ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾದಾಳಿ ಪ್ರರಕಣದ ಮಾಹಿತಿ.
ದಿನಾಂಕ:
26-02-2020 ರಂದು
17-00 ಗಂಟೆಗೆ ಪಿಎಸ್ಐ (ಕಾಸು) ರವರು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೊಪಿತನನ್ನು ಹಾಜರು ಪಡಿಸಿ ಮುಂದಿನ ಕಾನೂನು ಕ್ರಮ ಜರುಗಿಸುವ ಕುರಿತು ಜ್ಞಾಪನ ಪತ್ರ ನೀಡಿದ್ದು, ಸಾರಾಂಶವೇನೆಂದರೆ ತಾವು ದಿನಾಂಕ:26-02-2020 ರಂದು 15-00 ಗಂಟೆಗೆ ತಾವು ಠಾಣೆಯಲ್ಲಿರುವಾಗ ಮೈಲಾರ ನಗರದ ಹೊನ್ನಪ್ಪ ತಾತ ಗುಡಿಯ ಹತ್ತಿರ ಇರುವ ಸಾರ್ವಜನಿಕ ಸ್ಥಳದಲ್ಲಿ ಮಟಕಾ ಜೂಜಾಟ ನಡೆದಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ತಾವು ಮತ್ತು ಪಂಚರಾದ 1] ನಾಗಪ್ಪ
2] ಶ್ರೀನಿವಾಸ ಹಾಗು ಸಿಬ್ಬಂದಿಯವರಾದ ಹೆಚ್.ಸಿ
318,126 ರವರೊಂದಿಗೆ 15-15 ಗಂಟೆಗೆ ಇಲಾಖಾ
ಜೀಪ್ ನಂ:ಕೆಎ-36/ಜಿ-151 ನೇದ್ದರಲ್ಲಿ ಕರೆದುಕೊಂಡು
ಹೋಗಿ 15-30 ಗಂಟೆಗೆ ಹೊಸ ಪಟೇಲ್ ಗಂಜ್ ಹತ್ತಿರ ತಲುಪಿ ಜೀಪನ್ನು ನಿಲ್ಲಿಸಿ
ಎಲ್ಲರೂ ಕೆಳಗಿಳಿದು ಕಾಲ್ನಾಡಿಗೆಯಿಂದ ಹೋಗಿ ಮರೆಯಲ್ಲಿ ನಿಂತು
ನೋಡಲಾಗಿ ಮೈಲಾರ ನಗರದ ಹೊನ್ನಪ್ಪ ತಾತ ಗುಡಿಯ ಹತ್ತಿರದ ಮನೆಯ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯು ಮಟಾಕಾ ಜೂಜಾಟದಲ್ಲಿ
ತೊಡಗಿದ್ದ ಮಾರೆಪ್ಪ ತಂದೆ ಲಕ್ಷ್ಮಣ ಇತನ ಮೇಲೆ, 15-45 ಗಂಟೆಗೆ
ದಾಳಿ ಮಾಡಿ ಸದರಿಯವನನ್ನು ಹಿಡಿದು ಅಂಗ
ಜಡ್ತಿ ಮಾಡಲಾಗಿ ಸದರಿಯವನ
ವಶದಲ್ಲಿ ಒಟ್ಟು ನಗದು ಹಣ 2010/ ರೂ ಮತ್ತು 2 ಮಟ್ಕಾಚೀಟಿ, ಒಂದು ಬಾಲ್ ಪೆನ್ನು ಜಪ್ತಿ ಮಾಡಿಕೊಂಡಿದ್ದು
ಸದರಿ ಚೀಟಿಯನ್ನು ತನ್ನ
ಹತ್ತಿರ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ನಂತರ ಆರೋಪಿತನನ್ನು ಮತ್ತು ಮುದ್ದೆಮಾಲನ್ನು ಮುಂದಿನ ಕಾನೂನು
ಕ್ರಮ ಕುರಿತು ವಶಕ್ಕೆ
ತೆಗೆದುಕೊಂಡು 15-45 ಗಂಟೆಯಿಂದ 16-45 ಗಂಟೆಯವರೆಗೆ ಪಂಚನಾಮೆಯನ್ನು ಪೂರೈಸಿಕೊಂಡು 17-00 ಗಂಟೆಗೆ ವಾಪಸ್ ಠಾಣೆಗೆ ಬಂದು ಮುಂದಿನ ಕ್ರಮ ಕುರಿತು ಮೂಲ ದಾಳಿ ಪಂಚನಾಮೆಯೊಂದಿಗೆ ಮುದ್ದೆಮಾಲು ಹಾಗು ಆರೋಪಿತನ್ನನ್ನು ಹಾಜರುಪಡಿಸಿದ್ದು ಇರುತ್ತದೆ ಅಂತಾ ಮುಂತಾಗಿರುವ ಸಾರಾಂಶದ ಮೇಲಿಂದ ಠಾಣಾ ಎನ್.ಸಿ.ನಂ.03/2020
ನೇದ್ದನ್ನು ದಾಖಲಿಸಿಕೊಂಡಿದ್ದು, ಸದರಿ ಪ್ರಕರಣವು ಅಸಂಜ್ಞೆಯ ಪ್ರಕರಣವಾಗಿದ್ದರಿಂದ 21-00 ಗಂಟೆಗೆ ಮಾನ್ಯ ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಮಾರ್ಕೇಟ್ ಯಾರ್ಡ್ ಠಾಣಾ ಗುನ್ನೆನಂ.22/2020 ಕಲಂ.78(3) ಕೆ.ಪಿ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 26-02-2020 ಸಂಜೆ 7-30 ಗಂಟೆಗೆ ವಿರುಪಾಕ್ಷಪ್ಪ ಪಿ.ಎಸ್.ಐ ಜಾಲಹಳ್ಳಿ ಪೊಲೀಸ್ ಠಾಣೆ ರವರು ಠಾಣೆಗೆ ದಾಳಿ ಪಂಚನಾಮೆದೊಂದಿಗೆ ಒಬ್ಬ ಆರೋಪಿತನನ್ನು ಹಾಜರು ಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲು ಸೂಚಿಸಿದ್ದು ಸದರಿ ಜಪ್ತಿ ಪಂಚನಾಮೆಯಲ್ಲಿ ವರದಿ ಸಲ್ಲಿಸಿದ್ದೆನೆಂದರೆ, ದಿನಾಂಕ 26-02-2020 ರ ಸಂಜೆ 05-30 ಗಂಟೆಯ ಸುಮಾರಿಗೆ ಶಾವಂತಗಲ್ ಗ್ರಾಮದ ಹನುಮನ ದೇವಸ್ಥಾನದ ಕಟ್ಟೆಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಸಾರ್ವಜನಿಕರಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಬರುತ್ತದೆ ಎಂದು ಕೂಗಿ ಹೇಳುತ್ತಿದ್ದಾಗ ಮಟಕಾ ಜೂಜಾಟದ ಬಗ್ಗೆ ಖಚಿತ ಪಡಿಸಿಕೊಂಡು ದಾಳಿ ಮಾಡಿ ಆರೋಪಿ ಸದಾಶಿವಪ್ಪನನ್ನು ಹಿಡಿದು ಅವನಿಂದ ಪಂಚರ ಸಮಕ್ಷಮ ಜಪ್ತಿ ಮಾಡಲಾಗಿ ಅವನಲ್ಲಿ ಮಟಕಾ ನಂಬರು ಬರೆದ ಚೀಟಿ, ಪೆನ್ನು ಮತ್ತು ನಗದು ಹಣ 620/- ರೂಗಳನ್ನು ಜಪ್ತಿ ಮಾಡಿಕೊಂಡು ಜಪ್ತಿ ಪಂಚನಾಮೆ, ಆರೋಪಿತನನ್ನು ತಂದು ಹಾಜರುಪಡಿಸಿ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರ ಆಧಾರದ ಮೇಲಿಂದ ಪ್ರಕರಣದ ಸಾರಾಂಶವು ಆಸಂಜ್ಞೆಯ ಪ್ರಕರಣವಾಗಿದ್ದು ಪ್ರಕರಣ ದಾಖಲು ಮಾಡಿಕೊಳ್ಳಲು ಅನುಮತಿ ಕುರಿತು ಹೆಚ್.ಸಿ-52 ರವರೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಪತ್ರದ ಮೂಲಕ ನಿವೇದಿಸಿಕೊಂಡಿದ್ದು, ನ್ಯಾಯಾಲಯದಿಂದ ಅನುಮತಿಯನ್ನು ಪಡೆದುಕೊಂಡು ಇಂದು ದಿನಾಂಕ-26-02-2020 ರಂದು ರಾತ್ರಿ 9-30 ಠಾಣೆಗೆ ಪಿ.ಎಸ್.ಐ ಸಾಹೇಬರು ಸಲ್ಲಿಸಿದ ವರದಿ, ಜಪ್ತಿ ಪಂಚನಾಮೆ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 23/2020 PÀ®A.78(3) PÉ ¦ PÁ¬ÄzÉ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಜಾನುವಾರು ಕಳುವಿನ ಪ್ರಕರಣದ ಮಾಹಿತಿ.
ಫಿರ್ಯಾದಿದಾರರ ಹೊಲ ಮಾರೆಮ್ಮ
ಕ್ಯಾಂಪ್
ಗ್ರಾಮದ
ಕಲಮಲ
ಮುಖ್ಯ
ರಸ್ತೆಗೆ
ಹೊಂದಿಕೊಂಡು
ಆಜಾದ್
ಫ್ಯಾಮಲಿ
ರೆಸ್ಟ್ರೋರೆಂಟ್ ಹತ್ತಿರ ಇದ್ದು ಇಲ್ಲಿ ತಮ್ಮದು
ಚಿಕ್ಕವು
ಹಾಗೂ
ದೊಡ್ಡವು
ಒಟ್ಟು
7 ಎಮ್ಮೆಗಳಿದ್ದು ಅವುಗಳನ್ನು ರಸ್ತೆಯ ಪಕ್ಕದಲ್ಲಿ ಒಂದು ಜೋಪಡಿಯನ್ನು ಹಾಕಿ ಅದರಲ್ಲಿ ಎಮ್ಮೆಗಳನ್ನು ಸಾಗಾಣಿಕೆ ಮಾಡಿಕೊಂಡಿದ್ದು, ಇತ್ತೀಚೆಗೆ ವಿಜಯನಗರ ಕ್ಯಾಂಪಿನ ಪಿ.ರಾಮಾರಾವ್ ತಂ; ಸತ್ಯಂ 54ವರ್ಷ, ಈಡಿಗ ರವರ 2 ಎಮ್ಮೆಗಳು ಕಳ್ಳತನವಾದ ವಿಷಯ ತಿಳಿದು ಫಿರ್ಯಾದಿಯು ತಮ್ಮ ಎಮ್ಮೆಗಳನ್ನು ತಾವೇ ನೋಡಿಕೊಳ್ಳುತ್ತಿದ್ದು, ಆದರೆ ಫಿರ್ಯಾದಿದಾರರಿಗೆ ದಿನಾಂಕ: 24.02.2020 ರಂದು ಮೈಯಲ್ಲಿ ಹುಷಾರಿಲ್ಲದೇ ಇದ್ದುದರಿಂದ ದಿನಾಂಕ: 24.02.2020 ರಂದು ಸಂಜೆ 6.00
ಗಂಟೆಗೆ ಮಾರೆಮ್ಮ ಕ್ಯಾಂಪ್ ಗ್ರಾಮದ ತಮ್ಮ ಹೊಲದಲ್ಲಿನ ಎಮ್ಮೆಗಳ ಜೋಪಡಿಯಲ್ಲಿಯೇ ಭದ್ರವಾಗಿ ಎಮ್ಮೆಗಳನ್ನು ಕಟ್ಟಿ ಅಲ್ಲಿಯೇ ಬಿಟ್ಟು ತಾವು ಮನೆಗೆ ಹೋಗಿ ಮರು ದಿನ ದಿ: 25.02.2020 ರಂದು ಬೆಳಿಗ್ಗೆ 5.30 ಗಂಟೆಗೆ ಎಮ್ಮೆಗಳ ಜೋಪಡಿಗೆ ಬಂದು ನೋಡಲಾಗಿ ತಮ್ಮ ಎಮ್ಮೆಗಳಲ್ಲಿನ 2 ದೊಡ್ಡವು ಹಾಗೂ 1 ಸಣ್ಣ ಎಮ್ಮೆ ಕಾಣಿಸಲಿಲ್ಲ, ಅವುಗಳಿಗಾಗಿ ಅಲ್ಲಲ್ಲಿ ಸುತ್ತ ಮುತ್ತ ಹುಡುಕಾಡಿದರೂ ಸಿಗಲಿಲ್ಲವಾದ್ದರಿಂದ ಈಗ ತಡವಾಗಿ ಠಾಣೆಗೆ ಬಂದು ದೂರು ನೀಡಿದ್ದು, ಈ ಬಗ್ಗೆ ಯಾರೋ ಅಪರಿಚಿತ ಕಳ್ಳರು ತಮ್ಮ 2 ದೊಡ್ಡ ಎಮ್ಮೆ ಅಂ.ಕಿ. 30,000/- ಬೆಲೆಯುಳ್ಳದ್ದು, ಹಾಗೂ 1 ಸಣ್ಣ ಎಮ್ಮೆ ಅಂ.ಕಿ. 8,000/- ಬೆಲೆಯುಳ್ಳದ್ದು ಹೀಗೆ ಒಟ್ಟು 38,000/- ಬೆಲೆಯುಳ್ಳವುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು ಈ ಬಗ್ಗೆ ಮುಂದಿನ ಕ್ರಮ ಜರುಗಿಸಲು ಅಂತಾ ಮುಂತಾಗಿ ನೀಡಿದ ಫಿರ್ಯಾದುವಿನ ಸಾರಾಂಶದ ಮೇಲಿಂದ
ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 41/2020 PÀ®A. 379 L.¦.¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಪ್ರಕರಣದ ಮಾಹಿತಿ.
ದಿನಾಂಕ
26/02/2020
ರಂದು ಸಂಜೆ 6-00 ಗಂಟೆಗೆ ಫಿರ್ಯಾದಿ UÀÄAqÀªÀÄä UÀAqÀ D£ÀAzÀ
zÉêÀgÀªÀÄ£É ªÀ:22 ªÀµÀð, eÁ:£ÁAiÀÄPÀ, G:PÀưPÉ®¸À, ¸Á:PÀqÀzÀgÀUÀrØ,
ºÁ:ªÀ:zÉêÀgÀ¨sÀÆ¥ÀÆgÀÄ ರವರು
ಠಾಣೆಗೆ ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಕೊಟ್ಟಿದ್ದು ಅದರ
ಸಾರಾಂಶವೆನೆಂದರೆ ಫಿರ್ಯಾಧಿದಾರಳಿಗೆ ಈಗ್ಗೆ 3 ವರ್ಷಗಳ
ಹಿಂದೆ ಆರೋಪಿ ನಂ 1 ನೇದ್ದವನ ಜೊತೆಗೆ ಮದುವೆ ಆಗಿದ್ದು
ಮದುವೆಯ ಕಾಲಕ್ಕೆ 2 ತೊಲೆ ಬಂಗಾರ ವರದಕ್ಷಿಣೆ ಕೊಟ್ಟಿದ್ದು ಅಲ್ಲದೆ ಇನ್ನೂ ಹೆಚ್ಚಿಗೆ ವರದಕ್ಷಿಣೆ
ತರುವಂತೆ ನಮೂದಿತ ಆರೋಪಿತರೆಲ್ಲರೂ ಕೂಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಹಿಂಸೆ ಕೊಡುತ್ತಾ ಬಂದಿದ್ದು
ಇರುತ್ತದೆ. ಈಗ್ಗೆ 5-6 ತಿಂಗಳ ಹಿಂದೆ ಹೆರಿಗೆಗೆ ಎಂದು ಪಿರ್ಯಾದಿದಾರಳು ತನ್ನ ತವರು ಮನೆಗೆ ಬಂದಿದ್ದು
ದಿನಾಂಕ:25.02.2020 ರಂದು ಬೆಳಿಗ್ಗೆ 10.30 ಗಂಟೆಗೆ ಪಿರ್ಯಾದಿದಾರಳು ತನ್ನ ತವರು ಮನೆಯಲ್ಲಿ ಕಟ್ಟೆಯ
ಮೇಲೆ ಕುಳಿತುಕೊಂಡಾಗ ನಮೂದಿತ ಆರೋಪಿತರೆಲ್ಲರೂ ಬಂದು ಎಲೆ ಸೂಳೆ ಕೂಸು ನೋಡ ಬಾ ಅಂತಾ ಕರೆಯುತ್ತಿ
ಅಲ್ಲಾ ಆ ಕೂಸು ಯಾರಿಗೆ ಹುಟ್ಟಿದೆ ನನಗೆ ಹುಟ್ಟಿಲ್ಲ ನೀನು ವರದಕ್ಷಿಣೆ ತಂದರೆ ನೀನು ನಮ್ಮ ಮನೆಯಲ್ಲಿ
ಸಂಸಾರ ಮಾಡುತ್ತಿ ಅಂತಾ ಅವಾಚ್ಯವಾಗಿ ಬೈದು ನನಗೆ ಮತ್ತು ನನ್ನ ತಂದೆಗೆ ಕೈಗಳಿಂದ ಹೊಡೆದು ವರದಕ್ಷಿಣೆ
ಹಣ ತರದೆ ನಮ್ಮ ಮನೆಗೆ ಬಂದರೆ ನಿನ್ನನ್ನು ಅಲ್ಲೆ ಕಲಾಸ್ ಮಾಡುತ್ತೇವೆ ಅಂತಾ ಜೀವದ ಬೆದರಿಕೆ ಹಾಕಿದ್ದು
ಇರುತ್ತದೆ. ಅಂತಾ ಮುಂತಾಗಿದ್ದ ಪಿರ್ಯಾದಿಯ ಮೇಲಿಂದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 50/2020 PÀ®A: 498J,504,323,506
¸À»vÀ 34 L¦¹ & 3 & 4 r¦ DPïÖ 1961 ಪ್ರಕರಣದ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.