ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ªÀÄgÀ¼ÀÄ
PÀ¼ÀÄ«£À ¥ÀæPÀgÀtzÀ ªÀiÁ»w.
ದಿನಾಂಕ.09-03-2020 ರಂದು
ಬೆಳಿಗ್ಗೆ 07-00 ಗಂಟೆಗೆ
ಫಿರ್ಯಾದಿ ²æÃ ±ÉÃRgÀ¥Àà J.J¸ï.L eÁ®ºÀ½î ¥Éưøï oÁuÉ ರವರು
ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.09-03-2020 ರಂದು ಬೆಳಿಗ್ಗೆ 05-00 ಗಂಟೆಗೆ ಬಸ್ಸಾಪುರ ಕ್ರಾಸ್ ಹತ್ತಿರ ಇದ್ದಾಗ ಲಾರಿ ನಂ.KA-33 A-0239 ನೇದ್ದರ ಚಾಲಕ ಮತ್ತು
ಮಾಲಿಕ ಬಾಗೂರು ಕೃಷ್ಣಾ ನದಿಯಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಯಾವುದೇ ಪರವಾನಿಗೆ ಇಲ್ಲದೆ
ಕಳ್ಳತನದಿಂದ ಕೃಷ್ಣಾ ನದಿಯಿಂದ ಮರಳನ್ನು ಸಾಗಿಸುತ್ತಿದ್ದು ಸದರಿ ಲಾರಿಯ ಮೇಲೆ
ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಲಾರಿಯನ್ನು ತಂದು ಹಾಜರು
ಪಡಿಸಿದ ಮೇಲಿಂದ ಲಾರಿ ಚಾಲಕ ಮತ್ತು ಮಾಲಿಕನ ವಿರುದ್ದ
ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß £ÀA.32/2020 PÀ®A:379
IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.