ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀgÀzÀPÀëuÉ ¥ÀæPÀgÀtzÀ ªÀiÁ»w :-
¢£ÁAPÀ: 09.03.2019 gÀAzÀÄ 15.00 UÀAmÉUÉ ¦ügÁå¢ ²æÃªÀÄw ²æÃªÀÄw ¸ËªÀÄå UÀAqÀ £ÁUÀgÁd ¸Á:ªÀÄrØ¥ÉÃmÉ gÁAiÀÄZÀÆgÀÄ EªÀgÀÄ oÁuÉUÉ ºÁdgÁV ºÉýPÉ
zÀÆgÀÄ ¤ÃrzÀÄÝ, CzÀgÀ ¸ÁgÁA±ÀªÉãÉAzÀgÉ ¦ügÁå¢zÁgÀ¼ÀÄ ¢£ÁAPÀ:18.02.2018 gÀAzÀÄ
DgÉÆÃ¦ £ÀA: 1 FvÀ£ÉÆA¢UÉ ªÀÄzÀĪÉAiÀiÁVzÀÄÝ, ªÀÄzÀĪÉAiÀiÁzÀ MAzÀÄ wAUÀ¼À
£ÀAvÀgÀ DgÉÆÃ¦ £ÀA: 1 FvÀ£ÀÄ ¦ügÁå¢AiÀÄ£ÀÄß C£ÀĪÀiÁ¤¹ gÁwæ PÀÄrzÀÄ §AzÀÄ
¦ügÁå¢AiÉÆA¢UÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqÉ
ªÀiÁrzÀÄÝ, F §UÉÎ »jAiÀÄgÀ ¸ÀªÀÄPÀëªÀÄ ªÀiÁvÀÄPÀvÉAiÀiÁV DgÉÆÃ¦ £ÀA: 2 EªÀgÀÄ
¦ügÁå¢AiÀÄ£ÀÄß ªÀÄvÀÄÛ DgÉÆÃ¦ £ÀA: 1 FvÀ£À£ÀÄß vÀªÀÄä ªÀÄ£ÉAiÀİè vÀªÉÆäA¢UÉ
ElÄÖPÉÆArzÀÄÝ, C°èAiÀÄÆ ¸ÀºÀ DgÉÆÃ¦ £ÀA: 1 FvÀ£ÀÄ ¦ügÁå¢AiÉÆA¢UÉ dUÀ¼À
ªÀiÁqÀÄwÛzÀÄÝ C®èzÉ DgÉÆÃ¦ £ÀA: 2 FPÉAiÀÄÄ ¦ügÁå¢UÉ CªÁZÀå ±À§ÝUÀ½AzÀ ¨ÉÊzÀÄ
DgÉÆÃ¦ £ÀA: 1 FvÀ¤UÉ ¦ügÁå¢AiÀÄ «gÀÄzÀÝ ZÁr ºÉý ªÀiÁ£À¹PÀ »A¸É ¤ÃrzÀÄÝ,
EzÀjAzÀ ¦ügÁå¢ ¨ÉÃeÁgÁV vÀ£Àß vÀªÀgÀÄ ªÀÄ£ÉUÉ §AzÀÄ vÀ£Àß vÀAzÉ vÁ¬ÄAiÉÆA¢UÉ
ªÁ¸ÀªÁV DgÉÆÃ¦ : 1 gÀªÀgÀ «gÀÄzÀÝ
PËlÄA©PÀ £ÁåAiÀiÁ®AiÀÄzÀ°è fêÀ£ÁA±ÀPÁÌV
PÉøÀ ªÀiÁr¹zÀÄÝ, EzÉà zsÉéõÀ¢AzÀ DgÉÆÃ¦ 1 jAzÀ 5 gÀªÀgÀÄ ¢£ÁAPÀ: 03.03.2019
gÀAzÀÄ ªÀÄzÁåºÀß 3.30 UÀAmÉ ¸ÀĪÀiÁjUÉ ¦ügÁå¢AiÀÄ ªÀÄ£ÉAiÀÄ ªÀÄÄAzÉ §AzÀÄ
¦ügÁå¢AiÉÆA¢UÉ dUÀ¼À vÉUÉzÀÄ CªÁZÀå ±À§ÝUÀ½AzÀ ¨ÉÊzÀÄ PÉÊUÀ½AzÀ ºÉÆqɧqÉ
ªÀiÁrzÀÄÝ, ©r¸À®Ä §AzÀ ¦ügÁå¢AiÀÄ vÀAzÉ vÁ¬ÄAiÀĪÀjUÀÆ ¸ÀºÀ ºÉÆqɧqÉ ªÀiÁr
fêÀzÀ ¨ÉzÀjPÉ ºÁQzÀÄÝ EzÀÄ vÀ£Àß ¸ÀA¸ÁgÀzÀ «µÀAiÀÄ CAvÁ «ZÁj¹ EAzÀÄ vÀqÀªÁV
oÁuÉUÉ §AzÀÄ zÀÆgÀÄ PÉÆnÖzÀÄÝ EgÀÄvÀÛzÉ. CAvÁ ªÀÄÄAvÁVzÀÝ zÀÆj£À ¸ÁgÁA±ÀzÀ
ªÉÄðAzÀ ªÀÄ»¼Á ¥Éư¸À oÁuÉ gÁAiÀÄZÀÆgÀÄ UÀÄ£Éß £ÀA:12/2019 PÀ®A:
498(J), 323. 504. 506. ¸À»vÀ 149 L¦¹ ¥ÀæPÁgÀ ¥ÀæPÀgÀt zÁR°¹ vÀ¤SÉ PÉÊPÉÆArzÀÄÝ
EgÀÄvÀÛzÉ.
ದಿನಾಂಕ: 09-03-2019 ರಂದು
ಬೆಳಿಗ್ಗೆ 11.30 ಗಂಟೆಗೆ ಶ್ರೀಮತಿ ಪದ್ಮಾವತಿ ಗಂಡ ಈರಣ್ಣ, 32 ವರ್ಷ, ನಾಯಕ, ಮನೆಕೆಲಸ,
ಸಾ:ಮನೆ.ನಂ. 3-2-49 ಬೇರೂನ್ ಖಿಲ್ಲಾ ಗಂಗಾ ನಿವಾಸ ಹತ್ತಿರ, ರಾಯಚೂರು ಇವರು ಠಾಣೆಗೆ ಹಾಜರಾಗಿ
ಗಣಕ ಯಂತ್ರದಲ್ಲಿ ಟೈಪ್ ಮಾಡಿಸಿದ ದೂರನ್ನು ಹಾಜರಪಡಿಸಿದ್ದು, ಸದರಿ ದೂರಿನ ಸಾರಾಂಶವೇನೆಂದರೆ,
ತನ್ನ ಗಂಡನ ಚಿಕ್ಕಪ್ಪನ ಮಗಳಾದ ಇಂದ್ರಮ್ಮ ಇವಳು ತಮ್ಮ ಮನೆಯಲ್ಲಿ
ತನಗೂ ಭಾಗ ಬರುತ್ತದೆ ಎಂದು ಆಗಾಗ ಬಂದು ಪಿರ್ಯಾದಿದಾರರೊಂದಿಗೆ ಜಗಳ ಮಾಡುತ್ತಿದ್ದು. ದಿನಾಂಕ: 07.03.2019
ರಾತ್ರಿ 9.00 ಗಂಟೆಯ ಸುಮಾರು ಪಿರ್ಯಾಧಿದಾರರು ತಮ್ಮ ಮನೆಮುಂದೆ ತಮ್ಮ ಮನೆಯ ಹತ್ತಿರದ
ಸ್ವರಸ್ವತಿ, ಲಕ್ಷ್ಮಿ, ಗಿರಿಯಮ್ಮ ಇವರೊಂದಿಗೆ ಮಾತನಾಡುತ್ತಾ ನಿಂತುಕೊಂಡಾಗ ಇಂದ್ರಮ್ಮಳು ಬಂದು ತನಗೆ
‘’ ಏನಲೇ ಸೂಳೇ ನೀನು ನಿನ್ನ ಗಂಡ ಕೂಡಿಕೊಂಡು ನನಗೆ ಭಾಗಕೊಡುತ್ತಿಲ್ಲ ನಿಮ್ಮನ್ನು ಒದ್ದು
ಓಡಿಸುತ್ತೇನೆ ’’ ಎಂದು ಆವಾಚ್ಯವಾಗಿ ಬಾಯಿಗೆ ಬಂದಂತೆ ಬೈದಿದ್ದು ಆಗಾ ಪಿರ್ಯಾಧಿದಾರರು ‘’ ನೀನು
ನನಗೆ ಯಾಕೇ ಬೈಯುತ್ತಿ ನನ್ನ ಗಂಡನು ಬಂದಾಗ ಆತನೊಂದಿಗೆ ಮಾತಾಡು ’’ ಅಂತಾ ಹೇಳಿದ್ದು. ಆಗ ಇಂದ್ರಮ್ಮಳು
‘’ ಅದೆಲ್ಲಾ ನನಗೆ ಗೊತ್ತಿಲ್ಲ ಮೊದಲು ನೀನು ಮನೆ ಖಾಲಿ ಮಾಡು ಇಲ್ಲದಿದ್ದರೇ ನಿನ್ನನ್ನು
ಸಾಯಿಸಿಬಿಡುತ್ತೇನೆ. ಅಂತಾ ಹೇಳಿದ್ದು ಪಿರ್ಯಾಧಿದಾರರು ಮಾಡುವದಿಲ್ಲ ಅಂತಾ ಅಂದಿದ್ದಕ್ಕೆ, ಇಂದ್ರಮ್ಮಳು
‘’ ನಿನ್ನದು ಜಾಸ್ತಿಯಾಗಿದೆ ಅಂತಾ ಹೇಳಿ, ಕೈಯಿಂದ ತಲೆಯ ಕೂದಲು ಹಿಡಿದು ಹೊಡೆಬಡೆ ಮಾಡಿ
ಬಾಯಿಯಿಂದ ಪಿರ್ಯಾಧಿಯ ಬಲಗೈ ಹೆಬ್ಬೆರಳಿಗೆ ಮತ್ತು ನಡುವಿನ ಬೆರಳಿಗೆ ಕಚ್ಚಿ ಗಾಯ ಮಾಡಿದ್ದು.
ಅಲ್ಲೆ ಇದ್ದ ಸ್ವರಸ್ವತಿ, ಲಕ್ಷ್ಮಿ, ಗಿರಿಯಮ್ಮ ಇವರುಗಳು ಬಿಡಿಸಿಕೊಂಡಿದ್ದು. ಆಗ ಇಂದ್ರಮ್ಮಳು
ಇವತ್ತು ಉಳಿದುಕೊಂಡಿದ್ದಿ ಮಗಳೇ ಇನ್ನೊಮ್ಮೆ ಒಬ್ಬಳೆ ಸಿಗು ನಿನ್ನನ್ನು ಮುಗಿಸಿಬಿಡುತ್ತೇನೆ
ಅಂತಾ ಹೇಳಿ ಹೋಗಿದ್ದು. ಪಿರ್ಯಾಧಿಯ ಗಂಡನು ಬೇರೆ ಊರಿಗೆ ಹೋಗಿದ್ದು ಈ ದಿವಸ ಬಂದಿದ್ದು
ಇಂದ್ರಮ್ಮಳು ತನಗೆ ಹೊಡೆಬಡೆ ಮಾಡಿದ ವಿಷಯವನ್ನು ತಿಳಿಸಿ ತನ್ನ ಗಂಡನೊಂದಿಗೆ ಈ ದಿವಸ ತಡವಾಗಿ
ಠಾಣೆಗೆ ಬಂದು ದೂರು ಸಲ್ಲಿಸಿದ್ದು. ಇಂದ್ರಮ್ಮ ತಂದೆ ರಾಮಣ್ಣ, 25 ವರ್ಷ ಇವಳ ಮೇಲೆ ಕಾನೂನು
ಪ್ರಕಾರ ಕ್ರಮ ಕೈಗೊಳ್ಳಬೇಕೆಂದು. ಅಂತಾ ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರಬಜಾರ ಠಾಣಾ ಗುನ್ನೆ.ನಂ. 20/2019 ಕಲಂ 504, 323, 324, 506
ಐಪಿಸಿ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.