ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
PÀ¼ÀÄ«£À ¥ÀæPÀgÀtzÀ
ªÀÄ»w.
ದಿನಾಂಕ:29.11.2019
ರಂದು ಬೆಳಿಗ್ಗೆ 10.00 ಗಂಟೆ ಸಮಾರಿಗೆ ಪಿರ್ಯಾದಿ ²æÃ qÁ:«ÃgÀ¨sÀzÀæ¥Àà
PÉÆ½î,PÁAiÀÄðzÀ²ð, ²æÃ ¤Ã®PÀAoÉñÀégÀ zÉøÀªÀ¸ÁÜ£À ¸À«Äw ªÀÄÄzÀUÀ¯ï gÀªÀgÀÄ ಠಾಣೆಗೆ ಹಾಜರಾಗಿ
ಲಿಖಿತ ದೂರು ಸಲ್ಲಿಸಿದ್ದು ಅದರ ಸಾರಾಂಶವೆನಂದರೇ, ದಿನಾಂಕ:28.11.2019 ರಂದು ಗುರುವಾರ ರಾತ್ರಿ 10.00 ಗಂಟೆಯಿಂದ ರಾತ್ರಿ 11.30 ಗಂಟೆಯ ನಡುವಿನ ಅವಧಿಯಲ್ಲಿ
ಯಾರೋ ಕಳ್ಳರು ದೇವಸ್ಥಾನದ ಪ್ರವೇಶ ದ್ವಾರದ ಮತ್ತುದೇವಸ್ಥಾನ ಕಟಾಂಜನದ ಕೀಲಿ ಯನ್ನು ಮುರಿದು ದೇವಸ್ಥಾನದಲ್ಲಿದ್ದ
ಹುಂಡಿ ಪೆಟ್ಟಿಗೆಯನ್ನು ಸ್ಥಳಾಂತರಿಸಿ, ಗರ್ಭ ಗುಡಿಯ ಕೀಲಿಯನ್ನು ಮುರಿಯಲು ಪ್ರಯತ್ನಿಸಿದ್ದು, ಆದ್ದರಿಂದ ದೇವಸ್ಥಾನದಲ್ಲಿ ಹಲವಾರು ಬೆಳ್ಳಿ ಆಭರಣಗಳು ಹಾಗೂ ಕಾಣೀಕೆ
ಡಬ್ಬಿ, ಪಂಚಲೋಹದ ಸಾಮಾಗ್ರಿಗಳು & ಮೂರ್ತಿಗಳು, ಇದ್ದು ಇವುಗಳನ್ನು ಕಳ್ಳತನ ಮಾಡಲು ಯಾರೋ ಕಳ್ಳರು
ಪ್ರಯತ್ನಿಸಿದ್ದು, ಅವರ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ನೀಡಿದ ಲಿಖಿತ ದೂರಿನ ಸಾರಾಂಶದ
ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂ. 144/2019 ಕಲಂ.457,380,511 ಐಪಿಸಿ ಪ್ರಕಾರ ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.