ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :
1) ¢£ÁAPÀ
19/07/2020 gÀAzÀÄ, ²æÃ gÀAUÀAiÀÄå ¦.J¸ï.L zÉêÀzÀÄUÀð oÁuÉgÀªÀgÀÄ
¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377
£ÉÃzÀÝgÀ°è ºÉÆÃV zÉêÀzÀÄUÀð ¥ÀlÖtzÀ §ÈAzÁªÀ£À PÁ¯ÉÆÃ¤UÉ ºÉÆÃUÀĪÀ
¸ÁªÀðd¤PÀ ¸ÀܼÀzÀ°è CAzÀg狀Ágï CAzÀgï ¨ÁºÀgï CAvÁ
E¸ÉàÃmï dÆeÁl £ÀqÉ¢gÀĪÀ PÁ®PÉÌ ¸ÁAiÀÄAPÁ® 5-00 UÀAmÉUÉ zÁ½
ªÀiÁrzÀÄÝ zÁ½ PÁ®PÉÌ 04 d£À DgÉÆÃ¦vÀgÀ£ÀÄß 1)
ªÀÄzÀgÀ¸Á§ vÀAzÉ ¨Á§Ä, ªÀAiÀiÁ: 26ªÀµÀð, eÁ: ªÀÄĹèA, G: ªÁå¥ÁgÀ, ¸Á:
UËgÀA¥ÉÃmÉ zÉêÀzÀÄUÀð
2) ªÀÄ»§Æ§ vÀAzÉ ¨ÁªÁ¸Á§, ªÀAiÀiÁ: 27ªÀµÀð, eÁ:
ªÀÄĹèA, G: ªÉÊjAUï PÉ®¸À, ¸Á: UËgÀA¥ÉÃmÉ zÉêÀzÀÄUÀð
3) C¯ÁèªÀÅ¢Ýãï vÀAzÉ §ÄªÁf, ªÀAiÀiÁ: 28ªÀµÀð,
eÁ: ªÀÄĹèA, G: MPÀÌ®ÄvÀ£À, ¸Á: UËgÀA¥ÉÃmÉ zÉêÀzÀÄUÀð
4) SÁeÁ¸Á§ vÀAzÉ ªÉÆÃ¢£À¸Á§, ªÀAiÀiÁ: 28ªÀµÀð, eÁ: ªÀÄĹèA, G: gÉÃrAiÀÄA
PÉ®¸À, ¸Á: UËgÀA¥ÉmÉ zÉêÀzÀÄUÀð MlÄÖ 3020/- £ÀUÀzÀÄ ºÀt, 52 E¸ÉàÃmïJ¯ÉUÀ¼À£ÀÄß d¦Û
ªÀiÁrPÉÆAqÀÄ, oÁuÉUÉ ¸ÁAiÀÄAPÁ® 6-30 UÀAmÉUÉ §AzÀÄ zÁ½ ¥ÀAZÀ£ÁªÉÄ, 04 d£À
DgÉÆÃ¦vÀgÀ£ÀÄß ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ ¥Àr¹, ¥ÀæPÀgÀt zÁR°¸À®Ä
eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÀA±ÀªÀÅ PÀ®A. 87 PÉ.¦
PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, ¹Dgï.¦¹ 155(2)
¥ÀæPÁgÀ ¥ÀæPÀgÀt zÁR°¹ vÀ¤SÉ PÉÊUÉÆ¼Àî®Ä ¥ÀgÀªÁ¤UÉ ¤ÃqÀ®Ä ªÀiÁ£Àå WÀ£À
£ÁåAiÀiÁ®AiÀÄzÀ°è ¤ªÉâ¹PÉÆAqÀÄ ªÀiÁ£Àå £ÁåAiÀiÁ®AiÀÄzÀ ¥ÀgÀªÁ¤UÉ
¥ÀqÉzÀÄPÉÆAqÀÄ zÉêÀzÀÄUÀð oÁuÉ UÀÄ£Éß £ÀA§gÀ 131/2020 PÀ®A 87 Pɦ PÁAiÉÄÝ
£ÉÃzÀÝgÀ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
2) ದಿನಾಂಕ
19/07/2020 ರಂದು
ಸಾಯಂಕಾಲ
5-00 ಗಂಟೆಯ
ಸುಮಾರಿಗೆ ಬೊಳಮಾನದೊಡ್ಡಿ-ಬಿಜ್ಜನಗೇರಾ
ರೋಡಿನ ಮೇಲೆ ಗಟ್ಟು ತಿಮ್ಮಪ್ಪ ರವರ ಹೊಲದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ
ಅಂದರ್-ಬಾಹರ್
ಜೂಜಾಟವಾಡುತ್ತಿರುವಾಗ ಮಾನ್ಯ ಪಿ.ಎಸ್.ಐ,
ಮತ್ತು
ಹೆಚ್.ಸಿ-185, ಹೆಚ್.ಸಿ-45,
ಹೆಚ್.ಸಿ-353, ಪಿ.ಸಿ-74, ರವರು
ದಾಳಿ ಮಾಡಿ ನಗದು ಹಣ 18,010/- ಪಂಚರ ಸಮಕ್ಷಮದಲ್ಲಿ ಜಪ್ತಿ
ಮಾಡಿಕೊಂಡು 5 ಜನ
ಆರೋಪಿತರನ್ನು ವಶಕ್ಕೆ ತೆಗೆದುಕೊಂಡು ಬಂದು
ಹಾಜರಪಡಿಸಿದ್ದು ಅಂತಾ ಮುಂತಾಗಿದ್ದ ಸಾರಾಂಶದ
ಮೇಲಿಂದ ಕಲಂ 87 ಕೆ.ಪಿ ಕಾಯ್ದೆ ಯಲ್ಲಿ ಅಪರಾದವಾಗಿದ್ದರಿಂದ ಸದರಿ ಅಪರಾಧ ಅಸಂಜ್ಞಯ
ಅಪರಾಧವಾಗಿದ್ದರಿಂದ ಠಾಣಾ ಎನ್.ಸಿ ನಂ 07/2020 ರಲ್ಲಿ ದಾಖಲಿಸಿಕೊಂಡಿದ್ದು ಇರುತ್ತದೆ
ನಂತರ ಸಾಯಂಕಾಲ ದಿನಾಂಕ 19/07/2020 ರಂದು ರಾತ್ರಿ 11-00
ಗಂಟೆಗೆ ಮಾನ್ಯ ನ್ಯಾಯಲಯವು
ಪ್ರರ್ಥಮ ವರ್ತಮಾನ ವರದಿ ದಾಖಲಿಸಲು
ಪರವಾನಗಿ ನಿಡಿದ್ದರಿಂದ ಯರಗೇರಾ ಠಾಣಾ ಗುನ್ನೆ ನಂ 84/2020 ಕಲಂ 87 ಕೆ.ಪಿ ಕಾಯ್ದೆ
ರಲ್ಲಿ ಪ್ರಕಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.
ಕೋವಡ್-19 ಅದೇಶ ಉಲ್ಲಂಘನೆ
ಪ್ರ್ರಕರಣದ ಮಾಹಿತಿ:
ದಿನಾಂಕ: 19.07.2020 ರಂದು ಬೆಳಿಗ್ಗೆ 10.30 ಗಂಟೆಗೆ ಮಾನ್ಯ ಪಿ.ಎಸ್.ಐ (ಕಾ.ಸು) ಪಶ್ಚಿಮ ಠಾಣೆ ರಾಯಚೂರು ರವರು ಆರೋಪಿತನೊಂದಿಗೆ ಠಾಣೆಗೆ ಹಾಜರಾಗಿ, ನೀಡಿದ ದೂರಿನ ಸಾರಾಂಶವೇನೆಂದರೆ, ದಿನಾಂಕ:
15/07/2020 ರಿಂದ ದಿನಾಂಕ:
22/07/2020 ರ ವರೆಗೆ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರು ರವರು ಕೋವಿಡ್-19 ನಿಮಿತ್ಯ ಕೋರೊನಾ ಸಾಂಕ್ರಾಮಿಕ್ ರೋಗವು ಹರಡದಂತೆ ಮತ್ತು ನಿಯಂತ್ರಣ ಮಾಡುವ ಉದ್ದೇಶದಿಂದ ನಗರ ವ್ಯಾಪ್ತಿಯಲ್ಲಿ ಲಾಕ್-ಡೌನ್ ಆದೇಶ ಮಾಡಿ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ಅದೇ ಪ್ರಕಾರವಾಗಿ ಇಂದು ದಿನಾಂಕ:
19/07/2020 ರಂದು ಬೆಳಿಗ್ಗೆ 6.00 ಗಂಟೆಯಿಂದ ಸರ್ಕಾರಿ ಜೀಪ್ ನಂ: ಕೆ.ಎ.36/ಜಿ-460 ನೇದ್ದರಲ್ಲಿ ಸಿಬ್ಬಂದಿಯವರೊಂದಿಗೆ ಪೆಟ್ರೊಲಿಂಗ್ ಕರ್ತವ್ಯ ನಿರ್ವಹಿಸುತ್ತಾ ಬೆಳಿಗ್ಗೆ 9.45 ಗಂಟೆಗೆ ಸ್ಟೇಷನ್ ಏರಿಯಾದ ಗೂಡಶೇಡ್ಡದ ಆರೋಪಿತನ ಮನೆಯ ಮುಂದೆ ಆರೋಪಿತನು ಈರಣ್ಣ ತಂದೆ ನಾಗುಜಿರಾವ್, ವಯಸ್ಸು: 44 ವರ್ಷ, ಜಾತಿ: ಹಿಂದು ಕಟುಗರ್, ಉ: ಮೀನು ವ್ಯಾಪಾರ, ಸಾ: ಮನೆ ನಂ: 1-5-193,
ಮಚ್ಚಿ ಬಷೀರ್ ರವರ ಮನೆಯ ಹತ್ತಿರ ಸ್ಟೇಷನ್ ಏರಿಯಾ ರಾಯಚೂರು ಮೀನು ವ್ಯಾಪಾರದಲ್ಲಿ ತೊಡಗಿದ್ದು, ಮೀನು ವ್ಯಾಪಾರದಲ್ಲಿ ಖರೀಧಿದಾರರಿಗೆ ಖರೀಧಿ ಮಾಡಲು ಬಂದ ಸಾರ್ವಜನಿಕರಿಗೆ ನಿಲುಗಡೆ ಸ್ಥಳ ಅಂದರೆ ಸಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ಸ್ಥಳದಲ್ಲಿ ಗುರುತುಗಳನ್ನು ಹಾಕದೇ ಮತ್ತು ಒಬ್ಬರಿಗೊಬ್ಬರು ಅಂತರವನ್ನು ಕಾಯ್ದುಕೊಳ್ಳದೇ ಇರುವುದು ಕಂಡುಬಂದಿದ್ದು ಪೊಲೀಸರನ್ನು ನೋಡಿ ಮೀನು ಖರೀಧಿದಾರರು ಓಡಿ ಹೋಗಿದ್ದು ಇರುತ್ತದೆ. ಸದರಿ ಆರೋಪಿತನು ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ಕೋವಿಡ್-19 ಕೋರೊನಾ ಸಾಂಕ್ರಾಮಿಕ ರೋಗದ ಸೋಂಕು ಹರಡುವ ಸಂಭವವಿರುತ್ತದೆ ಅಂತಾ ಗೊತ್ತಿದ್ದರೂ ಸಹ ಉದ್ದೇಶಪೂರ್ವಕವಾಗಿ ರೋಗ ನಿರೋಧಕ ನಿರ್ಬಂಧಕ ನಿಯಮವನ್ನು ಉಲ್ಲಂಘನೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದೂರಿನ ಸಾರಾಂಶದ ಮೇಲಿಂದ
ರಾಯಚೂರು ಪಶ್ಚಿಮ
ಠಾಣಾ ಗುನ್ನೆ ನಂ: 83/2020 ಕಲಂ: 269, 270, 188 ಐ.ಪಿ.ಸಿ.
ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಅಕ್ರಮ ಮದ್ಯ ಮಾರಾಟ ಪ್ರಕರಣದ ಮಾಹಿತಿ :
1) ದಿನಾಂಕ:
19-07-2020 ರಂದು ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಆರೋಪಿತನು ನರೇಶಕುಮಾರ ತಂದೆ ರಾಮೋಜಿ
ವಯಾ: 45, ಜಾತಿ: ಕಟಗ ಉ: ಒಕ್ಕಲುತನ ಸಾ: ದೇವನಪಲ್ಲಿ ಯಾವುದೇ ಪರವಾನಿಗೆ ಇಲ್ಲದೇ ತನ್ನ ಕಿರಾಣಿ
ಅಂಗಡಿ ಮುಂದೆ ಒಂದು ಚೀಲದಲ್ಲಿ ಓರಿಜಿನಲ್
ಚಾಯ್ಸ್ನ 90 ಎಮ್.ಎಲ್.ನ 21 ಟೆಟ್ರಾ ಪ್ಯಾಕ್ ಗಳು ಅವು ಒಂದಕ್ಕೆ 35.13/- ರಂತೆ ಒಟ್ಟು 737.73/- ಬೆಲೆಬಾಳುವವಗಳು.
ಇಟ್ಟುಕೊಂಡು ತನ್ನ ಮುಂದೆ ಇದ್ದ ಸಾರ್ವಜನಿಕರಿಗೆ ಕೊಡುತ್ತಾ ಮದ್ಯ ಸೇವೆನೆಗೆ
ಅವಕಾಶಮಾಡಿಕೊಡುತ್ತಾ ಇದ್ದಾಗ, ಫಿರ್ಯಾದಿದಾರರು ಖಚಿತಪಡಿಸಿಕೊಂಡು ಸಿಬ್ಬಂದಿ ಮತ್ತು
ಪಂಚರೊಂದಿಗೆ ದಾಳಿಮಾಡಿ ಆರೋಪಿತ, ಜಪ್ತಿಮಾಲಿನೊಂದಿಗೆ ಠಾಣೆಗೆ ಬಂದು ನೀಡಿದ ಜ್ಞಾಪನ ಪತ್ರ ಹಾಗೂ
ಜಪ್ತಿ ಪಮಚನಾಮೆ ಸಾರಾಂಶದ ಮೇಲಿಂದ ಯರಗೇರಾ ಠಾಣಾ
ಅಪರಾಧ ಸಂಖ್ಯೆ 83/2020 ಕಲಂ 15(ಎ) ಸಹಿತ 32(3) ಕೆ.ಇ ಯಾಕ್ಟ್ ಪ್ರಕಾರ ಪ್ರಕರಣ ದಾಖಲಿಸಿ
ತನಿಖೆ ಕೈಗೊಂಡಿರುತ್ತಾರೆ.