ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w:
ವಿದ್ಯುತ್ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ
28/05/2019 ರಂದು ಮದ್ಯಾಹ್ನ 1-45 ಗಂಟೆಯ ಸುಮಾರಿಗೆ ಮರ್ಚಟಾಳ ಸಿಮಾದಲ್ಲಿ ಬರುವ ರೈಲ್ವೆ ಗೇಟ ಹತ್ತಿರ
ಇವರು ಕೆಟ್ಟ ಟಿ.ಸಿಯನ್ನು ಇಮ್ರಾನ್ ಮತ್ತು ರವಿ,
ವೆಂಕಟೇಶ ಇವರು ಬದಲಾಯಿಸಲು ಎಲ್.ಸಿ ಪಡೆದುಕೊಂಡಿದ್ದು, ಬದಲಾಯಿಸುತ್ತಿರುವಾಗ ಮಟಮಾರಿ ಕೆ.ಇ.ಬಿ ಸಬ್
ಸ್ಟೇಷನ್ ಅಧಿಕಾರಿಗಳಾದ 1)ಹನುಮೇಶ (ಎ.ಇ.ಇ),2)ಶ್ರಿನಿವಾಸ (ಎ.ಇ),3)ರಾಜು (ಹೆಲ್ಪರ್ ),4)ಶರಣಪ್ಪ
(ಆಫರೆಟರ್ ),5)ಆದೇಪ್ಪ (ಎಲೆಟ್ರೀಕಲ್ ಕಾಂಟ್ರಾಕ್ಟರ) ನಿರ್ಲಕ್ಷತನದಿಂದ ಎಲ್.ಸಿ ರಿರ್ಟನ್ ಮಾಡದೆ ಇದ್ದರು, ವಿದ್ಯತ್
ಪ್ರವಹಿಸಿದ್ದರಿಂದ ಇಮ್ರಾನ್ ಈತನಿಗೆ ಶಾಕ್ ಹೊಡೆದು ಸ್ಥಳದಲ್ಲಿ ಮೃತಪಟ್ಟಿದ್ದು, ರವಿ ಇವರಿಗೆ ಬಲಗೈ
ಅಂಗೈ ಸುಟ್ಟಿದ್ದು,ವೆಂಕಟೇಶ ಈತನಿಗೆ ಬಲಗಾಲ ಹೆಬ್ಬೆರಳಿನ ಹತ್ತಿರ ಸುಟ್ಟಿದ್ದು, ರವಿ.ಮತ್ತು ವೆಂಕಟೇಶ
ರವರನ್ನು ಇಲಾಜು ಕುರಿತು ರಾಯಚೂರಿನ ಸುರಕ್ಷ ಆಸ್ಪತ್ರೆಗೆ ಸೇರಿಕೆ ಮಾಡಿದ್ದು, ಇಮ್ರಾನ ಈತನನ್ನು
ರಾಯಚೂರು ರಿಮ್ಸ್ ಆಸ್ಪತ್ರೆಯ ಶವಗಾರ ಕೊಣೆಯಲ್ಲಿ ಹಾಕಿದ್ದು ಅಂತಾ ಮುಂತಾಗಿದ್ದ ದೂರಿನ ಸಾರಾಂಶದ
ಮೇಲಿಂದ ಠಾಣಾ ಗುನ್ನೆ ಯರಗೇರಾ ಪೊಲೀಸ್ ಠಾಣಾ ಗುನ್ನೆ ನಂ 66/2019 ಕಲಂ 337.338.304(ಎ) ಐ.ಪಿ.ಸಿ
ರಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣಗಳ ಮಾಹಿತಿ.
ದಿನಾಂಕ.28.05.2019 ರಂದು ಸಂಜೆ 6-30 ಗಂಟೆಗೆ ಫಿರ್ಯಾದಿ
ªÉÆÃvÉ¥Àà vÀAzÉ TÃgÀ¥Àà gÁoÉÆÃqÀ ªÀAiÀĸÀÄì:64 ªÀµÀð eÁ: ®A¨Át G:
MPÀÌ®ÄvÀ£À ¸Á: PɸÀgÀºÀnÖ vÁAqÁ £ÀA. 01 vÁ:°AUÀ¸ÀUÀÆgÀÄ f: gÁAiÀÄZÀÆgÀÄ ಇವರು ಠಾಣೆಗೆ ಹಾಜರಾಗಿ
ಹೇಳಿಕೆ ಪಿರ್ಯಾದಿ ನೀಡಿದ್ದು ಅದರ ಸಾರಾಂಶವೇನೆಂದರೆ, ದಿನಾಂಕ.28.05.2019 ರಂದು ಫಿರ್ಯಾದಿ ಮತ್ತು
ಗಾಯಾಳುಗಳೆಲ್ಲರೂ ಸೇರಿಕೊಂಡು ಅಮರಾಪೂರ ತಾಂಡಾಕ್ಕೆ ದೇವರು ಮಾಡುವ ಕಾರ್ಯಕ್ರಮಕ್ಕೆ ಆಟೋ ನಂಬರ್ ಇಲ್ಲದ್ದು
ಅದರ ಚೆಸ್ಸಿ ನಂ-
MA1LE2FYSC3B76277
ನೇದ್ದರಲ್ಲಿ ಮುದಗಲ್ಲ ತಾವರಗೇರಾ ರಸ್ತೆಯ ಮುಖಾಂತರ ಹೋಗುವಾಗ ಸಂಜೆ 4-30 ಗಂಟೆ ಸುಮಾರಿಗೆ ಆಟೋ ಚಾಲಕನು
ತನ್ನ ಆಟೋವನ್ನು ತಾವರಗೇರಾ ರಸ್ತೆಯ ಗೊಲ್ಲರಹಟ್ಟಿ ಬಸ್ ನಿಲ್ದಾಣದ ಹತ್ತಿರ ರಸ್ತೆಯ ಎಡಬಾಜು ನಿಧಾನವಾಗಿ
ನಡೆಸಿಕೊಂಡು ಹೋಗುತ್ತಿರುವಾಗ ಹಿಂದಿನಿಂದ ಆರೋಪಿ ಟ್ರ್ಯಾಕ್ಟರ್ ಚಾಲಕನು ತನ್ನ ಟ್ರ್ಯಾಕ್ಟರ ನಂಬರ್
ಕೆಎ-36/ಟಿಬಿ-7531 & ಟ್ರಾಲಿ ನಂ-ಕೆಎ-37/ಟಿಬಿ-5712 ನೇದ್ದನು ಅತಿವೇಗವಾಗಿ ಮತ್ತು ಅಲಕ್ಷತನದಿಂದ
ನಡೆಸಿಕೊಂಡು ಬಂದು ಗೊಲ್ಲರಹಟ್ಟಿ ಹತ್ತಿರ ವಿರುವ ರೋಡ ಹಂಪ್ಸನ್ನು ಜಂಪ್ ಮಾಡಿಸಿ ತನ್ನ ಟ್ರ್ಯಾಕ್ಟರನ್ನು
ನಿಯಂತ್ರಣ ಮಾಡದೇ ಆಟೋದ ಹಿಂಬಾಗಕ್ಕೆ ಟಕ್ಕರ್ ಮಾಡಿದ್ದರಿಂದ ಟಕ್ಕರ್ ಮಾಡಿದ ರಭಸಕ್ಕೆ ಆಟೋವು ಮುದಗಲ್ಲ
ಕಡೆಗೆ ಮುಖ ಮಾಡಿ ಟ್ರ್ಯಾಕ್ಟರ್ ಇಂಜಿನ್ ಗೆ ಹತ್ತಿಕೊಂಡು
ನಿಂತುಕೊಂಡಿತು. ಆಟೋದಲ್ಲಿದ್ದ ಫಿರ್ಯಾದಿಗೆ ಯಾವದೇ ತರಹದ ಗಾಯಗಳು ಆಗಿರುವುದಿಲ್ಲಾ ಹಾಗೂ ಆಟೋದಲ್ಲಿದ್ದ
ಲಿಂಬಣ್ಣ, ರಾಹುಲ, ಉಮೀಬಾಯಿ, ನಾಗಮ್ಮ, ಉಮೀಬಾಯಿ ಗಂಡ ರಾಮಪ್ಪ, ಬಜ್ಜಪ್ಪ, ಸೋಮಿಬಾಯಿ, ಸಾಮಲೆಮ್ಮ, ಪರಸಪ್ಪ, ಶಂಕ್ರಪ್ಪ
& ಶರಣಪ್ಪ ಇವರಿಗೆ ಭಾರಿ ಮತ್ತು ಸಾದಾಸ್ವರೂಪದ ಗಾಯಗಳಾಗಿದ್ದು ಇರುತ್ತದೆ. ನಂತರ 108 ವಾಹನಕ್ಕೆ
ಯಾರೋ ಫೋನ್ ಮಾಡಿ ಕರೆಯಿಸಿ ಅದರಲ್ಲಿ ಹಾಕಿಕೊಂಡು ಚಿಕಿತ್ಸೆ ಕುರಿತು ಮುದಗಲ್ಲ ಸರ್ಕಾರಿ ಆಸ್ಪತ್ರೆಗೆ
ತಂದು ಸೇರಿಕೆ ಮಾಡಿದ್ದು ಇರುತ್ತದೆ. ಸದರಿ ಘಟನೆಯು ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷತೆಯಿಂದ ನಡೆದಿದ್ದು
ಆತನ ಮೇಲೆ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಹೇಳಿಕೆ ನೀಡಿದ್ದು ಸದರಿ ಹೇಳಿಕೆ ಸಾರಾಂಶದ
ಮೇಲಿಂದ ಮುದಗಲ್ ಪೊಲೀಸ್ ಠಾಣಾ ಗುನ್ನೆ ನಂಬರ 64/2019 PÀ®A 279, 337, 338 L.¦.¹ ಅಡಿಯಲ್ಲ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಪ್ರಮಟಕಾ
ಜೂಆಟ ಪ್ರಕರಣದ ಮಾಹಿತಿ.
¢£ÁAPÀ 28/05/2019 gÀAzÀÄ ¸ÁAiÀÄAPÁ® 6-45 UÀAmÉUÉ ²æÃ
®PÀÌ¥Àà © CVß ¦J¸ï.L gÀªÀgÀÄ oÁuÉAiÀİèzÁÝUÀ
zÉêÀzÀÄUÀð
¥ÀlÖtzÀ ¥ÀmÉïï NtÂAiÀÄ ¸ÁªÀðd¤PÀ ¸ÀܼÀzÀ°è ªÀÄlPÁ dÆeÁl £ÀqÉAiÀÄÄwÛzÉ CAvÁ
¨Áwä §AzÀ ªÉÄÃgÉUÉ ¦J¸ï.LgÀªÀgÀÄ,
¹§âA¢AiÀĪÀgÀÄ ºÁUÀÆ ¥ÀAZÀgÉÆA¢UÉ gÁwæ-
7-30 UÀAmÉUÉ ªÀÄlPÁ £ÀA§gÀ §gÉzÀÄPÉÆ¼ÀÄîwÛzÀݪÀ£À ªÉÄÃ¯É zÁ½ ªÀiÁr, ªÀÄlPÁ
£ÀA§gÀ §gÉzÀÄPÉÆ¼ÀÄîwÛzÀÝ gÁªÀÄPÀȵÀÚ vÀAzÉ «oÉÆÃ¨Á ªÀAiÀiÁ: 36ªÀµÀð, eÁ:
¨ÁUÀ¥ÀpÃPï, G: ªÁå¥ÁgÀ, ¸Á; C±ÉÆÃPÀ Nt zÉêÀzÀÄUÀð FvÀ£À£ÀÄß ªÀ±ÀPÉÌ
¥ÀqÉzÀÄPÉÆAqÀÄ DvÀ¤AzÀ gÀÆ 2480/-
£ÀUÀzÀÄ ºÀt, ªÀÄlPÁ CAPÉ ¸ÀASÉåUÀ¼À£ÀÄß §gÉzÀ aÃn ªÀÄvÀÄÛ 1 ¨Á¯ï ¥É£ÀÄß ªÀ±ÀPÉÌ
vÉUÉzÀÄPÉÆAqÀÄ, oÁuÉUÉ §AzÀÄ M§â DgÉÆÃ¦vÀ£À£ÀÄß zÁ½ ¥ÀAZÀ£ÁªÉÄ ªÀÄÄzÉݪÀiÁ®£ÀÄß
ºÁdgÀÄ¥Àr¹, ªÀÄlPÁ ¥ÀnÖ §gÉzÀÄPÉÆ¼ÀÄîwÛzÀÝ gÁªÀÄPÀȵÀÚ vÀAzÉ «oÉÆÃ¨Á ªÀAiÀiÁ:
36ªÀµÀð, eÁ: ¨ÁUÀ¥ÀpÃPï, G: ªÁå¥ÁgÀ, ¸Á; C±ÉÆÃPÀ Nt zÉêÀzÀÄUÀð FvÀ£À ºÁUÀÆ
ªÀÄlPÁ ¥ÀnÖ vÉUÉzÀÄPÉÆ¼ÀÄîwÛzÀÝ §¸ÀªÀgÁd vÀAzÉ ¹zÁæªÀÄAiÀÄå, 68ªÀµÀð, eÁ:
dAUÀªÀÄ, ¸Á: ¥ÀmÉïï Nt zÉêÀzÀÄUÀð EªÀgÀÄUÀ¼À «gÀÄzÀÝ PÁ£ÀÆ£ÀÄ jÃvÀå PÀæªÀÄ
dgÀÄV¸À®Ä eÁë¥À£Á ¥ÀvÀæªÀ£ÀÄß ¤ÃrzÀÄÝ
¥ÀAZÀ£ÁªÉÄAiÀÄ ¸ÁgÁA±ÀªÀÅ PÀ®A.78(3)
PÉ.¦ PÁAiÉÄÝAiÀiÁUÀÄwÛzÀÄÝ, EzÀÄ D¸ÀAeÉÕAiÀÄ ¥ÀæPÀgÀtªÁUÀÄwÛzÀÝjAzÀ
£ÀªÀÄä oÁuÉAiÀÄ J£ï.¹. £ÀA§gÀ 15/2019
£ÉÃzÀÝgÀ°è zÁR°¹zÀÄÝ, PÁgÀt PÀ®A.78(3)
PÉ.¦ PÁAiÉÄÝAiÀÄ CrAiÀÄ°è ¥ÀæPÀgÀtªÀ£ÀÄß zÁR°¹ vÀ¤SÉ PÉÊUÉÆ¼Àî®Ä
C£ÀĪÀÄw ¤ÃqÀ®Ä ªÀiÁ£Àå £ÁåAiÀiÁ®AiÀÄzÀ°è «£ÀAw¹PÉÆArzÀÄÝ, ªÀiÁ£Àå
£ÁåAiÀiÁ®AiÀĪÀÅ ¥ÀæPÀgÀt zÁR°¸À®Ä C£ÀĪÀÄw ¤ÃrzÀ ªÉÄÃgÉUÉ ದೇವದುರ್ಗ
ಪೊಲಸ್ ಠಾಣೆ ಗುನ್ನೆ ನಂಬರ 80/2019 PÀ®A. 78(3), PÉ.¦ PÁAiÉÄÝ ಅಡಿಯಲ್ಲ
ಪ್ರಕರಣ ದಾಖಾಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.