ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದಿನಾಂಕ: 11-07-2019 ರಂದು ರಾತ್ರಿ 8.00 ಗಂಟೆಗೆ
ಶ್ರೀ
ದಾದಾವಲಿ,
ಕೆ.ಹೆಚ್, ಪಿ.ಎಸ್.ಐ, ಪಶ್ಚಿಮ ಪೊಲೀಸ್ ಠಾಣೆ, ರಾಯಚೂರು ಇವರು ಠಾಣೆಗೆ
ಹಾಜರಾಗಿ ಗಣಕ ಯಂತ್ರದಲ್ಲಿ ಟೈಪ್ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ, ದಿನಾಂಕ:05.07.2019 ರಂದು ರಾತ್ರಿ 8.45 ಗಂಟೆಗೆ ಗೇಟ್ ಲಕ್ಷ್ಮಣ ತಂದೆ ಕಾಶಿನಾಥ 53 ವರ್ಷ, ನಾಯಕ, ಇಂಡಸ್ ಇಂಡ್ ಬ್ಯಾಂಕಿನಲ್ಲಿ ರಿಕಾವರಿ ಏಜೆಂಟ್, ಸಾ; ಆಜಾದ ನಗರ ಸ್ಟೇಷನ್ ರೋಡ್, ರಾಯಚೂರು ಈತನ ಕೊಲೆ ಯಾಗಿದ್ದರಿಂದ ರಾಯಚೂರು
ಪಶ್ಚಿಮ
ಪೊಲೀಸ್
ಠಾಣೆ
ಗುನ್ನೆ
ನಂ.
66/2019 ಕಲಂ
143,
147, 148, 341, 504, 506, 302 ಸಹಿತ 149 ಐಪಿಸಿ ಮತ್ತು ಕಲಂ 3 (1), (r), (s), 3 (2), (v), ಎಸ್.ಸಿ/ಎಸ್.ಟಿ
ಕಾಯ್ದೆ 1989 ತಿದ್ದುಪಡಿ
-2016 ನೇದ್ದರ ಅಡಿಯಲ್ಲಿ ಪ್ರಕರಣ ವರದಿಯಾಗಿದ್ದು ಇರುತ್ತದೆ. ಸದರಿ ಪ್ರಕರಣದಲ್ಲಿ ಮಾನ್ಯ ಪೊಲೀಸ್
ಉಪಾಧೀಕ್ಷಕರು,
ರಾಯಚೂರು ರವರು ಜ್ಞಾಪನ
ನೀಡಿ,
ಆದೇಶ
ನೀಡಿದ್ದರಿಂದ ಸದರಿ ಪ್ರಕರಣದ
ಆರೋಪಿತರ ಪತ್ತೆ ಮಾಡಲು
ತಾವು ಮತ್ತು
ಸಿಬ್ಬಂದಿಯವರಾದ ಶ್ರೀ ಬಷೀರ್
ಅಹ್ಮದ್ ಎ,ಎಸ್.ಐ, ಶ್ರೀ ಬಸವರಾಜ
ಹೆಚ್,ಸಿ
337, ಮತ್ತು
ಮಲ್ಲೇಶ ಪಿಸಿ 105 ಇವರೊಂದಿಗೆ ಇಂದು ದಿನಾಂಕಃ
11-07-2019 ರಂದು ಬೆಳಿಗ್ಗೆ
9.30 ಗಂಟೆಗೆ ಠಾಣೆಯಿಂದ ಸರ್ಕಾರಿ
ಜೀಪ್
ನಂ
ಕೆಎ-36
ಜಿ/460
ನೇದ್ದರಲ್ಲಿ ಆರೋಪಿ ಪತ್ತೆಮಾಡಲು
ಹೊರಟಿದ್ದು,
ಆರೋಪಿತರು ಟಿಪ್ಪುಸುಲ್ತಾನ್ ರೋಡಿನ
ರಜೀಯಾ
ಮುಸ್ತಫಾ ಮಸೀದಿಯ ಹಿಂದುಗಡೆ
ತಮ್ಮ
ತಂದೆಯ
ವಾಸದ
ಮನೆಯಲ್ಲಿ ಇದ್ದಾರೆಂದು ಮಾಹಿತಿ
ಬಂದ
ಮೇರೆಗೆ,
ಕೂಡಲೇ
ಸಿಬ್ಬಂದಿಯೊಂದಿಗೆ ಅಲ್ಲಿಗೆ ಹೋಗಿ,
ಮನೆಯ
ಮುಂದೆ
ಕುಳಿತುಕೊಂಡಿದ್ದ ಆರೋಪಿತರ ಅಜ್ಜನಾದ
1) ಸೈಯದ್
ಮೋದೀನ್ ಸಾಬ್, 70 ವರ್ಷ ಮತ್ತು
ಆರೋಪಿತರ
ತಂದೆಯಾದ
2) ಸೈಯದ್
ಹಬೀಬ್,
50 ವರ್ಷ
ರವರುಗಳನ್ನು ತಾವೆಲ್ಲರೂ ಕೊಲೆ
ಪ್ರಕರಣದ ಆರೋಪಿತರಾದ ಮಹೆಬೂಬ್ ಮತ್ತು
ಬಾಬರ್
ಬಗ್ಗೆ
ವಿಚಾರಿಸಿದ್ದು, ಆಗ
ಸೈಯದ್
ಮೋದೀನ
ಸಾಬ್
ಮತ್ತು
ಸೈಯದ್
ಹಬೀಬ್
ರವರುಗಳು “ ನಮ್ಮ
ಮಕ್ಕಳು ನಮ್ಮ ಮನೆಯಲ್ಲಿರುವುದಿಲ್ಲ,
ಎಲ್ಲಿ
ಇರುತ್ತಾರೋ ಗೋತ್ತಿಲ್ಲ, ಮನೆಯ ಹತ್ತಿರ ಯಾಕೇ ಬಂದೀರಿ”
ಅಂತಾ
ಹಾರಿಕೆ
ಉತ್ತರವನ್ನು ನೀಡಿ, ಆರೋಪಿತರ
ಬಗ್ಗೆ
ಯಾವುದೇ ಸುಳಿವು ನೀಡದೇ
ಇದ್ದುದ್ದರಿಂದ ಪಿರ್ಯಾದಿದಾರರು ಅಲ್ಲಿಂದ ಸ್ವಲ್ಪ
ಮುಂದಕ್ಕೆ ಬಂದಿದ್ದು, ಆಗ ಕೊಲೆ ಪ್ರಕರಣದ ಆರೋಪಿತನ ಪೈಕಿ ಮಹೆಬೂಬ್ ಈತನು ಮನೆಯಿಂದ ಹೊರಗೆ ಓಡಲು ಯತ್ನಿಸಿರುತ್ತಾನೆ. ಆಗ ಕೂಡಲೇ
ಪಿರ್ಯಾದಿದಾರರು ಮತ್ತು ಸಿಬ್ಬಂದಿಯವರು
ಅವನ
ಬೆನ್ನು ಹತ್ತಿ ಬೆಳಿಗ್ಗೆ
10.10 ಗಂಟೆಗೆ ಹಿಡಿದು ವಿಚಾರಿಸಿದ್ದು,
ತನ್ನ
ಹೆಸರು
ಮಹೆಬೂಬ್ ತಂದೆ ಹಬೀಬ್
ಸಾಬ್,
20 ವರ್ಷ
ಜಾತಿಃ
ಮುಸ್ಲಿಂ ಸಾಃ ಕುಲಸುಂಬಿ
ಕಾಲೋನಿ ಅಂತಾ ತಿಳಿಸಿ,
ದಿನಾಂಕಃ
05-07-2019 ರಂದು ರಾತ್ರಿ
8.45 ಗಂಟೆಗೆ ಗೇಟ್ ಲಕ್ಷ್ಮಣನನ್ನು
ತಾವೇ
ಕೊಲೆ
ಮಾಡಿರುವುದಾಗಿ ಒಪ್ಪಿಕೊಂಡಿದ್ದರಿಂದ ಆರೋಪಿತನನ್ನು ಬೆಳಿಗ್ಗೆ
10.20 ಗಂಟೆಗೆ ವಶಕ್ಕೆ ತೆಗೆದುಕೊಂಡು, ಮಾನ್ಯ ಪೊಲೀಸ್
ಉಪಾಧೀಕ್ಷಕರು ರಾಯಚೂರು ರವರ ಮುಂದೆ
ಹಾಜರುಪಡಿಸಿದ್ದು ಇರುತ್ತದೆ, ಕೊಲೆ ಆರೋಪಿ ಮಹಿಬೂಬ್ ಈತನನ್ನು ಆರೋಪಿತರಿಬ್ಬರು ತಮ್ಮ ವಾಸದ ಮನೆಯಲ್ಲಿಟ್ಟುಕೊಂಡು,
ಆಶ್ರಯ ನೀಡಿ, ಪ್ರಕರಣದಿಂದ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದು ಇರುತ್ತದೆ. ಕಾರಣ ಸದರಿ
ಆರೋಪಿತರಿಬ್ಬರ ಮೇಲೆ ಕಾನೂನು ರಿತ್ಯ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಠಾಣಾ ಗುನ್ನೆ.ನಂ.37/2019 ಕಲಂ:212 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.
ದಿನಾಂಕ 11-07-2019 ರಂದು ರಾತ್ರಿ 9-00 ಗಂಟೆಗೆ
ಶ್ರೀ ನರಸಿಂಹ. ಹೆಚ್,ಸಿ 213 ಮಾನವಿ ಠಾಣೆ ರವರು ರಾಯಚೂರು ಸುರಕ್ಷಾ ಆಸ್ಪತ್ರೆಯಿಂದ ಠಾಣೆಗೆ ಬಂದು
ಆಸ್ಪತ್ರೆಯಲ್ಲಿ ರಸ್ತೆ ಅಪಘಾತದಲ್ಲಿ ಇಲಾಜು ಪಡೆಯುತ್ತಿದ್ದ. ಜಿ ಮಲ್ಲಿಕಾರ್ಜುನ ತಂದೆ ಜಿ. ಚನ್ನಪ್ಪ
ಸಾಃ ರಾಯಚೂರು ಇವರನ್ನು ವಿಚಾರಿಸಿ ಹಾಜರಿದ್ದ ಆತನ ಹೆಂಡತಿ ಗಾಯಾಳು ಸಾವಿತ್ರಿ ಈಕೆಯು ನೀಡಿ ಹೇಳಿಕೆಯ
ಫಿರ್ಯಾದಿಯನ್ನು ಪಡೆದುಕೊಂಡು ಮುಂದಿನ ಕ್ರಮಕ್ಕಾಗಿ ಹಾಜರುಪಡಿಸಿದ್ದು ಸದರಿ ಫಿರ್ಯಾದಿಯ ಸಾರಾಂಶವೆನೆಂದರೆ
ಇಂದು ದಿನಾಂಕ 11-07-2019 ರಂದು ಸಾವಿತ್ರಿ ಗಂಡ ಮಲ್ಲಿಕಾರ್ಜುನ
ವಯಾಃ 45 ವರ್ಷ ಜಾತಿಃಲಿಂಗಾಯತ ಸಾಃ ಡ್ಯಾಡಿ ಕಾಲೋನಿ ರಾಯಚೂರು
ಫಿರ್ಯಾದಿ
ಮತ್ತು ಆಕೆಯ ಗಂಡ ಇಬ್ಬರು ಮಾನವಿಯಲ್ಲಿ ತಮಗೆ ಪರಿಚಯದ ಪಾರ್ವತಯ್ಯ ಸ್ವಾಮಿ ಸಾಃ ಮಾನವಿ ಇವರ ಮಗನ
ಮದುವೆಗೆ ಬರಲು ಅಂತಾ ರಾಯಚೂರದಿಂದ ತಮ್ಮ ಟಯೊಟಾ ಇನ್ನೊವಾ ಕಾರ್ ನಂ ಕೆ.ಎ
01ಎಮ್.ಪಿ 7254 ನೇದ್ದರಲ್ಲಿ ಕುಳಿತುಕೊಂಡು ರಾಯಚೂರು- ಮಾನವಿ ಮುಖ್ಯ ರಸ್ತೆ ಮೇಲೆ ಫಿರ್ಯಾದಿಯ
ಗಂಡನು ನಿಧಾನವಾಗಿ ರಸ್ತೆಯ ತನ್ನ ಎಡಭಾಜು ನಡೆಸಿಕೊಂಡು ಬರುತ್ತಿರುವಾಗ ಇಂದು ಮಧ್ಯಾಹ್ನ 12-15 ಗಂಟೆಯ
ಸುಮಾರಿಗೆ ಎದುರುಗಡೆಯಿಂದ ಅಂದರೆ ಮಾನವಿ ಕಡೆಯಿಂದ- ರಾಯಚೂರು ಕಡೆಗೆ ಕೆ.ಎಸ್.ಆರ್.ಟಿ.ಸಿ ಬಸ್ ನಂ ಕೆ.ಎ 35/ಎಫ್-303 ನೇದ್ದರ ಚಾಲಕ ಶಿವರಾಜ ತಂದೆ ತಿಮ್ಮಪ್ಪ ಈತನು ತನ್ನ
ಬಸ್ಸನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ರಸ್ತೆ ತನ್ನ ಎಡಗಡೆ ಹೊಗದೇ ಬಲಗಡೆ ಬಂದು
ಕಪಗಲ್ ಕ್ರಾಸ್ ಹತ್ತಿರ ಫಿರ್ಯಾದಿದಾರರ ಕಾರಿಗೆ ಟಕ್ಕರ್ ಮಾಡಿದ್ದು ಟಕ್ಕರ್ ಮಾಡಿದ ಪರಿಣಾಮ
ಫಿರ್ಯಾದಿದಾರರ ಕಾರು ಜಖಂಗೊಡ್ಡಿದ್ದು ಅಲ್ಲದೇ ಕೆ.ಎಸ್.ಆರ್.ಟಿ.ಸಿ ಬಸ್ಸು ರಸ್ತೆಯ
ಬದಿಯಲ್ಲಿ ಎಡಮೊಗ್ಗಲಾಗಿ ಬಿದ್ದಿದ್ದು ಬಸ್ಸಿನಲ್ಲಿ ಕುಳಿತಿಕೊಂಡಿದ್ದ ಮೇಲ್ಕಂಡವರಿಗೆ ಹಾಗೂ
ಕಾರಿನಲ್ಲಿ ಕುಳಿತ್ತಿದ್ದ ಫಿರ್ಯಾದಿಗೆ ಮತ್ತು ಆಕೆಯ ಗಂಡ ಮಲ್ಲಿಕಾರ್ಜುನ ಇವರಿಗೆ ಸಾದಾ ಮತ್ತು ತೀವ್ರ
ಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ಕಾರಣ ಈ ಅಪಘಾತಕ್ಕೆ ಕಾರಣವಾದ ಕೆ.ಎಸ್.ಆರ್.ಟಿ.ಸಿ
ಬಸ್ ನಂ ಕೆ.ಎ 35/ಎಫ್-303 ನೇದ್ದರ ಚಾಲಕ ಶಿವರಾಜ ತಂದೆ ತಿಮ್ಮಪ್ಪ
ಈತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 144/2019 ಕಲಂ
279.337.338 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡೆನು,
±ÀgÀtªÀÄä UÀAqÀ bÀvÀæ¥Àà UÀÆlÆgÀÄ, 60 ªÀµÀð, £ÁAiÀÄPÀ, PÀư PÉ®¸À
¸Á:«ÄmÉÖPÀ®ÆègÀÄ ¦gÁå¢ ªÀÄUÀ
ºÁUÀÆ 1)²ªÀªÀÄä UÀAqÀ §¸ÀªÀgÁd
UÀÆlÆgÀÄ, 24 ªÀµÀð 2)AiÀÄ®èªÀÄä UÀAqÀ ªÀiÁ£À¥Àà §Ä¢Ý¤ß 48 ªÀµÀð, (¸ÉƸÉAiÀÄ
vÁ¬Ä) 3)ªÀiÁ£À¥Àà vÀAzÉ §¸À¥Àà §Ä¢Ý¤ß 50 ªÀµÀð J®ègÀÄ ¸Á:PÀÄuÉPÀ®ÆègÀÄ DgÉÆÃ¦vÀgÀ
£ÀqÀÄªÉ ¸ÀA¸ÁjPÀ «µÀAiÀÄzÀ°è ªÉʪÀÄ£À¸ÀÄì GAmÁV, DgÉÆÃ¦ £ÀA 01 £ÉÃzÀݪÀgÀÄ vÀ£Àß fêÀ£ÉÆÃ¥ÁAiÀÄPÁÌV ºÀt ¨ÉÃPÉAzÀÄ
PÉÆlð£À°è PÉøÀÄ ºÁQzÀÄÝ, ¢£ÁAPÀ 10-07-2019 gÀAzÀÄ ¸ÀAeÉ 4.00 UÀAmÉ ¸ÀĪÀiÁgÀÄ
ªÀÄ£ÉAiÀÄ ºÀwÛgÀ §AzÀ £ÀªÀÄÆ¢vÀ DgÉÆÃ¦vÀgÀÄ
K£À¯Éà ¸ÀÆ¼É ªÀÄ£ÉAiÀİè PÀĽwgÀĪÉAiÀiÁ, FUÀ ºÉÃVzÉ £ÉÆÃqÀÄ ¤ªÀÄä
ªÀÄUÀ£À PÉÆlðUÉ J½¢«, M¼ÀUÉ ºÁQ¹« E£ÀÄß ºÁPÀ¹Û« ¤ªÀÄä£Àß MAzÀÄ UÀw PÁt¹Û« CAvÁ
¨ÉÃzÀjPÉ ºÁPÀÄvÁÛ, »rzÀÄPÉÆAqÀÄ PÁ°¤AzÀ ¨É¤ßUÉ M¢zÀÄÝ, PÀÆzÀ®Ä »rzÀÄPÉÆAqÀÄ
dUÁÎr ºÉÆmÉÖUÉ M¢ÝzÀÄÝ, ¸ÀƼÉAiÀÄ£ÀÄß K£ÀÄ PÉÃ¼ÉÆÃzÀÄ ºÉÆqÉzÁQ ©r CAvÁ
ºÉüÀÄvÁÛ ¨ÉÃzÀjPÉ ºÁQ, PÀnÖUɬÄAzÀ ¨É¤ßUÉ ºÉÆqÉzÀÄ ¸ÀÆ¼É FªÁUÀ §zÀÄPÉÆAr
ªÀÄÄAzÉ EzÉ ¤£ÀUÉ JAzÀÄ ¨ÉÃzÀjPÉ ºÁPÀÄvÁÛ ºÉÆÃVzÀÄÝ PÁgÀt F PÀÄjvÀÄ PÁ£ÀÆ£ÀÄ
PÀæªÀÄ PÉÊUÉÆ¼Àî®Ä «£ÀAw CAvÁ ¤ÃrzÀ ºÉýPÉ zÀÆj£À ªÉÄÃ¯É ªÀĹÌ
¥Éưøï oÁuÉ C¥ÀgÁzsÀ ¸ÀASÉå
78/19 PÀ®A 504, 323, 324, 506 ¸À»vÀ 34 L.¦.¹. ¥ÀæPÀgÀt zÁR®Ä ªÀiÁr vÀ¤SÉ
PÉÊUÉÆ¼Àî¯ÁVzÉ.