ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:
gÀ¸ÉÛ C¥ÀWÁvÀ
¥ÀæPÀtUÀ¼À ªÀiÁ»w.
ದಿನಾಂಕ;-15-10-2019 ರಂದು 1230 ಗಂಟೆಗೆ ಫಿರ್ಯಾದಿ ಮೊಹ್ಮದ್ ಯೂಸುಫ್ ತಂದೆ ದಿ|| ಗೌಸ್ ಮೋಹಿನುದ್ದೀನ್, ವಯ 36 ವರ್ಷ, ಮುಸ್ಲಿಂ, ಆಟೋ
ಚಾಲಕ, ಸಾ|| ಮನೆ ನಂ. 1-3-63 ಆರ್. ಆರ್. ಕಾಲೋನಿ ರಾಯಚೂರು ರವರು ಠಾಣೆಗೆ ಹಾಜರಾಗಿ ಗಣಕ ಯಂತ್ರದಲ್ಲಿ ತಯಾರಿಸಿದ ದೂರನ್ನು ಹಾಜರಪಡಿಸಿದ್ದರ ಸಾರಾಂಶವೆನೇಂದರೆ, ದಿನಾಂಕ 19-09-2019 ರಂದು 1830 ಗಂಟೆಯ ಸುಮಾರಿಗೆ ರಾಯಚೂರು-ಆಶಾಪೂರು ರಸ್ತೆಯ ಬೆಂಗಳೂರು ಬೇಕರಿ ಮುಂದಿನ
ರಸ್ತೆಯಲ್ಲಿ ನಮಾಜಗೆ ಹೋಗುವ ಕುರಿತು ಮನೆಯಿಂದ ನಡೆದುಕೊಂಡು ಮಸೀದ್ ಎ ಮುನೀರ್ ಮಸೀದಿ ಕಡೆಗೆ
ಹೋಗುತ್ತಿದ್ದಾಗ, ಆರೋಪಿತನು ಆಶಾಪೂರು ರೋಡ್ ಕಡೆಯಿಂದ ಸ್ಟೇಷನ್ ರೋಡ್ ಕಡೆಗೆ ಹೋಗುವಾಗ
ಮೋಟಾರ್ ಸೈಕಲ್ ನಂ.KA36EM8517
ನೇದ್ದನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ ಜೀವಕ್ಕೆ
ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ನಡೆದುಕೊಂಡು ಹೊರಟಿದ್ದ ನನಗೆ ಟಕ್ಕರ್
ಕೊಟ್ಟಿದ್ದರಿಂದ ಫಿರ್ಯಾದಿದಾರರು ಕೆಳಗಡೆ ಬಿದ್ದಿದ್ದರಿಂದ ಹಣೆಗೆ ಭಾರೀ ರಕ್ತಗಾಯವಾಗಿ, ಮೇಲಿನ
ಒಂದು ಹಲ್ಲು ಅರ್ಧ ಮುರಿದು ಹೋಗಿದ್ದು, ಕೆಳಗಿನ ಎರೆಡು ಹಲ್ಲುಗಳು ಅಲುಗಾಡುತ್ತಿವೆ. ಎರೆಡು ಮೊಣಕಾಲುಗಳ ಹತ್ತಿರ ತರಚಿದ ಗಾಯ ಮತ್ತು ಒಳಪೆಟ್ಟಾಗಿದ್ದು ಇರುತ್ತದೆ. ನಂತರ ಫಿರ್ಯಾದಿದಾರರು
ಇಲಾಜು ಫಾರ್ಚುನ್ ಆಸ್ಪತ್ರೆಗೆ ಸೇರಿಕೆಯಾಗಿದ್ದು, ಆರೋಪಿತನು ದೂರು ಕೊಡುವುದು ಬೇಡ ಚಿಕಿತ್ಸೆ ವೆಚ್ಚ ಭರಿಸುತ್ತೇನೆ
ಅಂತಾ ತಿಳಿಸಿ ಇದುವರೆಗೂ ಬಂದು ಚಿಕಿತ್ಸೆ ವೆಚ್ಚ ಕೊಡದೇ ಇದ್ದುದ್ದರಿಂದ ಈ ದಿವಸ ತಡವಾಗಿ
ದೂರನ್ನು ಕೊಟ್ಟಿದ್ದು ಇರುತ್ತದೆ. ಕಾರಣ ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸುವಂತೆ ನೀಡಿದ ದೂರಿನ
ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ. 60/2019 ಕಲಂ 279, 338 IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
¢£ÁAPÀ
13-10-2019 gÀAzÀÄ £ÀªÀÄÆ¢vÀ ¦gÁå¢ dªÀÄzÀVß vÀAzÉ AiÀĪÀÄ£À¥Àà ²ªÀ£ÀUÀÄwÛ, 35
ªÀµÀð, £ÁAiÀÄPÀ, MPÀÌ®vÀ£À ¸Á:gÀAUÁ¥ÀÆgÀÄ ºÁUÀÆ UÁAiÀiÁ¼ÀÄ ¹zÀÝ¥Àà vÀAzÉ
AiÀĪÀÄ£À¥Àà ²ªÀ£ÀUÀÄwÛ, 24 ªÀµÀð, £ÁAiÀÄPÀ, MPÀÌ®vÀ£À ¸Á:gÀAUÁ¥ÀÆgÀÄ ªÀĹÌUÉ
§AzÀÄ ªÀĹÌAiÀİè PÉ®¸À ªÀÄÄV¹PÉÆAqÀÄ ªÁ¥À¸ï HjUÉ ºÉÆÃUÀ ¨ÉÃPÀÄ CAvÁ ªÀĹÌAiÀÄ
ºÀ¼ÉAiÀÄ §¸ï ¤¯ÁÝtzÀ ºÀwÛgÀ gÁwæ 8.30 UÀAmÉ ¸ÀĪÀiÁgÀÄ ¤AvÀÄPÉÆArzÁÝUÀ
£ÀªÀÄÆ¢vÀ DgÉÆÃ¦ gÀAUÀ£ÁxÀgÀrØ vÀAzÉ £ÁgÁAiÀÄtgÀrØ ¯Áj £ÀA J¦-02 n¹-3438
£ÉÃzÀÝgÀ ZÁ®PÀ ¸Á:ªÉAPÀlgÀrØ ¥À°è-vÁqÀ¥Àwæ ಈvÀ£ÀÄ ತನ್ನ ¯Áj £ÀA§gï J¦-02 n¹-3438 £ÉÃzÀÝ£ÀÄß ¨sÁj ªÉÃUÀzÀ°è
ºÁUÀÆ CeÁPÀgÀÄPÀvɬÄAzÀ £ÀqɹPÉÆAqÀÄ §AzÀÄ, ¯ÁjAiÀÄ£ÀÄß ¤AiÀÄAvÀæt
ªÀiÁrPÉÆ¼Àî¯ÁUÀzÉ ¸ÉÊr£À°è ¤AvÀÄPÉÆAqÀzÀÝ UÁAiÀiÁ¼ÀÄ ¹zÀÝ¥Àà FvÀ¤UÉ rQÌ
PÉÆnÖzÀÝjAzÀ JgÀqÀÄ PÁ®Ä vÉÆqÉAiÀÄ ºÀwÛgÀ VaPÉÆAqÀÄ ºÉÆÃV ¨sÁj
gÀPÀÛUÁAiÀĪÁVzÀÄÝ C®èzÉ PɼÀ ºÉÆmÉÖUÉ ºÁUÀÆ ªÀÄÆvÀæ £Á¼ÀzÀ ºÀwÛgÀ ¨sÁj gÀPÀÛ
UÁAiÀÄ ºÁUÀÆ M¼À¥ÉlÄÖ DV vÀÄA¨Á gÀPÀÛ ¸ÁæªÀªÁV
¨sÁj gÀPÀÛUÁAiÀÄUÉÆArzÀÄÝ rQÌ ªÀiÁr C¥ÀWÁvÀ¥Àr¹zÀ ¯Áj ZÁ®PÀ£À ªÉÄïÉ
PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ °TvÀ zÀÆgÀÄ ¸À°è¹zÀÝgÀ ªÉÄÃ¯É ಮಸ್ಕಿ ಪೊಲೀಸ್ ಠಾಣೆ
ಗುನ್ನೆ ನಂಬರ 109/2019 ಕಲಂ 279,337,338 ಐ.ಪಿ.ಸಿ. ಅಡಿಯಲ್ಲಿ ¥ÀæPÀgÀt zÁR®Ä ªÀiÁr
vÀ¤SÉ PÉÊಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ
ದಿನಾಂಕ 15.10.2019 ರಂದು ಬೆಳಿಗ್ಗೆ 10-00 ಗಂಟೆಗೆ ಫಿರ್ಯಾದಿ ºÀµÀðªÀzsÀð£À vÀAzÉ £ÁUÀgÁd, ªÀAiÀĸÀÄì: 30 ªÀµÀð, eÁw: ªÀiÁ¯Á, G:
L.¹.L.¹.L ¨ÁåAPï£À°è jf£Á¯ï PÉærmï ªÀiÁå£Édgï, ¸Á: ªÀÄ£É £ÀA. 06, 2£ÉÃAiÀÄ ªÀĺÀr, GzÀAiÀÄ£ÀUÀgÀ, gÁAiÀÄZÀÆgÀÄ ರವರು ಠಾಣೆಗೆ ಹಾಜರಾಗಿ ಇಂಗ್ಲೀಷ್ ನಲ್ಲಿ ಬರೆದ ದೂರನ್ನು ಹಾಜರು ಪಡಿಸಿದ್ದರ ಸಾರಾಂಶ ಏನೆಂದರೆ, ಫಿರ್ಯಾದಿದಾರರು ದಿನಾಂಕ 05.10.2019 ರಂದು ಕುಟುಂಬ ಸಮೇತ ತಮ್ಮ ಸ್ವಂತ ಊರಾದ ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕವೂರು ಗ್ರಾಮಕ್ಕೆ ಹೋಗಿದ್ದು ದಿನಾಂಕ 13.10.2019 ರಂದು ಬೆಳಿಗ್ಗೆ 11-30 ಗಂಟೆಗೆ ತಮ್ಮ ಮನೆಯ ಪಕ್ಕದವರಾದ ಸತೀಶ್ ಕುಮಾರ ಇವರು ಫೋನ್ ಮಾಡಿ ತಿಳಿಸಿದ್ದೇನೆಂದರೆ, ನಿಮ್ಮ ಮನೆ ಕಳ್ಳತನವಾಗಿದೆ ಅಂತಾ ತಿಳಿಸಿದರು ಆಗ ನಾನು ನಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುವ ಸಚೀನ್ ಇವರಿಗೆ ಮನೆಗೆ ಹೋಗಿ ಚೆಕ್ ಮಾಡಲು ಫೋನ್ ಮಾಡಿ ತಿಳಿಸಲು ಮನೆಗೆ ಹೋಗಿ ಚೆಕ್ ಮಾಡಲಾಗಿ ಬೆಡ್ ರೂಮಿನ ಬಾಗಿಲದ ಪತ್ತ ಮುರಿದು ,ಬೆಡ್ ರೂಮಿನ ಅಲ್ಮಾರ್ ಮುರಿದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ ಫೋನ್ ಮಾಡಿ ತಿಳಿಸಿದನು, ಇಂದು ದಿನಾಂಕ 15.10.2019 ರಂದು ರಾಯಚೂರುಗೆ ವಾಪಸ್ ಮನೆಗೆ ಬಂದು ಪರಿಶೀಲಿಸಿ ನೋಡಲಾಗಿ ನಮ್ಮ ಬ್ಯಾಂಕಿನಲ್ಲಿ ಕೆಲಸ ಮಾಡುವ ಸಚಿನ್ ರವರು ತಿಳಿಸಿದ್ದ ವಿಷಯವು ನಿಜವಿದ್ದು ನಮ್ಮ ಪೊಲೀಸ್ ಠಾಣೆಗೆ ಬಂದು ನನ್ನ ಮನೆಯಲ್ಲಿ ಕಳುವಾದ ಒಟ್ಟು 64 ಗ್ರಾಂ ಬಂಗಾರದ ಆಭರಣ ಒಟ್ಟು 1,28,000/- ರೂ ಬೆಲೆಬಾಳುವುದನ್ನು ಯಾರೋ ಕಳ್ಳರು ದಿನಾಂಕ 13.10.2019 ರಂದು 00-30 ಗಂಟೆಯಿಂದ 05-00 ಗಂಟೆಯ ನಡುವಿನ ಅವಧಿಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಅಂತಾ ಮುಂತಾಗಿದ್ದ ನೀಡಿದ ದೂರಿನ ಆಧಾರದ ಮೇಲಿಂದ ಠಾಣಾ ಗುನ್ನೆ ನಂ 105/2019 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕಣದ ಮಾಹಿತಿ.
ತಾರೀಕು 15/10/2019 ರಂದು ಮದ್ಯಾಹ್ನ 2-00 ಗಂಟೆಗೆ ಫಿರ್ಯಾದಿದಾರಳ ಮಗನಾದ ಲೋಕಪ್ಪನು ಠಾಣೆಗೆ
ಹಾಜರಾಗಿ ಪಿರ್ಯಾಧಿದಾರಳು ಗಣಕಯಂತ್ರದಲ್ಲಿ ಟೈಪ್ ಮಾಡಿಸಿ ಕೊಟ್ಟ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದು ಅದರ ಸಾರಾಂಸವೆನೆಂದರೆ ಫಿರ್ಯಾದಿ ÁAvÀªÀÄä UÀAqÀ ªÀÄ®è¥Àà
gÁxÉÆÃqÀ ªÀAiÀiÁ: 65ªÀµÀð, eÁ: ®ªÀiÁtÂ, G: ªÀÄ£É UÉ®¸À ¸Á: UÉÆÃgɨÁ¼À vÁAqÀ vÁ:
°AUÀ¸ÀÄUÀÆgÀ ರವರ ಮಗಳನ್ನು ಆರೋಪಿ ನಂ 1 CªÀÄgÉñÀ vÀAzÉ
w¥ÀàtÚ eÁzsÀªÀ
ನೇದ್ದವನಿಗೆ ಕೊಟ್ಟಿದ್ದು ತನ್ನ ಮಗಳಿಗೆ ತೊಂದರೆ ಕೊಡುವ ವಿಷಯವನ್ನು ತನ್ನ ಮಗಳು ತಮ್ಮ ಹೇಳಿದಾಗ ಅದನ್ನು ತನ್ನ ಅಳಿಯನಿಗೆ ಸದರಿ ವಿಷಯವನ್ನು ಕೇಳಿ ಬುದ್ದಿವಾದ ಹೇಳಿದಕ್ಕೆ ಅದೆ ಸಿಟ್ಟಿಟ್ಟುಕೊಂಡು ದಿನಾಂಕ 13/10/2019 ರಂದು ಸಂಜೆ 6-30 ಗಂಟೆಗೆ ಇತರೆ 6ಜನ ಆರೋಪಿತರೆಲ್ಲರೂ ಅಕ್ರಮ ಕೂಟ ರಚಿಸಿಕೊಂಡು ಗೋರೆಬಾಳ ತಾಂಡದಲ್ಲಿರುವ ಮೀಲ್ಟ್ರೀ ಪಾಂಡು ಮಠದ ಹತ್ತಿರ ಬಂದು ಎಲೇ ಬೊಸುಡಿ ಸೂಳೆ ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಆರೋಪಿ ನಂ 1 ನೇದ್ದವನು ಕಲ್ಲಿನಿಂದ ಫಿರ್ಯಾದಿದಾರಳ ತಲೆಗೆ ಹೊಡೆದು, ಆರೋಪಿ 2 ನೇದ್ದವನು ಕಟ್ಟಿಗೆಯಿಂದ ಎದೆಗೆ ಹೊಡೆದು, ಆರೋಪಿ ನಂ 3 ನೇದ್ದವಳು ಫಿರ್ಯಾದಿದಾರಳ ತಲೆಯ ಕೂದಲು ಹಿಡಿದು ಎಳೇದಾಡಿ,ಆರೋಪಿ ನಂ 4 ನೇದ್ದವನು ಕಬ್ಬಿಣದ ರಾಡಿನಿಂದ ಬೆನ್ನಿಗೆ ಹೊಡೆದು,ಬಿಡಿಸಲು ಬಂದ ಫಿರ್ಯಾದಿದಾರನ ಮಗನಾದ ಲೋಕಪ್ಪನಿಗೆ ಆರೋಪಿ ನಂ 5,6,7 ನೇದ್ದವರು ಕೂಡಿ ಎಲೇ ಸೂಳೆ ಮಗನೇ ನಿಮದು ಬಹಳ ಆಗಿದೆ ಅಂತಾ ಕಬ್ಬಣದ ರಾಡಿನಿಂದ ಕಟ್ಟಿಯಿಂದ, ಎದೆಗೆ, ತಲೆಗೆ ಬಲಗಾಲಿಗೆ ಹೊಡೆದಿದ್ದು, ಕಿರಿಯ ಮಗನಾದ ಅಮರೇಶನಿಗೆ ಆರೋಪಿ 1 ನೇದ್ದವನು ಕಲ್ಲಿನಿಂದ ಗುದ್ದಿರುತ್ತಾನೆ. ಮತ್ತು ಫಿರ್ಯಾದಿದಾರಳ ಸೊಸೆಯಾದ ಅಂಬಿಬಾಯಿ ಈಕೆಗೆ ಲೇ ಸೂಳೆ ಅಂತಾ ಬೈದು, ಆಕೆಯ ಕೂದಲು ಹಿಡಿದು ಎಳೆದಾಡಿ, ಹೊಡೆಬಡೆ ಮಾಡಿ ಅವಮಾನ ಮಾಡಿ ಮಾನಭಂಗ ಮಾಡಲು ಪ್ರಯತ್ನಿಸಿ ಜೀವದ
ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ
ವೈಗೈರೆ ಇದ್ದು ಸದರಿ ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸ್ಗೂರು ಪೊಲೀಸ್
ಠಾಣೆ ಗುನ್ನೆ ನಂಬರ 254/2019 PÀ®A 143,147,148,504,323,324,354,506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.