ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ:- 30-10-2019 ರಂದು ರಾತ್ರಿ 01-00 ಗಂಟೆಗೆ ಪಿ ಎಸ್ ಐ ಬಳಗಾನೂರು ರವರು ಇಸ್ಪೇಟ್ ಜೂಜಾಟದ ದಾಳಿ
ಪಂಚನಾಮೆ ಮತ್ತು ಆರೋಪಿ ಪ್ರಭಾಕರ್ ತಂದೆ ಕೊಂಡಲರಾವ್ 35 ವರ್ಷ
ಈಳಿಗೇರ್ ಹಾಗೂ ಇತರೆ 6-ಜನರನ್ನು ವಶಕ್ಕೆ ಪಡೆದುಕೊಂಡ
ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ
ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಸಾರಾಂಶವೇನೆಂದರೆ. ದಿ-29-10-2019 ರಂದು ರಾತ್ರಿ 10-00 ಗಂಟೆ ಸುಮಾರಿಗೆ ನಾನು
ಠಾಣೆಯಲ್ಲಿರುವಾಗ ನಾರಯಣ ನಗರ ಕ್ಯಾಂಪಿನಲ್ಲಿ ತಾಯಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ
ಬಗ್ಗೆ ಮಾಹಿತಿ ಬಂದಿದ್ದು. ದಾಳಿ ಮಾಡುವ ಕುರಿತು
ಇಬ್ಬರು ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ
ಕುಳಿತುಕೊಂಡು ನಾರಯಣ ನಗರ ಕ್ಯಾಂಪ್ ಕಡೆಗೆ ಹೋರಟು ತಾಯಮ್ಮ ಗುಡಿಯ ಸ್ವಲ್ಪ ದೂರದಲ್ಲಿ ಜೀಪ್
ನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲಾಗಿ ತಾಯಮ್ಮ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು
ಅಂದರ್-ಬಹಾರ್ ಎನ್ನುವ ನಸೀಬದ ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ
ದುಂಡಾಗಿ ದಾಳಿ ಮಾಡಲಾಗಿ ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಎಲ್ಲರು 07 ಜನರು ಸಿಕ್ಕಿಬಿದ್ದಿದ್ದು.ಕಣದಲ್ಲಿ 52 ಇಸ್ಪೇಟ್ ಎಲೆಗಳು
ಮತ್ತು ನಗದು ಹಣ 4210/- ರೂಪಾಯಿ ಪಂಚರ ಸಮಕ್ಷಮ
ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ನಾನು
ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-30-10-2019 ರಂದು ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ.72/2019 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ.29-10-2019ರಂದು
ಸಂಜೆ 5-00ಗಂಟೆಗೆ ಆರೋಪಿ ಶಿವರಾಜ ತಂದೆ
ಭೀಮಯ್ಯ ಜಾತಿ-ನಾಯಕ,ವಯ-35ವರ್ಷ, ಉ-ಗಾರೇಕೆಲಸ ಸಾ:ತುಪ್ಪದೂರು ಹಾಗೂ ಇತರೆ 7ಜನ ಆರೋಪಿತರು ಶಾಖಾಪುರ ಗ್ರಾಮದಲ್ಲಿ ಬಸವಣ್ಣಕಟ್ಟೆ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ದುಂಡಾಗಿ
ಕುಳಿತುಕೊಂಡು ಪಣಕ್ಕೆ ಹಣ ಹಾಕುತ್ತ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ
ತೊಡಗಿರುವುದನ್ನು ಖಚಿತಪಡಿಸಿಕೊಂಡ ಪಿ.ಎಸ್.ಐ.ಸಿರವಾರ ಪೊಲೀಸ್ ಠಾಣೆ ರವರು ಠಾಣೆಯ ಸಿಬ್ಬಂದಿಯವರ
ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ 4 ಜನರು ಓಡಿ ಹೋಗಿದ್ದು 4 ಜನರು ಸಿಕ್ಕಿಬಿದ್ದಿದ್ದು
ಸಿಕ್ಕಿಬಿದ್ದಿರುವ 4 ಜನ ಆರೋಪಿತರನ್ನು ಹಿಡಿದು ಆರೋಪಿತರ ವಶದಿಂದ ಮತ್ತು ಕಣದಲ್ಲಿಂದ ದೊರೆತ ಇಸ್ಪೇಟ್
ಜೂಜಾಟದ ಹಣ ರೂ.1,100/-, ಮತ್ತು 52 ಇಸ್ಪೇಟ್ ಎಲೆ ಗಳನ್ನು ಜಪ್ತಿ ಮಾಡಿಕೊಂಡು ಇಸ್ಪೇಟ ಜೂಜಾಟದ
ಹಣ ಮತ್ತು ಇಸ್ಪೇಟ್ ಎಲೆಗಳ ಸಮೇತವಾಗಿ ಠಾಣೆಗೆ ಬಂದು ಕೊಟ್ಟ ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದುಕೊಂಡು ಸಿರವಾರ ಪೊಲೀಸ್
ಠಾಣೆ ಗುನ್ನೆ ನಂಬರ 142/2019 ಕಲಂ 87 ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ಹಲ್ಲೆ ಪ್ರಕರಣದ ಮಾಹಿತಿ.
¢£ÁAPÀ: 30/10/2019
gÀAzÀÄ ¸ÁAiÀÄAPÁ® 4.00 UÀAmÉAiÀÄ ¸ÀĪÀiÁjUÉ ¦ügÁå¢zÁgÀ¼ÀÄ ®Qëöäà UÀAqÀ FgÉñÀ ªÀAiÀiÁ 28
ªÀµÀð, eÁ: ªÀqÀØgÀ, G: PÀưPÉ®¸À, ¸Á: UÀ®UÀ ºÁ:ªÀ: eÁVÃgÀ eÁqÀ®¢¤ß gÀªÀgÀÄ eÁVÃgÀ
eÁqÀ®¢¤ß UÁæªÀÄzÀ°è vÀªÀÄä vÀAzÉAiÀÄ ªÀÄ£ÉAiÀÄ ªÀÄÄAzÉ EzÁÝUÀ DgÉÆÃ¦ FgÉñÀ vÀAzÉ ²ªÀ¥Àà AiÀÄqÀÄØ,
¸Á: UÀ®UÀ EvÀgÉ 2-d£ÀgÉ®ègÀÆ C°èUÉ §AzÀÄ
¦ügÁå¢üzÁgÀ½UÉ DPÉAiÀÄ UÀAqÀ FgÉñÀ FvÀ£ÀÄ K£À¯Éà ¸ÀƼÉà ¤Ã£ÀÄ E£ÉßµÀÄÖ ¢£À
¤Ã£ÀÄ vÀªÀgÀÄ ªÀÄ£ÉAiÀİègÀÄwÛAiÀiÁ CAvÁ CªÁåbÀѪÁV ¨ÉÊ¢zÀÄÝ, §ªÀÄðªÀÄä,
gÁªÀİAUÀ EªÀgÀÄUÀ¼ÀÄ ¦üAiÀiÁð¢üUÉ F ¸ÀƼÉAiÀÄ£ÀÄß §r¨ÉÃqÀ CAvÁ ¨ÉÊzÀÄ
§ªÀÄðªÀÄä FPÉAiÀÄÄ PÉʬÄAzÀ ºÉÆqɧqÉ ªÀiÁrzÀÄÝ, ¦üAiÀiÁð¢üAiÀÄ UÀAqÀ FgÉñÀ
FvÀ£ÀÄ DPÉAiÀÄ ºÉÆmÉÖUÉ PÁ°¤AzÀ M¢ÝzÀÄÝ, ¦üAiÀiÁð¢üAiÀÄ vÀAzÉ ºÀ£ÀĪÀÄAvÀ
FvÀ¤UÉ JwÛ £É®PÉÌ ºÁQ C°èAiÉÄà EzÀÝ
PÀ©âtzÀ gÁqÀÄ vÉUÉzÀÄPÉÆAqÀÄ JqÀªÉÆtPÁ°£À PɼÀUÀqÉ ºÉÆqÉzÀÄ ¨sÁjà UÁAiÀÄ
ªÀiÁrzÀÄÝ, gÁªÀİAUÀ FvÀ£ÀÄ ¦üAiÀiÁð¢üAiÀÄ vÀªÀÄä ZÀ£Àß§¸ÀªÀ FvÀ¤UÉ ªÀÄvÀÄÛ
¦üAiÀiÁð¢üzÁgÀ½UÉ EªÀgÀ£ÀÄß PÀrzÀÄ ©qÉÆÃt CAvÁ ¨ÉÊ¢zÀÄÝ, §ªÀÄðªÀÄä FPÉAiÀÄÄ
¦üAiÀiÁð¢üAiÀÄ vÁ¬Ä ºÀ£ÀĪÀÄAw FPÉUÉ PÉʬÄAzÀ ºÉÆqɧqÉ ªÀiÁrzÀÄÝ, FgÉñÀ FvÀ£ÀÄ
¤£ÀߣÀÄß ºÁUÀÆ ¤£Àß PÀÄlÄA§zÀªÀgÀ£ÀÄß fêÀ ¸À»vÀ ©qÀĪÀ¢®è CAvÁ fêÀzÀ ¨ÉzÀjPÉ
ºÁQ ¦üAiÀiÁð¢üUÉ PÉÊ ªÀÄÄ¶Ö ªÀiÁr ºÉÆqÉ¢zÀÝ®èzÉà PÀÆzÀ®Ä »rzÀÄ dUÁÎrzÀÄÝ
EgÀÄvÀÛzÉ CAvÁ ¤ÃrzÀ ºÉýPÉAiÀÄ ¦üAiÀiÁðzÀÄ ¸ÁgÁA±ÀzÀ ªÉÄðAzÀ zÉêÀzÀÄUÀð
¥Éưøï oÁuÉ UÀÄ£Éß £ÀA§gÀ 150/2019 PÀ®A 504, 323, 324, 326, 506 ¸À»vÀ 34 L¦¹ CrAiÀÄ°è ¥ÀægÀPÀt
zÁR®ÄªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
J¸ï.¹/J¸ï.n. ¥ÀæPÀgÀtzÀ ªÀiÁ»w.
ದಿನಾಂಕ:30.10.19 ರಂದು ರಾತ್ರಿ 8.30 ಗಂಟೆಗೆ ಫಿರ್ಯಾದಿ
¥ÀgÀ±ÀÄgÁªÀÄ
vÀAzÉ zÉêÀ¥Àà ¥ÀÆeÁj ªÀAiÀĸÀÄì:31 ªÀµÀð eÁ: ªÀiÁ¢UÀ G: PÀưPÉ®¸À ¸Á:
ºÀ¯Á̪ÀlV vÁ:°AUÀ¸ÀUÀÆgÀÄ gÀªÀgÀÄ ಠಾಣೆಗೆ ಹಾಜರಾಗಿ ಲಿಖಿತವಾಗಿ ಬರೆದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ:29.10.2019
ರಂದು ರಾತ್ರಿ 00.30 ಗಂಟೆಗೆ (12.30) ಆರೋಪಿ ±ÀgÀt¥Àà vÀAzÉ ªÀÄ®è¥Àà §UÀªÀw ªÀAiÀĸÀÄì:30 ªÀµÀð eÁ:
PÀÄgÀħgÀ ¸Á: ºÀ¯Á̪ÀlV ºÁUÀÆ EvÀgÉ E§âgÀÆ ºÉ¸ÀgÀÄ & «¼Á¸À w½¢gÀĪÀÅ¢®è. ಫಿರ್ಯಾದಿ ಮನೆಯ ಮುಂದೆ ಎಲೆ ಮಾದಿಗ ಸೂಳೆ ಮಗನೇ
ನಮ್ಮ ನ್ಯಾಯಬೆಲೆಯ ಅಂಗಡಿಯ ಮೇಲೆ ಆರೋಪ ಮಾಡಿ ಪತ್ರಿಕೆಗೆ ಹೇಳಿಕೆ ಕೊಡುತ್ತಿಲೇ ಸೂಳೆ ಮಗನೆ
ಎಂದು ಬಂದವನೇ ಫಿರ್ಯಾದಿ ಮನೆಯ ಮುಂದೆ ನಿಲ್ಲಿಸಿದ್ದ
ಫಿರ್ಯಾದಿಯ ಮಹಿಂದ್ರಾ ಜಿತೋ ವಾಹನಕ್ಕೆ ಅಲ್ಲಿಯೇ ಬಿದ್ದಿದ್ದ ಒಂದು ದೊಡ್ಡ ಗಾತ್ರದ ಕಲ್ಲನ್ನು ತಗೆದುಕೊಂಡು ವಾಹನದ ಮುಂದಿನ ಗ್ಲಾಸಿಗೆ ಎತ್ತಿ ಹಾಕಿದ್ದರಿಂದ ಗ್ಲಾಸ ಹೊಡೆದು ಸುಮಾರು 8000/- ಲುಕ್ಷಾನ ಮಾಡಿದ್ದು ಇರುತ್ತದೆ. ಲೇ ಮಾದಿಗ ಸೂಳೆ ಮಗನೇ ನೀನು ಏನಾದರೂ ಹೊರಗೆ ಮಲಗಿಕೊಂಡಿದ್ದರೆ
ನಿನ್ನನ್ನು ಅದೇ ಕಲ್ಲನ್ನು ತಗೆದುಕೊಂಡು ನಿನ್ನ ತಲೆಯೆ
ಮೇಲೆ ಎತ್ತಿ ಹಾಕಿ ಸಾಯಿಸಿ ಬೀಡುತ್ತಿದ್ದೆ ಎಂದು ಜೀವದ ಬೆದರಿಕೆ ಹಾಕಿದನು. ಹಾಗೂ ನಿನ್ನ ಮನೆಗೆ
ಪೆಟ್ರೋಲ್ ಹಾಕಿ ಸುಟ್ಟು ಬೀಡುತ್ತೇನೆ ಎಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯ್ಯುತ್ತಾ ಕೊಲೆ
ಬೆದರಿಕೆ ಹಾಕಿರುತ್ತಾನೆ. ಶರಣಪ್ಪ ಇತನ ಜೊತೆ ಬಂದ ಇಬ್ಬರೂ ಗೊತ್ತಾಗಿರುವುದಿಲ್ಲ ಅವರನ್ನು ನೋಡಿದರೆ
ಗುರುತಿಸುತ್ತೇನೆ ಮತ್ತು ಜಾತಿ ನಿಂದನೆ ಮಾಡಿದ್ದು ಬೈಯ್ಯುವ ಪ್ರತಿಯೊಂದು ಬೈಗುಳ ಜಾತಿ ನಿಂದನೆ ಮಾಡಿ
ಬೈದಿರುತ್ತಾನೆ ಸದರಿ ಜಗಳವು ಊರಿನ ಹಿರಿಯರೊಂದಿಗೆ ಚರ್ಚಿಸಿ ಅದು ಬಗೆಹರಿಯದ ಕಾರಣ ತಡವಾಗಿ ಬಂದು
ದೂರು ನೀಡಿರುತ್ತೇನೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ
ನಂಬರ 126/2019
PÀ®A: 427, 504, 506 gÉ/« 34 L.¦.¹ & 3(1), (r), (s) J¸ï.¹/J¸ïn wzÀÄÝ¥Àr PÁAiÉÄÝ 2015 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 30-10-2019 gÀAzÀÄ ¨É½UÉÎ ªÀĹÌUÉ vÀªÀÄä CAUÀr
ªÀiÁ°PÀ£À ªÀÄ£ÉAiÀÄ UÀȺÀ ¥ÀæªÉñÀ PÁAiÀÄðPÀæªÀÄPÉÌ ¨ÉÊPï £ÀA PÉJ-37 Dgï-9493
£ÉÃzÀÝgÀ°è §AzÀÄ, UÀȺÀ ¥ÀæªÉñÀ PÁAiÀÄðPÀæªÀÄ ªÀÄÄV¹PÉÆAqÀÄ ªÁ¥À¸ï ¸À¢æ
¨ÉÊPï£À°è ªÀĹÌ-ªÀÄÄzÀUÀ¯ï gÀ¸ÉÛAiÀÄ ªÀÄÄSÁAvÀgÀzÀ°è ªÉÄÃzÀQ£Á¼À PÀqÉUÉ
ºÉÆÃUÀĪÁUÀ ªÀÄzÁåºÀß 3.00 UÀAmÉ ¸ÀĪÀiÁgÀÄ C±ÉÆÃPÀ ²¯Á±Á¸À£À zÁnzÀ £ÀAvÀgÀzÀ°è
ªÀÄÄAzÉ mÁæPÀÖgÉÆAzÀgÀ ZÁ®PÀ mÁæPÀÖgï£ÀÄß CwêÉÃUÀªÁV ºÁUÀÆ C®PÀëöåvÀ£À¢AzÀ
£ÀqɹPÉÆAqÀÄ ºÉÆÃUÀÄvÁÛ ªÀÄ¹Ì vÁAqÁ PÁæ¸ï£À°è mÁæPÀÖgï ZÁ®PÀ£ÀÄ AiÀiÁªÀÇzÉÃ
¹UÀß¯ï ºÁPÀzÉ PÉÊ PÀÆqÁ ªÀiÁqÀzÉ KPÁKQ l£Àð ªÀiÁr ¦gÁå¢zÁgÀgÀÄ ºÉÆgÀlAvÀºÀ
ªÉÆÃmÁgÀÄ ¸ÉÊPÀ¯ï lPÀÌgÀ PÉÆnÖzÀÝjAzÀ ªÉÆÃmÁgÀÄ ¸ÉÊPÀ¯ï£À°èzÀÝAvÀºÀ ¦gÁå¢UÉ
JqÀUÉÊ ªÀÄÄAUÉÊUÉ ºÁUÀÆ JqÀUÁ® ¥ÁzÀPÉÌ vÉgÀazÀ UÁAiÀÄUÀ¼ÀÄ DVzÀÄÝ, SÁ¹A FvÀ¤UÉ
JgÀqÀÄ ªÉÆtPÁ°UÉ, JqÀUÁ°£À ¥ÁzÀPÉÌ, CAUÉÊUÉ ªÀÄÄAUÉÊUÉ vÀgÉazÀ gÀPÀÛUÁAiÀÄUÀ¼ÀÄ
DVzÀÄÝ, GªÉÄñÀ FvÀ¤UÉ »AzɯÉUÉ ¨sÁjà gÀPÀÛUÁAiÀÄ, ¸ÉÆAlPÉÌ ¨sÁj M¼À¥ÉlÄÖ,
JqÀUÁ®Ä & JqÀUÁ®Ä ¥ÁzÀzÀ ºÀwÛgÀ vÉgÀazÀ gÀPÀÛ UÁAiÀÄUÀ¼ÀÄ DVzÀÄÝ, lPÀÌgÀ
PÉÆlÖAvÀºÀ mÁæPÀÖgï ZÁ®PÀ mÁæPÀÖgï £ÉÆA¢UÉ ªÀÄ¹Ì vÁAqÁ PÀqÉUÉ ºÉÆÃV
¥ÀgÁjAiÀiÁVzÀÄÝ ¥ÀÄ£ÀB £ÉÆÃrzÀ°è mÁæPÀÖgï ZÁ®PÀ & mÁæPÀgÀ£ÀÄß UÀÄvÀÄð
»rAiÀÄÄvÉÛêÉ, ¨sÁj UÁAiÀÄUÉÆArzÀÝ GªÉÄñÀ¤UÉ ¨sÁUÀ®PÉÆÃmÉUÉ PÀgÉzÀÄPÉÆAqÀÄ
ºÉÆÃUÀĪÁUÀ ªÀÄÄzÀUÀ¯ï ¸À«ÄÃ¥À ¹jAiÀĸï DVzÀÝjAzÀ ªÀÄÄzÀUÀ¯ï ¸ÀgÀPÁj D¸ÀàvÉæUÉ
vÀAzÁUÀ GªÉÄñÀ£ÀÄ gÁwæ 8.00 UÀAmÉ ¸ÀĪÀiÁgÀÄ ªÀÄÈvÀ¥ÀnÖzÀÄÝ PÁgÀt F PÀÄjvÀÄ
¸ÀÆPÀÛ PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ¤ÃrzÀ °TvÀ zÀÆj£À ªÉÄÃ¯É ªÀĹÌ
¥Éưøï oÁuÉ UÀÄ£Éß £ÀA§gÀ 116/2019 PÀ®A. 279, 337, 338, 304(J) L.¦.¹ &
187 LJA« PÁAiÉÄÝ CrAiÀÄ°è ¥ÀæPÀgÀt
zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.