ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ 24/01/2020 ರಂದು ಮದ್ಯಾಹ್ನ 3-50 ಗಂಟೆಗೆ ಡಿ.ಎಸ್.ಪಿ
ಲಿಂಗಸುಗೂರ ರವರಿಗೆ ಬೆಂಡೋಣಿ ಗ್ರಾಮದಲ್ಲಿ
ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ
ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ
ಸಾಯಂಕಾಲ
4-30 ಗಂಟೆಗೆ ಬೆಂಡೋಣಿ ಗ್ರಾಮಕ್ಕೆ ಹೋಗಿ ಅಲ್ಲಿ
ಕನಕಸದಾಸ ಕಟ್ಟೆಯ ಮುಂದೆ ಮೇಲೆ ನಮೂದಿಸಿದ ಆರೋಪಿತನು ಮಟಕಾ ಜೂಜಾಟದಲ್ಲಿ ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ
ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತನಿಂದ ನಗದು ಹಣ 1600/-
ರೂ.ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್, ವಶಪಡಿಸಿಕೊಂಡು ಇದ್ದು, ಮಾನ್ಯ ಡಿ.ಎಸ್.ಪಿ ಲಿಂಗಸುಗೂರ ರವರು ಆರೋಫಿ ±ÀAPÀæ¥Àà vÀAzÉ §¸À¥Àà UÀÆVºÁ¼À ªÀAiÀiÁ: 33ªÀµÀð, eÁ:
PÀÄgÀ§gÀ, G: MPÀÌ®ÄvÀ£À ¸Á: ¨ÉAqÉÆÃt UÁæªÀÄ ಈತನು ಬರೆದ ಮಟಕಾ ಪಟ್ಟಿಯನ್ನು ಯಾರಿಗೆ ಕೊಡುತ್ತಿಯಾ ಅಂತಾ ಕೇಳಲಾಗಿ ತಾನೇ
ಇಟ್ಟುಕೊಳ್ಳುವುದಾಗಿ ತಿಳಿಸಿದ್ದು ಇದ್ದು,
ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಪ್ರಕರಣ ದಾಖಲು ಮಾಡಲು ಮಾನ್ಯ
ನ್ಯಾಯಾಲಯದ ಅನುಮತಿಯನ್ನು ಪಡೆದು ಈ ದಿನ 8-00 ಪಿ.ಎಂ.
ಗಂಟೆಗೆ ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತನ ವಿರುದ್ದ ಲಿಂಗಸ್ಗೂರು ಪೊಲೀಸ್ ಠಾಣೆ ಗುನ್ನೆ ನಂಬರ 19/2020 PÀ®A 78(3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮದ್ಯ ಜಪ್ತಿ ಪ್ರಕರಣದ ಮಾಹಿತಿ
ದಿನಾಂಕ
24.01.2020 ರಂದು ಮದ್ಯಾಹ್ನ 2.15 ಗಂಟೆ ಸುಮಾರಿಗೆ ಆರೋಪಿ ªÉAPÉÆÃ§ vÀAzÉ wªÀÄäAiÀÄå F¼ÀUÉÃgÀ
ªÀAiÀiÁ:19 ªÀµÀð, G-PÀưPÉ®¸À, eÁw:F¼ÀUÉÃgÀ ¸Á:ªÀÄlÆÖgÀÄ UÁæªÀÄ ಈತನು ಮಟ್ಟೂರು
ಗ್ರಾಮದ ಪಂಚಾಯತಿ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ
ಜನರಿಗೆ ಮದ್ಯವನ್ನು ಕುಡಿಯಲು ಅನುವು ಮಾಡಿ ಕೊಡುತ್ತಿದ್ದಾನೆ ಅಂತಾ ಮಾಹಿತಿ ಬಂದ ಮೇರೆಗೆ
ಪಿ.ಎಸ್.ಐ ಮತ್ತು ಸಿಬ್ಬಂದಿಯವರಾದ ಪಿಸಿ-419, 140 ರವರ ಸಹಾಯದೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿ
ಮಾಡಿದಾಗ ಆರೋಪಿತನು ಸಿಕ್ಕಿದ್ದು ಆತನಿಂದ 90 ಎಮ್.ಎಲ್ ದ 15 ಓರಿಜಿನಲ್ ಚಾಯ್ಸ್ ಪೌಚ್ ಗಳು ಅ.ಕಿ.ರೂ 400/- ಹೀಗೆ ಒಟ್ಟು
15 ಪೌಚಗಳು ಅ.ಕಿ.ರೂ. 400/- ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ
ಜ್ಞಾಪನ ಪತ್ರ ಹಾಗೂ ಮುದ್ದೆಮಾಲನ್ನು ಕೊಟ್ಟು ಆರೋಪಿತನ
ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಲಿಂಗಸ್ಗೂರು ಪೊಲೀಸ್ ಠಾಣಾ ಗುನ್ನೆ ನಂ-14.2020
ಕಲಂ, 15 (ಎ), 32 (3) ಕೆ.ಇ ಕಾಯ್ದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮನುಷ್ಯ ಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ: 24.01.2020 ರಂದು
18:30 ಗಂಟೆಗೆ ಫಿರ್ಯಾದಿ ಶ್ರೀಮತಿ ರಂಗಮ್ಮ ಗಂಡ ದಿ: ಚನ್ನಪ್ಪ, ವಯಸ್ಸು: 35 ವರ್ಷ, ಜಾತಿ: ಮಾದಿಗ,
ಉ: ಕೂಲಿಕೆಲಸ, ಸಾ: ಜನತಾ ಕಾಲೋನಿ, ಅಸ್ಕಿಹಾಳ ರಾಯಚೂರು ರವರು ಠಾಣೆಗೆ ಹಾಜರಾಗಿ ಹೇಳಿಕೆ ಫಿರ್ಯಾದಿ
ನೀಡಿದ ಸಂಕ್ಷೀಪ್ತ ಸಾರಾಂಶವೇನೆಂದರೆ, ದಿನಾಂಕ: 20.01.2020 ರಂದು ಬೆಳಗಿನ ಜಾವ 06:00 ಗಂಟೆಗೆ
ಫಿರ್ಯಾದಿಯ ಮಗ ರಂಜಿತ ಈತನು ಅಸ್ಕಿಹಾಳ ಗ್ರಾಮದಲ್ಲಿರುವ ತಮ್ಮ ಮನೆಯಿಂದ ಹೊರಗಡೆ ಹೋಗಿ ಬರುತ್ತೇನೆ
ಅಂತಾ ಹೇಳಿ ಹೋದವನು ಪುನಃ ಸಾಯಂಕಾಲದರು ವಾಪಸ್ ಮನೆಗೆ ಬರಲಿಲ್ಲಾ, ಗಾಭರಿಯಾಗಿ ಅಲ್ಲಿ ಇಲ್ಲಿ ಹುಡುಕಾಡಿದರೂ
ಮತ್ತು ತಮ್ಮ ದೂರದ ಸಂಬಂಧಿಕರಿಗೆ ವಿಷಯವನ್ನು ತಿಳಿಸಿ,
ಹುಡುಕಾಡಿದರೂ ಸಹಿತ ಅಲ್ಲಿಂದ ಇಲ್ಲಿಯ ತನಕ ಫಿರ್ಯಾದಿಯ ಮಗನ ಇರುವಿಕೆಯ ಸುಳಿವು ಸಿಗಲಿಲ್ಲಾ. ಫಿರ್ಯಾದಿದಾರರು
ತುಂಬಾ ಹುಡುಕಾಡಿ ಮತ್ತು ತಮ್ಮ ಸಂಬಂಧಿಕರಿಗೆ ವಿಷಯ ತಿಳಿಸಿ, ಫಿರ್ಯಾದಿದಾರರೂ ಕೂಡಾ ಬೇರೆ ಬೇರೆ
ಊರಿಗೆ ಹೋಗಿ ಹುಡುಕಾಡಿದರೂ ಸಹಿತ ಸಿಕ್ಕಿರುವುದಿಲ್ಲ. ಕಾರಣ ತಡವಾಗಿ ಠಾಣೆಗೆ ಬಂದು ಫಿರ್ಯಾದಿ ನೀಡಿದ್ದು,
ಕಾಣೆಯಾದ ನನ್ನ ಮಗನನ್ನು ಪತ್ತೆ ಮಾಡಿಕೊಡಲು ವಿನಂತಿ
ಅಂತಾ ಇದ್ದ ಫಿರ್ಯಾದಿ ಆಧಾರದ ಮೇಲಿಂದ ರಾಯಚೂರು ಪಶ್ಚಿಮ
ಠಾಣಾ ಗುನ್ನೆ ನಂ. 11/2020 ಕಲಂ: ಮನುಷ್ಯ ಕಾಣೆ ನೇದ್ದರಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.