ರಸ್ತೆ ಅಪಘಾತ ¥ÀæPÀgÀtUÀ¼À ªÀiÁ»w :-
ದಿನಾಂಕ.24-02-2019 ರಂದು ಬೆಳಿಗ್ಗೆ 08-15 ಗಂಟೆಯ ಸುಮಾರಿಗೆ ಪಿರ್ಯಾದಿ ಹಂಪಯ್ಯ ಮೇಟಿ ತಂದೆ ಹಳ್ಳಪ್ಪ ಮೇಟಿ ವಯ:35ವರ್ಷ ಜಾತಿ:ಲಿಂಗಾಯತ ಉ:ಹೊಟೆಲ ಕೆಲಸ, ಸಾ:ಹೀರಾ ಇವರ ಮಗಳಾದ ಕುಮಾರಿ ಬೃಂದಾ ವಯ-3 ವರ್ಷ ಇಕೆಯು ತಮ್ಮ ಮನೆಯ ಮುಂದೆ ರಸ್ತೆಯ ಪಕ್ಕದಲ್ಲಿ ಆಟವಾಡುತ್ತಿರುವಾಗ ಆರೋಪಿ ದ್ಯಾವಪ್ಪ ತಂದೆ ಅಯ್ಯಪ್ಪ ಜಿರ್ಲ ವಯ:20ವರ್ಷ ಜಾತಿ:ನಾಯಕ.ಉ-ಟ್ರಾಕ್ಟರ ಇಂಜಿನ ನಂಬರ
ZKZC01656 ನೆದ್ದರ ಚಾಲಕ ಸಾ:ಹೀರಾ ಈತನು ತಾನು ನಡೆಸುತ್ತಿದ್ದ ಟ್ರಾಕ್ಟರದಲ್ಲಿ ಟೇಪರಿಕಾರ್ಡ್ ಸಾಂಗ್ ಹಚ್ಚಿಕೊಂಡು ಅತಿವೇಗ ವಾಗಿ ಅಲಕ್ಷತನದಿಂದ ನಡೆಸಿಕೊಂಡು ಹೋಗುತ್ತ ಬೃಂದಾ ಈಕೆಗೆ ಟಕ್ಕರ ಕೊಟ್ಟು ತಲೆಯಮೇಲೆ ಟ್ರಾಕ್ಟರಗಾಲಿ ಹಾಯಿಸಿ ಕೊಂಡು ಹೋಗಿದ್ದರಿಂದ ತಲೆಯ ಮೆದುಳು ಹೊರಬಂದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಸತ್ತಿದ್ದು ಈ ಅಫಘಾತವು ಟ್ರಾಕ್ಟರ ಚಾಲಕನ ತಪ್ಪಿನಿಂದ ಆಗಿರುತ್ತದೆಂದು ಪಿರ್ಯಾದಿದಾರನು ಕೈ ಬರಹವುಳ್ಳ ದೂರು ನೀಡಿದ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 29/2019 ಕಲಂ:279,304[A] ಐಪಿಸಿ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ;
24-02-2019 ರಂದು ಅಮರೇಶ್ವರ ದೇವಸ್ಥಾನದಲ್ಲಿ ಗುರುಗುಂಟಾದ ನರಸಿಂಹನಾಯಕ ಇವರ ಮಗನ ಮದುವೆ ಕುರಿತು ಮೃತ ಸಿದ್ದನಗೌಡ ಈತನು ತನ್ನ ರಾಯಲ್ ಎನ್ ಫೀಲ್ಡ್ ಬುಲೇಟ್ ಗಾಡಿ ನಂ ಕೆಎ 36 ಇಜೆ 8972 ನೇದ್ದನ್ನು ತೆಗೆದುಕೊಂಡು ಹೋಗುವುದಾಗಿ ಪಿರ್ಯಾಧಿ ±ÀAPÀæ¥Àà vÀAzÉ CªÀÄgÉñÀ¥Àà eÉÆÃ¼ÀzÀgÁ² ªÀAiÀiÁ:
38 ªÀµÀð eÁ: °AUÁAiÀÄgÀ G: UÀÄvÉÛzÁgÀ ¸Á: ¹AzsÀ£ÀÆgÀÄ ºÁ.ªÀ. »ÃgÉ£ÀUÀ£ÀÆgÀÄ ರವರ ಮುಂದೆ ಹೇಳಿದ್ದು ನಂತರ ತಾನೂ ಹಟ್ಟಿಯಲ್ಲಿ ಇದ್ದಾಗ ಬಸನಗೌಡ ಎಂಬುವವರು ಪೋನ್ ಮುಖಾಂತರ ನಿನ್ನ ಮಾವನ ಬೈಕಿಗೆ ಕಾರು ಗುದ್ದಿ ಗಾಯಗೊಂಡು ಬಿದ್ದಿರುತ್ತಾನೆ ಅಂತಾ ತಿಳಿದು ಕೂಡಲೇ ತಾನೂ ಮತ್ತು ರಾಜಸಾಬ್ ಇಬ್ಬರು ಕೂಡಿ ಅಮರೇಶ್ವರ ಸಮೀಪ ಬಂದು ನೋಡಲಾಗಿ ತನ್ನ ಮಾವನು ಅಲ್ಪ ಸ್ವಲ್ಪ ಮಾತನಾಡುತ್ತಿದ್ದು ಆತನಿಗೆ ಎಡಗಾಲು ತೋಡೆ ಮುರದಿದ್ದು ಬಲಗಾಲಿನ ಮೊಳಕಾಲಿನ ಕೆಳಗೆ ರಕ್ತಗಾಯ ಬಲ ಭೂಜದ ಹತ್ತಿರ ಮುರದಿದ್ದು ಹಣೆಗೆ ತೆರಚಿದ ಗಾಯವಾಗಿ ತೆಲೆಗೆ ಒಳಪೆಟ್ಟಾಗಿದ್ದು ಕೂಡಲೇ ಆತನಿಗೆ ಅಂಬ್ಯೂಲೆನ್ಸ್ದಲ್ಲಿ ಹಾಕಿಕೊಂಡು ಇಲಾಜು ಕುರಿತು ಲಿಂಗಸೂಗೂರು ಸರಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿ ನಂತರ ಅಲ್ಲಿಂದ ಹೆಚ್ಚಿನ ಲಾಜು ಕುರಿತು ಬಾಗಲಕೋಟೆಗೆ ಕರೆದುಕೊಮಡು ಹೋಗುವಾಗ
ಮುದಗಲ್ ಹತ್ತಿರ ದಾರಿಯಲ್ಲಿ ಮದ್ಯಾಹ್ನ 1-30 ಗಂಟೆ ಸುಮಾರು ಮೃತತಪಟ್ಟಿರುತ್ತಾನೆ ಅಂತಾ ಇದ್ದು ಸದರಿ
ಕಾರ ನಂ ಕೆಎ 41 ಬಿ 4338 ನೇದ್ದರ ಚಾಲಕನು ತನ್ನ ಕಾರನ್ನು ಅಮರೇಶ್ವರ ಕಡೆಯಿಂದ ಅತೀವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಬುಲೇಟ್ ಮೋಟಾರ್ ಸೈಕಲ್ಗೆ ಟಕ್ಕರ್ ಕೊಟ್ಟಿದ್ದರಿಂದ ಈ ಘಟನೆಯು ಜರುಗಿದ್ದು ಸದರಿ ಕಾರ ಚಾಲಕನು ತನ್ನ ಕಾರನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದು ಇರುತ್ತದೆ. ಕಾರ ಚಾಲಕನನ್ನು ಪತ್ತೆ ಹಚ್ಚಿ ಚಾಲಕನ ವಿರುದ್ದ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಕೊಟ್ಟ ಹೇಳಿಕೆ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣಾ ಗುನ್ನೆ ನಂಬರ 45/2019 PÀ®A. 279, 304 (J) L.¦.¹ ªÀÄvÀÄÛ 187 L.JA.«
AiÀiÁåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.