gÀ¸ÉÛ C¥ÀWÁvÀ
¥ÀæPÀgÀt ªÀiÁ»w.
¢£ÁAPÀ 7/3/2019 gÀAzÀÄ ªÀÄzÁåºÀß 14-00
UÀAmÉ ¸ÀĪÀiÁjUÉ ¦AiÀiÁ𢠪ÀÄ®èAiÀÄå vÀAzÉ vÀªÀÄätÚ ªÀAiÀiÁ-20 eÁ- PÀÄgÀħ G-
PÀưPÉ®¸À ¸Á- PÀjUÀÄqÀØ UÁæªÀÄ FvÀ£À vÁ¬Ä vÀªÀÄä zÀ£ÀUÀ½UÉ ¤ÃgÀÄ PÀÄr¹PÉÆAqÀÄ
§gÀ¨ÉÃPÉAzÀÄ zÉêÀzÀÄUÀð eÁ®ºÀ½î ªÀÄÄRå
gÀ¸ÉÛAiÀÄ°è ¦AiÀiÁð¢zÁgÀ£À ªÀÄ£ÉAiÀÄ ªÀÄÄAzÀÄUÀqÉ ºÉÆÃUÀÄwÛgÀĪÁUÀ
¦AiÀiÁð¢zÁgÀ£À vÁ¬ÄUÉ eÁ®ºÀ½î gÀ¸ÉÛ
PÀqɬÄAzÀ §AzÀ »ÃgÉÆ ¥Áæ±À£ï ¥ÉÆæÃ ªÉÆÃmÁgÀ ¸ÉÊPÀ¯ï £ÀA§gÀ PÉJ-33 JPÀì-4482
£ÉÃzÀÝgÀ ZÁ®PÀ£ÁzÀ ²ªÀgÁd FvÀ£ÀÄ ªÉÆÃmÁgÀ
¸ÉÊPÀ®£ÀÄß Cw ªÉÃUÀªÁV ªÀÄvÀÄÛ C®PÀëvÀ£À¢AzÀ £ÀqɹPÉÆªÀÄqÀÄ §AzÀÄ ¦AiÀiÁð¢
vÁ¬ÄUÉ ªÉÆÃmÁgÀ ¸ÉÊPÀ®£ÀÄß rQÌ¥Àr¹zÀÝjAzÀ ¦AiÀiÁð¢ vÁ¬Ä PɼÀUÀqÉ ©zÀÄÝ DPÉUÉ
§®PÉÊ ºÁUÀÆ §®PÁ®Ä ªÀÄÄjzÀAvÀºÀ ¨sÁj M¼À¥ÉmÁÖVzÀÄÝ, DgÉÆÃ¦ ZÁ®PÀ£ÀÄ ºÁUÀÆ
»AzÀÄUÀqÉ PÀĽvÀªÀ£ÀÆ ¸ÀºÀ ªÉÆÃmÁgÀ ¸ÉÊPÀ¯ï ¸ÀªÉÄÃvÀ PɼÀUÀqÉ ©zÀÄÝ ¸ÁzÁ
¸ÀégÀÆ¥ÀzÀ UÁAiÀÄUÀ¼À£ÀÄßAlÄ ªÀiÁrPÉÆArzÀÄÝ,
¦AiÀiÁð¢zÁgÀ£ÀÄ vÁ£ÀÄ ºÁUÀÆ vÀ£Àß CtÚ ªÀiÁPÉÃðAqÉAiÀÄå, CPÀÌ
²ªÀPÁAvÀªÀÄä, vÀAzÉ vÀªÀÄätÚ EªÀgÉÆA¢UÉ PÀÆrPÉÆAqÀÄ C¥ÀWÁvÀzÀ°è UÁAiÀÄUÉÆAqÀ
vÀ£Àß vÁ¬Ä ¤AUÀªÀÄä¼À£ÀÄß ºÁUÀÆ ªÉÆÃmÁgÀ
¸ÉÊPÀ¯ï ¸ÀªÉÄÃvÀ PɼÀUÀqÉ ©zÀÄÝ UÁAiÀÄUÉÆAqÀ ªÉÆÃmÁgÀ ¸ÉÊPÀ¯ï ZÁ®PÀ ²ªÀgÁd
ºÁUÀÆ »AzÀÄUÀqÉ ¸ÀªÁgÀ ¢Ã¥ÀPï ©gÁzsÀgï EªÀgÀÄUÀ¼À£ÀÄß E¯ÁdÄ PÀÄjvÀÄ MAzÀÄ SÁ¸ÀV
CmÉÆzÀ°è ºÁQPÉÆAqÀÄ §AzÀÄ ¸ÀPÁðj D¸ÀàvÉæ zÉêÀzÀÄUÀðPÉÌ vÀAzÀÄ ¸ÉÃjPÉ ªÀiÁrzÀÄÝ
EgÀÄvÀÛzÉ. PÁgÀt »ÃgÉÆ
¥Áæ±À£ï ¥ÉÆæÃ ªÉÆÃmÁgÀ ¸ÉÊPÀ¯ï £ÀA§gÀ PÉJ-33 JPÀì-4482 £ÉÃzÀÝgÀ ZÁ®PÀ£ÁzÀ ²ªÀgÁd FvÀ£ÀÄ
ªÉÆÃmÁgÀ ¸ÉÊPÀ®£ÀÄß Cwà ªÉÃUÀªÁV ªÀÄvÀÄÛ C®PÀëvÀ£À¢AzÀ £Àqɹ ¦AiÀiÁð¢ vÁ¬ÄUÉ
ªÉÆÃmÁgÀ ¸ÉÊPÀ®£À£ÀÄß rQÌ¥Àr¹ ¨sÁj ¸ÀégÀÆ¥ÀzÀ UÁAiÀÄUÀ¼À£ÀÄß ºÁUÀÆ ZÁ®PÀ£ÀÄ
vÀ£ÀUÉ ºÁUÀÆ vÀ£Àß ªÉÆÃmÁgÀ ¸ÉÊPÀ¯ï »AzÀÄUÀqÉ
PÀĽvÀªÀ¤UÉ ¸ÁzÁ ¸ÀégÀÆ¥ÀzÀ UÁAiÀÄUÀ¼À£ÀÄß ªÀiÁrPÉÆArzÀÄÝ EgÀÄvÀÛzÉ, ¸ÀzÀj
ªÉÆÃmÁgÀ ¸ÉÊPÀ¯ï ZÁ®PÀ£À ²ªÀgÁd FvÀ£À
«gÀÄzÀÝ PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ ºÉýPÉ zÀÆj£À ¸ÁgÁA±ÀzÀ ªÉÄðAzÀ
zÉêÀzÀÄUÀð ¥Éưøï oÁuÉ UÀÄ£Éß £ÀA§gÀ 30/2019
PÀ®A-PÀ®A 279,337,338 L¦¹ PÁAiÉÄÝ CrAiÀÄ°è ¥ÀæPÀgÀt zÁR®Ä
ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ದಿನಾಂಕ;-22.02,2019 ರಂದು
ಸಾಯಂಕಾಲ 4-30 ಗಂಟೆ ಸುಮಾರಿಗೆ ಗೋರೆಬಾಳ ಕ್ಯಾಂಪ್-ಗಾಂಧಿನಗರ ರಸ್ತೆಯಲ್ಲಿ ಗೊರೆಬಾಳ ಕ್ಯಾಂಪ್ ದಾಟಿ ಗೊರೆಬಾಳ ಕ್ಯಾಂಪಿನ ಇಡಪುಗಂಟಿ
ನಾಗೇಶ್ವರರಾವು ಇವರ ಹೊಲದ ಸಮೀಪ ರಸ್ತೆಯಲ್ಲಿ ಆರೋಪಿತನು ಟಂಟಂ
ಆಟೋ ನಂ.ಕೆ.ಎ.36-ಎ-5015 ನೇದ್ದರಲ್ಲಿ ಮೇಲ್ಕಂಡ ಮೃತ ರಾಮನಗೌಡ ಹಾಗು ಗಾಯಾಳುಗಳನ್ನು ಕೂಡಿಸಿಕೊಂಡು
ಸಿಂಧನೂರಿ ನಿಂದ ಗಾಂಧಿನಗರಕ್ಕೆ ಹೋಗುವಾಗ ಗೋರೆಬಾಳ ಕ್ಯಾಂಪ್ ದಾಟಿ ಸಾಯಂಕಾಲ 4-30 ಗಂಟೆ ಸುಮಾರಿಗೆ
ಆಟೋವನ್ನು ಅತೀ ಜೋರಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಹೋಗಿ ಗೊರೆಬಾಳ ಕ್ಯಾಂಪಿನ ಇಡಪುಗಂಟಿ
ನಾಗೇಶ್ವರರಾವು ಇವರ ಹೊಲದ ಸಮೀಪ ರಸ್ತೆಯಲ್ಲಿ ತಿರುವಿನ ಹತ್ತಿರ ಆಟೋವನ್ನು ನಿಯಂತ್ರಣಗೊಳಿಸದೆ ಒಮ್ಮೇಲೆ
ರಸ್ತೆಯ ಮೇಲೆ ಬಲಮೊಗ್ಗಲಾಗಿ ಪಲ್ಟಿಗೊಳಿಸಿದ್ದ ರಿಂದ ಅಪಘಾತದಲ್ಲಿ ಮೃತನಿಗೆ ಭಾರೀ ಗಾಯಗಳಾಗಿದ್ದು.ಟಂಟಂದಲ್ಲಿದ್ದ
ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಭಾರೀ ಗಾಯಗೊಂಡ ರಾಮನಗೌಡನನ್ನು ಬಳ್ಳಾರಿ ವಿಮ್ಸಗೆ ಆಸ್ಪತ್ರೆಗೆ
ಕರೆದುಕೊಂಡು ಹೋಗಿದ್ದು.ಇನ್ನೂಳಿದವರು ಸಿಂಧನೂರು ಸರಕಾರಿ ಆಸ್ಪತ್ರೆಯಲ್ಲಿ ತೋರಿಸಿಕೊಂಡಿದ್ದು. ರಾಮನಗೌಡನು
ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಕಾಲಕ್ಕೆ ಚೇತರಿಸಿಕೊಳ್ಳದೆ ರಸ್ತೆಯ ಅಪಘಾತದಲ್ಲಿ
ಆದ ಭಾರೀ ಗಾಯಗಳಿಂದ ನಿನ್ನೆ ರಾತ್ರಿ 7-30 ಗಂಟೆಗೆ ಆಸ್ಪತ್ರೆಯಲ್ಲಿ ತೀರಿಕೊಂಡಿರುತ್ತಾನೆ.ರಾಮನಗೌಡನಿಗೆ
ಮತ್ತು ಇತರರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದರಿಂದ ರಾಮನಗೌಡನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ
ಕರೆದುಕೊಂಡು ಬಂದಿದ್ದರಿಂದ ಗುಣಮುಖನಾಗಬಹುದೆಂದು ಮತ್ತು ಟಂಟಂ ವಾಹನದವರು ಆಸ್ಪತ್ರೆಯ ಖರ್ಚುನ್ನು
ಕೊಡುತ್ತೇವೆಂದು ಹೇಳಿದ್ದರಿಂದ ಇಷ್ಟು ದಿನ ಪೊಲೀಸರಲ್ಲಿ ಕೇಸ್ ಮಾಡಿಸಿರಲಿಲ್ಲಾ.ಈಗ ರಾಮನಗೌಡನು ರಸ್ತೆಯ
ಅಪಘಾತದಲ್ಲಿ ಆದ ಭಾರೀ ಗಾಯಗಳಿಂದ ಮೃತಪಟ್ಟಿದ್ದು ಈ ಘಟನೆಗೆ ಕಾರಣನಾದ ಟಂಟಂ ಚಾಲಕ ಹುಸೇನಬಾಷ ಲೈನಮ್ಯಾನ್
ಇತನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ ಮುಂತಾಗಿ ಮೃತ ರಾಮನಗೌಡನ ಹೆಂಡತಿ ಬಸಮ್ಮ
ಗಂಡ ರಾಮನಗೌಡ ಮೇದಿಕಿನಾಳ 48 ವರ್ಷ,ಜಾ;-ಲಿಂಗಾಯತ, ಉ;-ಕೂಲಿ ಕೆಲಸ, ಸಾ;-ಗಾಂಧಿನಗರ, ತಾ;-ಸಿಂಧನೂರು.
ಇವರ ಹೇಳಿಕೆ ಪಿರ್ಯಾದಿ ಸಾರಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 34/2019. ಕಲಂ. 279, 337, 304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ದಿನಾಂಕ: 07-03-2019
ರಂದು ರಾತ್ರಿ 9-00 ಗಂಟೆಗೆ ಫಿರ್ಯಾದಿದಾರರಾದ ದುರ್ಗಮ್ಮ ಗಂಡ ದಿ: ಕೃಷ್ನ ಸಾ:ಗಂಜಳ್ಳಿ ಇವರು ಠಾಣೆಗೆ ಹಾಜರಾಗಿ ಹೇಳಿಕೆ ದೂರನ್ನು ಸಲ್ಲಿಸಿದ್ದು,
ಸಾರಾಂಶವೇನೆಂದರೆ, ದಿನಾಂಕ;07-03-2019 ರಂದು
ಬೇಳಿಗ್ಗೆ 11-45 ಗಂಟೆಯ ಸುಮಾರಿಗೆ ತಮ್ಮ ತಮ್ಮನಾದ ಭೀಮಣ್ಣ ಈತನು ವಿರೇಶ ತಂದೆ ಕಾಂತರೆಡ್ಡಿ, ಅಂಜಿ, ನರಸಿಂಹಲು ತಂದೆ ಕುರುಮಪ್ಪ ಎಲ್ಲರೂ ಸೇರಿ ಸೆಂಟ್ರಿಂಗ್ ಕೆಲಸಕ್ಕೆ ಹೋಗಿದ್ದು ಬಸ್ಸಪ್ಪ ಇವರ
ಮನೆಯ ಮೇಲಿನ ಎರಡನೇ ಮಹಡಿಯಲ್ಲಿ ಸೆಂಟ್ರಿಂಗ್ ಕೆಲಸಂಡುತ್ತಿರುವಾಗ 12-00 ಗಂಟೆಯ ಸುಮಾರು
ಭಿಮಣ್ಣ ಈತನು ಚೆತ್ತಿನಮೇಲ ಕಟ್ಟಿಗೆಯ ಹಲಗೆಯ ಮೇಲೆ ನಿಂತು ಕಂಬಿಗಳನ್ನು ಕಟ್ಟುವಕಾಲಕ್ಕೆ ತಾನು
ನಿಂತಿರುವ ಕಟ್ಟಿಗೆಯ ಹಲಗೆಯು ಆಕಸ್ಮಿಕವಾಗಿ ಮುರಿದು ಆಯತಪ್ಪಿ ಮೇಲಿಂದ ಈರಪ್ಪ ಇವರ ಮನೆಯ
ಮುಂದಿನ ಕಟ್ಟೆಯಗೆಳಗೆ ಬಿದ್ದಿದ್ದು ಇದರಿಂದ ಭಿಮಣ್ಣನ ಬಲಗಾಲು ಮುರಿದಿದ್ದು, ಮೂಖಕ್ಕೆ,
ತಲೆಗೆ ಗಾಯಗಳಾಗಿದ್ದು ಕೂಡಲೇ ಎಲ್ಲರೂ ಸೇರಿ ಚಿಕಿತ್ಸೆ ಕುರಿತು
ರಿಮ್ಸ್ ಆಸ್ಪತ್ರೆಗೆ ಸೇರಿಕೆಮಾಡಿರುದಾಗಿ ಇಲ್ಲಿಯ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಮನೆಯ ಮಾಲಿಕರಾದ
ಬಸ್ಸಪ್ಪ ತಂದೆ ತಿಮ್ಮಯ್ಯ ಜಾ: ಅಗಸರ ವಯಾ:55 ವರ್ಷ ಸಾ: ಜಲಾಲ್ ನಗರ ರಾಯಚೂರು ಇವರು ತಮ್ಮ ತಮ್ಮನ್ನು ಮನೆಯ
ಸೆಂಟ್ರಂಗ್ ಕೆಲಸಕ್ಕೆ ಹಚ್ಚಿಕೋಂಡು ಅವರು ಕೆಲಸಮಾಡುವ ಜಾಗದಲ್ಲಿ ಕೆಲಸಗಾರರ ಸುರಕ್ಷತೆಯಬಗ್ಗೆ
ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೇ ನಿರ್ಲಕ್ಷತನ ಮಾಡಿರುವುದರಿಂದ ನಮ್ಮತಮ್ಮನು
ಮೇಲಿಂದ ಕೆಳಗೆ ಬಿದ್ದು ಗಾಯಗೊಂಡು ಮೃತಪಡಲು ಕಾರಣವಾಗಿದ್ದು ನನಗೆ ಓದಲು ಮತ್ತು ಬರೆಯಲು ಬಾರದೇ
ಇರುವುದರಿಂದ ಈ ಹೇಳಿಕೆ ಫಿರ್ಯಾದಿಯನ್ನು ನೀಡಿದ್ದು
ಕಾರಣ ಸದರಿ ಬಸ್ಸಪ್ಪ ಇವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿರುವ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೇಟ್ ಯಾರ್ಡ ಪೊಲೀಸ್ ಠಾಣಾ ಗುನ್ನೆ ನಂ.14/2019 ಕಲಂ.304[ಎ] ಐಪಿಸಿ ಪ್ರಕಾರ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್.
ಪ್ರಕರಣದ ಮಾಹಿತಿ
¦üAiÀiÁð¢zÁgÀ£À ªÀÄUÀ£ÁzÀ ¤T¯ï
PÀĪÀiÁgÀ, ªÀAiÀiÁ: 26 ªÀµÀð FvÀ£ÀÄ ¢£ÁAPÀ: 01-03-2019 gÀAzÀÄ 04-30 UÀAmÉUÉ
¹AzsÀ£ÀÆgÀÄ £ÀUÀgÀzÀ ªÀiÁ£ÀåvÁ gɹqÉ£ïì ¯ÁrÓ£À gÀƪÀiï £ÀA 108 ¥ÀqÉzÀÄPÉÆAqÀÄ
gÀƪÀiï£À°èzÀÄÝ £ÀAvÀgÀ gÀƪÀiï¤AzÀ ºÉÆgÀ ºÉÆÃVzÀÄÝ, ¢£ÁAPÀ: 03-03-2019 gÀAzÀÄ
ªÀÄzÁåºÀß 02-30 UÀAmÉUÉ ¤T¯ï PÀĪÀiÁgÀ FvÀ£ÀÄ ¦üAiÀiÁð¢zÁgÀjUÉ vÁ£ÀÄ UÀAUÁªÀwUÉ
ºÉÆÃV CAf£ÀAiÀÄå zÉêÀgÀ zÀ±Àð£À ªÀiÁrPÉÆAqÀÄ £ÀAvÀgÀ zsÁgÀªÁqÀ ¸ÉßûvÀgÀ ªÀÄzÀĪÉ
ºÉƸÀ¥ÉÃmÉAiÀİè EzÀÄÝ ªÀÄzÀÄªÉ ºÉÆÃUÀÄvÉÛÃ£É CAvÁ ºÉý ªÀģɬÄAzÀ ºÉÆÃVzÀÄÝ,
¢£ÁAPÀ: 07-03-2019 gÀAzÀÄ gÁwæ 08-00 QÌAvÀ CªÀ¢üAiÀÄ ¥ÀƪÀðzÀ°è CAzÁdÄ 03
¢£ÀUÀ¼À »AzÉ ¤T¯ï PÀĪÀiÁgÀ FvÀ£ÀÄ AiÀiÁªÀÅzÉÆÃ «µÀAiÀÄzÀ°è ªÀÄ£À¹ìUÉ ¨ÉÃeÁgÀÄ
ªÀiÁrPÉÆAqÀÄ gÀƪÀiï £ÀA 108 £À°ègÀĪÀ ¹°èAUï ¥Áå¤UÉ ¨Éqï²Ãmï¤AzÀ PÀÄwÛUÉUÉ
£ÉÃtÄ ºÁQPÉÆAqÀÄ ªÀÄÈvÀ¥ÀnÖzÀÄÝ EgÀÄvÀÛzÉ. ªÀÄÈvÀ£À ªÀÄgÀtzÀ «µÀAiÀÄzÀ°è
AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ ªÀUÉÊgÉ EgÀĪÀÅ¢®è CAvÁ EzÀÝ °TvÀ zÀÆj£À
¸ÁgÁA±ÀzÀ ªÉÄðAzÀ ¹AzÀ£ÀÆgÀÄ ¥Éưøï oÁuÁ AiÀÄÄ.r.Dgï £ÀA: 05/2019, PÀ®A: 174
¹Dg惡 CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
ªÀÄ»¼É PÁuÉ ¥ÀæPÀgÀtzÀ ªÀiÁ»w.
ತಾರೀಕು 07/03/2019 ರಂದು ಸಾಯಂಕಾಲ 6-30
ಗಂಟೆಗೆ ಫಿರ್ಯಾದಿ gÉÃtÄPÁ UÀAqÀ CªÀÄgÉñÀ ªÀAiÀiÁ: 25ªÀµÀð, eÁ:
£ÁAiÀÄPÀ, G: PË£Àì¯ÉgÀ ªÀÄ»¼Á ¸ÁAvÁé£À PÉÃAzÀæ ¸Á: DeÁzÀ £ÀUÀgÀ °AUÀ¸ÀÄUÀÆgÀ
gÀªÀgÀÄ ಠಾಣೆಗೆ ಹಾಜರಾಗಿ ಒಂದು ಲಿಖತ ಫಿರ್ಯಾದಿ ಕೊಟ್ಟಿದ್ದು ಅದರ
ಸಾರಾಂಶವೆನೆಂದರೆ ಸದರಿ
ಕಾಣೆಯಾದ ಮಹಿಳೆ ಯು ದಿನಾಂಕ 06/03/2019 ರಂದು ಮದ್ಯಾರಾತ್ರಿ 1-00 ಗಂಟೆ ಸುಮಾರು ಲಿಂಗಸುಗೂರ ಬಸ್
ನಿಲ್ದಾನದಲ್ಲಿ ಸಿಕ್ಕಿದ್ದು ವಿಚಾರಣೆಗಾಗಿ ತಾತ್ಕಲಿಕ ಆಶ್ರಯ ಒದಗಿಸಲು ಲಿಂಗಸುಗೂರ ಠಾಣೆಯಿಂದ ಫಿರ್ಯಾದಿದಾರಳ
ಸಾಂತ್ವಾನ ಕೇಂದ್ರಕ್ಕೆ ಕಳುಹಿಸಿದ್ದು ಸಾಂತ್ವನ ಕೇಂದ್ರದಲ್ಲಿ ತಾತ್ಕಲಿಕ ಆಶ್ರಯ ಒದಗಿಸಿದ್ದರು ದಿನಾಂಕ
07/03/2019 ರಂದು ಮದ್ಯಾಹ್ನ 1-45 ಗಂಟೆ ಸುಮಾರಿಗೆ ಸದರಿ ಸಾಂತ್ವನ ಕೇಂದ್ರದಲ್ಲಿ ಬಾತರೂಮಿಗೆ ಗೆ
ಹೊರಗಡೆ ಹೋಗಿದ್ದು ಅಲ್ಲಿಂದ ಪರಾರಿ ಆಗಿರುತ್ತಾಳೆ. ಲಿಂಗಸುಗೂರ ಪಟ್ಟಣದಲ್ಲಿ ಎಲ್ಲಾ ಕಡೆ ಹುಡಕಾಡಿದರು.
ಸಿಕ್ಕಿರುವುದಿಲ್ಲಾ. ಕಾರಣ ಕಾಣೆಯಾದ ಮಹಿಳೆಯನ್ನು ಪತ್ತೆ ಹಚ್ಚಿ ನಮ್ಮ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಲು
ವಿನಂತಿ ಅಂತಾ ಕೊಟ್ಟ ಫಿರ್ಯಾದಿ ಯ ಸಾರಾಂಶದ
ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 53/2019 PÀ®A ªÀÄ»¼É PÁuÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಗೊಂಡಿರುತ್ತಾರೆ.
ಸೈಬರ್ ಕ್ರೈಂ ಪ್ರಕರಣದ ಮಾಹಿತಿ.
¢£ÁAPÀ:07-03-2019
gÀAzÀÄ gÁwæ 8.00 UÀAmÉUÉ ¦ügÁå¢ ¥ÉgÀªÀ° ²æÃUËj vÀAzÉ ¦.®Qëöä£ÁgÁAiÀÄt
,23 ªÀµÀð, eÁwBgÁAiÀįï(§°eï), GBmÉæöʤ
CVæPÀ®Ñgï, ¸ÁB ªÀÄ£É £ÀA.28/3/768 ¥ÉgÁgï £ÀUÀgÀ, 3 £Éà PÁæ¸ï,
C£ÀAvÀ¥ÀÆgï ರವರು oÁuÉUÉ ºÁdgÁV EAVèõÀ£À°è PÀA¥ÀÆålgï mÉÊ¥ï ªÀiÁrzÀ ¦ügÁå¢ ¤ÃrzÀÄÝ CzÀgÀ
¸ÁgÁA±À K£ÉAzÀgÉ, ¦ügÁå¢zÁgÀgÀÄ ¢£ÁAPÀ 19-07-2018 jAzÀ 18-02-2019 gÀªÀgÉUÉ £ÁåµÀ£À¯ï ¹Ãqïì PÁ¥ÉÆðgÉõÀ£ï
°«ÄmÉqï, ¨ÁæAZï D¦üøï, ¸ÉAlæ¯ï ¸ÉÖÃmï ¥sÁgÀA dªÀ¼ÀUÉÃgÁ vÁB¹AzsÀ£ÀÆj£À°è
mÉæöʤ CVæPÀ®Ñgï CAvÁ PÉ®¸À ªÀiÁrzÀÄÝ
£ÀAvÀgÀ C£ÁgÉÆÃUÀåzÀ ¤«ÄvÀå vÀªÀÄä PÉ®¸ÀPÉÌ gÁf£ÁªÉÄ ¤Ãr vÀªÀÄä ¸ÀéAvÀ HgÁzÀ
C£ÀAvÀ¥ÀÆgÀPÉÌ ºÉÆÃVzÀÄÝ ¢£ÁAPÀ 28.02.2019 gÀAzÀÄ vÁªÀÅ PÉ®¸À ªÀiÁrzÀ «f¯É£ïì
r¥ÁlðªÉÄAmï ¤AzÀ ¥sÉÆÃ£ï ªÀiÁr ¤ÃªÀÅ F-ªÉÄÃ¯ï £À°è PÀA¥ÉèÃmï ªÀiÁrgÀĪÀÅzÁV
PÉýzÀÄÝ CzÀPÉÌ ¦ügÁå¢zÁgÀgÀÄ £Á£ÀÄ AiÀiÁªÀÅzÉà PÀA¥ÉèÃmï ªÀiÁrgÀĪÀÅ¢®è CAvÁ
w½¹ vÀªÀÄUÉ §A¢gÀĪÀ F-ªÉÄÃ¯ï £ÀÄß £À£Àß F-ªÉÄïï L.r.UÉ PÀ¼ÀÄ»¸À®Ä w½¹zÀÄÝ CªÀgÀÄ
PÀ¼ÀÄ»¹zÀ £ÀAvÀgÀ CªÀÅUÀ¼À£ÀÄß ¥Àj²Ã°¹ £ÉÆÃqÀ®Ä CªÀÅ vÀªÀÄä ºÉ¸Àj£À°è AiÀiÁgÉÆÃ
¨ÉÃgÉAiÀĪÀgÀÄ £ÀPÀ° F-ªÉÄïï L.r. vÀAiÀiÁj¹ ¨ÉÃgÉ ¨ÉÃgÉ ªÉÄïï L.r.UÀ½UÉ £À£Àß
ºÉ¸Àj£À°è ªÉÄÃ¯ï ªÀiÁrzÀÄÝ EgÀÄvÀÛzÉ CAvÁ EzÀÄÝ ¸ÀzÀj ¦ügÁå¢AiÀÄ ¸ÁgÁA±ÀzÀ
ªÉÄðAzÀ ರಾಯಚೂರು
¹.E.J£ï C¥ÀgÁzsÀ ¥ÉưøÀ oÁuÁ C¥ÀgÁzsÀ ¸ÀASÉå 04/2019 PÀ®A 66(¹)
L.n.PÁAiÉÄÝ ªÀÄvÀÄÛ 419 L.¦.¹. ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArgÀÄತ್ತಾರೆ.
ಮಟಕಾ ದಾಳಿ
ಪ್ರಕರಣ ಮಾಹಿತಿ.
ದಿನಾಂಕ
06.03.2019 ರಂದು ರಾತ್ರಿ 8.45 ಗಂಟೆಗೆ
ಹಟ್ಟಿ ಪಟ್ಟಣದ ಕಾಕಾನಗರದ ಕಾಕಾ ಹೊಟೇಲ್ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಆರೋಪಿತನು ಮಟಕಾ ಪ್ರವೃತ್ತಿಯಲ್ಲಿ ತೊಡಗಿ ಜನರಿಗೆ ಒಂದು ರೂಪಾಯಿಗೆ
ಎಂಬತ್ತು ರೂಪಾಯಿ ಕೊಡುವದಾಗಿ ಹೇಳಿ ಅದೃಷ್ಟದ ಅಂಕೆ ಸಂಖ್ಯೆಗಳನ್ನು ಬರೆದುಕೊಳ್ಳುತ್ತಿರುವಾಗ, ²æÃ
gÁªÀİAUÀ¥Àà J.J¸ï.L ºÀnÖ ¥Éưøï oÁuÉ ರವರು ಡಿ.ಎಸ್.ಪಿ ಮತ್ತು ಸಿಪಿಐ
ಮಾರ್ಗದರ್ಶನದಲ್ಲಿ ಸಿಬ್ಬಂದಿಯೊಂದಿಗೆ ಹೋಗಿ ಪಂಚರ ಸಮಕ್ಷಮ ದಾಳಿ ಮಾಡಿ ಹಿಡಿದು
ಅವನಿಂದ ಮಟಕಾ ಜೂಜಾಟದ ಸಲಕರಣೆಗಳನ್ನು ಜಪ್ತಿ ಮಾಡಿಕೊಂಡು ಬಂದಿದ್ದು, ಬರೆದ
ಮಟಕಾ ಚೀಟಿ ಪಟ್ಟಿಯನ್ನು ತಾನೇ ಇಟ್ಟುಕೊಳ್ಳುವದಾಗಿ ತಿಳಿಸಿದ್ದು ಇರುತ್ತದೆ ಅಂತಾ ದಾಳಿ
ಪಂಚನಾಮೆ, ಮುದ್ದೇಮಾಲು, ಆರೋಪಿತನನ್ನು
ಹಾಗೂ ವರದಿಯೊಂದಿಗೆ ಫಿರ್ಯಾದಿದಾರರು
ಠಾಣೆಗೆ ತಂದು ಹಾಜರುಪಡಿಸಿದ್ದನ್ನು ಠಾಣಾ ಎನ್.ಸಿ ನಂ
14/2019 ರಲ್ಲಿ ತೆಗೆದುಕೊಂಡು, ಪ್ರಕರಣ
ದಾಖಲಿಸಿಕೊಳ್ಳಲು ಮತ್ತು ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು
ಬರೆದುಕೊಂಡಿದ್ದು, ಇಂದು ದಿನಾಂಕ 07.03.2019
ರಂದು
ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ
ಆಧಾರದ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 38/2019 PÀ®A. 78(111) PÉ.¦.
PÁAiÉÄÝ ಅಡಿಯಲ್ಲಿ
ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.