ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ºÀ¯Éè
¥ÀæPÀgÀtzÀ ªÀiÁ»w.
ದಿನಾಂಕ:04.11.2019 ರಂದು ಬೆಳಿಗ್ಗೆ 08.30 ಗಂಟೆಗೆ ಫಿರ್ಯಾದಿ ±ÀgÀt¥Àà
vÀAzÉ ªÀÄ®è¥Àà ¨sÀUÀªÀw ªÀAiÀĸÀÄì:35 ªÀµÀð eÁ:PÀÄgÀħgÀ G: MPÀÌ®ÄvÀ£À ¸Á:
ºÀ¯Á̪ÀlV UÁæªÀÄ ದವರು ಠಾಣೆಗೆ ಬಂದು ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ,
ದಿನಾಂಕ:29.10.2019 ರಂದು ಬೆಳಿಗ್ಗೆ 09.00 ಗಂಟೆಗೆ ಫಿರ್ಯಾದಿದಾರನು ತನ್ನ ಮನೆಯ ಮುಂದೆ ಇರುವಾಗ
ಆರೋಪಿ ¥ÀgÀ±ÀÄgÁªÀÄ
vÀAzÉ zÉêÀ¥Àà ¥ÀÆeÁj ªÀAiÀĸÀÄì:31 ªÀµÀð eÁ: ªÀiÁ¢UÀ G: PÀưPÉ®¸À ¸Á: ºÀ¯Á̪ÀV ಈತನು ಅಲ್ಲಿಗೆ ಬಂದು ಫಿರ್ಯಾದಿದಾರನನ್ನು ತಡೆದು
ನಿಲ್ಲಿಸಿ ಲೇ ಸೂಳೆ ಮಗನೆ ನಮ್ಮ ಮನೆಯ ಮುಂದೆ ನಿಲ್ಲಿಸಿ
ಮಹಿಂದ್ರಾ ಜೀತೋ ವಾಹನದ ಗ್ಲಾಸನ್ನು ಹೊಡೆದಿದ್ದಿಯಾ
ಎಂದು ಕೇಳಿದಾಗ, ಆಗ ಫಿರ್ಯಾದಿದಾರನು ನಿಮ್ಮ
ವಾಹನದ ಗ್ಲಾಸನ್ನು ನಾನು ಹೊಡೆದಿರುವುದಿಲ್ಲ ಯಾರು ಹೊಡದಿರುತ್ತಾರೆ ಎಂಬುದು ನನಗೆ ಗೊತ್ತಿಲ್ಲ, ನಾನು
ನಿಮ್ಮ ವಾಹನದ ಗ್ಲಾಸನ್ನು ಯಾಕೇ ಹೊಡೆಯಲಿ ಎಂದು ಹೇಳಿದಾಗ, ಆರೋಪಿತನು ನೀನೆ ನಮ್ಮ ವಾಹನದ ಗ್ಲಾಸನ್ನು
ಹೊಡೆದಿದ್ದು ಸೂಳೆ ಮಗನೆ ಅಂತಾ ಅವಾಚ್ಯವಾಗಿ ಬೈದು ಕೈಗಳಿಂದ ಹೊಡೆದು, ಇವತ್ತು ಉಳಿದುಕೊಂಡಿಯಲೇ ಸೂಳೆ
ಮಗನೆ ಊರಲ್ಲಿ ಇನ್ನೊಂದು ಸಲ ಸೀಗು ನೋಡು ನೀನಗೆ ಜೀವ ಸಹೀತ ಬೀಡುವುದಿಲ್ಲ ಎಂದು ಜೀವದ ಬೆದರಿಕೆ ಹಾಕಿದ್ದು
ಇರುತ್ತದೆ. ಫಿರ್ಯಾದಿದಾರನ ಮೇಲೆ ಆರೋಪಿತನು ಕೇಸ ಮಾಡಿಸಿದ ವಿಷಯ ಇಂದು ಗೊತ್ತಾಗಿದ್ದರಿಂದ, ಫಿರ್ಯಾದಿದಾರನು
ಆರೋಪಿ ಪರಶುರಾಮನ ಮೇಲೆ ಕೇಸ ನೀಡಲು ತಡವಾಗಿರುತ್ತದೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ
ಮುದಗಲ್ ಪೊಲೀಸ್ ಠಾಣೆ ಗುನ್ನೆ ನಬಂರ 127/2019 PÀ®A: 341, 323, 504, 506 L ¦
¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ 04-11-2019 ರಂದು ಸಂಜೆ
6-45 ಗಂಟೆಗೆ ರಿಮ್ಸ್
ಆಸ್ಪತ್ರೆಯಿಂದ ಎಮ್.ಎಲ್.ಸಿ. ಮಾಹಿತಿ ಬಂದ ಮೇರೆ ಆಸ್ಪತ್ರೆಗೆ ಬೇಟಿ ನೀಡಿ ಗಾಯಾಳು ರಾಘವೇಂದ್ರ ತಂದೆ
ನಾಗಪ್ಪ ವಯ:34 ಈತನ ಹೇಳಿಕೆ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಫಿರ್ಯಾದಿ
ಮತ್ತು ಆತನ ಚಿಕ್ಕಪ್ಪನ ಮಕ್ಕಳು ಆರೋಪಿತರು ನಡುವೆ ಆಗಾಗ ಆಸ್ತಿಯ ಸಂಬಂಧ ಜಗಳ ಮಾಡುತ್ತಿದ್ದು ಅದೇ ದ್ವೇಷದಿಂದ ಇಂದು ದಿನಾಂಕ 04-11-2019 ರಂದು ಸಂಜೆ 6-00 ಗಂಟೆಯ ಸುಮಾರಿಗೆ ಫಿರ್ಯಾದಿಯು ತನ್ನ ಮನೆಯ ಮುಂದೆ ಬಜ್ಜಿಯ ವ್ಯಾಪಾರ
ಮಾಡುತ್ತಿದ್ದಾಗ ಚಿಕ್ಕಪ್ಪನ ಮಕ್ಕಳಾದ ಹನುಮಂತ, ಮಹೇಶ್, ಸುರೇಶ ಇವರು ನಿನಗೆ ಆಸ್ತಿಯನ್ನು ಯಾಕೆ
ಕೊಡಬೇಕಲೇ ಸೂಳೇ ಮಗನೆ ಈ ಆಸ್ತಿ ನಮ್ಮ ಅಪ್ಪ ಗಳಿಸಿದ್ದು ಆಸ್ತಿಯನ್ನು ಕೊಡುವುದಿಲ ಅಂತಾ
ಸಿಟ್ಟಿನಿಂದ ಅವಾಚ್ಯವಾಗಿ ಬೈದು ಹನುಂತನು ಅಲ್ಲಿಯೇ ಇದ್ದ ಇಟ್ಟಂಗಿಯನ್ನು ತೆಗೆದುಕೊಂಡು ತಲೆಯ
ಬಲಗಡೆಯ ಮುಂದೆ ಜೋರಾಗಿ ಹೋಡೆದು ರಕ್ತಗಾಯ ಮಾಡಿದ್ದು ನಂತರ ಮಹೇಶನು ಕೈಯಿಂದ
ಬೆನ್ನಿಗೆ,ಹೊಟ್ಟೆಗೆ, ಸುರೇಶನು ಕೈಯಿಂದ ಎಡಗಡೆಯ ಪಕ್ಕೆಗೆ ಜೋರಾಗಿ ಹೊಡೆದು
ಒಳಪಟ್ಟೆಗೊಳಿಸಿದ್ದು. ಬಿಡಿಸಲು ಬಂದ ನನ್ನ ಹೆಂಡತಿ ಉಷಾಳಿಗೆ ಹನುಮಂತನು ಲೇ ಸೂಳೇ ನಿನ್ನದು ಬಹಳ ಆಗಿದೆ ಅಂತಾ ಆಕೆಯನ್ನು ಕೈಯಿಂದ ಹೊಡೆದು
ಎಳೆದಾಡಿ ಸೀರೆಯನ್ನು ಜಗ್ಗಿ ಅವಮಾನಗೊಳಿಸಿ ಜೀವದ
ಬೆದರಿಕೆ ಹಾಕಿದ್ದು ಅಂತಾ ಮೂಂತಾಗಿ ಹೇಳಿಕೆ ದೂರಿನ
ಸಾರಾಂಶದ ಮೇಲಿಂದ ನೇತಾಜಿ ನಗರ ಪೊಲೀಸ್ ಠಾಣಾ ಗುನ್ನೆ ನಂ: 71/2019 ಕಲಂ.323,324,354,504,506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆಕೈಕೊಂಡಿರುತ್ತಾರೆ.
ಕಾಣೆಯಾದ ಪ್ರಕರಣದ ಮಾಹಿತಿ.
ದಿನಾಂಕ.30-10-2019ರಂದು ಬೆಳಿಗ್ಗೆ
09-30ಗಂಟೆಗೆ ಪಿರ್ಯಾದಿ ಶ್ರೀಮತಿ ದೇವಿ
ಗಂಡ ಸನಾರಿ ಜಾತಿ-ವಿಶ್ವಕರ್ಮ ವಯ-38ವರ್ಷ, ಉ-ಮನೆಕೆಲಸ, ಸಾ:ಕಾರಟಗಿ ರವರ ಮಗ ಬಿ.ವಂಶಿಕುಮಾರ ವಯ-16ವರ್ಷ
ಈತನು ವಾಸವಿರುತ್ತಿದ್ದ ಬಲ್ಲಟಗಿ ಗ್ರಾಮದಲ್ಲಿರುವ ನೇತಾಜಿ ವಸತಿ ನಿಲಯದಿಂದ ಬಲ್ಲಟಗಿ ಗ್ರಾಮದಲ್ಲಿರುವ
ಸರಕಾರಿ ಪ್ರೌಢ ಶಾಲೆಗೆ ಹೋಗಿ ಶಾಲೆಯಲ್ಲಿ ಬ್ಯಾಗ್ ಇಟ್ಟು ಪ್ರಾರ್ಥನೆ ಮುಗಿದ ನಂತರ ಬ್ಯಾಗನ್ನು ಶಾಲೆಯಲ್ಲಿಯೇ
ಬಿಟ್ಟು ಹೋದವನು ಮರಳಿ ತಾನು ವಾಸವಾಗಿದ್ದ ನೇತಾಜಿ ಖಾಸಗಿ ವಸತಿ ನಿಲಯಕ್ಕಾಗಲಿ, ತನ್ನ ಸ್ವಗ್ರಾಮ
ಕೊಪ್ಪಳ ಜಿಲ್ಲೆಯ ಕಾರಟಗಿಗೆ ಆಗಲಿ ಹೋಗದೆ ಕಾಣೆಯಾಗಿರುವನೋ ಅಥವಾ
ಇನ್ನೇನಾದರೂ ತೊಂದರೆ ಆಗಿ ಹೋಗಿರುವನೋ ಗೊತ್ತಿರುವದಿಲ್ಲ ಇದುವರೆಗೆ ಸಿಗದೆ ಇದ್ದರಿಂದ ಈ
ದಿವಸ ಸಿರವಾರ ಪೊಲೀಸ್ ಠಾಣೆಗೆ ತಡವಾಗಿ ಬಂದು ನೀಡಿದ ದೂರಿನ ಆದಾರದ ಮೇಲಿಂದ ಸಿರವಾರ
ಪೊಲೀಸ್ ಠಾಣೆ ಗುನ್ನೆ ನಂ-147/2019 ಕಲಂ 363 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು
ತನಿಖೆ ಕೈಗೊಂಡಿರುತ್ತಾರೆ.