ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ದೊಂಬಿ ಪ್ರಕಣದ
ಮಾಹಿತಿ.
ತಾರೀಕು
30/06/2019
ರಂದು ಮದ್ಯಾಹ್ನ
2-30 ಗಂಟೆಗೆ ಫಿರ್ಯಾದಿ AiÀĪÀÄ£ÀªÀÄä UÀAqÀ ZÀ£Àß PÁZÁ¥ÀÆgÀ ªÀAiÀiÁ:
35ªÀµÀð, eÁ: ªÀiÁ¢UÀ, G: PÀư ¸Á: ¤ÃgÀ®PÉÃgÁ vÁ: °AUÀ¸ÀÄUÀÆgÀ ಇವರು ಠಾಣೆಗೆ
ಹಾಜರಾಗಿ ಒಂದು ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿಯನ್ನು ಹಾಜರುಪಡಿಸಿದ್ದು
ಅದರ ಸಾರಾಂಸವೆನೆಂದರೆ ಫಿರ್ಯಾದಿದಾರಳ ಮತ್ತು ಆಕೆಯ ಗಂಡ ಇಬ್ಬರು ಕೂಡಿ ತನ್ನ ಅಕ್ಕಳಾದ
ಲಕ್ಷ್ಮಮ್ಮ ಈಕೆಗೆ ಆರಾಮವಿಲ್ಲದ್ದರಿಂದ ಮಾತನಾಡಿಸಲು ಆನೆಹೊಸುರು ಗ್ರಾಮಕ್ಕೆ ಬಂದಿದ್ದು ಅವರಿಗೂ
ಮತ್ತು ಆರೋಪಿತರಿಗೂ ಸರಿ ಇಲ್ಲದ ಕಾರಣ ಒಬ್ಬರಿಗೊಬ್ಬರು ಮಾತನಾಡುವುದಿಲ್ಲಾ, ದಿನಾಂಕ
28/06/2019 ರಂದು ರಾತ್ರಿ 11-00 ಗಂಟೆಗೆ ಫಿರ್ಯಾದಿದಾರಳು ಮನೆಯ ಮುಂದೆ ಕಟ್ಟೆಯ ಮೇಲೆ ಮಲಗಿಕೊಂಡಾಗ
ಮೇಲೆ ನಮೂದಿತ ಆರೋಪಿತರೆಲ್ಲರೂ ಅಕ್ರಮ ಕೂಟ ಕಟ್ಟಿಕೊಂಡು ಬಂದು ಆರೋಪಿ ನಂ 1,2 ನೇದ್ದವರು ಅವಾಚ್ಯ
ಶಬ್ದಗಳಿಂದ ಬೈದು, ಆಗ ಬಂದ ಚಿದಾನಂದಪ್ಪನಿಗೆ ಆರೋಪಿ ನಂ 1,2 ನೇದ್ದವರು ಆತನ ಎದೆಯ ಮೇಲಿನ ಅಂಗಿ
ಹಿಡಿದು ಎಳೆದಾಡಿ, ಉಳಿದ ಆರೋಪಿ ನಂ 3 ರಿಂದ 12 ನೇದ್ದವರು ಕೂಡಿ ಫಿರ್ಯಾದಿದಾರನ ಮಾವನಿಗೆ ಬೆನ್ನಿಗೆ,
ಮುಖಕ್ಕೆ, ಮೈಗೆ ಕಲ್ಲು, ಚಾಕು ಬಡಿಗೆ, ರಾಡಿನಿಂದ ಹೊಡೆಯುತ್ತಾ , ಆರೋಪಿ ನಂ 2 ನೇದ್ದವನು ಫಿರ್ಯಾದಿದಾರಳ
ಕುಪ್ಪಸವನ್ನು ಎಳೆದು ಹರಿದು ಮಾನಭಂಗ ಮಾಡಲು ಪ್ರಯತ್ನಸಿ ಕೆಳಗೆ ನೂಕಿದರು. ಆಗ ಆರೋಪಿ ನಂ 13 ನೇದ್ದವಳು
ಇನ್ನೊಂದು ಸಲ ನಮ್ಮ ತಂಟ್ಯಾಂಗ ಬಂದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೆದರಿಕೆ ಹಾಕಿದ್ದು
ಇದೆ
ಅಂತಾ ವೈಗೈರೆ ಇದ್ದು ಸದರಿ ಫಿರ್ಯಾದಿಯ ಸಾರಾಂಸದ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗೂರು
ಪೊಲೀಸ್ ಠಾಣೆ ಗುನ್ನೆ ನಂಬರ 154/2019
PÀ®A 143,147,148,504,323,324,354,506 ¸À»vÀ 149 L¦¹ ಅಡಿಯಲ್ಲಿ
ಪ್ರಕರಣ
ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.