ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ªÀÄ£ÀĵÀå
PÁuÉ ¥ÀæPÀtzÀ ªÀiÁ»w.
ಫಿರ್ಯಾದಿ §¸ÀªÀgÁd vÀAzÉ ¸ÉÆÃªÀÄ¥Àà ªÀAiÀiÁ: 28 ªÀµÀð eÁ:
CA©UÉÃgÀ G: ¯Áj ªÉÄPÁå¤Pï ¸Á: CA©UÉÃgÀzÉÆrØ UÀÄgÀUÀÄAmÁ ಮತ್ತು ಆತನ
ತಮ್ಮನಾದ ಗುರಲಿಂಗಪ್ಪ
ಇಬ್ಬರೂ ದಿನಾಂಕ
14.06.2020 ರಂದು ಲಾರಿ
ರಿಪೇರಿ ಮಾಡಿ
ರಾತ್ರಿ 12.00 ಗಂಟೆಗೆ
ಗುರಗುಂಟಾಕ್ಕೆ ಬಂದಿದ್ದು,
ಫಿರ್ಯಾದಿಯು ಮನೆಗೆ
ಹೋಗಿದ್ದು, ಆತನ
ತಮ್ಮ ಗ್ಯಾರೇಜಿನಲ್ಲಿ
ಮಲಗಿಕೊಂಡಿದ್ದು, ನಂತರ
ದಿನಾಂಕ 15.06.2020 ರಂದು
ಬೆಳಗ್ಗೆ 8.00 ಗಂಟೆಗೆ
ಫಿರ್ಯಾದಿ ಗ್ಯಾರೇಜಿಗೆ
ಬಂದಾಗ ಆತನ
ಗ್ಯಾರೇಜಿನಲ್ಲಿ ಇದ್ದಿರಲಿಲ್ಲ. ಆತನ ಮೊಬೈಲ್ ನಂಬರಿಗೆ
ಫೋನ್ ಮಾಡಿದಾಗ
ಲಿಂಗಸ್ಗೂರಿನಲ್ಲಿ ಇದ್ದು,
ತಡವಾಗಿ ಬರುತ್ತೇನೆಂದು
ತಿಳಿಸಿದ್ದು, ಸಂಜೆಯಾದರೂ
ವಾಪಾಸ್ ಮನೆಗೆ
ಬರದೇ ಎಲ್ಲಿಯೋ
ಕಾಣೆಯಾಗಿದ್ದು ಇರುತ್ತದೆ.
ಆತನಿಗೆ ಫಿರ್ಯಾದಿ
ಲಿಂಗಸ್ಗೂರು, ಗುರಗುಂಟಾ
ಹಾಗೂ ಸಂಬಂಧಿಕರು ಇರುವ ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಫೋನ್ ಮೂಲಕ
ವಿಚಾರಿಸಲು ಫಿರ್ಯಾದಿಯ ತಮ್ಮನು ಸಿಗದೆ ಎಲ್ಲಿಯೋ ಕಾಣೆಯಾಗಿದ್ದು, ಫಿರ್ಯಾದಿಯ ತಮ್ಮನು ಮನೆಯಿಂದ
ಹೋಗುವಾಗ ಕೆಂಪು ಬಣ್ಣದ ತುಂಬ ತೋಳಿನ ಅಂಗಿ, ಕಪ್ಪು ನೀಲಿ ಬಣ್ಣ ಪ್ಯಾಂಟ್ ಧರಿಸಿದ್ದು, ಕನ್ನಡ
ಮಾತನಾಡುತ್ತಾನೆ. 5,6 ಎತ್ತರ ಇದ್ದು, ಸಾದಾರಣ ಮೈಕಟ್ಟು ಹೊಂದಿದ್ದು, ಬಲಗಡೆ ಹಣೆಗೆ ಹಳೆಯ
ಗಾಯವಿದ್ದು, ಸಾದಾರಣ ಕಪ್ಪು ಮೈಬಣ್ಣ ಇದ್ದು, ಚಪ್ಪಟೆ ಮುಖ ಇರುತ್ತದೆ. ನನ್ನ ತಮ್ಮನನ್ನು ಎಲ್ಲ
ಕಡೆ ಹುಡುಕಾಡಿ ಸಿಗಲಾರದ್ದಕ್ಕೆ ಈ ದಿನ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು ಇರುತ್ತದೆ.
ಅಂತಾ ಲಿಖಿತ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂ. 87/2020 ಕಲಂ
ಮನುಷ್ಯ ಕಾಣೆ ಅಡಿಯಲ್ಲಿ
ಪ್ರರಕಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಕಿರುಕುಳ ಪ್ರಕಣದ ಮಾಹಿತಿ.
ಈ ಪ್ರಕರಣದ ಪಿರ್ಯಾದಿ ಶ್ರೀಮತಿ ಪಾರ್ವತಿ ಗಂಡ ರಾಮಪ್ರಸಾದ ವಯ:30 ವರ್ಷ, ಉ:ಮನೆಕೆಲಸ ಜಾತಿ:ಕಮ್ಮಾ ಸಾ:ಜಾಲಾಪೂರ ಕ್ಯಾಂಪ ತಾ:ಸಿರವಾರ ಜಿ:ರಾಯಚೂರು ಈಕೆಯು ಮತ್ತು ಆರೋಪಿ 1] ಜಿ.ರಾಮಪ್ರಸಾದ ತಂದೆ ಗನ್ನಿ ಸತ್ಯನಾರಾಯಣ ಜಾತಿ: ಕಮ್ಮಾ (ಗಂಡ), ಬುಲ್ಲಿ ರತ್ನಮ್ಮ ಗಂಡ ಗನ್ನಿ ಸತ್ಯನಾರಾಯಣ ಜಾತಿ: ಕಮ್ಮಾ [ಅತ್ತೆ] ರವರು ಜಾಲಾಪೂರ ಕ್ಯಾಂಪಿನ ನಿವಾಸಿಗಳಿದ್ದು ಈಗ್ಗೆ 15 ವರ್ಷ ಗಳ ಹಿಂದೆ
ಪಿರ್ಯಾದಿದಾರಳು
ಆರೋಪಿ ನಂ.1 ರವರನ್ನು ಮದುವೆಯಾಗಿ ಎರಡು ಜನ ಗಂಡು ಮಕ್ಕಳಿದ್ದು ಆರೋಪಿತನು ದಿನಾಲು ಕುಡಿದು ಬಂದು ನೀನು ದಪ್ಪ ಆಗಿಬಿಟ್ಟಿದ್ದಿ,ಕಪ್ಪುಬಣ್ಣದವಳಿದ್ದಿ
ಎಂದು ದಿನಾಲು ಹೊಡೆಬಡೆ ಮಾಡುತ್ತ ನೀನು ನಿನ್ನ ತವರು ಮನೆಗೆ ಹೋಗಿಬಿಡು ನನಗೆ ಸಾಕುವುದು ಆಗುವುದಿಲ್ಲ ಅಂತಾ ಕೈಗಳಿಂದ ಹೊಡೆಬಡೆ ಮಾಡುತ್ತ ನೀನು ನಮ್ಮ ಮನೆಯಲ್ಲಿ ಇರಬೇಕಾದರೆ 5 ಲಕ್ಷ ರೂ ಹಣ ತೆಗೆದುಕೊಂಡು ಬಾ ಗೊದಾಮ ಕಟ್ಟಿಸುವುದು ಬಾಕಿ ಇದೆ ಅಂತಾ ಆರೋಪಿತರಿಬ್ಬರು
ದಿನಾಲು ತೊಂದರೆ ಕೊಡುತ್ತ ಕೈಗಳಿಂದ ಹೊಡೆ-ಬಡೆ ಮಾಡುತ್ತ ಮಾನಸಿಕವಾಗಿ ದೈಹಿಕವಾಗಿ ಹಿಂಸೆ ಮಾಡಿದ್ದರಿಂದ ಅವರ ಹಿಂಸೆ ತಾಳಲಾರದೆ ಪಿರ್ಯಾದಿದಾರಳು
ಈಗ್ಗೆ 2 ವರ್ಷಗಳಿಂದ ತವರು ಗಂಡನ ಮನೆಯಿಂದ ತವರು ಮನೆಗೆ ಬಂದು ತವರು ಮನೆಯಲ್ಲಿದ್ದು ದಿನಾಂಕ:-24-06-2020
ರಂದು ಬೆಳಿಗ್ಗೆ 09-00
ಗಂಟೆ ಸುಮಾರು ಆರೋಪಿ ಜಿ.ರಾಮಪ್ರಸಾದ ಇತನು ಪಿರ್ಯಾದಿದಾರಳು ಜಾಲಾಪೂರ ಕ್ಯಾಂಪಿನಲ್ಲಿ ವಾಸವಾಗಿದ್ದ ಮನೆಗೆ ಬಂದು ಫೀರ್ಯಾದಿಯನ್ನು ಕಂಡು ಎಲೇ ಸೂಳೇ ನೀನು ತವರು ಮನೆಯಲ್ಲಿ ಆರಾಮವಾಗಿ ಇದ್ದೆನಲೇ ಸೂಳೆ ಅಂತಾ ಕೂದಲು ಹಿಡಿದು ಎಳೆದಾಡಿ ಕೈಗಳಿಂದ ಹೊಡೆ-ಬಡೆ ಮಾಡಿ ಜಗಳ ಬಿಡಿಸಲು ಬಂದ ಪಿರ್ಯಾದಿದಾರರ ತಂದೆ ತಾಯಿಯವರಿಗೆ ನಿಮ್ಮನ್ನು ಕೊಲ್ಲಿ ಬಿಡುತ್ತೇನೆಂದು ಜೀವದ ಬೆದರಿಕೆ ಹಾಕರುತ್ತಾರೆಂದುನೀಡಿದ ದೂರಿನ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 86/2020
ಕಲಂ: 498[ಎ],323,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ
ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾಋಎ.