ರಸ್ತೆ ಅಪಘಾತ ಪ್ರಕರಣದ ಮಾಹಿತಿ.
¢£ÁAPÀ 01-02-2019
gÀAzÀÄ gÁwæ 11-30 UÀAmÉ ¸ÀĪÀiÁgÀÄ °AUÀ¸ÀÆUÀÄgÀÄ-ªÀÄ¹Ì ªÀÄÄRå gÀ¸ÉÛAiÀÄ
CAPÀıÀzÉÆrØ zÁ¼ÀA§j vÉÆÃlzÀ ºÀwÛgÀ wgÀÄ«£À°è °AUÀ¸ÀÆUÀgÀÄ PÀqɬÄAzÀ
PÉJ-08/4716 £ÉÃzÀÝgÀ ZÁ®PÀ ¸À¢æ ¯ÁjAiÀÄ£ÀÄß CwÃeÉÆÃgÁV £ÀqɹPÉÆAqÀÄ §AzÀÄ
¤AiÀÄAvÀæt ªÀiÁqÀzÉ wgÀÄ«£À°è JzÀÄjUÉ §AzÀ mÁmÁ J¹ £ÀA PÉJ-36 ©-7086 £ÉÃzÀÝPÉÌ
lPÀÌgÀ PÉÆnÖzÀÝjAzÀ mÁmÁ J¹ ZÁ®PÀ ªÀĸÁÛ£À¸Á§ mÁmÁ J¹ ªÁºÀ£ÀzÀ PÁå©£ï£À°è
¹Q̺ÁQPÉÆAqÀÄ vÀ¯ÉUÉ, PÉÊUÀ½UÉ, ºÉÆmÉÖUÉ, PÁ®ÄUÀ½UÉ ¨sÁjà UÁAiÀÄUÀ¼ÀÄ DV
ªÀÄÈvÀ¥ÀnÖzÀÄÝ,Ý PÁgÀt ¯Áj ZÁ®PÀ£À ªÉÄÃ¯É PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw, ¤£Éß
¢£À gÁwæAiÀiÁVzÀÝjAzÀ ¨É½UÉÎ »gÀAiÀÄgÀ£ÀÄß «ZÁgÀ ªÀiÁr vÀqÀªÁV §AzÀÄ zÀÆgÀÄ
¤ÃrzÀÄÝ EgÀÄvÀÛzÉ. CAvÁ ºÀĸÉãÀ¸Á§ vÀAzÉ EªÀiÁªÀĸÁ§ 54 ªÀµÀð, ªÀÄĹèA, MPÀÌ®vÀ£À
¸Á:ºÀnÖ(«gÀÄ¥Á¥ÀÄgÀÄ) vÁ:¹AzsÀ£ÀÆgÀÄ gÀªÀgÀÄ ¤ÃrzÀ PÀA¥ÀÆålgÀ£À°è mÉÊ¥ï ªÀiÁrzÀ
zÀÆj£À ªÉÄðAzÀ ªÀÄ¹Ì ¥Éưøï oÁuÉ UÀÄ£Éß £ÀA§gÀ 14/2019 PÀ®A-279, 304(J) L¦¹
& 187 LJA« PÁAiÉÄÝ CrAiÀÄ°è ¥ÀæPÀgÀt zÁR®Ä ªÀiÁr vÀ¤SÉ PÉÊUÉÆArgÀÄvÁÛgÉ.
ಎಸ್.ಸಿ/ಎಸ್.ಟಿ. ಪ್ರಕರಣದ ಮಾಹಿತಿ.
ದಿನಾಂಕ
01.02.2019 ರಂದು ಸಂಜೆ 4.30 ಗಂಟೆಯಿಂದ 5.30 ಗಂಟೆವರೆಗೆ ಆರೋಪಿ ನಂ 1 ¸ÀĤïï PÀĪÀiÁgÀ vÀAzÉ
«dAiÀÄ ªÀAiÀiÁ: 28 ªÀµÀð eÁ: Qæ²ÑAiÀÄ£ï ಮತ್ತು 2 ¸ÀÄgÉñÀ vÀAzÉ
ZÀAzÀæ±ÉÃRgÀ ªÀAiÀiÁ: 25 ªÀµÀð eÁ: °AUÁAiÀÄvÀ ನೇದ್ದವರು ಫಿರ್ಯಾದಿಯ
²æÃªÀÄw
ªÀÄ®èªÀÄä @ ¤AUÀªÀÄä UÀAqÀ ¸ÀĪÀtð¥Àà ªÀAiÀiÁ: 40 ªÀµÀð eÁ: ªÀiÁ¢UÀ G: PÀư ¸Á:
C§ÄݯÁè PÁ¯ÉÆÃ¤ ºÀnÖ ಇವರ
ಮಗಳಾದ
ಪವಿತ್ರಾ 17 ವರ್ಷ ಜಾ: ಮಾದಿಗ ಈಕೆಗೆ ಹಟ್ಟಿ ಪಟ್ಟಣದ ಅಬ್ದುಲ್ಲಾ ಕಾಲೋನಿಯ ರಸ್ತೆಯಲ್ಲಿ ಅಡ್ಡಗಟ್ಟಿ
ಬಲವಂತವಾಗಿ ಕೈಹಿಡಿದು ಎಳೆದಾಡಿ ಎದೆಯ ಮೇಲಿನ ಬಟ್ಟೆ(ದವಣಿ) ಎಳೆದು ಅವಾಚ್ಯವಾಗಿ ಬೈದಾಡಿದ್ದು, ಇದನ್ನು
ಯಾರಿಗಾದರೂ ಹೇಳಿದರೆ ನಿನ್ನ ಕತೇನೆ ಬೇರೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದು, ನಂತರ ಸಂಜೆ
7.00 ಗಂಟೆಯಿಂದ 7.30 ಗಂಟೆಯ ಸುಮಾರಿಗೆ ಆರೋಪಿ ನಂ 1 ನೇದ್ದವನು ಫಿರ್ಯಾದಿಯ ಮನೆಯ ಹತ್ತಿರ ಬಂದಾಗ
ಘಟನೆ ಬಗ್ಗೆ ಫಿರ್ಯಾದಿದಾರಳು ಏನಪ್ಪಾ ಈ ರೀತಿ ಮಾಡ್ತಿಯಲ್ಲಾ, ನಿಮಗೆ ಅಕ್ಕ ತಂಗಿಯರು ಯಾರು ಇಲ್ಲ
ಎಂದು ವಿಚಾರಿಸಿದಾಗ ಅವನು ನನಗೇನು ಹೇಳುತ್ತೀರಾ ನಿಮೌನ್ ಸೂಳೇಯರೆ, ಚಿನಾಲಿಯರೆ, ಮಾದಿಗ ಸೂಳೇಯರೆ
ಎಂದು ಅವಾಚ್ಯ ಶಬ್ದಗಳಿಂದ ಬೈದು ತಮ್ಮ ಮನೆಯವರ ಗುಂಪೊಂದನ್ನು ಕಟ್ಟಿಕೊಂಡು ಏಕಾ ಏಕಿ ಮನೆಗೆ ನುಗ್ಗಿ
ಅಲ್ಲಿಯೇ ಬಿದ್ದಿರುವ ಕಟ್ಟಿಗೆಗಳನ್ನು ತೆಗೆದುಕೊಂಡು ಹೊಡೆದು ಹಲ್ಲೆ ಮಾಡಿ, ನೀವೇನಾದರೂ ಮುಂದೆ ಕೇಸು
ಅಂತ ಹೋದರೆ ನಿಮ್ಮ ಕುಟುಂಬವನ್ನು ಜೀವಂತವಾಗಿ ಸುಟ್ಟು ಹಾಕಿ ಬಿಡುತ್ತೇವೆ ಸಣ್ಣ ಜಾತಿಯ ಸೂಳೇ ಮಕ್ಕಳೆ,
ಮಾದರ ಸೂಳೇ ಮಕ್ಕಳೆ ಎಂದು ಏರು ಧ್ವನಿಯಲ್ಲಿ ಜೀವದ ಬೆದರಿಕೆ ಹಾಕಿ ಹೋಗಿರುತ್ತಾರೆ ಅಂತಾ ಲಿಖಿತ ದೂರನ್ನು
ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 22/2019 PÀ®A 323, 324,
341, 354(©), 504, 506 ¸À»vÀ 34 L¦¹ & PÀ®A 3(1)(R)(S)
J¸ï.¹/J¸ï.n
wzÀÄÝ¥Àr PÁAiÉÄÝ 2015 ಅಡಿಯಲ್ಲಿ
ಪ್ರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮರಳು ಕಳುವಿನ ಪ್ರಕರಣದ ಮಾಹಿತಿ.
ದಿ.03.02.2019
ರಂದು ಬೆಳಿಗ್ಗೆ 9 ಗಂಟೆಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಪಿ.ಎಸ್.ಐ ರವರು ಮರಳು ದಾಳಿಯಿಂದ
ಮರಳಿ ಠಾಣೆಗೆ ಬಂದು ಮರಳು ತುಂಬಿದ ಟ್ರಾಕ್ಟರನ್ನು ಜಪ್ತಿ ಮಾಡಿಕೊಂಡು ಬಂದು ಜಪ್ತಿ ಪಂಚನಾಮೆಯನ್ನು
ಹಾಜರಪಡಿಸಿ, ಮುಂದಿನ ಕಾನೂನು ಕ್ರಮ ಜರುಗಿಸುವಂತೆ ಸೂಚಿಸಿದ್ದರ ಸಾರಾಂಶವೇನೆಂದರೆ, ದಿ.03.02.2019
ರಂದು ಬೆಳಿಗ್ಗೆ ಒಳಬಳ್ಳಾರಿ ಗ್ರಾಮದ ಹತ್ತಿರ ಇರುವ ತುಂಗಭದ್ರ ಹೊಳೆಯಲ್ಲಿ ಈ ಪ್ರಕರಣದಲ್ಲಿಯ ಆರೋಪಿ
ಟ್ರಾಕ್ಟರ್ ಚಾಲಕನು ತನ್ನ ಟ್ರಾಕ್ಟರ್ ದಲ್ಲಿ ಸರಕಾರದ ಸ್ವತ್ತಾದ ಮರಳನ್ನು ಸರಕಾರಕ್ಕೆ ರಾಯಲ್ಟಿ
ತುಂಬದೆ, ಪರವಾನಿಗೆ ಪಡೆಯದೆ ಅನಧಿಕೃತವಾಗಿ ಮತ್ತು ಕಳ್ಳತನದಿಂದ ತುಂಬಿಕೊಂಡು ಹೋಗಲು ಬಂದಿರುವ ಬಗ್ಗೆ
ಖಚಿತವಾದ ಭಾತ್ಮಿ ಮೇರೆಗೆ ಸಿಬ್ಬಂದಿಯವರು ಹಾಗೂ ಪಂಚರೊಂದಿಗೆ ಭಾತ್ಮಿ ಸ್ಥಳಕ್ಕೆ ಹೋಗಿ ಪಂಚರ ಸಮಕ್ಷಮದಲ್ಲಿ
ಬೆಳಿಗ್ಗೆ 7 ಗಂಟೆಗೆ ದಾಳಿ ಮಾಡಿ ಜಪ್ತಿ ಮಾಡಿಕೊಂಡು
ಬಂದಿದ್ದು ಇರುತ್ತದೆ. ದಾಳಿಯ ಕಾಲಕ್ಕೆ ಟ್ರಾಕ್ಟರ್ ಚಾಲಕನು ಸ್ಥಳದಿಂದ ತಪ್ಪಿಸಿಕೊಂಡು ಓಡಿ ಹೋಗಿರುತ್ತಾನೆ.
ಸದರಿ ಟ್ರಾಕ್ಟರ್ ಚಾಲಕನು ತನ್ನ ಮಾಲಿಕನು ತಿಳಿಸಿದಂತೆ ಹೊಳೆಯಲ್ಲಿರುವ ಮರಳನ್ನು ಕಳ್ಳತನದಿಂದ ಮತ್ತು
ಸರಕಾರಕ್ಕೆ ರಾಯಲ್ಟಿ ಕಟ್ಟದೆ ಅನಧಿಕೃತವಾಗಿ ಟ್ರಾಕ್ಟರದಲ್ಲಿ ತುಂಬಿಕೊಂಡು ಹೋಗಲು ಬಂದಿರುತ್ತಾನೆ
ಅಂತಾ ಮುಂತಾಗಿ ಹಾಜರಪಡಿಸಿದ್ದರ ಜಪ್ತಿ ಪಂಚನಾಮೆಯ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್
ಠಾಣೆ ಗುನ್ನೆ ನಂಬರ 19/2019. ಕಲಂ. 379 ಐಪಿಸಿ ಅಟಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.