ªÀgÀ¢AiÀiÁzÀ
¥ÀæPÀgÀtUÀ¼À ªÀiÁ»w :-
ªÀgÀzÀQët ¥ÀæPÀtzÀ ªÀiÁ»w
¢£ÁAPÀ 28.02.2013 gÀAzÀÄ DgÉÆÃ¦
£ÀA 01 C¯Áè¨sÀPÀë vÀAzÉ C§Äݯï gÀeÁPï, ªÀAiÀÄ: 40 ªÀµÀð, G:
ºÁqÀÄUÁgÀ, ¸Á: ªÀĺɧƨï PÁ¯ÉÆÃ¤ ¹AzsÀ£ÀÆgÀÄ, £ÉÃzÀݪÀ£ÉÆA¢UÉ ªÀÄĹèA ¸ÀA¥ÀæzÁAiÀÄzÀAvÉ
ªÀÄzÀÄªÉ ªÀiÁrzÀÄÝ, ªÀÄzÀĪÉAiÀÄ ¸ÀªÀÄAiÀÄzÀ°è ¦üAiÀiÁð¢zÁgÀ¼À vÀªÀgÀÄ
ªÀÄ£ÉAiÀĪÀgÀÄ DgÉÆÃ¦vÀjUÉ ªÀgÀzÀQëuÉAiÀiÁV gÀÆ 50 ¸Á«gÀ £ÀUÀzÀÄ ºÀt, 02 vÉÆ¯É
§AUÁgÀ ªÀÄvÀÄÛ ªÀÄ£É §¼ÀPÉ ¸ÁªÀiÁ£ÀÄUÀ¼À£ÀÄß PÉÆnÖzÀÄÝ, ¦üAiÀiÁð¢zÁgÀgÀÄ
ªÀÄzÀÄªÉ £ÀAvÀgÀ UÀAqÀ£À ªÀÄ£ÉUÉ ¸ÀA¸ÁgÀ ªÀiÁqÀ®Ä ºÉÆÃVzÀÄÝ, DgÉÆÃ¦vÀgÀÄ
¦üAiÀiÁð¢zÁgÀ¼À£ÀÄß 02 ªÀµÀðUÀ¼À PÁ® ZÉ£ÁßV £ÉÆÃrPÉÆArzÀÄÝ, £ÀAvÀgÀ DgÉÆÃ¦ 01
£ÉÃzÀݪÀ£ÀÄ ¢£Á®Æ PÀÄrzÀÄ ªÀÄ£ÉUÉ §gÀÄwÛzÀÄÝ, DgÉÆÃ¦vÀgÀÄ ¦üAiÀiÁð¢zÁgÀ½UÉ
ºÉÆqɧqÉ ªÀiÁqÀĪÀzÀÄ ªÀÄvÀÄÛ ªÀiÁ£À¹PÀ zÉÊ»PÀ »A¸É PÉÆqÀĪÀzÀÄ ªÀiÁqÀÄwÛzÀÄÝ
C®èzÉ ºÉaÑ£À ªÀgÀzÀQëuÉ vÀUÉzÀÄPÉÆAqÀÄ ¨Á CAvÁ QgÀÄPÀļÀ PÉÆlÄÖ ªÀģɬÄAzÀ
ºÉÆgÀ ºÁQzÀÝjAzÀ, ¦üAiÀiÁð¢zÁgÀ¼ÀÄ ¹AzsÀ£ÀÆgÀÄ £ÀUÀgÀzÀ »gÉðAUÉñÀégÀ
PÁ¯ÉÆÃ¤AiÀİègÀĪÀ vÀªÀgÀÄ ªÀÄ£ÉAiÀÄ°è ªÁ¸ÀªÁVzÀÄÝ, ¢£ÁAPÀ 18.01.2019 gÀAzÀÄ
¸ÁAiÀÄAPÁ® 7-45 UÀAmÉ ¸ÀĪÀiÁjUÉ ¦üAiÀiÁð¢zÁgÀ¼ÀÄ ªÀÄ£ÉAiÀİè EzÁÝUÀ DgÉÆÃ¦ £ÀA
01 £ÉÃzÀݪÀ£ÀÄ ªÀÄ£ÉAiÀÄ°è ºÉÆÃV ªÀgÀzÀQëuÉ vÉUÉzÀÄPÉÆAqÀÄ ¨Á JAzÀÄ
¦üAiÀiÁð¢zÁgÀ½UÉ CªÁZÀåªÁV ¨ÉÊzÀÄ, PÉʬÄAzÀ ºÉÆqɧqÉ ªÀiÁr F ¸À® G½zÀÄPÉÆAr¢Ý
E£ÉÆßAzÀÄ ¸À® §AzÀÄ ¤£ÀߣÀÄß fêÀ ¸À»vÀ ©qÀĪÀ¢®èªÉAzÀÄ fêÀzÀ ¨ÉzÀjPÉ ºÁQzÀÄÝ
EgÀÄvÀÛzÉ CAvÁ EzÀÝ ªÀiÁ£Àå £ÁåAiÀiÁ®AiÀÄzÀ SÁ¸ÀV ¦üAiÀiÁðzÀÄ ¸ÀASÉå: 69/2019
£ÉÃzÀÝgÀ ¸ÁgÁA±ÀzÀ ªÉÄðAzÀ UÀtQÃPÀÈvÀ
zÀÆj£À ¸ÁgÁA±ÀzÀ ªÉÄðAzÀ ¹AzsÀ£ÀÆgÀÄ ¥Éưøï oÁuÉ UÀÄ£Éß £ÀA: 24/2019, PÀ®A: 498(J), 323,
504, 448, 506 ¸À»vÀ 34 L¦¹ ºÁUÀÆ PÀ®A: 3
& 4 ªÀ.¤ PÁAiÉÄÝ ¥ÀæPÁgÀ
UÀÄ£Éß zÁR°¹PÉÆAqÀÄ vÀ¤SÉ PÉÊUÉÆArgÀÄvÁÛgÉ.
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ: 15-02-2019 ರಂದು
0120 ಗಂಟೆಗೆ ಬಾಲಾಂಕು ಆಸ್ಪತ್ರೆಯಿಂದ MLC ಸ್ವೀಕೃತಗೊಂಡ
ಮೇರೆಗೆ ಕೂಡಲೇ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿಗೆ ಪರಿಶೀಲಿಸಿ ಫಿರ್ಯಾಧಿ ಮುಮ್ತಾಜ್ ಗಂಡ ದಿ||ಬಂದೇನವಾಜ್,
ವಯ 50 ವರ್ಷ, ಮುಸ್ಲಿಂ,
ಒಕ್ಕಲುತನ, ಸಾ|| ಬಲ್ಲಟಗಿ ತಾ||
ಸಿರವಾರ ಜಿ|| ರಾಯಚೂರು ಇವರಿಗೆ ವಿಚಾರಿಸಿ ಲಿಖಿತ ದೂರು ಪಡೆದುಕೊಂಡು 0230 ಗಂಟೆಗೆ ಬಂದಿದ್ದು
ದೂರಿನ ಸಾರಾಂಶವೇನೆಂದರೆ, ದಿನಾಂಕ;-13-02-2019 ರಂದು 1700 ಗಂಟೆಗೆ ಫಿರ್ಯಾದಿದಾರರು ತಮ್ಮ ಮಗಳಿಗೆ ಮಾತನಾಡಿಸಿಕೊಂಡು
ಬರುವ ಕುರಿತು ಎಲ್.ಬಿ.ಎಸ್. ನಗರದ ಕಡೆಗೆ ಹೋಗಲು ಆರೋಪಿತನ HONDA
ACTIVA M/C NO. KA36EN1378 ನೇದ್ದರ ಹಿಂದೆ ಕುಳಿತುಕೊಂಡು ಹೋಗುವಾಗ ಆರೋಪಿತನು
ಮೋಟಾರ್ ಸೈಕಲ್ ನ್ನು ಸ್ಟೇಷನ್ ರಸ್ತೆಯಿಂದ ಬಸ್ಸ ನಿಲ್ದಾಣದ ಮುಖಾಂತರ ಟಿಪ್ಪು ಸುಲ್ತಾನ್ ರಸ್ತೆಯ
ಜೆ.ಡಿ.ಎಸ್. ಕಛೇರಿ
ಮುಂದಿನ ರಸ್ತೆಯಲ್ಲಿ ಹೋಗುವಾಗ ಮೋಟಾರ್ ಸೈಕಲ್ ನ್ನು ಅತೀ ವೇಗವಾಗಿ ಮತ್ತು ಅಲಕ್ಷ್ಯತನದಿಂದ ಮಾನವ
ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ರಸ್ತೆಯಲ್ಲಿ ತೆಗ್ಗುಗಳು ಇದ್ದುದ್ದರಿಂದ ಒಮ್ಮೇಲೆ ಬ್ರೇಕ್
ಹಾಕಿದ್ದರಿಂದ ಮೋಟಾರ್ ಸೈಕಲ್ ಮೇಲೆ ಇದ್ದ ಫಿರ್ಯಾದಿದಾರರು ಕೆಳಗಡೆ ಬಿದ್ದು, ಎಡಗಡೆ ತೊಡೆಯ ಹತ್ತಿರ ಎಲುಬು ಮುರಿದು ಭಾರೀ ಒಳ ಪೆಟ್ಟಾಗಿದ್ದು, ಘಟನೆ ನಂತರ ಇಲಾಜು ಕುರಿತು ಪೆದ್ದ ತುಂಬಳಕ್ಕೆ ಹೋಗಿ ಅಲ್ಲಿ ಪಟ್ಟಿ ಕಟ್ಟಿಸಿಕೊಂಡು ಬಂದ
ನಂತರ ನೋವು ಜಾಸ್ತಿಯಾಗಿ ದಿನಾಂಕ;-14-02-2019 ರಂದು ರಾತ್ರಿ ಬಾಲಾಂಕು
ಆಸ್ಪತ್ರೆಗೆ ಸೇರಿಕೆಯಾಗಿ ತಡವಾಗಿ ದೂರು ನೀಡಿದ್ದು ಇರುತ್ತದೆ. ಕಾರಣ
ಆರೋಪಿತನ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ರಾಯಚೂರು ನಗರ ಸಂಚಾರ
ಠಾಣೆ ಗುನ್ನೆ ನಂ. 14/2019 ಕಲಂ: 279, 338
IPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.