ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ :
ದಿನಾಂಕ : 09.07.2020 ರಂದು 5-15 ಪಿ.ಎಮ್ ಸಮಯದಲ್ಲಿ
ಸಿಂಧನೂರು ನಗರದ ಕುಷ್ಟಗಿ ರಸ್ತೆಯ ಬಸವ ನಗರದಲ್ಲಿರುವ ನೀರಿನ ಟ್ಯಾಂಕ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರು 1) ಮಹೆಬೂಬ್ ತಂದೆ ಖಾದರ್ ಸಾಬ್, ವಯ: 40 ವರ್ಷ, ಜಾ: ಮುಸ್ಲಿಂ, ಉ: ಲಾರಿ ಚಾಲಕ, ಸಾ: ಮಹೆಬೂಬ್ ಕಾಲೋನಿ
ಸಿಂಧನೂರು, 2) ಮಹ್ಮದ್ ಆಬೀದ್ ತಂದೆ ಮಹ್ಮದ್ ಜಾಫರ್ ಸಾಬ್, ವಯ: 30 ವರ್ಷ, ಜಾ: ಮುಸ್ಲಿಂ, ಉ: ಲಾರಿ ಚಾಲಕ, ಸಾ: ಮಹೆಬೂಬ್ ಕಾಲೋನಿ
ಸಿಂಧನೂರು,
3) ಬಸವರಾಜ್
ತಂದೆ ಬಸವರಾಜಪ್ಪ,
ವಯ: 32 ವರ್ಷ, ಜಾ: ಲಿಂಗಾಯತ, ಉ: ಲಾರಿ ಚಾಲಕ, ಸಾ: ಗಂಗಾನಗರ ಸಿಂಧನೂರು, 4) ಹುಸೇನ್ ಬಾಷಾ
ತಂದೆ ಖಾಜಾಸಾಬ್ ವಯ: 30 ವರ್ಷ, ಜಾ: ಮುಸ್ಲಿಂ, ಉ: ಲಾರಿ ಚಾಲಕ, ಸಾ: ಮಹೆಬೂಬ್ ಕಾಲೋನಿ
ಸಿಂಧನೂರು.
ದುಂಡಾಗಿ
ಕುಳಿತುಕೊಂಡು ಇಸ್ಪೀಟ್ ಎಲೆಗಳ ಸಹಾಯದಿಂದ ಹಣವನ್ನು ಪಣಕ್ಕೆ ಕಟ್ಟಿ ಅಂದರ್ ಬಾಹರ್ ಎಂಬ ನಸೀಬಿನ
ಇಸ್ಪೇಟ್ ಜೂಜಾಟದಲ್ಲಿ ತೊಡಗಿದ್ದಾಗ ಫಿರ್ಯಾದಿದಾರರು ಸಿಬ್ಬಂದಿಯವರೊಂದಿಗೆ ಪಂಚರ ಸಮಕ್ಷಮ ದಾಳಿ
ಮಾಡಿ ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ಇಸ್ಪೇಟ್ ಜೂಜಾಟದ ನಗದು ಹಣ ರೂ. 1790/- ಮತ್ತು 52 ಇಸ್ಪೇಟ್ ಎಲೆಗಳನ್ನು
ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡಿದ್ದು
ಇರುತ್ತದೆ ಅಂತಾ ಫಿರ್ಯಾದುದಾರರು ದಾಳಿ ಪಂಚನಾಮೆ, ಮುದ್ದೇಮಾಲು
ಮತ್ತು ಆರೋಪಿತರನ್ನು ಒಪ್ಪಿಸಿ ಮುಂದಿನ ಕ್ರಮ ಜರುಗಿಸಲು ವರದಿ ಮೂಲಕ ಸೂಚಿಸಿದ್ದರಿಂದ ಮಾನ್ಯ
ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಆರೋಪಿತರ ವಿರುದ್ದ ಠಾಣಾ ಗುನ್ನೆ ನಂ: 58/2020, ಕಲಂ: 87 ಕ.ಪೊ ಕಾಯ್ದೆ
ಅಡಿಯಲ್ಲಿ ಸಿಂಧನೂರು ನಗರ ಠಾಣೆಯಲ್ಲಿ ಗುನ್ನೆ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
¨Á®å «ªÁºÀ ¤µÉÃzÀ PÁAiÉÄÝAiÀÄrAiÀİè zÁR¯ÁzÀ ¥ÀæPÀgÀtzÀ ªÀiÁ»w :
¢£ÁAPÀ:
09.07.2020 gÀAzÀÄ 17.00 UÀAmÉUÉ ¦ügÁå¢ ¥ÀĵÀà®vÁ UÀAqÀ gÁªÀÄ£ÀUËqÀ, 34 ªÀµÀð, G: ¦.r.N
¨Á¬ÄzÉÆrØ EªÀgÀÄ
oÁuÉUÉ ºÁdgÁV PÀ£ÀßqÀzÀ°è PÀA¥ÀÆålgï ªÀiÁrzÀ ¦ügÁå¢ ¤ÃrzÀÄÝ, CzÀgÀ
¸ÁgÁA±ÀªÉãÉAzÀgÉ ¢£ÁAPÀ: 24.06.2020
¨É¼ÀUÉÎ 05.00 UÀAmÉUÉ PÀÄgÀħzÉÆrØ UÁæªÀÄzÀ
DAf£ÉÃAiÀÄå zÉêÀ¸ÁÜ£ÀzÀ°è C¥Áæ¥ÀÛ ¨Á®Q «±Á® (PÀ«vÁ) FPÉAiÀÄ «ªÁºÀªÀ£ÀÄß DgÉÆÃ¦
£ÀA 01 vÁAiÀÄ¥Àà FvÀ£ÉÆA¢UÉ G½zÀ DgÉÆÃ¦vÀgÉ®ègÀÆ ¸ÉÃj ¨Á®å «ªÁºÀ ªÀiÁrzÁÝgÉ
CAvÁ C¥Áæ¥ÀÛ ¨Á®Q ªÀÄvÀÄÛ DgÉÆÃ¦ £ÀA 01 EªÀgÀ ªÀAiÀĹì£À zÀÈrüPÀgÀt ¥ÀvÀæªÀ£ÀÄß
¢£ÁAPÀ: 25 ªÀÄvÀÄÛ 26.06.2020 gÀAzÀÄ ¥ÀqÉzÀÄPÉÆAqÀÄ EAzÀÄ vÀqÀªÁV oÁuÉUÉ §AzÀÄ
zÀÆgÀÄPÉÆnÖzÀÄÝ PÁ£ÀÆ£ÀÄ PÀæªÀÄ
dgÀĸÀ¨ÉÃPÀÄ CAvÁ ªÀÄÄAvÁV PÉÆlÖ zÀÆj£À ¸ÁgÁA±ÀzÀ ªÉÄðAzÀ oÁuÁ UÀÄ£Éß £ÀA: 52/2020 PÀ®A: 9, 10
¨Á®å «ªÁºÀ ¤µÉÃzÀ PÁAiÉÄÝ ¥ÀæPÁgÀ ªÀÄ»¼Á oÁuÉAiÀÄ°è ¥ÀæPÀgÀt zÁR°¹ vÀ¤SÉ
PÉÊPÉÆArgÀÄvÁÛgÉ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ :
ದಿನಾಂಕ:
09-07.2020 ರಂದು ಸಂಜೆ 6-00 ಗಂಟೆಗೆ ಪಿರ್ಯಾದಿದಾರರಳು ¸ÀÄeÁvÀ UÀAqÀ CªÀÄgÉñÀ ¥ÉÆÃ¼À
ªÀAiÀiÁ: 40ªÀµÀð, eÁ: qÉÆÃgÀÀ, G: ªÀÄ£ÉUÉ®¸ÀÀ ¸Á: ¸ÀÄtUÁgÀ UÀ°è °AUÀ¸ÀÄUÀÆgÀ
ಠಾಣೆಗೆ ಹಾಜರಾಗಿ ಒಂದು ಹೇಳಿಕೆ ಪಿರ್ಯಾದಿ
ಹಾಜರಪಡಿಸಿದ್ದು ಅದರ ಸಾರಾಂಶವೆನೆಂದರೆ ಫಿರ್ಯಾದಿದಾರಳ ಮಗಳಾದ ಅಂಬಿಕಾ ವಯಾ: 19ವರ್ಷ ಈಕೆಯು ಇಲಕಲ್ ನಲ್ಲಿ ತನ್ನ ಗೆಳತಿಯ ಮದುವೆಗೆ ಹೋಗುತ್ತೇನೆ ಅಂತಾ ಫಿರ್ಯಾದಿದಾರಳಿಗೆ ಕೇಳಿದಾಗ ಬೇಡಾ ಅಂತಾ ಅಂದಿದಕ್ಕೆ ದಿನಾಂಕ 03/07/2020 ರಂದು ಬೆಳಿಗ್ಗೆ ಫಿರ್ಯಾದಿದಾರಳು ಹೊಲಕ್ಕೆ ಹೋದಾಗ ಬೆಳಿಗ್ಗೆ 10-30 ಗಂಟೆ ಸುಮಾರು ಅಂಬೀಕಾಳು ಇಲಕಲ್ ಗೆ ಹೋಗಿದ್ದು ದಿನಾಂಕ 04/07/2020 ರಂದು ಫಿರ್ಯಾದಿದಾರಳಿಗೆ ಅಂಬೀಕಾಳು ಕಾಲ್ ಮಾಡಿ, ನನ್ನನ್ನು ಇಲಕಲ್ ನಲ್ಲಿ ಕಾರಂಟೈನ್ ಮಾಡಿದ್ದಾರೆ ನಾಳೆ ಬರುತ್ತೇನೆ ಅಂತಾ ಹೇಳಿದಾಗ ಫಿರ್ಯಾದಿದಾರಳು ನಿನಗೆ ಇಲಕಲ್ ಗೆ ಹೋಗಲು ಯಾರೂ ಹೇಳಿದರು ನಾವು ಬೇಡಾ ಅಂತಾ ಯಾಕೆ ಹೋಗಿದ್ದಿ ಅಂತಾ ಬೈದಿದಕ್ಕೆ ಪೋನ್ ಸ್ವೀಚ್ ಆಫ್ ಮಾಡಿ ಇನ್ನೂ ಮನೆಗೆ ಬಾರದೆ ಅತ್ತ ಇಲಕಲ್ ನಲ್ಲಿ ಇರದೆ ಮತ್ತು ಸಂಬಂದಿಕರ ಮನೆಗೆ ಹೋಗದೆ ಕಾಣೆಯಾಗಿದ್ದು ಕಾಣೆಯಾದ ತನ್ನ ಮಗಳನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಕೊಟ್ಟ ಪಿರ್ಯಾದಿಯ
ಸಾರಾಂಶದ ಮೇಲಿಂದ ಮೇಲ್ಕಾಣಿಸಿದ ಗುನ್ನೆ 165/2020 PÀ®A ªÀÄ»¼É PÁuÉ CrAiÀÄ°è °AUÀ¸ÀÆÎgÀÄ oÁuÉAiÀÄ°è ¥ÀæPÀgÀt
ದಾಖಲು ಮಾಡಿ ತನಿಖೆ
ಕೈಕೊಂಡಿರುತ್ತಾರೆ.