ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾ ಜೂಜಾಟದಾಳಿ ಪ್ರಕರಣದ ಮಾಹಿತಿ
ದಿನಾಂಕ : 15-05-2020 ರಂದು ಸಾಯಂಕಾಲ
4-30 ಗಂಟೆಯ ಸುಮಾರು ಗಾಂಧಿನಗರದಲ್ಲಿ ಆರೋಪಿ gÁd¸Á§ vÀAzÉ £À©ü¸Á§ ¨ÉÆÃUÁ¥ÀÆgÀÄ ªÀ. 34 eÁw.¦AeÁgÀ G ªÀÄlPÁ §gÉAiÀÄĪÀzÀÄ
¸Á.UÁA¢ü£ÀUÀgÀ vÁ ¹AzsÀ£ÀÆgÀ ಈತನು ಸರಕಾರಿ ಆಸ್ಪತ್ರೆಯ ಮುಂದಿನ ಸಾರ್ವಜನಿಕ ಸ್ಥಳದಲ್ಲಿ ಕುಳಿತುಕೊಂಡು
ಮಟಕಾ ಜೂಜಾಟದ ಅಂಕಿ ಸಂಖ್ಯೆಗಳನ್ನು ಬರೆದುಕೊಳ್ಳುತ್ತಾ 1 ರೂಪಾಯಿಗೆ 80 ರೂಪಾಯಿ ಕೊಡುವುದಾಗಿ ಹೇಳಿ
ಜನರಿಂದ ಹಣ ತೆಗೆದುಕೊಂಡು ನಂಬರಗಳನ್ನು ಬರೆದುಕೊಡುತ್ತಿದ್ದ
ಬಗ್ಗೆ ಶ್ರೀ ಎರಿಯಪ್ಪ ಪಿ ಎಸ್ ಐ ತುರುವಿಹಾಳ ರವರು ಖಚಿತ ಭಾತ್ಮಿ ಪಡೆದು ಡಿ ಎಸ್ ಪಿ ಮತ್ತು ಸಿಪಿಐ
ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ
HC 346, HC-358, PC-679 ರವರ ಸಹಕಾರದೊಂದಿಗೆ ಇಬ್ಬರು ಪಂಚರ ಸಮಕ್ಷಮ ಸಾಯಂಕಾಲ 5-15 ಪಿ.ಎಂ ಕ್ಕೆ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು, ಅತನ
ವಶದಲ್ಲಿದ್ದ ಮಟಕಾ ಜೂಜಾಟದ ನಗದು ಹಣ ರೂ. 680/- ಹಾಗೂ ಒಂದು ಮಟಕಾ ಪಟ್ಟಿ & ಬಾಲ್ ಪೆನ್ ನೇದ್ದವಗಳನ್ನು ಜಪ್ತಿ ಪಡಿಸಿಕೊಂಡಿದ್ದು, ಸಂಗ್ರಹಿಸಿದ
ಹಣ ಮತ್ತು ಪಟ್ಟಿಯನ್ನು ಆರೋಪಿ ನಂ-02 ಶೇಖರಪ್ಪ ಜಂಬುನಾಥನಹಳ್ಳಿ ಇವನಿಗೆ ಕೊಡುವುದಾಗಿ ತಿಳಿಸಿದ್ದು
ಇರುತ್ತದೆ. ಸದರಿ ಆರೋಪಿತನೊಂದಿಗೆ, ರಾತ್ರಿ 7-15 ಪಿ.ಎಂ ಕ್ಕೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ
ದಾಳಿ ಪಂಚನಾಮೆ ಹಾಗೂ ವಿವರವಾದ ವರದಿಯನ್ನು ನೀಡಿದ್ದನ್ನು ಠಾಣಾ NCR ನಂ. 17/2020 ರ ಪ್ರಕಾರ ಸ್ವೀಕೃತ
ಮಾಡಿ, ನಂತರ ಮಾನ್ಯ ಹಿರಿಯ ಜೆಎಂಎಫ್ ಸಿ ನ್ಯಾಯಾಲಯ ಸಿಂಧನೂರು ರವರಿಗೆ ಪ್ರಕರಣ ದಾಖಲಿಸಲು ಅನುಮತಿ
ಕೋರಿ ಪತ್ರ ಬರೆದುಕೊಂಡು ಇಂದು ದಿನಾಂಕ-16-05-2020 ರಂದು 1-00 ಪಿ.ಎಂ ಕ್ಕೆ ಪರವಾನಿಗೆ ಬಂದ ನಂತರ ಸದರಿ ಮಟಕಾ ಜೂಜಾಟದ ದಾಳಿ ಪಂಚನಾಮೆ
ಸಾರಾಂಶದಂತೆ ತುರುವಿಹಾಳ ಪೊಲೀಸ್ ಠಾಣೆಗುನ್ನೆನಂ. 59/2020 ಕಲಂ 78(iii) ಕೆಪಿ ಯಾಕ್ಟ ಅಡಿಯಲ್ಲಿ
ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
¢£ÁAPÀ
16/05/2020 gÀAzÀÄ, ²æÃ ®PÀÌ¥Àà. ©. CVß ¦.J¸ï.L zÉêÀzÀÄUÀð oÁuÉgÀªÀgÀÄ
¹§âA¢AiÀĪÀgÀÄ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ ¸ÀPÁðj fÃ¥ï £ÀA§gÀ PÉJ-36 f-377
£ÉÃzÀÝgÀ°è ºÉÆÃV dÄlªÀÄgÀr ¹ÃªÀiÁAvÀgÀzÀ PÉ£Á¯ï ºÀwÛgÀ ¸ÁªÀðd¤PÀ
¸ÀܼÀzÀ°è CAzÀg狀Ágï CAzÀgï ¨ÁºÀgï CAvÁ E¸ÉàÃmï dÆeÁl
£ÀqÉ¢gÀĪÀ PÁ®PÉÌ gÁwæ 09-00 UÀAmÉUÉ zÁ½ ªÀiÁrzÀÄÝ zÁ½ PÁ®PÉÌ
SÁémÉ¥Àà vÀAzÉ ¨sÀUÀAiÀÄå ªÀAiÀiÁ-43 eÁ-
PÀ¨ÉâÃgÀ G- MPÀÌ®ÄvÀ£À ¸Á- CgÀPÉÃgÁ UÁæªÀÄ ಮತ್ತು
ಇತರೆ 06 d£À DgÉÆÃ¦vÀgÀ£ÀÄß ªÀ±ÀPÉÌ ¥ÀqÉzÀÄPÉÆArzÀÄÝ, zÁ½
PÁ®PÉÌ M§â DgÉÆÃ¦vÀ£ÀÄ ¸ÀܼÀ¢AzÀ Nr ºÉÆÃVzÀÄÝ, DgÉÆÃ¦vÀjAzÀ 76,900/- £ÀUÀzÀÄ
ºÀt, 52 E¸ÉàÃmïJ¯ÉUÀ¼À£ÀÄß d¦Û ªÀiÁrPÉÆAqÀÄ, oÁuÉUÉ gÁwæ 11-00 UÀAmÉUÉ §AzÀÄ
zÁ½ ¥ÀAZÀ£ÁªÉÄ, 07 d£À DgÉÆÃ¦vÀgÀ£ÀÄß ªÀÄvÀÄÛ ªÀÄÄzÉÝ ªÀiÁ®£ÀÄß ºÁdgÀÄ
¥Àr¹, ¸ÀzÀjAiÀĪÀgÀÄUÀ¼À ºÁUÀÆ zÁ½ PÁ®PÉÌ Nr ºÉÆÃzÀªÀ£À «gÀÄzÀÝ ¥ÀæPÀgÀt
zÁR°¸À®Ä eÁÕ¥À£Á ¥ÀvÀæ ¤ÃrzÀÄÝ, zÁ½ ¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A. 87 PÉ.¦
PÁAiÉÄÝAiÀiÁUÀÄwÛzÀÄÝ, EzÀÄ C¸ÀAeÉÕAiÀÄ ¥ÀæPÀgÀtªÁVgÀĪÀÅzÀjAzÀ, £ÀªÀÄä
oÁuÉAiÀÄ J£ï.¹. ¸ÀASÉå. 15/2020 £ÉÃzÀÝgÀ°è zÁR®Ä ªÀiÁr ªÀiÁ£Àå £ÁåAiÀiÁ®AiÀÄzÀ
¥ÀgÀªÁ¤UÉ ¥ÀqÉzÀÄPÉÆAqÀÄ ದೇವದುರ್ಗ
oÁuÉ UÀÄ£Éß £ÀA§gÀ 75/2020 PÀ®A 87 Pɦ PÁAiÉÄÝ £ÉÃzÀÝgÀ°è ¥ÀæPÀgÀt zÁR°¹PÉÆAqÀÄ
vÀ¤SÉ PÉÊUÉÆArzÀÄÝ EgÀÄvÀÛzÉ.
ಕಲಬೆರೆಕೆ ಸೇಂದಿ ಜಪ್ತಿ ಪ್ರಕರಣ ಮಾಹಿತಿ
ದಿನಾಂಕ: 16.05.2020 ರಂದು ಮಧ್ಯಾಹ್ನ 1-30 ಗಂಟೆಗೆ ರಾಯಚೂರು ನಗರದ ಜಲಾಲ್ ನಗರದ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತವಾಗಿ ಕಲಬೆರೆಕೆ ಸೇಂದಿ ಮಾರಾಟ ಮಾಡುತ್ತಿರುವ ಬಗ್ಗೆ ಫಿರ್ಯಾದಿದಾರರಿಗೆ ಖಚಿತ ಮಾಹಿತಿ ಇದ್ದ ಮೇರೆಗೆ ಫಿರ್ಯಾದಿದಾರರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಜಲಾಲ್ ನಗರದ ಸಾರ್ವಜನಿಕ ಸ್ಥಳದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿರುವುದನ್ನು ಕಂಡು ಪಂಚರ ಸಮಕ್ಷಮದಲ್ಲಿ ಮಧ್ಯಾಹ್ನ 1-45 ಗಂಟೆಗೆ ದಾಳಿ ಮಾಡಿ ಸೇಂದಿ ಮಾರಾಟ ಮಾಡುತ್ತಿದ್ದ ಮಾರೆಮ್ಮ ಗಂಡ ಶಂಶಾಲಪ್ಪ, ವಯಾ 32 ವರ್ಷ, ಜಾತಿಃ ಎಸ್.ಸಿ, ಉಃಕೂಲಿ, ಸಾಃ ಜಲಾಲ್ ನಗರ ರಾಯಚೂರು ಈಕೆಯನ್ನು ಮಹಿಳಾ ಸಿಬ್ಬಂಧಿಯವ ಸಹಾಯದಿಂದ ವಶಕ್ಕೆ ಪಡೆದು ಒಂದು ಪ್ಲಾಸ್ಟೀಕ್ ಕೊಡದಲ್ಲಿ 17 ಲೀಟರ್ ಕಲಬೆರೆಕೆ ಸೇಂದಿ ಅ.ಕಿ.ರೂ.220/- ಮತ್ತು ಒಂದು ಪ್ಲಾಸ್ಟಿಕ್ ತಂಬಿಗೆ ಜಪ್ತಿಪಡಿಸಿಕೊಂಡು ಮಧ್ಯಾಹ್ನ 3-00 ಗಂಟೆಗೆ ಠಾಣೆಗೆ ಬಂದು ವರದಿ ಸಹಿತ ಮುಂದಿನ ಕ್ರಮಕ್ಕಾಗಿ ಒಪ್ಪಿಸಿದ್ದರ ಮೇಲಿಂದ ಸಿ.ಎ.ಎನ್ ಪೊಲೀಸ್ ಠಾಣೆಯ ಅಪರಾಧ ಸಂಖ್ಯೆ 12/2020 ಕಲಂ.273. 284 ಐಪಿಸಿ 32. 34 ಕೆ.ಇ.ಆ್ಯಕ್ಟ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ ದಾಖಲು.
ದಿನಾಂಕ:16-05-2020
ರಂದು ರಾತ್ರಿ 8-30 ಗಂಟೆ ಸುಮಾರಿಗೆ ಫಿರ್ಯಾದಿ ಚನ್ನಪ್ಪ ತಂದೆ ರಾಮಯ್ಯ,25 ವರ್ಷ, ಜಾ:ನಾಯಕ, ಉ:ಪೊಲೀಸ್ ಕಾನಸ್ಟೇಬಲ್ ಸಿ.ಪಿ.ಸಿ -33 ಸದರ
ಬಜಾರ ಪೊಲೀಸ್ ಠಾಣೆ ರಾಯಚೂರು ಸಾ:ಗಲಗ ತಾ:ದೇವದುರ್ಗ
ರವರು ಹಾಗು ಸಾಕ್ಷಿದಾರರಾದ ಮಲ್ಲಪ್ಪ ಸಿಪಿಸಿ 390 ಹಾಗು ತಾಯಪ್ಪ ಹೆಚ್.ಜಿ-364 ರವರು ಕೂಡಿ ಕರೋನಾ ವೈರಸ್ ನಿಯಂತ್ರಣಕ್ಕಾಗಿ ಮಂಜರ್ಲಾ ಗ್ರಾಮದ ಸರಕಾರಿ
ಹಿರಿಯ ಪ್ರಾಥಮಿಕ ಶಾಲೆ ಇನಸ್ಟಿಟ್ಯೂಷನಲ್ ಕ್ವಾರೆಂಟೈನ್ ಬಂದೋಬಸ್ತ್ ಕರ್ತವ್ಯ ನಿರ್ವಹಿಸುತ್ತಿದಾಗ,
ಆರೋಪಿ 1 ಈತನು ತಾನು ಚಾಲನೆ ಮಾಡುತ್ತಿದ್ದ ಮೋಟಾರ ಸೈಕಲ್ ನಂ: ಕೆ.ಎ-36/ಈಈ-0916 ನೇದ್ದನ್ನು ತೆಗೆದುಕೊಂಡು
ಇನಸ್ಟಿಟ್ಯೂಷನಲ್ ಕ್ವಾರೆಂಟೈನ್ ಹತ್ತಿರ ಬಂದು ಫಿರ್ಯಾದಿದಾರರಿಗೆ ಕ್ವಾರೆಂಟೈನಿನಲ್ಲಿ ನಮ್ಮ ಸಂಬಂಧಿಕರಿದ್ದಾರೆ
ನಾನು ಅವರನ್ನು ಮಾತನಾಡಿಸಿಕೊಂಡು ಹೋಗುತ್ತೇನೆ ಅಂತಾ ಕೇಳಿದಾಗ ಅದಕ್ಕೆ ಫಿರ್ಯಾದಿಯು ಕ್ವಾರೆಂಟೈನಿನಲ್ಲಿ
ಇದ್ದವರ ಹತ್ತಿರ ಹೋಗಬಾರದು ಮತ್ತು ಅವರಿಗೆ ಮುಟ್ಟಿ ಮಾತನಾಡಿಸಬಾರದು ಅಂತಾ ಹೇಳಿದಾಗ, ಅದಕ್ಕೆ ಅವನು
ನಮ್ಮ ಸಂಬಂಧಕರಿಗೆ ಮಾತನಾಡಿಸುವುದಕ್ಕೆ ಬಿಡುವುದಿಲ್ಲ ಅಂತಾ ಹೇಳುತ್ತೀರಾ ನಾನು ನಿಮ್ಮನ್ನು ನೋಡಿಕೊಳ್ಳುತ್ತೇನೆ
ಅಂತಾ ಒದರಾಡುತ್ತಾ ಊರೊಳಗೆ ಹೋಗಿ ತನ್ನ ಮೋಟಾರು ಸೈಕಲ್
ಮೇಲೆ ತನ್ನ ಸಂಗಡ ಇನ್ನೂ ಇತರೇ ಮೂರು ಜನರನ್ನು ಕರೆದುಕೊಂಡು ಬಂದು ಫಿರ್ಯಾದಿ ಮತ್ತು ಅವರ ಸಂಗಡ ಪೊಲೀಸ್ ಕರ್ತವ್ಯ ನಿರ್ವಹಿಸುತ್ತಿದ್ದ ಮಲ್ಲಪ್ಪ ಸಿ.ಪಿ.ಸಿ 390
ಹಾಗೂ ಹೆಚ್.ಜಿ-364 ರವರಿಗೆ ಅವಾಚ್ಯವಾಗಿ ಬೈದಾಡುತ್ತಾ ನಮ್ಮ ಸಂಬಂಧಿಕರಿಗೆ ಮಾತನಾಡಿಸುವಕ್ಕೆ ಬಿಡುವುದಿಲ್ಲ
ಅಂತಾ ಹೇಳುವುದಕ್ಕೆ ನೀವ್ಯಾರಲೇ ಸೂಳೇ ಮಕ್ಕಳೆ ಅಂತಾ ಅವಾಚ್ಯವಾಗಿ ಬೈದಾಡುತ್ತಿದ್ದಾಗ, ಕರ್ತವ್ಯದಲ್ಲಿದ್ದ
ಸಿಬ್ಬಂದಿಯವರು ಆರೋಪಿತರಿಗೆ ಸಮುಜಾಯಿಸಿ ಬುದ್ದಿ
ಮಾತು ಹೇಳಿದರೂ ಸಹ ಕೇಳಿದೆ ಏಕಾಏಕಿ ಅವರಲ್ಲಿ ಒಬ್ಬನು ಕೈಯಿಂದ ಫಿರ್ಯಾದಿಗೆ ತಳ್ಳಿದಾಗ ಆಗ ಸಾಕ್ಷಿ
ಮಲ್ಲಪ್ಪ, ಮತ್ತು ಹೋಮ್ ಗಾರ್ಡ ತಾಯಪ್ಪ ಬಂದು ಯ್ಯಾಕೆ ತಳ್ಳಾಡುತ್ತೀರಿ ಅಂತಾ ಕೇಳಿದಕ್ಕೆ ಆರೋಪಿತರೆಲ್ಲರೂ ಕೂಡಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯವರಿಗೆ ಅವಾಚ್ಯವಾಗಿ ಬೈದಾಡಿ ಕರ್ತವ್ಯಕ್ಕೆ ಅಡಚಣೆ ಮಾಡಿ ಪೊಲೀಸ್ ಸಮವಸ್ತ್ರದ
ಅಂಗಿಯನ್ನು ಹಿಡಿದು ಕೈಯಿಂದ ಹೊಡೆದಿದ್ದು ಇರುತ್ತದೆ.ಅಂತಾ
ದೂರಿನ ಮೇಲಿಂದ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 50/2020 ಕಲಂ 353.323.504.
ರೆ/ವಿ 34 ಐ.ಪಿ.ಸಿ ರಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತಾರೆ.