ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ಮಟಕಾಧಾಳಿ
ಪ್ರಕರಣದ ಮಾಹಿತಿ.
ದಿನಾಂಕ
05-02-2019
ರಂದು
19.10
ಗಂಟೆ ಸುಮಾರು
ತಲೇಖಾನ
ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ತನ್ನ
ಸ್ವಂತ
ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ, ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ
ಕೂಗಿಹೇಳುತ್ತಾ, ಹಣ ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿಯು ಮಟ್ಕಾ
ಜೂಜಾಟದಲ್ಲಿ ತೊಡಗಿದ್ದ ಬಗ್ಗೆ ಖಚಿತ ಪಡಿಸಿಕೊಂಡು ಶ್ರೀ ಸಣ್ಣ ಈರೇಶ ಪಿ.ಎಸ್.ಐ. ಮಸ್ಕಿ ಪೊಲೀಸ್
ಠಾಣೆ ಹಾಗೂ ಸಿಪಿಐ ಮಸ್ಕಿ
ರವರ ಮಾರ್ಗದರ್ಶನದಲ್ಲಿ ಪಂಚರು ಹಾಗೂ
ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು ಸಿಕ್ಕಿಬಿದ್ದವನಿಂದ ಮಟಕಾ ನಂಬರ್ ಬರೆದ ಒಂದು
ಚೀಟಿ,
ಒಂದು
ಬಾಲ್ ಪೆನ್ ಹಾಗೂ ನಗದು ಹಣ 1750/- ರೂ ದೊರೆತಿದ್ದು, ಆರೋಪಿ ತಾನು
ಬರೆದ ಮಟ್ಕಾ ಚೀಟಿಯನ್ನು 1)ಅಂಬಣ್ಣ ತಂದೆ ತಿಮ್ಮಣ್ಣ ಗೌಂಡಿ, ಸಾ:ಉದ್ದಾಳ ಇತನಿಗೆ ಕೊಡುವದಾಗಿ ಹೇಳಿದ್ದು,
ಝಡ್ತಿ ಮಾಡಲಾದ ಮುದ್ದೆಮಾಲನ್ನು ಪಂಚರ ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ
ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ್ 16/2019 ಕಲಂ 78(111)ಕೆ.ಪಿ.
ಕಾಯ್ದೆ ಅಡಿಯಲ್ಲಿ ಪ್ರಕರಣ
ದಾಖಲು ಮಾಡಿ ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ:01.02.2019 ರಂದು
7-00 ಪಿ.ಎಮ್
ನಂತರದಿಂದ ದಿನಾಂಕ: 02-02-2019 ರಂದು
7-00 ಎ.ಎಮ್ ಕ್ಕಿಂತ
ಮುಂಚಿತ ಅವಧಿಯಲ್ಲಿ ರಾಮಾಕ್ಯಾಂಪ್
ಹತ್ತಿರ ಇರುವ ಸುಂಕವಲ್ಲಿ
ನಾರಾಯಣರಾವ್ ಇವರ ಹೊಲದಲ್ಲಿ
ನಿಲ್ಲಿಸಿದ್ದ ಫಿರ್ಯಾದಿದಾರ ಕ್ಲಾಸ್ ಕ್ರಾಪ್ ಟೈಗರ್–CTT-40 ಹಾರ್ವೆಸ್ಟರ್ ಮಷಿನ್ ನಂ.07070253, ಇಂಜಿನ್ ನಂ.FVY 822978 YOM-2014 ನೇದ್ದರ ಹೈಡ್ರಾಲಿಕ್ ಪಂಪ್ ಮತ್ತು ಎರಡು ಹೈಡ್ರಾಲಿಕ್ ಮೋಟರಗಳು ಅ.ಕಿ.ರೂ.30,000/-
ನೇದ್ದವುಗಳನ್ನು ಯಾರೋ
ಕಳ್ಳರು ಕಳುವು ಮಾಡಿಕೊಂಡು
ಹೋಗಿರುತ್ತಾರೆ ಎಂದು ²æÃ ªÀİèPÁdÄð£À vÀAzÉ ±ÀA¨sÀ¥Àà C¼Àî½î, ªÀAiÀÄ:42ªÀ,
eÁ:°AUÁAiÀÄvï, G:MPÀÌ®ÄvÀ£À, ¸Á:ºÀtªÁ¼À, vÁ: UÀAUÁªÀw ರವರು ಕೊಟ್ಟ ಕಂಪ್ಯೂಟರ್
ಮುದ್ರಿತ ದೂರಿನ ಸಾರಾಂಶದ
ಮೇಲಿಂದಾ ಸಿಂಧನೂರು ಗ್ರಾಮೀಣ
ಪೊಲೀಸ್ ಠಾಣಾ ಗುನ್ನೆ ನಂ.21/2019,
ಕಲಂ. 379 ಐಪಿಸಿ ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮರುಳು ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ.06-02-2019
ರಂದು
ಬೆಳಿಗ್ಗೆ
8-00 ಗಂಟೆಗೆ
ಫಿರ್ಯಾದಿ ²æÃ ¸ÀAfªïPÀĪÀiÁgÀ n. ¦.L.r ¹L©
WÀlPÀ gÁAiÀÄZÀÆgÀÄ ರವರು ಪೊಲೀಸ್
ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.06-02-2019 ರಂದು ಬೆಳಿಗ್ಗೆ
04-15 ಗಂಟೆಗೆ ತಿಂಥೀಣಿ ಬ್ರೀಡ್ಜ್ ಹತ್ತಿರ ಇದ್ದಾಗ
ಜಾಲಹಳ್ಳಿ ಕಡೆಯಿಂದ ಬಾಗೂರು ಕೃಷ್ಣಾ ನದಿಯಿಂದ ಟಾಟಾ ಕಂಪನಿಯ ಟಿಪ್ಪರ್ ನಂಬರ್ KA-35
B-6148 ಇದರ ಚಾಲಕ ಮತ್ತು ಮಾಲಿಕನು ಬಾಗೂರು ಕೃಷ್ಣಾ ನದಿಯಿಂದ ಯಾವುದೇ
ಪರವಾನಿಗೆ ಇಲ್ಲದೆ ಕಳ್ಳತನದಿಂದ ಟಿಪ್ಪರ್ ನಲ್ಲಿ ಮರಳನ್ನು ಸಾಗಿಸುತ್ತಿದ್ದು ಸದರಿ ಟಿಪ್ಪರ್ ಮೇಲೆ
ದಾಳಿ ಮಾಡಿ ಫಿರ್ಯಾದಿದಾರರು ದಾಳಿ ಪಂಚನಾಮೆ ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಟಿಪ್ಪರ್
ಚಾಲಕ ಮತ್ತು ಮಾಲಿಕನ ವಿರುದ್ದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ
18/2019 ಕಲಂ: 379 ಐಪಿಸಿ. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.