ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ದಿನಾಂಕ:09.01.2020 ರಂದು ಮದ್ಯಾಹ್ನ 3.00 ಗಂಟೆಗೆ
ಫಿರ್ಯಾದಿ ²æÃ ²ªÀ±ÀAPÀgÀ © vÀ¼ÀªÁgÀ PÁ«ÄðPÀ ¤jÃPÀëPÀgÀÄ
°AUÀ¸ÀUÀÆgÀÄ ªÀÈvÀÛ °AUÀ¸ÀUÀÆgÀÄ ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು,
ಅದರ ಸಾರಾಂಶವೇನೆಂದರೆ, ಫಿರ್ಯಾದಿದಾರರು ಹಾಗೂ ಶ್ರೀ ಮಂಜುನಾಥರೆಡ್ಡಿ ಯೋಜನಾಧಿಕಾರಿಗಳು ಜಿಲ್ಲಾ
ಬಾಲ ಕಾರ್ಮಿಕ ಯೋಜನೆ, ಶ್ರೀ ರವಿಕುಮಾರ ಪ್ರೋಗ್ರಾಮ್ ಮ್ಯಾನೇಜರ ಜಿಲ್ಲಾ ಬಾಲಕಾರ್ಮಿಕ ಯೋಜನೆ ಹಾಗೂ
ಶ್ರೀ ಹನುಮೇಶ ಮಕ್ಕಳ ರಕ್ಷಣಾಧೀಕಾರಿಗಳು ಮಕ್ಕಳ ರಕ್ಷಣ ಘಟಕ ರಾಯಚೂರು ಇವರನ್ನೊಳಗೊಂಡಂತೆ ಇಂದು ದಿನಾಂಕ:09.01.2020
ರಂದು ಮದ್ಯಾಹ್ನ 12.15 ಗಂಟೆಗೆ ಆರೋಪಿತನ ಶ್ರೀ ವೆಂಕಟೇಶ್ವರ ಏಲೆಕ್ಟ್ರಿಕಲ್ ಮತ್ತು ಜನರಲ್ ಇಂಜಿನಿಯರಿಂಗ್
ವಕ್ಸ್ (ಕುಷ್ಠಗಿ ಗ್ಯಾರೇಜ್) ಲಿಂಗಸಗೂರು ರಸ್ತೆ ಮುದಗಲನಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ
(ನಿಷೇದ ಮತ್ತು ನಿಯಂತ್ರಣ) ಕಾಯ್ದೆ -1986 ರ ಅಡಿಯಲ್ಲಿ ತಪಾಸಣೆ ನಡೆಸಿದಾಗ ಮೇಲಿನ ಸಂಸ್ಥೆಯಲ್ಲಿ
ಕು: ಮಹ್ಮದ್ ಮುಸ್ತಾಪ್ ತಂದೆ ರಜ್ಜಬಲಿ ವಯಾ:13 ವರ್ಷ 06 ತಿಂಗಳು ಕೆಲಸ ಮಾಡುತ್ತಿರುವುದು ಕಂಡು ಬಂದಿರುತ್ತದೆ. ಸದರಿ ಮಗುವನ್ನು
ವಿಚಾರಣೆ ಮಾಡಿದಾಗ ಈಗ್ಗೆ ಕಳೆದ 03 ತಿಂಗಳಿನಿಂದ ಸಹಾಯಕನಾಗಿ ಕೆಲಸ ಮಾಡುವುದಾಗಿ ತಿಳಿಸಿರುತ್ತಾನೆ.
ಸದರಿ ಮಗುವನ್ನು ರಕ್ಷಿಸಿ ಮಗುವನ್ನು 08 ನೇ ತರಗತಿಗೆ ಸರಕಾರಿ ಬಾಲಕ ಪ್ರೌಡ ಶಾಲೆ ಮುದಗಲದಲ್ಲಿ ದಾಖಲು
ಮಾಡಲಾಗಿದೆ. ಕಾರಣ ಸಂಸ್ಥೆಯ ಮಾಲೀಕರ ವಿರುದ್ದ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ( ನಿಷೇದ
& ನಿಯಂತ್ರಣ) ಕಾಯ್ದೆ-1986 ಸೆಕ್ಷನ್ 03 ಪ್ರಕಾರ
ಸೆಕ್ಷನ್ 14 (ಎ) ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ
ಮೇಲಿಂದ ಮುದಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.