀ ªÉÄðAzÀ ¸ÀzÀgï §eÁgÀ oÁuÁ
UÀÄ£Éß £ÀA 62/2020 PÀ®A 188, 269, 270 L.¦.¹. CrAiÀÄ°è ¥ÀæPÀgÀt zÁR°¹ vÀ¤SÉ
PÉÊPÉÆArgÀÄvÁÛgÉ.
2)ದಿನಾಂಕ-14/08/2020 ರಂದು ಮಧ್ಯಾಹ್ನ 13-30 ಗಂಟೆಗೆ ಬಸವರಾಜ ಪಿ.ಸಿ-550 ರವರು ದೂರು ಹಾಜರುಪಡಿಸಿದ್ದು ಸಾರಂವೆನೇಂದರೆ, ಈ ಪ್ರಕರಣದಲ್ಲಿಯ ಆರೋಪಿತನು ಠಾಣಾ ವ್ಯಾಪ್ತಿಯ ನಾರಯಣ ನಗರ ಕ್ಯಾಂಪಿನ ನಿವಾಸಿಯಿದ್ದು, ಪ್ರಸ್ತುತ ಹಂತದಲ್ಲಿ ಕೋವಿಡ್ -19 ‘’ಕೊರೋನಾ’’ ಎಂಬ ಮಹಾಮಾರಿ ವೈರಸ್ ದೇಶದ್ಯಾಂತ ಹರಡುತ್ತಿದ್ದರಿಂದ ಮನುಷ್ಯರ ಸಾವು ಸಂಭವಿಸುತ್ತಿದ್ದು, ಸರಕಾರವು ಕೊರೊನಾ ರೋಗವನ್ನು ನಿಯಂತ್ರಿಸಲು ಮುನ್ನೆಚ್ಚರಿಕೆ ಕ್ರಮವಾಗಿಹೋಂ ಕ್ವಾರಂಟೈನ್’ ದಲ್ಲಿದ್ದವರು ಮನೆಯಿಂದ ಹೊರಗಡೆ ತಿರುಗಾಡಬಾರದೆಂದು ಸರಕಾರ ಆದೇಶ ಹೊರಡಿಸಿದ್ದುಇರುತ್ತದೆ. ಹೀಗಿರುವಾಗ ಆರೋಪಿತನು ದಿನಾಂಕ-23/07/2020 ರಂದು ಹೈದ್ರಬಾದ್ ದಿಂದ ಬಂದು ದಿನಾಂಕ-24/07/2020 ರಿಂದ 08/08/2020 ರ ವರೆಗೆ ಹೋಂ ಕ್ವಾರಂಟೈನಲ್ಲಿದ್ದು ಇವರಿಂದ ಸಾರ್ವಜನಿಕರಿಗೆ ಸೋಂಕು ಹರಡದಂತೆ ಮುನ್ನಚ್ಚೇರಿಕೆ ಕ್ರಮವಾಗಿ ಮನೆಯಲ್ಲಿ 14 ದಿನಗಳವರೆಗೆ ಹೋಂ ಕ್ವಾರಂಟೈನ್ ದಲ್ಲಿ ಇರುವಂತೆ ಆದೇಶ ಮಾಡಿ ಇತನ ಚಲನವಲನಗಳ ಮೇಲೆ ನಿಗಾ ವಹಿಸಲಾಗಿತ್ತು. ಆದರೂ ಇತನು ದಿನಾಂಕ-03/08/2020, 07/08/2020 ಒಟ್ಟು 2 ಭಾರಿ ಹೋಂ ಕ್ವಾರೆಂಟೈನ್ ನಿಂದ ಹೊರಗಡೆ ಹೋಗಿ, ಸರ್ಕಾರದ ಮುಂಜಾಗ್ರತ ಕ್ರಮಗಳನ್ನು ಹಾಗೂ ಸರಕಾದ ನೀತಿ ನಿಯಮಗಳನ್ನು ಉಲ್ಲಂಘಿಸಿರುವುದು Google Live Location ಮಾಹಿತಿಯಲ್ಲಿ ಕಂಡುಬಂದಿದ್ದರಿಂದ ಸದರಿಯವರ ವಿರುದ್ಧ ಬಳಗಾನೂರು ಠಾಣಾ ಗುನ್ನೆ ನಂ-69/2020 ಕಲಂ-269 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
3)ಆರೋಪಿತನು ಶ್ಯಾಮು ತಂದೆ ಅಬ್ರಾಹಂ, 35 ವರ್ಷ, ಜಾ-ಕ್ರಿಶ್ಚಿಯನ್, ಉ-ಸೆಂಟ್ರಿಂಗ್ ಕೆಲಸ, ಸಾ:ಯರಗೇರಾ ಗ್ರಾಮ ಕೋವಿಡ್-19 ಹರಡುತ್ತಿರುವ ಈ ಸಮಯದಲ್ಲಿ ತನ್ನ ತಂದೆಯವರಿಗೆ ಕೋವಿಡ್-19 ಸೊಂಕು ದೃಢಪಟ್ಟಿದ್ದು, ತನ್ನನ್ನು ಪ್ರಾಥಮಿಕ ಸಂಪರ್ಕ ಹೊಂದಿರುವವರು ಅಂತಾ ಗಂಟಲು ದ್ರವವನ್ನು ಪರೀಕ್ಷೆಗೆ ತೆಗದುಕೊಂಡು ಹೋಗಿ ಮನೆಯಲ್ಲಿ 7 ದಿನಗಳ ವರೆಗೆ ಕ್ವಾರಂಟೈನ್ ಇರಲು ತಿಳಿಸಿದ್ದು, ಆದರೆ ಆರೋಪಿತನು ಜನರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ರೋಗದ ವೈರಸ್ ಸೋಂಕನ್ನು ಹರಡುವ ಸಂಭವವಿದೆ ಎಂದೂ ತಿಳಿದು, ನಿರ್ಲಕ್ಷ್ಯತನದಿಂದ
ಮನೆಯಿಂದ ಹೊರಹೋಗಿ ಕ್ವಾರಂಟೈನ್ ನಿಯಮಗಳನ್ನು ಉಲ್ಲಂಘನೆಮಾಡಿದ್ದು ಧೃಡಪಟ್ಟಿದ್ದರಿಂದ ಸದರಿಯವನ ವಿರುಧ್ದ ಯರಗೇರಾ ಠಾಣೆಯಲ್ಲಿ ಗುನ್ನೆ ನಂ 96/2020 ಕಲಂ 269, ಐ.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತಾರೆ.