ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಇಸ್ಪೇಟ್ ಜೂಜಾಟ ಪ್ರಕರಣದ ಮಾಹಿತಿ.
ದಿನಾಂಕ:-
15/04/2019 ರಂದು ಸಾಯಂಕಾಲ 17-30 ಗಂಟೆಗೆ ಪಿ ಎಸ್ ಐ ಸಾಹೇಬರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು
ವಶಕ್ಕೆ ಪಡೆದುಕೊಂಡ ಆರೋಪಿ ಲವಕುಮಾರ ತಂದೆ ರಾಮುಲಯ್ಯ 48 ವರ್ಷ ನೇಕಾರ ಸಾ-ರಾಯಾಚೂರು ಮತ್ತು
ಇತರೆ 6 ಜನರು ಹಾಗೂ
ಮುದ್ದೆಮಾಲಿನೊಂದಿಗೆ ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ
ಪಂಚನಾಮೆಯ ಸಾರಾಂಶವೇನೆಂದರೆ.ಇಂದು ದಿ-15/04/2019 ರಂದು ಮಧ್ಯಾಹ್ನ 13.30 ಗಂಟೆ ಸುಮಾರಿಗೆ
ನಾನು ಠಾಣೆಯಲ್ಲಿರುವಾಗ ಉದ್ಬಾಳ ಸೀಮಾ
ದೀನಸಮುದ್ರ ರಸ್ತೆಯ ಕಾಲೂವೆ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿರುವ ಬಗ್ಗೆ
ಮಾಹಿತಿ ಬಂದಿದ್ದು. ದಾಳಿ ಮಾಡುವ ಕುರಿತು ಇಬ್ಬರು
ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ ಕುಳಿತುಕೊಂಡು ಉದ್ಬಾಳ
ಸೀಮಾ ದೀನಸಮುದ್ರ ರಸ್ತೆಯ ಕಾಲೂವೆ ಪಕ್ಕದ ಹತ್ತಿರ ಹೋಗಿ ಮರೆಯಾಗಿ ನಿಂತು ನೋಡಲಾಗಿ ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ
ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ
ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಎಲ್ಲರು 07 ಜನರು
ಸಿಕ್ಕಿಬಿದ್ದಿದ್ದು.ಕೆಲವು ಜನ ಓಡಿ ಹೋಗಿದ್ದು.ಓಡಿ ಹೋದವರ ಹೆಸರು
ತಿಳಿಯಬೇಕಾಗಿರುತ್ತದೆ.ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ 68650/- ರೂಪಾಯಿ ಪಂಚರ ಸಮಕ್ಷಮ ಜಪ್ತಿ
ಪಡಿಸಿಕೊಂಡಿದ್ದು ಇರುತ್ತದೆ.ಅಂತಾ ಮುಂತಾಗಿದ್ದ ದಾಳಿ ಪಂಚನಾಮೆಯ ಆಧಾರದ ಮೇಲಿಂದ ಠಾಣಾ
ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದ ಪರವಾನಿಗೆ ಪಡೆದುಕೊಂಡು ದಿನಾಂಕ:-15/04/2019
ರಂದು ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ
ಮೇಲಿಂದ ಬಳಗಾನೂರು
ಪೊಲೀಸ್ ಠಾಣಾ ಗುನ್ನೆ
ನಂ.26/2019 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಿಣ ಪ್ರಕರಣದ ಮಾಹಿತಿ.
¦üAiÀiÁð¢
²æÃªÀÄw ®Qëöä ಈಕೆಯನ್ನು DgÉÆÃ¦ £ÀA 01 CrªÉ¥Àà
vÀAzÉ ªÀÄÄzÀÝ¥Àà £ÉÃzÀݪÀ¤UÉ PÉÆlÄÖ ªÀÄzÀÄªÉ ªÀiÁrzÀÄÝ,
ªÀÄzÀĪÉAiÀiÁzÀ £ÀAvÀgÀ PÉ®ªÀÅ ªÀµÀðUÀ¼À PÁ® DgÉÆÃ¦vÀgÀÄ ¦üAiÀiÁð¢zÁgÀ¼À£ÀÄß
ZÉ£ÁßV £ÉÆÃrPÉÆArzÀÄÝ, £ÀAvÀgÀ DgÉÆÃ¦vÀgÀÄ ¦üAiÀiÁð¢zÁgÀ¼ÉÆA¢UÉ «£ÁB
PÁgÀt dUÀ¼À ªÀiÁqÀĪÀzÀÄ, C£ÀĪÀiÁ£À¥ÀqÀĪÀzÀÄ, ºÉÆqɧqÉ ªÀiÁqÀĪÀzÀÄ
ªÀiÁqÀÄvÁÛ ªÀiÁ£À¹PÀ ªÀÄvÀÄÛ zÉÊ»PÀ QgÀÄPÀļÀ PÉÆqÀÄvÁÛ §AzÀzÀÄÝ, C®èzÉ
DgÉÆÃ¦vÀgÀÄ ¦üAiÀiÁð¢zÁgÀ½UÉ CqÀÄUÉ ªÀiÁqÀ®Ä §gÀĪÀÅ¢®è. ¤Ã£ÀÄ ZÉ£ÁßV®è. £ÀªÀÄä
ªÀÄUÀ¤UÉ E£ÉÆßAzÀÄ ªÀÄzÀÄªÉ ªÀiÁqÀÄvÉÛêÉ. ¤Ã£ÀÄ ¤£Àß vÀªÀgÀÄ ªÀÄ£ÉUÉ ºÉÆÃUÀÄ
CAvÁ ºÉÆqɧqÉ ªÀiÁqÀÄwÛzÀÝjAzÀ CªÀgÀ QgÀÄPÀļÀ vÁ¼À¯ÁgÀzÉ ¢£ÁAPÀ: 09.04.2019
gÀAzÀÄ PÉAZÀ£ÀUÀÄqÀØ¢AzÀ ¹AzsÀ£ÀÆgÀÄ ªÀÄÄSÁAvÀgÀ wrUÉÆÃ¼ï UÁæªÀÄPÉÌ ºÉÆÃUÀĪÁUÀ
7-30 ¦.JªÀiï ¸ÀĪÀiÁjUÉ ¹AzsÀ£ÀÆgÀÄ £ÀUÀgÀ §¸ï ¤¯ÁÝtzÀ PÁA¥ÉèÃPïì »AzÀÄUÀqÉ
DgÉÆÃ¦vÀgÀÄ ¦üAiÀiÁð¢zÁgÀ½UÉ vÀqÉzÀÄ ¤°è¹, CªÁZÀåªÁV ¨ÉÊzÀÄ, PÉÊUÀ½AzÀ ºÉÆqɧqÉ
ªÀiÁr, ¹ÃgÉ »rzÀÄ J¼ÉzÁrzÀÄÝ C®èzÉ fêÀzÀ ¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ
UÀtQÃPÀÈvÀ zÀÆj£À ¸ÁgÁA±ÀzÀ ªÉÄðAzÀ oÁuÁ ಸಿಂಧನೂರು
ಪೊಲೀಸ್ UÀÄ£Éß £ÀA: 45/2019, PÀ®A:
498(J), 341, 504, 323, 354, 506 ¸À»vÀ 34 L¦¹ CrAiÀİè UÀÄ£Éß zÁR°¹PÉÆAಡು ತನಿಖೆ
ಕೈಗೊಂಡಿರುತ್ತಾರೆ.
ಇತರೆ ಐ.ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ:16-04-2019
ರಂದು 12.00
ಗಂಟೆಗೆ ಫಿರ್ಯಾದಿ ಶ್ರೀಮತಿ ಸಂಗೀತಾ ಗಂಡ ಅಭಯ್ ಸಿಂಗ್ ಸಾ: ಕೋಟತಲಾರ್ ರಾಯಚೂರು ಇವರು ಠಾಣೆಗೆ ಹಾಜರಾಗಿ ಕನ್ನಡದಲ್ಲಿ ಗಣಕೀಕರಿಸಿದ ಫಿರ್ಯಾದಿ ನೀಡಿದ್ದು, ಅದರಲ್ಲಿ ಫಿರ್ಯಾದಿದಾರಳ ತಂದೆಯವರು ತನ್ನ ಮನೆಯನ್ನು ಫಿರ್ಯಾದಿದಾರಳ ಹೆಸರಿಗೆ ಮಾಡಿಸಿದ್ದಕ್ಕೆ ಸೋದರಮಾವನವರಾದ ಆರೋಪಿ ಗೋಪಾಲಸಿಂಗ್ ತಂದೆ ನರಸಿಂಗ್ ಬಾನಸಿಂಗ್ ಸಾ:ಕೋಟ ತಲಾರ್ ರಾಯಚೂರು ಹಾಗೂ ಇತರೆ
3 ಜನರು ಫಿರ್ಯಾದಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದು, ಇದೇ ವಿಷಯದಲ್ಲಿ ದಿನಾಂಕ:14.04.2019
ರಂದು ರಾತ್ರಿ 11.00
ಗಂಟೆ ಸುಮಾರಿಗೆ ಆರೋಪಿ ಗೋಪಾಲಸಿಂಗ್ ಇವರು ಫಿರ್ಯಾದಿಯ ತಂದೆ ಪ್ರೇಮಸಿಂಗ್ ರವರೊಂದಿಗೆ ಜಗಳವಾಡುತ್ತಿದ್ದಾಗ ಇದನ್ನು ನೋಡಿ ಫಿರ್ಯಾದಿದಾರಳು ಜಗಳ ಬಿಡಿಸಲು ಹೋಗಿದ್ದಕ್ಕೆ ಗೋಪಾಲಸಿಂಗ್ ಈತನು ಅವಾಚ್ಯ ಶಬ್ದಗಳಿಂದ ಬೈದು ಫಿರ್ಯಾದಿಯ ಕುತ್ತಿಗೆ ಹಿಡಿದು ಮನೆಯಿಂದ ಹೊರಗಡೆ ದಬ್ಬಿದ್ದು, ಅಲ್ಲದೆ ದಿನಾಂಕ:15.04.2019
ರಂದು ಮದ್ಯಾಹ್ನ 12.30
ಗಂಟೆ ಸುಮಾರಿಗೆ ನಾಲ್ಕು ಜನ ಆರೋಪಿತರು ಫಿರ್ಯಾದಿಯ ಮನೆಯ ಮುಂದೆ ಹೋಗಿ ಫಿರ್ಯಾದಿಯೊಂದಿಗೆ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು ಕೈ ಹಿಡಿದು ಎಳೆದಾಡಿ ಅಪಮಾನ ಮಾಡಿ, ಕೈಗಳಿಂದ ಹೊಡೆಬಡೆ ಮಾಡಿ, ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಮುಂತಾಗಿದ್ದ ಫಿರ್ಯಾದಿಯ ಮೇಲಿಂದ ರಾಯಚೂರು
ಮಹಿಳಾ ಪೊಲೀಸ್ ಠಾಣಾ ಗುನ್ನೆ ನಂ: 19/2019 ಕಲಂ 323. 354,
504, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿಇರುತ್ತಾರೆ.