ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ºÀ¯Éè
¥ÀæPÀgÀtzÀ ªÀiÁ»w;
ದಿನಾಂಕ: 28-03-2019 ರಂದು ಬೆಳಿಗ್ಗೆ 7-00 ಗಂಟೆಗೆ ರಿಮ್ಸ್ ಆಸ್ಪತ್ರೆಗೆ ಬೇಟಿನೀಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಫಿರ್ಯಾದಿ
ªÉAPÀmÉñÀ vÀAzÉ
¸ÉÆÃªÀÄtÚ, ªÀAiÀiÁ 40 ªÀµÀð, eÁ: ªÀÄrªÁ¼À, G: UÀĪÀiÁ¸ÀÛPÉ®¸À,
¸Á:¨ÉæÃ¸ÀÛªÁgÀ¥ÉÃmÉ gÁAiÀÄZÀÆgÀÄ, EªÀgÀÄ ವೆಂಕಟೇಶ ತಂದೆ ಸೋಮಣ್ಣ ರವರ ಹೇಳಿಕೆ ಫಿರ್ಯಾದಿಯನ್ನು ಪಡೆದುಕೊಂಡಿದ್ದು ಸಾರಾಂಶವೇನೆಂದರೆ, ತಾನು ದಿನಾಂಕ: 27-03-2019 ರಂದು
ಬೆಳಿಗ್ಗೆ 10-30 ಗಂಟೆಗೆ ತಾನು ಕೆಲಸಮಾಡುವ ಶ್ರೀ ವೆಂಕಟರಮಣ ಟ್ರೇಡರ್ಸ್ ಮುಂದೆ ಕುಳಿತು ತನ್ನ
ಮೊಬೈಲನಲ್ಲಿ ಹಾಡುಗಳನ್ನ ಕೇಳುತ್ತಿರುವಾಗ ಅದೇ ಸಮಯಕ್ಕೆ ಶ್ರೀವೆಂಕಟೇಶ್ವರ ಟ್ರೇಡರ್ಸನಲ್ಲಿ
ಕೆಲಸಮಾಡುವ ಮಂಜುಳಾ ಇವಳು ತನ್ನಪಾಡಿಗೆ ತಾನು ಕೆಲಸಮಾಡುತ್ತಿದ್ದು ತಾನು ತನ್ನ ಪಾಡಿಗೆತಾನು
ಹಾಡುಗಳನ್ನು ಕೇಳುತ್ತಾಕುಳಿತಿರುವಾಗ ವಿರೇಶ ತಂದೆ ಮಲ್ಲಪ್ಪ ಈತನು ಏಕಾಏಕಿ ತನ್ನ ಮೇಲೆ ಬಂದು ತನ್ನ ಕುತ್ತಗೆಯನ್ನು ಹಿಡಿದುಕೊಂಡು ಏನು
ಮಾಡುತ್ತೀಲೆ ಸೂಲೆಮಗನೆ ನೀನು ಮಂಜುಳಾ ಇವಳ ಫೋಟೊತೆಗಿಯುತ್ತೀಏನಲೆ ಎಂದವನೆ ಕೈಗಳಿಂದ ತನ್ನ
ಕಪಾಳಕ್ಕೆ, ಬೆನ್ನಬಿಗೆ ಹೊಡೆದಿದ್ದು ಆಗ ಅಲ್ಲಿಯೇ ಇದ್ದ ಕೆ.ಶ್ರೀನಿವಾಸರೆಡ್ಡಿ ಮತ್ತು ಮಂಜುಳಾ ಇಬ್ಬರು ಓಡಿಬಂದು ಸೂಳೆಮಗನದು ಬಹಳ ಆಗಿದೆ ಇವನನ್ನು
ಇವತ್ತು ಮುಗಿಸಿಯೇ ಬಿಡೋಣ ಎಂದವರೆ ಕೆ.ಶ್ರೀನಿವಾಸರೆಡ್ಡಿ ಈತನು ಕೈ ಮುಷ್ಟಿಮಾಡಿ ಫಿರ್ಯಾದಿಯ ಬಾಯಿಗೆ, ಎಗಣ್ಣಿಗೆ ಗುದ್ದಿ ಕಣ್ಣಿಗೆ ಒಳಪೆಟ್ಟು,
ಹಲ್ಲು ಅರ್ದ ಮುರಿದಿದ್ದು ತುಟಿಗೆ ರಕ್ತಗಾಯಮಾಡಿದ್ದು ಮಂಜುಳಾ
ಇವಳು ಕೂದಲುಹಿಡಿದು ಕೈಗಳಿಂದ ಬನ್ನಿಗೆ ಪಕ್ಕೆಗೆ ಹೊಡೆಬಡೆಮಾಡಿದ್ದು ಕಾರಣ ಸದರಿಯವರ ವಿರುದ್ದ
ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇರುವ ಹೇಳಿಕೆ ಪಿರ್ಯಾದಿಯನ್ನು
ಪಡೆದುಕೊಂಡು ಬೆಳಿಗ್ಗೆ 9-00 ಗಂಟೆಗೆ ವಾಪಸ ಠಾಣೆಗೆ ಬಂದು ಸದರಿ ಫಿರ್ಯಾದಿಯ ಸಾರಾಂಶದ
ಮೇಲಿಂದ ಠಾಣಾ
ಮಾರ್ಕೆಯರ್ಡ ಪೊಲೀಸ್ ಠಾಣೆ ಗುನ್ನೆನಂ.18/2019 ಕಲಂ: 323,324,325 504, 506 ರೆ/ವಿ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ದಿನಾಂಕ:
28-03-2019 ರಂದು 1430 ಗಂಟೆಗೆ ಫಿರ್ಯಾದಿದಾರರಾದ ವಿರೇಶ ತಂದೆ ಮಲ್ಲಪ್ಪ ಇವರು ಠಾಣೆಗೆಬಂದು ಲಿಖಿತ ಫೀರ್ಯಾದಿಯನ್ನು ನೀಡಿದ್ದು ಸಾರಾಂಶವೇನೆಂದರೆ, ತಾನು ದಿನಾಂಕ: 27-03-2019 ರಂದು ಬೆಳಿಗ್ಗೆ 10-30 ಗಂಟೆಗೆ ತಾನು ಕೆಲಸಮಾಡುವ ಶ್ರೀ ವೆಂಕಟೇಶ್ವರ
ಸ್ವಾಮಿ ಟ್ರೇಡರ್ಸ್ ನಲ್ಲಿ
ರೈತರು ತಂದಂತಹ
ಮಾಲನ್ನು ರಾಶಿ ಮಾಡಿಸುತ್ತಿದ್ದಾಗ ಪಕ್ಕದ ಅಂಗಡಿಯಲ್ಲಿ ಗುಮಾಸ್ತ ಕೆಲಸ ಮಾಡುವ ವಂಕಟೇಶ ತಂದೆ ಸೋಮಣ್ಣ ಮಡಿವಾಳ ಈತನು
ಅಲ್ಲಿಗೆ ಬಂದು ತನ್ನನ್ನು ತಡೆದುನಿಲ್ಲಿಸಿ ಗಟ್ಟಿಯಾಗಿ ಹಿಡಿದುಕೊಂಡು ಏನಲೇ ಸೂಳೆಮಗನೆ ನಮ್ಮ ಅಂಗಡಿಯ ಮುಮದೆ ವಣಕಡ್ಲೆ ರಾಶಿಮಾಡುತ್ತೀ ಅಂತಾ ದೊಡ್ಡ ಅವಾಜನಲ್ಲಿ ಅವಾಚ್ಛ್ಯಶಬ್ದಗಳಿಂದ ನಿಂದಿಸಿ ನನ್ನ ಮೇಲೆ ಕೇಸ ಹಾಕಿಸಿದ ಮಂಜುಳಾ ಇವಳ ಸಹಾಯದಿಂದ ನೀನು ಜೋರುಮಾಡುತ್ತಿದ್ದಿ ಇವತ್ತು ಇವಳನ್ನು ಮತ್ತು ನಿನ್ನನ್ನು ಮುಗಿಸಿಯೇ ಬಿಡುತ್ತೇನೆ ಅಂತಾ ನನ್ನ ಮೇಲೆ ಮಾಡಿ ಎರಡೂ ಕೈಗಳಿಂದ ನನ್ನ ಮುಖಕ್ಕೆ ಜೋರಾಗಿ ಮತ್ತು ನನ್ನ ಬಲಗೈಗೆ ಹೊಡೆದನು ಅಲ್ಲದೇ ಕುತ್ತಿಗೆಯನ್ನು ಹಿಡಿದುಕೊಂಡಿದ್ದು ನಿನನ್ನು ಜೀವಸಹಿತ ಬಿಡುವದಿಲ್ಲಾ ಅಂತಾ ಜಿವದ ಬದರಿಕೆಹಾಕಿದ್ದು ಇರುತ್ತದೆ ಕಾರಣ ಸದರಿಯವರ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇರುವ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆ ಗುನ್ನೆ ನಂ.19/2019
ಕಲಂ:
323,341, 504, 506 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
ಚುನಾವಣೆ
ಸಂಬಂದಿಸಿದ ಪ್ರಕಣದ ಮಾಹಿತಿ.
ದಿನಾಂಕ 28/03/19 ರಂದು ಫಿರ್ಯಾದಿ ²æÃ ©.Dgï.
SÁ£Á¥ÀÆgÀ ¸ÀºÁAiÀÄPÀ PÀñ¶ C¢üPÁjUÀ¼ÀÄ ªÀiÁ£À« ರವರು
ಠಾಣೆಗೆ
ಹಾಜರಾಗಿ ತಮ್ಮ ಒಂದು ಲಿಖಿತ ದೂರನ್ನು ಹಾಜರಪಡಿಸಿದ್ದು
ಅದರ ಸಾರಾಂಶವೇನೆಂದರೆ, ದಿನಾಂಕ 10/3/19 ರಂದು
ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು ಇಂದು ಬೆಳಿಗ್ಗೆ 11.00 ಗಂಟೆಗೆ
ಮಾನವಿ ಎ.ಆರ್.ಓ. ರವರು
ಫೋನ್ ಮೂಲಕ ಫಿರ್ಯಾದಿದಾರರಿಗೆ ಮೊಬೈಲ್
ಫೋನ್ ನಲ್ಲಿ ಪಂಪಣ್ಣ ಹಡಪದ ಎನ್ನುವ
ವ್ಯಕ್ತಿಯು CVIGIL ID 267031 ರ
ಲ್ಲಿ ಜೆ.ಡಿ.ಎಸ್. ಎಮ್.ಎಲ್.ಎ. ರವರ
ಸಹೋದರ ಕಾಣೆಕೆಯಾಗಿ ಬೈಕ್ ನೀಡಿದ ಬಗ್ಗೆ ಇಂದು ಬೆಳಿಗ್ಗೆ 9.57 ಗಂಟೆಗೆ
ದೂರನ್ನು ಅಪ್ ಲೋಡ್ ಮಾಡಿದ್ದು ಕಾರಣ ಈ ಬಗ್ಗೆ ಪರಿಶೀಲಿಸಿ ದೂರನ್ನು
ಸಲ್ಲಿಸುವಂತೆ ಆದೇಶಿಸಿದ್ದು ಕಾರಣ ಫಿರ್ಯಾದಿದಾರರು ಮೊಬೈಲ್ ನಲ್ಲಿ ಪರಿಶೀಲಿಸಲಾಗಿ ಶ್ರೀಕಾಂತ್
ಪಾಟೀಲ್ ಗೂಳಿ ಎನ್ನುವವರು ಫೇಸಬುಕ್
ಪೇಜನಲ್ಲಿ ‘’ ಕೇಳಿ
ಪಡೆಯುವದಕ್ಕಿಂತ ಕೇಳದೇ ಕೊಡುವದು ಉಡುಗೊರೆ ದೊಡ್ಡದು’’ ಶ್ರೀ ರಾಜಾ ಮಹಿಂದ್ರನಾಯಕ ಅಣ್ಣನವರಿಗೆ ಧನ್ಯವಾದಗಳು
ತಮ್ಮ ಪ್ರೀತಿ ವಿಶ್ವಾಸಕ್ಕೆ ಚಿರರುಣಿ’’ ಅಂತಾ
ಕಮೆಂಟ್ ಮಾಡಿ ಅದರ ಕೆಳಗಡೆ ಒಂದು ಭಾವಚಿತ್ರವನ್ನು ಅಪ್ ಲೋಡ್ ಮಾಡಿದ್ದು ಅದರಲ್ಲಿ ರಾಜಾ ಮಹಿಂದ್ರ ನಾಯಕ ರವರು ಶ್ರೀಕಾಂತ್ ಗೂಳಿ ಇವರಿಗೆ ಬೈಕ್ & ಛಾವಿಯನ್ನು
ಕೊಡುತ್ತಿರುವದು ಕಂಡು ಬಂದಿದ್ದು , ಸ್ಥಳವು
ಪುರಸಭೆಯ ಮುಂದಿನ ಆವರಣದಲ್ಲಿದ್ದು ಶ್ರೀಕಾಂತ್ ಪಾಟೀಲ್ ಗೂಳಿ ರವರು ಫೇಸ್
ಬುಕ್ ಪೇಜ್ ನಲ್ಲಿ ದಿನಾಂಕ 27/03/19 ರಂದು
ಮದ್ಯಾಹ್ನ 2.59 ಕ್ಕೆ
ಅಪ್ ಲೋಡ್ ಮಾಡಿದ್ದು ಇದೆ. ನೀತಿ
ಸಂಹಿತಿ ಜಾರಿ ಇದ್ದಾಗ್ಯೂ ಸಹ ಮತದಾರರನ್ನು
ಸೆಳೆಯುವ ಉದ್ದೇಶದಿಂದ ಮೋಟಾರ್ ಸೈಕಲ್ ಕಾಣಿಕೆ ನೀಡುವದು ಮತ್ತು ಪಡೆಯುವದು ಕಂಡು ಬಂದಿದ್ದು ಇರುತ್ತದೆ. ಕಾರಣ ಮೇಲ್ಕಂಡ ವರ ಕಾನೂನು ಕ್ರಮ ಜರುಗಿಸಲು ವಿನಂತಿ. ಅಂತಾ
ಮುಂತಾಗಿ ಇದ್ದ ದೂರಿನ ಮೇಲಿಂದ ಮಾನವಿ
ಠಾಣೆ ಗುನ್ನೆ ನಂ 76/2019 ಕಲಂ 171(ಬಿ), 188 ಸಹಿತ 34 ಐ.ಪಿ.ಸಿ. ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.