ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಮಟಕಾ ಜೂಜಾಟ ಪ್ರಕರಣ ಮಾಹಿತಿ.
ದಿನಾಂಕ 06.12.2019 ರಂದು ಬೆಳಿಗ್ಗೆ 9.50 ಗಂಟೆಗೆ ಹಟ್ಟಿ
ಕ್ಯಾಂಪಿನ ಬಸವ ಸಮಿತಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ
ಪ್ರವೃತ್ತಿಯಲ್ಲಿ ತೊಡಗಿ ಜನಗಳಿಗೆ ಒಂದು ರೂಪಾಯಿಗೆ ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ
ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ²æÃ ªÀÄÄzÀÄÝgÀAUÀ¸Áé«Ä
¦.J¸ï.L ºÀnÖ ¥ÉÆÃ°¸ï oÁuÉ ರವರು ಸಿಬ್ಬಂದಿಯೊಂದಿಗೆ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು ಅವನಿಂದ ಮಟಕಾ ಜೂಜಾಟದ
ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ ಮಟಕಾ ಚೀಟಿ ಪಟ್ಟಿಯನ್ನು ಆರೋಪಿ ಮೆಹಬೂಬ ತಂದೆ ಅಬ್ದೂಲ್ ಶೂಕೂರು ವಯಾ: 40 ವರ್ಷ ಜಾ: ಮುಸ್ಲಿಂ ಉ: ಪಾನ್ ಶಾಫ್ ವ್ಯಾಪಾರ ಸಾ:
ಕಾಕಾನಗರ ಹಟ್ಟಿ ಪಟ್ಟಣ ಈತನು ತಾನೇ ಇಟ್ಟು ಕೊಳ್ಳುವುದಾಗಿ ತಿಳಿಸಿದ್ದು, ನಂತರ ದಾಳಿ ಪಂಚನಾಮೆ, ಮುದ್ದೇಮಾಲು,
ಆರೋಪಿತನನ್ನು ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ 65/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ
ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ಇಂದು ದಿನಾಂಕ 06.12.2019
ರಂದು ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 153/2019 PÀ®A. 78(111) PÉ.¦. PÁAiÉÄÝ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಇಸ್ಪೇಟ್ ದಾಳಿ ಪ್ರಕಣದ ಮಾಹಿತಿ.
ದಿನಾಂಕ:05.12.2019 ರಂದು ಸಂಜೆ
4-15 ಗಂಟೆ ಸುಮಾರಿಗೆ ಆರೋಪಿ ನಿರುಪಾದಿ
ತಂದೆ ವೀರಣ್ಣ ಪಾಮನಕಲ್ಲೂರು ಹಾಗೂ ಇತರೆ
3 ಜನರು ಮಾಕಾಪೂರ ಗ್ರಾಮದ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರೆಲ್ಲರೂ
ಕೂಡಿಕೊಂಡು ಅಂದರ-ಬಾಹರ ಎಂಬ
52 ಏಲೆಗಳಿಂದ ಇಸ್ಪಿಟ ಜೂಜಾಟ ಆಡುತ್ತಿದ್ದಾಗ ²æÃ qÁPÉñï AiÀÄÄ. ¦.J¸ï.L
ªÀÄÄzÀUÀ¯ï oÁuÉ ರವರು ತಮ್ಮ
ಸಿಬ್ಬಂದಿಯವರಾದ ಅವಿನಾಶ್ ಕಾಂಬ್ಳೆ ಪಿಎಸ್ಐ(ಪ್ರೋ), ಪಿ.ಸಿ. 283, 214, 01 & 592,
ರವರ ಸಹಾಯದಿಂದ ಮತ್ತು ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತರನ್ನು ಹಿಡಿದು ಅವರಿಂದ
ಜೂಜಾಟದ ಹಣ 4780-/- ಮತ್ತು 52 ಇಸ್ಪಿಟ ಎಲೆಗಳನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಮತ್ತು ವರದಿಯನ್ನು
ಕೊಟ್ಟು ಮುಂದಿನ ಕ್ರಮ ಜರುಗಿಸಲು ಆದೇಶಿಸಿದ ಮೇರೆಗೆ ಪಂಚನಾಮೆ ಸಾರಾಂಶ ಮೇಲಿಂದ ಠಾಣಾ ಎನ್.ಸಿ
ನಂ. 23/2019 ಕಲಂ, 87 ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಸದರಿ ಪ್ರಕರಣ
ಅಸಂಜ್ಞೆಯ ಪ್ರಕರಣವಾಗಿದ್ದರಿಂದ ಎಪ್.ಐ.ಆರ್ ದಾಖಲಿಸಲು ಮಾನ್ಯ ನ್ಯಾಯಾಲಯದಿಂದ ಅನುಮತಿ
ಪಡೆದುಕೊಂಡು ಪ್ರತಿಯನ್ನು ಸಿ.ಪಿ.ಸಿ-640 ರವರು ಇಂದು ದಿನಾಂಕ:06.12.2019 ರಂದು ಸಂಜೆ 5.40
ಗಂಟೆಗೆ ತಂದು ಕೊಟ್ಟಿದ್ದು ಇರುತ್ತದೆ. ಪಂಚನಾಮೆ & ವರದಿ ಸಾರಾಂಶದ ಮೇಲಿಂದ ಮುದಗಲ್ ಪೊಲಿಸ್ ಠಾಣೆ UÀÄ£Éß
£ÀA. 152/2019 PÀ®A. 87 PÉ.¦ PÁAiÉÄÝ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
EAzÀÄ 06-12-2019 gÀAzÀÄ ¸ÁAiÀÄAPÁ® 4-00
UÀAmÉUÉ °AUÀ¸ÀÄUÀÆgÀ ¥ÀlÖtzÀ ¨ÉÊ¥Á¸À gÀ¸ÉÛAiÀÄ ¥ÀjªÁgÀ qÁ¨ÁzÀ »AzÉ ¸ÁªÀðd¤PÀ
¸ÀܼÀzÀ°è PÉ®ªÀÅ d£ÀgÀÄ CAzÀgÀ ¨ÁºÀgÀ JA§ E¸ÉàÃl dÆeÁlzÀ°è ºÀtªÀ£ÀÄß ¥ÀtPÉÌ
ºÀaÑ dÆeÁl DqÀÄwÛzÁÝgÉ CAvÁ ¹¦L °AUÀ¸ÀÄUÀÆgÀ gÀªÀjUÉ ªÀiÁ»w §AzÀ ªÉÄÃgÉUÉ r.J¸ï.¦ gÀªÀgÀ ªÀiÁUÀðzÀ±Àð£ÀzÀ°è AiÀıÀªÀAvÀ
©¸À£À½î ¹¦L °AUÀ¸ÀÄUÀÆgÀ, ಮತ್ತು ¦.J¸ï.L °AUÀ¸ÀÄUÀÆgÀ ಹಾಗೂ
¹§âA¢AiÀĪÀgÉÆA¢UÉ ¸ÀAeÉ 4-30 UÀAmÉUÉ ¸ÀܼÀPÉÌ ºÉÆÃV ¥ÀAZÀgÀ ¸ÀªÀÄPÀëªÀÄ zÁ½
ªÀiÁr £ÁUÀgÁd vÀAzÉ FgÀtÚ PÀÄj ªÀAiÀiÁ: 24ªÀµÀð, eÁ: PÀÄgÀ§gÀ G: «zÁå¨sÁå¸À ¸Á:
ªÀÄÄzÀUÀ¯ï ಹಾಗೂ ಇತರೆ 15 ಜನರ ಆರೋಪಿತರಿಂದ 1) 26,400/-
£ÀUÀzÀÄ ºÀt, 2) 52 E¸ÉàÃl J¯ÉUÀ¼ÀÄ ªÀÄÄzÉݪÀiÁ®£ÀÄß d¥sÀÄÛ ªÀiÁrzÀÄÝ, ¸ÀzÀj
¥ÀæPÀgÀtªÀÅ C¸ÀAeÉëAiÀÄ ¥ÀæPÀgÀtªÁVzÀÝjAzÀ ªÀiÁ£Àå £ÁåAiÀiÁ®AiÀÄzÀ C£ÀĪÀÄw
¥ÀqÉzÀÄ F ¢£À vÁjÃPÀÄ 06/12/2019 gÀAzÀÄ gÁwæ 8-00 UÀAmÉUÉ ¸ÀzÀj ¥ÀAZÀ£ÁªÉÄ
& ªÀgÀ¢ ªÉÄðAzÀ ಲಿಂಗಸ್ಗುರು ಪೊಲೀಸ್ ಠಾಣೆ ಗುನ್ನೆ ನಂಬರ 292/2019 PÀ®A
87 PÉ.¦ DPïÖ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ªÀiÁr vÀ¤SÉ
PÉÊUÉÆArರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ:-06-12-2019 ರಂದು ರಾತ್ರಿ 19-20 ಗಂಟೆ ಸುಮಾರಿಗೆ ಪಿರ್ಯಾಧಿ ವೀರಭದ್ರಯ್ಯಸ್ವಾಮಿ
ತಂದೆ ಬಸಯ್ಯಸ್ವಾಮಿ 55 ವರ್ಷ ಜಾ:-ಜಂಗಮ ಉ:-ಕಿರಾಣಿ ಅಂಗಡಿ ಕೆಲಸ ಸಾ:-ಹಸಮಕಲ್ ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ,
ಪಿರ್ಯಾದಿ ದಾರನು ತಮ್ಮಮನೆಯಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡು
ಹೆಂಡತಿ ಮಗನೊಂದಿಗೆ ವಾಸವಾಗಿದ್ದು ಇವರ ಮನೆಯು ಸಿಂಧನೂರು-ಮಸ್ಕಿ ಮುಖ್ಯ ರಸ್ತೆಗೆ ಹೊಂದಿಕೊಂಡು
ಇರುತ್ತದೆ.ಇವರ ಅಂಗಡಿಯ ಹಿಂದುಗಡೆ ಇರುವ ದೇವರ ಕೋಣೆಯ ಎದುರುಗಡೆ ಅಲಮಾರಿ ಇಟ್ಟಿದ್ದು ಈ
ಅಲಮಾರಿಯಲ್ಲಿ ನಗದು ಹಣ 25000/- ರೂಪಾಯಿ ಮತ್ತು ಬಂಗಾರ ,ಬೆಳ್ಳಿ ಇಟ್ಟಿದ್ದು
ಇರುತ್ತದೆ.ಪ್ರತಿದಿನ ರಾತ್ರಿ 10-00 ಗಂಟೆ ಸುಮಾರಿಗೆ ಅಂಡಿಯ ಬಾಗಿಲಿಗೆ ಬೀಗ ಹಾಕಿ ಪಕ್ಕದ
ರೂಮಿನಲ್ಲಿ ಮಲಗಿಕೊಳ್ಳುತ್ತಿದ್ದರು.ಎಂದಿನಂತೆ ದಿನಾಂಕ:-05-12-2019 ರಂದು ರಾತ್ರಿ 9-30 ಗಂಟೆ
ಸುಮಾರಿಗೆ ಕಿರಾಣಿ ಅಂಗಡಿ ಮುಚ್ಚಿಕೊಂಡು ಬಾಗಿಲಿಗೆ ಕೀಲಿ ಪತ್ತ ಹಾಕಿ ಪಕ್ಕದ ರೂಮಿನಲ್ಲಿ
ಮಲಗಿಕೊಂಡಿದ್ದು ದಿನಾಂಕ:-06-12-2019 ರಂದು
ಬೆಳಿಗ್ಗೆ 5-30 ಗಂಟೆ ಸುಮಾರಿಗೆ ಮನೆಯಿಂದ ಹೊರಗಡೆ ಬಂದು ನೋಡಲಾಗಿ ಕಿರಾಣಿ ಅಂಗಡಿಯ ಮನೆಗೆ
ಹಾಕಿದ ಬೀಗ ಇರಲ್ಲಿಲ್ಲ ರೂಮಿಗೆ ಚೀಲಕ ಹಾಕಿದ್ದು ನೋಡಲಾಗಿ ಯಾರೋ ಕಳ್ಳರು ಕಿರಾಣಿ ಅಂಗಡಿಯ ಮನೆಯ
ಬಾಗಿಲಿಗೆ ಹಾಕಿದ ಬೀಗದ ಪತ್ತ ಮುರಿದು ಒಳಗಡೆ ಹೋಗಿ ಅಂಗಡಿಯ ಗಲ್ಲದ ಪೆಟ್ಟಿಗೆಯಲ್ಲಿ ಇಟ್ಟಿದ್ದ
500/- ರೂಪಾಯಿ ಮತ್ತು ಅಂಗಡಿಯ ಹಿಂದಿನ ರೂಮಿನಲ್ಲಿ ಇಟ್ಟಿದ್ದ ಅಲಮಾರಿಯ ಲಾಕ ಮುರಿದು
ಅದರಲ್ಲಿದ್ದ ನಗದು ಹಣ 25000/- ಸಾವಿರ ರೂಪಾಯಿ ಮತ್ತು ವಿವಿಧ ನಮೂನೆಯ 13 ತೊಲೆ ಬಂಗಾರ ಅ ಕಿ
4,29,000/- ಮತ್ತು 2.1/4 ತೊಲೆ ಬೆಳ್ಳಿ ಅ ಕಿ 13,000/- ಒಟ್ಟು ಸೇರಿ 4,67,500/- ಬೆಲೆಬಾಳುವದು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿದ್ದು ಇರುತ್ತದೆ.ಕಳುವಾದ
ನಗದು ಹಣ ಬಂಗಾರ,ಬೆಳ್ಳಿ ಪತ್ತೆ ಹಚ್ಚಿ ಕಳುವು ಮಾಡಿದವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಇಲ್ಲಿಯವರೆಗೂ ಪತ್ತೆಯಾಗದ ಕಾರಣ ಈಗ ದೂರು ಸಲ್ಲಿಸುತ್ತಿದ್ದು
ಅಂತಾ ಇದ್ದ ಲಿಖಿತ
ದೂರಿನ
ಸಾರಾಂಶದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ
ಗುನ್ನೆ ನಂ-87/2019 ಕಲಂ-457,380 ಐ.ಪಿ.ಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.