ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
ªÀÄmÁÌzÁ½ ¥ÀæPÀgÀtzÀ ªÀiÁ»w.
ದಿನಾಂಕ 01-01-2019 ರಂದು 16.15 ಗಂಟೆ ಸುಮಾರು ಮ್ಯಾದರಾಳ ಗ್ರಾಮದ ಬೇವಿನಕಟ್ಟಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಗದ್ದೇಪ್ಪ ತಂದೆ ಬಾಲನಗೌಡ ಗುಡಿಹಾಳ, 31 ವರ್ಷ, ನಾಯಕ, ಪಾನಶಾಪ್ ಅಂಗಡಿ & ಮಟ್ಕಾ ವ್ಯವಹಾರ ಸಾ:ಮ್ಯಾದರಾಳ ಹಾಗೂ ಇತರೆ 2ಜನರು ತಮ್ಮ ಸ್ವಂತ ಲಾಭಕ್ಕಾಗಿ ಮಟಕಾ ಜೂಜಾಟದಲ್ಲಿ ತೊಡಗಿ, ಒಬ್ಬನು
ಸಾರ್ವಜನಿಕರಿಗೆ 01 ರೂಪಾಯಿಗೆ 80 ರೂ ಕೊಡುವದಾಗಿ ಕೂಗಿಹೇಳುತ್ತಾ, ಮತ್ತೊಬ್ಬನು ಹಣ
ಪಡೆದುಕೊಂಡು ಚೀಟಿ ಬರೆದುಕೊಡುತ್ತಿದ್ದಾಗ ಸದ್ರಿ ವ್ಯಕ್ತಿಗಳು ಮಟಕಾ ಜೂಜಾಟದಲ್ಲಿ ತೊಡಗಿದ್ದ
ಬಗ್ಗೆ ಖಚಿತ ಪಡಿಸಿಕೊಂಡು ಪಿರ್ಯಾದಿದಾರರು ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಹಿಡಿದು
ಸಿಕ್ಕಿಬಿದ್ದವನಿಂದ ಮಟಕಾ ನಂಬರ್ ಬರೆದ ಒಂದು
ಚೀಟಿ,
ಒಂದು ಬಾಲ್ ಪೆನ್ ಹಾಗೂ ನಗದು ಹಣ 2900/- ರೂ ದೊರೆತಿದ್ದು, ಮಟಕಾ ಜೂಜಾಟದ ಬಗ್ಗೆ ಕೂಗಿ ಹೇಳುತ್ತಿದ್ದ ಅಂಬಣ್ಣನು ಓಡಿ ಹೋಗಿದ್ದು, ಆರೋಪಿ ತಾವು ಬರೆದ ಮಟ್ಕಾ ಚೀಟಿಯನ್ನು 1)ವೀರೇಶ ಗೊಲ್ಲರು, 2)ವೆಂಕಟೇಶ ಗುಂಜಳ್ಳಿ ಇವರಿಗೆ ಕೊಡುವದಾಗಿ ಹೇಳಿದ್ದು, ಝಡ್ತಿ ಮಾಡಲಾದ ಮುದ್ದೆಮಾಲನ್ನು ಪಂಚರ
ಸಹಿ ಚೀಟಿಯೊಂದಿಗೆ ಜಪ್ತಿ ಮಾಡಿ ಆರೋಪಿತರ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರ ಮೇರೆಗೆ ಮಸ್ಕಿ ಪೊಲೀಸ್ ಠಾಣೆ ಗುನ್ನೆ ನಂಬರ 01/2019 ಕಲಂ 78(111_ ಕೆ.ಪಿ. ಕಾಯ್ದೆ ಅಡಿಯಲ್ಲಿ ಪ್ರಕರಣ
ದಾಖಲು ಮಾಡಿಕೊಮಡು ತನಿಖೆ
ಕೈಗೊಂಡಿರುತ್ತಾರೆ.
DPÀ¹äPÀ
«zÀÄåvÀÛ ±Álð ¸ÀPÀÆålð ಪ್ರಕರಣದ ಮಾಹಿತಿ.
¢£ÁAPÀ 02-01-2019 gÀAzÀÄ ¨É¼ÀV£ÀÀ eÁªÀ 4.00 UÀAmÉ
¸ÀĪÀiÁgÀÄ ¸ÁªÀðd¤PÀ ©Ã¢ ¢Ã¥ÀzÀ «zÀÄåvïÛ ªÉÊgï DPÀ¹äPÀªÁV ºÀjzÀÄ PɼÀUÀqÉ
PÀnÖzÀ £ÀªÀÄäUÀ¼À JgÀqÀÄ J«ÄäUÀ¼À ªÉÄÃ¯É ©zÀÄÝ J«ÄäUÀ½UÉ ±Álð DV, CAzÁdÄ
80,000/-gÀÆ ¨É¯É ¨Á¼ÀĪÀAvÀºÀ JgÀqÀÄ J«ÄäUÀ¼ÀÄ
ªÀÄÈvÀ¥ÀlÄÖ ®ÄPÁì£À DVzÀÄÝ F WÀl£ÉAiÀİè AiÀiÁgÀ ªÉÄÃ®Æ AiÀiÁªÀÅzÉÃ
¸ÀA±ÀAiÀÄ ºÁUÀÆ zÀÆgÀÄ EgÀĪÀ¢¯Áè PÁgÀt DPÀ¹äPÀªÁV dgÀÄVzÀÄÝ ªÀÄÄA¢£À PÀæªÀÄ
dgÀÄV¸À®Ä «£ÀAw CAvÁ AiÀÄAPÀ¥Àà vÀAzÉ ºÉÆÃ½AiÀÄ¥Àà ¸ÀįÁÛ£À¥ÀÆgÀÄ, 45 ªÀµÀð,
£ÁAiÀÄPÀ, MPÀÌ®vÀ£À ¸Á:wÃxÀð¨Á« gÀªÀgÀÄ ¤ÃrzÀ CfðAiÀÄ ªÉÄÃ¯É ªÀÄ¹Ì oÁuÉ J¥ï.J. £ÀA 01/2019 DPÀ¹äPÀ «zÀÄåvïÛ ±Álð
¸ÀPÀÆåðmï £ÉÃzÀÝgÀ°è ¥ÀæPÀgÀt zÁR°¹ vÀ¤SÉ PÉÊUÉÆArgÀÄvÁÛgÉ.
ªÀgÀzÀPÀëuÉ ¸ÁªÀÅ ¥ÀæPÀgÀtzÀ
ªÀiÁ»w.
DgÉÆÃ¦
dĪÀįÉÃ¥Àà vÀAzÉ ¥ÁAqÀ¥Àà gÁoÉÆÃqÀ, 35 ªÀµÀð, ®ªÀiÁtÂ, PÀư PÉ®¸À ¸Á:ªÀĹÌ
vÁAqÁ ºÁUÀÆ ªÀÄÈvÀ¼ÀÄ UÀAqÀ-ºÉAqÀw¬ÄzÀÄÝ, UÀAqÀÄ ªÀÄUÀ ºÀÄnÖzÀ 03 ªÀµÀðUÀ¼À
£ÀAvÀgÀ ¸ÀA¸ÁgÀzÀ°è ºÁUÀÆ DPÉAiÀÄ ªÉÄÃ¯É «£ÁB PÁgÀt ¸ÀA±ÀAiÀÄ¥ÀlÄÖ DgÉÆÃ¦AiÀÄÄ
dUÀ¼À ªÀiÁrPÉÆAqÀÄ DPÉAiÀÄ£ÀÄß ©lÄÖ ºÉüÀzÉ PÉüÀzÉ ºÉÆÃgÀlÄ ºÉÆÃV, £ÀAvÀgÀzÀ°è
¥ÀÄ£ÀB MAzÁV fêÀ£À ªÀiÁr ºÉtÄÚ ªÀÄUÀĪÁzÀ £ÀAvÀgÀ ¥ÀÄ£ÀB dUÀ¼À ªÀiÁrPÉÆAqÀÄ
©lÄÖ ºÉÆÃzÀªÀ£ÀÄ, ¤£Éß ¸ÁAiÀÄAPÁ® 04 UÀAmÉ ¸ÀĪÀiÁjUÉ DgÉÆÃ¦vÀ£ÀÄ §AzÁUÀ
EµÀÄ×¢£À ºÉAqÀw ªÀÄPÀ̼À £É£À¥ÀÄ DUÀ°¯ÁèªÉãÀÄ FUÀ AiÀiÁPÉ §A¢AiÀiÁ £ÀªÀÄä
¥ÁrUÉ £ÀªÀÄä£ÀÄß ©lÄÖ ©qÀÄ ¤Ã£ÀÄ E°èAzÀ ºÉÆgÀlÄ ºÉÆÃUÀÄ CAvÁ gÉÃtÄPÁ¼ÀÄ
ºÉýzÁUÀ DgÉÆÃ¦ dĪÀįÉÃ¥Àà£ÀÄ ¹nÖUÉ §AzÀÄ ºÉAqÀw gÉÃtÄPÁ½UÉ K£À¯Éà ¤Ã£ÀÄ
CzÉÃUÉ F vÁAqÁzÀ°è fêÀ£À ªÀiÁqÀÄwÛAiÀiÁ, £Á£ÀÄ §AzÀgÉ ªÀÄ£ÉAiÀİè
¸ÉÃj¹PÉÆ¼ÀÄîªÀ¢¯Áè ªÀiÁvÀ£ÁqÀĪÀ¢¯Áè ¤Ã£ÀÄ ºÉAUÉ fêÀ£À ªÀiÁqÀÄwÛ ¤£ÀߣÀÄß
PÉÆAzÉ ©qÀÄvÉÛãÉAzÀÄ ¨ÉÊAiÀÄÄvÁÛ ºÉÆÃV F ¢£À ¢£ÁAPÀ
02-01-2019(§ÄzsÀªÁgÀ)zÀAzÀÄ ¸ÀAeÉ 5.00 UÀAmÉ ¸ÀĪÀiÁgÀÄ ²ªÀPÀĪÀiÁgÀgÀªÀgÀ
vÉÆÃlzÀ ºÀwÛgÀ DgÉÆÃ¦ dĪÀįɥÀà£ÀÄ PÉÆ¯É ªÀiÁqÀĪÀ GzÉÝñÀ¢AzÀ ªÀÄgÉAiÀİè
C«vÀÄPÉÆAqÀÄ M«ÄäAzÉÆªÉÄäÃ¯É gÉÃtÄPÁ FPÉUÉ PÉÆAzÉà ©qÀ¨ÉÃPÀÄ CAvÁ CmÁåPï ªÀiÁr ¸ÀƼÉÃ
FUÀ ¹PÉ̯Éà ¤£Àß ©qÉÆÃ¯Áè PÉÆAzÉà ºÁPÀÄvÉÛãÉAzÀÄ PÀÆUÀÄvÁÛ vÀ£Àß PÉÊAiÀİèzÀÝ
MAzÀÄ ZÁPÀÄ«¤AzÀ gÉÃtÄPÁ¼À ºÉÆmÉÖUÉ w«zÀÄ Nr ºÉÆÃVzÀÄÝ, gÉÃtÄPÁ½UÉ ¨sÁj
gÀPÀÛUÁAiÀĪÁV £É®PÉÌ ©zÀÄÝ aQvÉìUÁV ªÀÄ¹Ì ¸ÀgÀPÁj D¸ÀàvÉæUÉ PÀgÉzÀÄPÉÆAqÀÄ
§AzÀÄ E°è aQvÉì PÉÆr¹, ºÉaÑ£À aQvÉìUÉ PÀgÉzÀÄPÉÆAqÀÄ ºÉÆÃUÀÄwÛzÁÝUÀ ªÀĹÌAiÀÄ
ªÀÄÄzÀUÀ¯ï PÁæ¸À£À°è 6.30 UÀAmÉ ¸ÀĪÀiÁgÀÄ ªÀÄÈvÀ¥ÀnÖzÀÄÝ, PÁgÀt 4-5
ªÀµÀðUÀ½AzÀ £À£Àß ªÀÄUÀ¼ÀÄ gÉÃtÄPÁ@gÉÃSÁ FPÉAiÀÄ£ÀÄß ©lÄÖ ºÉÆÃVzÀÝ £À£Àß C½AiÀÄ
dĪÀįɥÀà ¤£Éß ¢£À £À£Àß ªÀÄUÀ¼À°èUÉ §AzÀÄ ªÀiÁvÀ£Ár¹zÁUÀ DPÉAiÀÄÄ EµÀÄÖ¢£À
E®èzÉ EªÀvÀÄÛ AiÀiÁPÉ §A¢AiÀiÁ £ÀªÀÄä°è §gÀ¨ÉÃqÁ CAvÁ ºÉýzÀÝPÉÌ ¹mÁÖUÀ
zÉéõÀ¢AzÀ £À£Àß ªÀÄUÀ¼À£ÀÄß PÉÆ¯É ªÀiÁqÀĪÀ GzÉÝñÀ¢AzÀ ¸ÀªÀÄAiÀÄ PÁzÀÄ
ZÁPÀÄ«¤AzÀ ºÉÆmÉÖUÉ w«zÀÄ ªÀiÁgÀuÁAwPÀ UÁAiÀÄUÉÆ½¹zÀÄÝ, aQvÉì PÀÄjvÀÄ
PÀgÉzÀÄPÉÆAqÀÄ ºÉÆÃUÀĪÁUÀ ªÀÄÈvÀ¥ÀnÖzÀÄÝ PÁgÀt ¸À¢æ dĪÀįɥÀà£À ªÉÄïÉ
PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ¯Á®ªÀÄä@¯Á®ªÀé UÀAqÀ ¢:w¥ÀàtÚ ZÀªÁít,
®ªÀiÁtÂ, PÀư PÉ®¸À ¸Á:dAVgÁA¥ÀÆgÀÄ vÁAqÁ FPÉAiÀÄÄ ¤ÃrzÀ °TvÀ zÀÆj£À ªÉÄïÉ
ªÀÄ¹Ì ¥Éưøï oÁuÉ UÀÄ£Éß £ÀA§gÀ 02/2019 PÀ®A. 498(J), 302 L.¦.¹ CrAiÀİè
¥ÀæPÀgÀt zÁR®Ä ªÀiÁrPÉÆAqÀÄ vÀ¤SÉ PÉÊUÉÆArgÀÄvÁÛgÉ.
ವರದಕ್ಷಣ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ 02/01/2019 ರಂದು 19-20 ಗಂಟೆಗೆ ಪಿರ್ಯಾದಿದಾರಳು ಈರಮ್ಮ ಗಂಡ ಅಮರೇಶ ಗದ್ದಡಿಕಿ ವಯಸ್ಸು 28 ವರ್ಷ ಜಾ:ನಾಯಕ ಉ:
ಕೂಲಿಕೆಲಸ ಸಾ:
ಕೊಟೇಕಲ್ ತಾ:
ಮಾನವಿ ರವರು ಠಾಣೆಗೆ ಬಂದು ನೀಡಿದ ಹೇಳಿಕೆ ಫಿರ್ಯಾದಿಯ ಸಾರಾಂಶವೇನಂದರೆ ಪಿರ್ಯಾದಿಗೆ ಅಮರೇಶನೊಂದಿಗೆ ಸುಮಾರು 08 ವರ್ಷಗಳ ಹಿಂದೆ ಸಂಪ್ರದಾಯವಾಗಿ ಮದುವೆಯನ್ನು ಮಾಡಿಕೊಂಡಿದ್ದು ಇರುತ್ತದೆ. ಪಿರ್ಯಾದಿಗೆ ಈಗ ಕವನಾ 07 ವರ್ಷ ಅಂತಾ ಮಗಳು ಸಹ ಇರುತ್ತಾಳೆ. 2 ರಿಂದ 5ಜನ ಆರೋಪಿತರೇಲ್ಲರೂ ಕೂಡಿಕೊಂಡು ಪಿರ್ಯಾದಿದಾರಳಿಗೆ
ನೀನು ಹೆಣ್ಣು ಮಗಳಿಗೆ ಜನ್ಮ ನೀಡಿದ್ದಿ ಅಂತಾ ಸುಮಾರು 03-04 ವರ್ಷಗಳಿಂದ ತಮ್ಮ ಮನೆಯಲ್ಲಿ ದೈಹಿಕ ಮತ್ತು ಮಾನಸಿಕ ಹಿಂಸೆಯನ್ನು ನೀಡುತ್ತಾ ಬಂದಿದ್ದು ಇರುತ್ತದೆ. ಅಲ್ಲದೆ ದಿನಾಂಕ-06/11/2018 ರಂದು 20-00
ಗಂಟೆಗೆ ಪಿರ್ಯಾದಿಯನ್ನು ನೀನು ನಿನ್ನ ಮಗಳನ್ನು ಕರೆದುಕೊಂಡು ನಮ್ಮ ಮನೆಯನ್ನು ಬಿಟ್ಟು ಹೋಗು ಇಲ್ಲಂದರೆ ನಿನ್ನನ್ನು ಎಣ್ಣೆ ಹಾಕಿ ಸುಟ್ಟು ಸಾಯಿಸುತ್ತೇವೆ. ಅಂತಾ ಜೀವ ಬೆದರಿಕೆ ಹಾಕಿರುತ್ತಾರೆ. ಪಿರ್ಯಾದಿಯನ್ನು ಮನೆಯಿಂದ ಹೊರಗೆ ಹಾಕಿದ ನಂತರ ಪಿರ್ಯಾದಿದಾರಳು ಗೋನವಾರ್ ನಲ್ಲಿರುವ ತನ್ನ ತವರು ಮನೆಗೆ ಹೋಗಿ ಇಂದಲ್ಲ ನಾಳೆ ಸರಿ ಹೋಗಬಹುದೆಂದು ಸುಮ್ಮನಿದ್ದು ಇಲ್ಲಿಯವರೆಗೂ ಸರಿ ಹೋಗದೇ ಇರುವದ್ದರಿಂದ
ಇಂದು ತನ್ನ ತವರು ಮನೆಯವರೊಂದಿಗೆ ವಿಚಾರ ಮಾಡಿಕೊಂಡು
ಇಂದು ತಡವಾಗಿ ಬಂದು
ದೂರು ನೀಡಿದ್ದು ಇರುತ್ತದೆ. ಅಂತಾ ಫಿರ್ಯಾದಿಯ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆ ಅಪರಾಧ ಸಂಖ್ಯೆ 001/2019 ಕಲಂ–143.147.498(ಎ),504,506,323,
ಸಹಿತ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
AiÀÄÄ.r.Dgï. ¥ÀæPÀgÀtzÀ
ªÀiÁ»w.
ಫಿರ್ಯಾದಿ ²æÃ
«gÀÄ¥ÀtÚ vÀAzÉ CAiÀÄåtÚ PɸÁ¥ÀÄgÀ, ªÀAiÀÄ:43ªÀ, eÁ:°AUÁAiÀÄvï, G:MPÀÌ®ÄvÀ£À,
¸Á:zÉêÀgÀUÀÄr, vÁ:¹AzsÀ£ÀÆgÀÄ FvÀ£À ಅಣ್ಣನಾದ
ಅಮರಗುಂಡಪ್ಪ ಈತನದು ದೇವರಗುಡಿ ಸೀಮಾದಲ್ಲಿ ಸರ್ವೆ ನಂ.95 ರಲ್ಲಿ 5 ಎಕರೆ ಜಮೀನು ಇದ್ದು, ಕೃಷಿ ಕೆಲಸದ ಸಲುವಾಗಿ ಸದರಿ ಅಮರಗುಂಡಪ್ಪನು ಸಿಂಧನೂರಿನ SBI (ADB) ಬ್ಯಾಂಕಿನಲ್ಲಿ 5-6 ವರ್ಷಗಳ ಹಿಂದೆ ರೂ.5,00,000/- ಸಾಲ
ತೆಗೆದುಕೊಂಡಿದ್ದು, ಅಲ್ಲದೇ ಸುಮಾರು 6,00,000/- ರೂ
ದಷ್ಟು ಅಲ್ಲಲ್ಲಿ ಕೈ ಸಾಲ ಮಾಡಿಕೊಂಡಿದ್ದು, ಸದರಿ ಸಾಲವನ್ನು ತೀರಿಸಲಾಗದೇ ಸಾಲದ ಬಾಧೆಯಿಂದ ಮನನೊಂದು ದಿನಾಂಕ: 02-01-2019 ರಂದು
1-00 ಪಿ.ಎಮ್ ನಂತರದಿಂದ 8-00 ಪಿ.ಎಮ್ ಕ್ಕಿಂತ ಮುಂಚಿತ ಅವಧಿಯಲ್ಲಿ ದೇವರಗುಡಿಯ ಸೀಮಾದಲ್ಲಿರುವ ತಮ್ಮ ಹೊಲದಲ್ಲಿಯ ಶೆಡ್ ದಲ್ಲಿ ಕ್ರಿಮಿನಾಶಕ ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯವಿರುವದಿಲ್ಲ ಎಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನುರು ಪೊಲೀಸ್ ಠಾಣಾ ಯುಡಿಆರ್ ನಂ.02/2019, ಕಲಂ.
174 CRPC ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಇತರೆ ಐ.ಪಿ.ಸಿ. ಪ್ರಕರಣದ ಮಾಹಿತಿ.
¢£ÁAPÀ: 24-05-2016 gÀAzÀÄ
gÁwæ 09-00 UÀAmÉ ¸ÀĪÀiÁjUÉ ¦üAiÀiÁ𢠲æÃ AiÀÄAPÀ¥Àà §AV vÀAzÉ £ÀgÀ¸À¥Àà,
ªÀAiÀiÁ: 65 ªÀµÀð, G: MPÀÌ®ÄvÀ£À, ¸Á: ¸ÀÄPÁ®¥ÉÃmÉ, ¹AzsÀ£ÀÆgÀÄ EªÀgÀ ªÀÄPÀ̼ÁzÀ
¸ÀtÚ wªÀÄä¥Àà ªÀÄvÀÄÛ ªÀÄ®è¥Àà EªÀjUÉ DgÉÆÃ¦ £ÀA 01 »gÉðAUÀ¥Àà K¼ÀÄPÀÄj vÀAzÉ ªÀÄ®è¥Àà, ¸Á:
¸ÀÄPÁ®¥ÉÃmÉ, ¹AzsÀ£ÀÆgÀÄ EªÀgÀÄ
PÀnÖUɬÄAzÀ ºÉÆqÉ¢zÀÝjAzÀ E§âjUÀÆ UÁAiÀÄUÀ¼ÁVzÀÄÝ, EzÉà «µÀAiÀÄzÀ°è ¦üAiÀiÁð¢ü
ªÀÄvÀÄÛ DgÉÆÃ¦vÀgÀÄ ªÀÄzsÀå dUÀ¼ÀªÁVzÀÝjAzÀ, J¯Áè DgÉÆÃ¦vÀgÀÄ ¸ÉÃj
¦üAiÀiÁð¢zÁgÀ£À ªÀÄ£ÉUÉ ºÉÆÃV £ÁªÀÅ ¤ÃªÀÅ PÉÃ¸ï ªÀiÁqÀĪÀzÀÄ ¨ÉÃqÀ DgÉÆÃ¦ £ÀA
01 EªÀjUÉ UÁAiÀÄUÀ¼ÁVzÀÄÝ, aQvÉì PÀÄjvÀÄ 70000/- ºÀt PÉÆqÀ¨ÉÃPÀÄ E®è¢zÀÝgÉ
PÉÃ¸ï ªÀÄqÀÄvÉÛÃªÉ JAzÀÄ ¨ÉzÀjPÉ ºÁQzÀÝjAzÀ ¦üAiÀÄð¢zÁgÀ£ÀÄ 70000/- ºÀtªÀ£ÀÄß
J¯ÁègÀ ¸ÀªÀÄPÀëªÀÄ DgÉÆÃ¦ £ÀA 01 EªÀjUÉ ¤ÃrzÀÄÝ, J¯Áè DgÉÆÃ¦vÀgÀÄ ºÀtªÀ£ÀÄß
zÀÄgÀÄ¥ÀAiÉÆÃUÀ ¥Àr¹PÉÆAqÀÄ ¦üAiÀiÁð¢UÉ ªÉÆÃ¸À ªÀiÁr AiÀiÁªÀÅzÉà C¥ÀgÁzsÀ
ªÉ¸ÀUÀ¢zÀÝgÀÄ 25-05-2016 gÀAzÀÄ ¦üAiÀÄ𢠫gÀÄzÀÝ DgÉÆÃ¦ £ÀA 01 FvÀ£ÀÄ PÉøï
ªÀiÁrzÀÝjAzÀ £ÀAvÀgÀ «µÀAiÀÄ w½zÀÄ ¦üAiÀÄð¢zÁgÀ£ÀÄ DgÉÆÃ¦vÀjUÉ ¢: 02-03-2017
gÀAzÀÄ ¨É½UÉÎ 10-00 UÀAmÉUÉ ºÀtªÀ£ÀÄß ªÁ¥À¸ÀÄì PÉÆqÀĪÀAvÉ PÉýzÁUÀ EvÀgÉ 6 d£À
DgÉÆÃ¦vÀgɯÁègÀÄ ¸ÉÃj ¦üAiÀÄð¢UÉ CªÁZÀåªÁV ¨ÉÊzÀÄ PÀnÖUɬÄAzÀ ºÉÆqÉzÀÄ fêÀ
¨ÉzÀjPÉ ºÁQzÀÄÝ EgÀÄvÀÛzÉ CAvÁ EzÀÝ ªÀiÁ£Àå £ÁåAiÀiÁ®AiÀÄzÀ G¯ÉèÃTvÀ SÁ¸ÀV
¦üAiÀiÁðzÀÄ ¸ÀASÉå 72/2017 £ÉÃzÀÝgÀ ¸ÁgÁA±ÀzÀ ªÉÄðAzÀ ¹AzsÀ£ÀÆgÀÄ £ÀUÀgÀ oÁuÁ
UÀÄ£Éß £ÀA: 02/2019,
PÀ®A: 323, 405, 408, 420, 506 L¦¹ CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆArgÀÄvÁÛgÉ.
ದಿನಾಂಕ:02.01.2019 ರಂದು
ರಾತ್ರಿ 7.00 ಗಂಟೆಗೆ
ಫಿರ್ಯಾದಿ UÀAUÀªÀÄä
UÀAJ gÁªÀÄfà gÁoÉÆÃqÀ ªÀAiÀĸÀÄì:60 ªÀµÀð eÁ: ®A¨Át G: PÀưPÉ®¸À ¸Á:
§AiÀiÁå¥ÀÆgÀÄ vÁAqÁ ರವರು ಠಾಣೆಗೆ ಹಾಜರಾಗಿ
ಗಣಕ ಯಂತ್ರದಲ್ಲಿ
ಟೈಪ ಮಾಡಿಸಿದ
ದೂರು ನೀಡಿದ್ದು,
ಅದರ ಸಾರಾಂಶವೇನೆಂದರೆ, ದಿನಾಂಕ:31.12.2018
ರಂದು ಬೆಳಿಗ್ಗೆ
10.00 ಗಂಟೆ ಸುಮಾರಿಗೆ
ಫಿರ್ಯಾದಿದಾರಳು ಬಯ್ಯಾಪೂರು
ಸೀಮಾದ ತನ್ನ
ಹೊಲದ ವಡ್ಡಿನ
ಹತ್ತಿರ ಇರುವಾಗ ಆರೋಪಿತಳು
ಅಲ್ಲಿಗೆ ಬಂದು
ಫಿರ್ಯಾದಿದಾರಳನ್ನು ತಡೆದು
ನಿಲ್ಲಿಸಿ ಲೇ
ಸೂಳೆ ನಿಮಗೆ
ನಾನು ನಮ್ಮ
ಹೊಲದ ಹತ್ತಿರ
ಬರಬೇಡ ಅಂದರೆ
ಬರುತ್ತೀ ಏನಲೇ
ಸೂಳೆ ಅಂತಾ
ಅವಾಚ್ಯವಾಗಿ ಬೈದಳು,
ಆಗ ಫಿರ್ಯಾದಿದಾರಳು ನಾನು
ನಮ್ಮ ಹೊಲಕ್ಕೆ
ಹೋಗುತ್ತಿದ್ದೆನೆ ನಿಮ್ಮ
ಹೊಲದ ಎಲ್ಲಿ
ಬಂದಿದ್ದೆನೆ ಅಂತಾ
ಅಂದಾಗ ಆರೋಪಿತಳು
ಫಿರ್ಯಾದಿಯೊಂದಿಗೆ ಜಗಳ
ತಗೆದು ಕೈಗಳಿಂದ
ಕಪಾಳಕ್ಕೆ ಹೊಡೆದು
ನೀನು ಎಂದಾದರೂ
ಒಂದು ದಿನ
ಹೊಲಕ್ಕೆ ಹೋಗುವಾ
ಸಿಗು ನೀನಗೆ
ಹೊಡೆದು ಸಾಯಿಸುತ್ತೇನೆ ಅಂತಾ
ಜೀವದ ಬೆದರಿಕೆ
ಹಾಕಿದ್ದು ಇರುತ್ತದೆ.
ಸದರಿ ಜಗಳದ
ಬಗ್ಗೆ ಫಿರ್ಯಾದಿದಾರಳು ತನ್ನ
ಗಂಡನಿಗೆ ತಿಳಿಸಿದಾಗ
ಈ ಜಗಳ
ಹೆಣ್ಣು ಮಕ್ಕಳ
ಜಗಳ ಊರ
ಹಿರಿಯರೊಂದಿಗೆ ಬಗೆ
ಹರಿಸೋಣ ಅಂತಾ
ಹೇಳಿದ್ದರಿಂದ ಸದರಿ
ಜಗಳ ಬಗೆಹರಿಯದ
ಕಾರಣ ಇಂದು
ತಡವಾಗಿ ಬಂದು
ದೂರು ನೀಡಿರುತ್ತೇನೆ ಅಂತಾ
ಮುಂತಾಗಿ ನೀಡಿದ
ದೂರಿನ ಸಾರಾಂಶದ
ಮೇಲಿಂದ ಮುದಗಲ್ ಪೊಲೀಸ್ ಠಾಣೆ ಗುನ್ನೆ
ನಂಬರ 03/2019 PÀ®A 341, 323, 504,
506 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ದಿನಾಂಕ: 02-01-2019 ರಂದು ಫಿರ್ಯಾದಿದಾರರಾದ ಶ್ರೀಮತಿ.ಲಕ್ಷ್ಮಿ ಸಾ|| ಎಲ್.ಬಿ.ಎಸ್ ನಗರ ರಾಯಚೂರು ಇವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಸಲ್ಲಿಸಿದ್ದು, ಸಾರಾಂಶವೇನೆಂದರೆ, ಇಂದು ದಿನಾಂಕ: 02-01-2019 ರಂದು ಮಧ್ಯಾಹ್ನ 3-00 ಗಂಟೆಯ ಸುಮಾರಿಗೆ ತನ್ನ ಗಂಡ ರಾಮಯ್ಯ ಇವರು ಬಜಾರಿಗೆ ಕಿರಾಣಿ ಅಂಗಡಿಯ ಮಾಲು ತರಲು ಹೋಗಿದ್ದು, ಮನೆಯಲ್ಲಿ ತಾವು ಒಬ್ಬರೆ ಮನೆಯಲ್ಲಿರುವಾಗ ತಮ್ಮ ಮನೆಯ ಮುಂದೆ ಜುಬೇರ ಈತನು ತಮ್ಮ ಮನೆಯ ಮುಂದೆ ಇರುವ ಕಟ್ಟೆಯ ಮೇಲೆ ಮಲಗಿಕೊಂಡಿದ್ದು, ಆಗ ತಾನು ಆತನಿಗೆ ಯಾಕೆ ಇಲ್ಲಿ ಮಲಗಿಕೊಂಡಿದ್ದಯಾ
ನಿಮ್ಮ ಮನೆಗೆ ಹೋಗು ಅಂತಾ ಹೇಳಿ ತಾನು ಮನೆಯ
ಬಾಗಿಲನ್ನು ಮುಚ್ಚಿಕೊಂಡು ಮನೆಯಲ್ಲಿದ್ದೇನು ಮಧ್ಯಾಹ್ನ 3-15 ಗಂಟೆ ಸುಮಾರಿಗೆ ಜುಬೇರ ಈತನು ತಮ್ಮ ಮನೆಯ ಬಾಲಗಿಲನ್ನು ದಬ್ಬಿಕೊಂಡು ಮನೆಯ
ಒಳಗಡೆ ಅಕ್ರಮ ಪ್ರವೇಶ ಮಾಡಿ ನಾನು ಇಲ್ಲಿ ಮಲಗಿಕೊಂಡರೆ ನಿಮ್ಮ ಅಪ್ಪನ ಗಂಟು ಏನು ಹೋಗುತ್ತದೆ, ನಿನ್ನಮ್ಮನ್ನ, ನಿನ್ನಕ್ಕನ್
ಅಂತಾ ಅವಾಚ್ಯವಾಗಿ ಬೈದು ತನ್ನೊಂಧಿಗೆ ಜಗಳ
ತೆಗೆದು ತನ್ನ ಕೂದಲು ಹಿಡಿದು ಎಳೆದಾಡಿ, ತನ್ನ ಎಡ ತೋಳಿಗೆ ಕೈಯಿಂದ ಹೊಡೆದು
ಮೂಕಪೆಟ್ಟುಗೊಳಿಸಿದ ಜುಬೇರ ಈತನ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಮತಾ ಮುಂತಾಗಿ ಇರುವ ಫಿರ್ಯಾದಿಯ ಸಾರಾಂಶ ಮೇಲಿಂದ ಮಾರ್ಕೆಟ್ ಯಾರ್ಡ ಪೊಲೀಸ್ ಠಾಣಾ ಗುನ್ನೆ ನಂ.01/2019 ಕಲಂ.323, 354,
448, 504 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ: 03.01.2019 ರಂದು ಬೆಳಿಗ್ಗೆ 10.30 ಗಂಟೆಯ ಸುಮಾರಿಗೆ ಫಿರ್ಯಾದಿ
ಟಿ. ರಘುಕಾಂತ ತಂ: ಟಿ.ಎಚ್. ನಾಯಕ್ ವಯ: 42 ವರ್ಷ, ಜಾ: ನಾಯಕ್, ಉ: ಒಕ್ಕಲುತನ, ಸಾ: ಕುಕನೂರು ಹಾ/ವ/ ವಿದ್ಯಾಭಾರತಿ ಶಾಲೆಯ ಹತ್ತಿರ, ರಾಯಚೂರು ಮತ್ತು ಅವರ ಸಂಬಂಧೀಕನಾದ ತಿರುಮಲೇಶ ತಂ; ಕೃಷ್ಣಪ್ಪ ಇಬ್ಬರೂ ಕೂಡಿ ತಮ್ಮ ಮುತ್ತಜ್ಜಿಯ ಕೆಡವಿದ ಹಳೇ ಮನೆಯ ಜಾಗ ನೋಡಲು ಹೋಗಿದ್ದು,
ಅದೇ ವೇಳೆಗೆ ಆರೋಪಿತನು ಹಿಂದಿನ ಸಿಟ್ಟಿನಿಂದ ಬಂದವನೇ ಫಿರ್ಯಾದಿಗೆ ಅಕ್ರಮವಾಗಿ ತಡೆದು ನಿಲ್ಲಸಿ, ತನ್ನ ಅಂಗಿಯ ಕಾಲರ್ ಪಟ್ಟಿ ಹಿಡಿದು “ಏನಲೇ ಸೂಳೆ ಮಗನೇ ನಿಂದು ಜಾಸ್ತಿ ಆಗೈತೆ, ನಾನು ಮನೇ ಕೆಡವತೀನಿ, ಬೇಕಾದ್ದು ಮಾಡ್ತೀನಿ ಅದನ್ನೇಲ್ಲಾ ಕೇಳೋಕೆ ನಿನ್ಯಾರಲೇ ಸೂಳೆ ಮಗನೇ” ಅಂತಾ ಬೈದು ಕೈಗಳಿಂದ ತನಗೆ ಮನಬಂದಂತೆ ಹೊಡೆ ಬಡೆದು, ತಮ್ಮ ಸಂಬಂಧಿ ತಿರುಮಲೇಶನಿಗೆ ಹಾಗೂ ಅಲ್ಲಿಯೇ ಹೋಗಿ ಬರುವ ಗ್ರಾಮಸ್ಥರು ನೋಡಿ ಜಗಳ ಬಿಡಿಸಿದರು ಆದಾಗ್ಯೂ ಆರೋಪಿತನು “ಈ ಸೂಳೆ ಮಗಂದು ಬಹಳಾ ಆಗೈತೆ, ಇಂದಲ್ಲಾ ನಾಳೆ ಇವನನ್ನ ಮುಗಿಸಿ ಬಿಡ್ತೀನಿ” ಅಂತಾ ಜೀವದ ಬೆದರಿಕೆ ಹಾಕಿದನು ಅಂತಾ ಮುಂತಾಗಿ ನೀಡಿದ ಲಿಖಿತ ದೂರಿನ ಸಾರಾಂಶದ ಮೇಲಿಂದ ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 02/2019 PÀ®A: 341, 323, 504, 506 ಸಹಿತ
34 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿ.02.01.2019 ರಂದು ರಾತ್ರಿ 7-45 ಗಂಟೆಗೆ ನ್ಯಾಯಾಲಯ ಕರ್ತವ್ಯ ನಿರ್ವಹಿಸುವ ಪಿ.ಸಿ.07.ರವರು ನ್ಯಾಯಾಲಯದಿಂದ ಸ್ವೀಕೃತಿಯಾದ ಖಾಸಗಿ ಪಿರ್ಯಾದಿ ಸಂಖ್ಯೆ 179/2018 ನೇದ್ದನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀ.ದುರುಗಪ್ಪ ತಂದೆ ಅಯ್ಯಪ್ಪ 26 ವರ್ಷ,ಉ;-ಒಕ್ಕಲುತನ,ಸಾ:-ಸಿದ್ರಾಂಪೂರು ಗ್ರಾಮ ತಾ:-ಸಿಂಧನೂರು ರವರು ಸಿದ್ರಾಂಪೂರು ಗ್ರಾಮದ ಜಮೀನು ಸರ್ವೆ ನಂ.115.ರ 2-ಎಕರೆ 1 ಗುಂಟೆ ಜಮೀನಿನಲ್ಲಿ ಭತ್ತದ ಬೆಳೆಯನ್ನು ಬೆಳೆದಿದ್ದು. ದಿ.27.12.2017 ರಂದು ಸಾಯಂಕಾಲ 5-30 ಗಂಟೆ ಸುಮಾರಿಗೆ ಹೊಸಗೇರಪ್ಪ ತಂದೆ ಪಕೀರಪ್ಪ 50 ವರ್ಷ,ಉ;-ಒಕ್ಕಲುತನ,ಸಾ;-ಅಮರಾಪೂರು ಗ್ರಾಮ ಹಾ.ವ.ಸಿದ್ರಾಂಪೂರು ಗ್ರಾಮ ಹಾಗೂ ಇತರೆ 9ಜನ ಆರೋಪಿತರು ಹಾರ್ವೇಸ್ಟ ಮಷೀನ ತೆಗೆದುಕೊಂಡು ಪಿರ್ಯಾದಿಯವರ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿ ಬಂದು ಪಿರ್ಯಾದಿಯವರ ಸುಮಾರು 25 ರಿಂದ 30 ಗುಂಟೆ ಜಮೀನಿನಲ್ಲಿರುವ ಭತ್ತದ ಬೆಳೆಯನ್ನು ಕಟಾವು ಮಾಡಿಕೊಂಡು ಸುಮಾರು 37,500/-ಬೆಲೆಬಾಳುವ 75.ಕೆ.ಜಿ.ಯ 25 ಬ್ಯಾಗಗಳಷ್ಟು ತಲಾ ಒಂದರ ಬೆಲೆ 1500/-ರೂಪಾಯಿ ಕಿಮ್ಮತ್ತಿನ ಭತ್ತವನ್ನು ಟ್ರಾಕ್ಟರ್ ನಂ.ಕೆ.ಎ.36-TW-6478 ಇದಕ್ಕೆ ಅಟ್ಯಾಚ್ ಇದ್ದ ಟ್ರಾಲಿಯಲ್ಲಿ ತುಂಬಿಕೊಂಡು ಹೋಗುತ್ತಿರುವಾಗ ಪಿರ್ಯಾದಿ ದಾರರು ಇದಕ್ಕೆ ಪ್ರತಿರೋಧ ಒಡ್ಡಿದ್ದರು ಅವರನ್ನು ತಡೆದು ನಿಲ್ಲಿಸಿ ಅವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಹೋಗಿದ್ದು ನಂತರ ಊರಲ್ಲಿ ಹಿರಿಯರು ಪಿರ್ಯಾದಿಯವರಿಗೆ ದೂರು ಕೊಡುವುದು ಬೇಡ ಆರೋಫಿತರಿಂದ ಮರಳಿ ಕಟಾವು ಮಾಡಿಕೊಂಡು ಹೊದ ಭತ್ತವನ್ನಾಗಲಿ ಅಥವಾ ಹಣವನ್ನು ಕೊಡಿಸುತ್ತೇವೆಂದು ರಾಜೀಸಂಧಾನ ಮಾಡಿದ್ದು ಆರೋಪಿತರು ಮರಳಿ ಪಿರ್ಯಾದಿಗೆ ಹಣವಾಗಲಿ ಅಥವಾ ಕಟಾವು ಮಾಡಿದ ಭತ್ತವನ್ನು ಮರಳಿ ಕೊಡದೆ ಇದ್ದುದ್ದರಿಂದ ತಡವಾಗಿ ನ್ಯಾಯಾಲಯದ ಮುಖಾಂತರ ದೂರು ಸಲ್ಲಿಸಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 003/2019.ಕಲಂ. 379, 382, 447, 323, 341, 504, 506 R-w 149 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ವರದಕ್ಷಣ ಕಿರುಕಳ ಪ್ರಕರಣದ ಮಾಹಿತಿ.
ದಿ.02.01.2019 ರಂದು ರಾತ್ರಿ 8-45 ಗಂಟೆಗೆ ನ್ಯಾಯಾಲಯ ಕರ್ತವ್ಯ ನಿರ್ವಹಿಸುವ ಪಿ.ಸಿ.07.ರವರು ನ್ಯಾಯಾಲಯದಿಂದ ಸ್ವೀಕೃತಿಯಾದ ಖಾಸಗಿ ಪಿರ್ಯಾದಿ ಸಂಖ್ಯೆ
309/2018 ನೇದ್ದನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ಪ್ರಕರಣದಲ್ಲಿಯ ಪಿರ್ಯಾದಿ ಶ್ರೀಮತಿ ಮಂಜುಳಾ @ ದೀಪಾ ಗಂಡ ಚಿಧಾನಂದ 25 ವರ್ಷ,ಉ;-ಗೃಹಿಣಿ,ಸಾ;-ಸಿದ್ರಾಂಪೂರು ಗ್ರಾಮ.ತಾ;-ಸಿಂಧನೂರು ಹಾ.ವ.ನಿಂಗಪ್ಪ ತಂದೆ ಕುರಕುಂದಪ್ಪ ಕುರಕುಂದಿ ಸಾ;-ಚೆನ್ನಹಳ್ಳಿ ತಾ;-ಸಿಂಧನೂರು ಇವರಿಗೆ ಸಿದ್ರಾಂಪೂರು ಗ್ರಾಮದ ಆ.ನಂ.1 ಚಿಧಾನಂದ ತಂದೆ ಸೋಮಣ್ಣ ಕಂಪ್ಲಿ 30 ವರ್ಷ,ಉ;-ಒಕ್ಕಲುತನ,ಸಾ;-ಸಿದ್ರಾಂಪೂರು ಗ್ರಾಮ.ತಾ;-ಸಿಂಧನೂರು .ಈತನೊಂದಿಗೆ ಸಿದ್ರಾಂಪೂರು ಗ್ರಾಮದ ಕೊಡೆಕಲ್ ಬಸವೇಶ್ವರ ದೇವಸ್ಥಾನದಲ್ಲಿ ದಿ.30.01.2010.ರಂದು ಶ್ರೀ.ಶರಣಬವೇಶ್ವರ ಪುರಾಣ ಮಹಾಮಂಗಲದಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ವಿವಾಹ ಮಾಡಿಕೊಟ್ಟಿದ್ದು.ಈ ಸಮಯದಲ್ಲಿ ಪಿರ್ಯಾದಿದಾರಳ ಮನೆಯವರು ವರದಕ್ಷಿಣೆಯಾಗಿ 2-ಲಕ್ಷ ರೂ ಹಣ, 100 ಗ್ರಾಂ ಬಂಗಾರದ ಆಭರಣ 50 ಸಾವಿರ ರೂಪಾಯಿ ಬೆಲೆಬಾಳುವ ಗೃಹ ಉಪಯೋಗಿ ಸಾಮಾನುಗಳನ್ನು ಕೊಟ್ಟಿದ್ದು.ಪಿರ್ಯಾದಿದಾರಳು ವಿವಾಹದ ನಂತರ ಸಂಸಾರ ಮಾಡಲು ಗಂಡನ ಮನೆಗೆ ಹೋಗಿದ್ದು.2-ವರ್ಷದ ದಾಂಪತ್ಯ ಜೀವನದಲ್ಲಿ ಸಂತಾನ ಆಗಿರುವುದಿಲ್ಲಾ.ನಂತರ ದಿನಗಳಲ್ಲಿ ಆ.ನಂ.1.ಈತನು ದುಶ್ಚಟಗಳಿಗೆ ಬಲಿಯಾಗಿ ದಿನಾಲು ಕುಡಿದು ತಡರಾತ್ರಿ ಮನೆಗೆ ಬರುತ್ತ ವಿನಕಾರಣ ಪಿರ್ಯಾದಿಯೊಂದಿಗೆ ಜಗಳ ತೆಗೆದು ಹೊಡೆಬಡೆ ಮಾಡುತ್ತ ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತ ಬಂದಿದ್ದು,ಅಲ್ಲದೆ ಆ.ನಂ.1.ಈತನ ಸಂಬಂಧಿಕರಾದ ಆ.ನಂ.2 ರಿಂದ 10 ರವರು ಪಿರ್ಯಾದಿದಾರಳಿಗೆ ವರದಕ್ಷಿಣೆ ಹಣ ತೆಗೆದುಕೊಂಡು ಬರುವಂತೆ ಕಿರುಕುಳ ನೀಡುತ್ತ ಬಂದಿದ್ದು,ನಂತರ ದಿನಗಳಲ್ಲಿ ಆರೋಪಿತರು ಪಿರ್ಯಾದಿದಾರಳನ್ನ ಮನೆಯಿಂದ ಹೊರಹಾಕಿದ್ದು,ಪಿರ್ಯಾದಿದಾರಳಿಗೆ ಬೇರೆ ದಾರಿ ಇಲ್ಲದೆ ತವರು ಮನೆಗೆ ಬಂದು ತವರು ಮನೆಯಲ್ಲಿ ವಿಷಯ ತಿಳಿಸಿದಾಗ ಪಿರ್ಯಾದಿ ತಂದೆ ತಾಯಿ ಹಾಗೂ ಊರಿನ ಹಿರಿಯರು ಸೇರಿ,ಆರೋಪಿತರ ಮನೆಗೆ ಹೋಗಿ ಹೆಚ್ಚಿನ ವರದಕ್ಷಿಣೆಯಾಗಿ 50 ಸಾವಿರ ರೂ ಹಣವನ್ನು ಕೊಟ್ಟು ಆರೋಪಿತರ ಮನೆಯಲ್ಲಿ ಬಿಟ್ಟು ಬಂದಿದ್ದು.6-ತಿಂಗಳ ನಂತರ ಮರಳಿ ಆರೋಫಿತರೆಲ್ಲರು ಸೇರಿ ಪಿರ್ಯಾದಿದಾರಳಿಗೆ ವರದಕ್ಷಿಣೆ ಹಣ ತರುವಂತೆ ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ತವರು ಮನೆಗೆ ಕಳುಹಿಸಿದ್ದು, ಮೇಲ್ಕಂಡ ದಿನಾಂಕ.ಸಮಯ, ಸ್ಥಳದಲ್ಲಿ ಪಿರ್ಯಾದಿ ಇರುವಾಗ ಆರೋಫಿತರೆಲ್ಲರೂ ಏಕೋದ್ದೇಶದಿಂದ ಪಿರ್ಯಾದಿದಾರಳ ತವರು ಮನೆಯೊಳಗೆ ಬಂದು ಆ.ನಂ.1.ಈತನು “”ಲೆ ಸೂಳೆ ನಿನಗೆ ನಾನು ಮತ್ತು ಸಂಬಂಧಿಕರು ಹಣ ತೆಗೆದುಕೊಂಡು ಬರುವಂತೆ ಹೇಳಿ ಕಳುಹಿಸಿದರೆ ಇಲ್ಲಿಯೇ ಇದ್ದಿಯೇನು’’ಅಂತಾ ಬೈದು ಹೊಡೆಬಡೆ ಮಾಡಿದ್ದು.ಆ.ನಂ.3, 5, 7 ಮತ್ತು 10 ಇವರುಗಳು ಕೂದಲು ಹಿಡಿದು ಎಳೆದಾಡಿ ಕೈಗಳಿಂದ ಹೊಡೆದಿದ್ದು, ಆ.ನಂ.2,4,6,8
ಮತ್ತು 9 ಇವರುಗಳು ಸೀರೆ ಹಿಡಿದು ಎಳೆದಾಡಿ ಮಾನಹಾಕಿ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ಪಿರ್ಯಾದಿ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 004/2019. ಕಲಂ. 498(ಎ), 323, 324, 504, 506 R-w 149 IPC ಮತ್ತು 3 ಮತ್ತು ವರದಕ್ಷಿಣೆ ನಿಷೇದ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಮಡಿರುತ್ತಾರೆ.
ಅಕ್ರಮ ಮರಳು ಕಳುವಿನ ಪ್ರಕರಣದ ಮಾಹಿತಿ.
¢£ÁAPÀ:
2/1/2019 gÀAzÀÄ CPÀæªÀÄ ªÁV PÀ¼ÀîvÀ£À¢AzÀ ªÀÄgÀ¼À£ÀÄß ¤®ªÀAf UÁæªÀÄzÀ PÀȵÁÚ
£À¢ wÃgÀzÀ PÀqɬÄAzÀ ¸ÁUÁl ªÀiÁr ¤®ªÀAf
UÁæªÀÄzÀ ¹ÃªÀiÁAvÀgÀzÀ ºÉÆ®UÀ¼À°è
¸ÀAUÀ滹lÖ ªÀiÁ»wAiÀÄ ªÉÄÃgÉUÉ, ²æÃ
®PÀÌ¥Àà © CVß, ¹§âA¢ ªÀÄvÀÄÛ ¥ÀAZÀgÉÆA¢UÉ PÀÆrPÉÆAqÀÄ, ¸ÀPÁðj fÃ¥ï
£ÀA§gÀ PÉJ-36 f-377 £ÉÃzÀÝgÀ°è ºÉÆÃV ¤®ªÀAf ¹ÃªÀiÁAvÀgÀzÀ MAzÀÄ ©Ã¼ÀÄ ©zÀÝ
¨sÀÆ«ÄAiÀÄ°è ¸ÁAiÀÄAPÁ® 5-00 UÀAmÉUÉ zÁ½ ªÀiÁrzÀÄÝ, ¸ÀzÀj ©üüÀÄ ©zÀÝ ¨sÀÆ«ÄAiÀİè CPÀæªÀĪÁV
¸ÀAUÀ滹lÖ ªÀÄgÀ¼ÀÄ 550 l£ï zÀ¶ÖzÀÄÝ »ÃUÉ MlÄÖ 3,00000/- gÀÆ ¨É¯É¨Á¼ÀĪÀ ªÀÄgÀ½zÀÄÝ, ¸ÀzÀj ªÀÄgÀ¼À£ÀÄß AiÀiÁªÀÅzÉà ¥ÀgÀªÁ¤UÉ ¥ÀvÀæ
¥ÀqÉAiÀÄzÉà ¸ÀgÀPÁgÀPÉÌ gÁdzsÀ£À PÀlÖzÉÃ, CPÀæªÀĪÁV PÀ¼ÀîvÀ£À¢AzÀ ªÀÄgÀ¼À£ÀÄß
¤®ªÀAf UÁæªÀÄzÀ PÀȵÁÚ £À¢ wÃgÀzÀ PÀqɬÄAzÀ PÀ¼ÀîvÀ£À¢AzÀ ¸ÁUÁl ªÀiÁr ¸ÀzÀj
ºÉÆ®zÀ°è zÁ¸ÁÛ£ÀÄ ªÀiÁrzÀ 1) ²ªÀªÀiÁ¼À¥Àà ¸Á- ¤®ªÀAf 2) PÀjAiÀÄ¥Àà PÀªÀiÁAqÀgï
¸Á- PÀjUÀÄqÀØ EªÀgÀÄUÀ¼À «gÀÄzÀÝ
PÁ£ÀÆ£ÀÄ PÀæªÀÄ dgÀÄV¸À®Ä ¤ÃrzÀ eÁÕ¥À£Á ¥ÀvÀæzÀ ¸ÁgÁA±À ªÉÄðAzÀ zÉêÀzÀÄUÀð
¥Éưøï oÁuÉ UÀÄ£Éß £ÀA§gÀ 02/2019 PÀ®A, 379 IPC ಅಡಿಯಲ್ಲಿ ಪ್ರರಕಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ:- 31/12/18
ರಂದು ರಾತ್ರಿ 8.30 ಗಂಟೆಗೆ ಸಿ.ಪಿ.ಐ ಮಾನವಿ ರವರು, ಪಂಚರು ಹಾಗೂ ಸಿಬ್ಬಂದಿಯವರೊಂದಿಗೆ ದಾಳಿಯಿಂದ ವಾಪಾಸ ಬಂದು ತಮ್ಮ ವರದಿಯೊಂದನ್ನ ತಯಾರಿಸಿ ರಾತ್ರಿ 9.00 ಗಂಟೆಗೆ ಒಂದು ಮರಳು ತುಂಬಿದ ಟ್ರ್ಯಾಕ್ಟರ /ಟ್ರಾಲಿಯನ್ನು ದಾಳಿ ಪಂಚನಾಮೆ ಹಾಗೂ ತಮ್ಮ ಒಂದು ವರದಿಯನ್ನು ನೀಡಿ ಸದರಿ ಟ್ರ್ಯಾಕ್ಟರ / ಟ್ರಾಲಿಯ ಚಾಲಕ ಮತ್ತು ಮಾಲೀಕರ ಮೇಲೆ ಕ್ರಮ ಜರುಗಿಸುವಂತೆ ಸೂಚಿಸಿದ್ದು ಸದರಿ ವರದಿ ಹಾಗೂ ಪಂಚನಾಮೆ ಸಾರಾಂಶವೇನೆಂದರೆ, ದಿನಾಂಕ 31/12/18 ರಂದು ಉಮಳಿ ಪನ್ನೂರು ಗ್ರಾಮದ ತುಂಗಾಭದ್ರ ನದಿಯಿಂದ ಅಕ್ರಮವಾಗಿ, ಕಳ್ಳತನದಿಂದ ಟ್ರಾಕ್ಟರನಲ್ಲಿ ಮರಳನ್ನು ತುಂಬಿಕೊಂಡು ತಮ್ಮ ಸ್ವಂತ ಲಾಭಕ್ಕಾಗಿ ಮಾರಾಟ ಮಾಡುವ ಕುರಿತು ತೆಗೆದುಕೊಂಡು ಹೋಗುತ್ತಾರೆ ಅಂತಾ ಬಾತ್ಮಿದಾರರ ಮುಖಾಂತರ ಖಚಿತ ಮಾಹಿತಿ ಬಂದ ಹಿನ್ನೆಲೆಯಲ್ಲಿ
ಸಿ;ಪಿ.ಐ ಮಾನವಿರವರು ಪಂಚರು ಹಾಗೂ ಸಿಬ್ಬಂದಿಯವರಿಗೆ ಕರೆದುಕೊಂಡು
ನೀರಮಾನವಿ ಗ್ರಾಮದಲ್ಲಿ ಸಿರವಾರ್ ಕ್ರಾಸಿನಲ್ಲಿ
ಕಾಯುತ್ತಾ ನಿಂತಿರುವಾಗ
ನೀರಮಾನವಿ ಕಡೆಯಿಂದ
ಉಪ ಕಾಲುವೆ ಮೇಲಿನ ದಾರಿಯಲ್ಲಿ
ಟ್ರ್ಯಾಕ್ಟರ್ ನಂಬರ್
KA36/TB-9832 & ಟ್ರಾಲಿ
CHASSIS NO -
90 FAB - 2007 ರ ಚಾಲಕನು ಮರಳು ತುಂಬಿಕೊಂಡು ಬಂದಿದ್ದು ಸದರಿಯವನಿಗೆ ನಿಲ್ಲಿಸುವಂತೆ ಕೈ ಮಾಡಿದಾಗ ಟ್ರ್ಯಾಕ್ಟರ
ಚಾಲಕ ನಿಲ್ಲಿಸಿ ಇಳಿದು ಓಡಿ ಹೋಗಿದ್ದು
ಕಾರಣ ಪಂಚರ ಸಮಕ್ಷಮದಲ್ಲಿ ಸದರಿ ಟ್ರ್ಯಾಕ್ಟರ/ಟ್ರಾಲಿಯನ್ನು ಪರಿಶೀಲಿಸಿದಾಗ ಮರಳು ತುಂಬಿರುವದು ಕಂಡು ಬಂದ ಕಾರಣ ಸದರಿ ಟ್ರ್ಯಾಕ್ಟರ /ಟ್ರಾಲಿಯನ್ನು ಮತ್ತು ಅದರಲ್ಲಿದ್ದ 2 ಘನ ಮೀಟರ್ ಮರಳು ಅಂ.ಕಿ. ರೂ 1400/- ಬೆಲೆ ಬಾಳುವದನ್ನು ಜಪ್ತು ಮಾಡಿಕೊಂಡಿದ್ದು ಅಂತಾ ಇರುತ್ತದೆ. ಕಾರಣ ಸದರಿ ಪಂಚನಾಮೆ ಹಾಗೂ ದೂರಿನ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ. 361/18 ಕಲಂ 379 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು
ತನಿಖೆಯನ್ನು ಕೈಕೊಂಡಿರುತ್ತಾರೆ.
ದಿನಾಂಕ.03-01-2019 ರಂದು
ಬೆಳಿಗ್ಗೆ
11-30 ಗಂಟೆಗೆ ಫಿರ್ಯಾದಿದಾರರು ²æÃ ©.J¸ï.ºÉƸÀ½î ¦.J¸ï.L eÁ®ºÀ½î ರವರು ಪೊಲೀಸ್
ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.03-01-2019 ರಂದು ಬೆಳಿಗ್ಗೆ 09-45
ಗಂಟೆಗೆ
ಬಾಗೂರು ಕ್ರಾಸ್ ಹತ್ತಿರ ಇದ್ದಾಗ ಬಾಗೂರು ಕೃಷ್ಣಾ ನದಿಯಿಂದ ಟ್ರ್ಯಾಕ್ಟರ್ Chessis No-ZKZC02062 ನೇದ್ದರ
ಚಾಲಕ ಯಾವುದೇ ಪರವಾನಿಗೆ ಇಲ್ಲದೆ ಕಳ್ಳತನದಿಂದ
ಮರಳನ್ನು ಸಾಗಿಸುತ್ತಿದ್ದು ಸದರಿ ಟ್ರ್ಯಾಕ್ಟರ್ ಮೇಲೆ ದಾಳಿ ಮಾಡಿ ಫಿರ್ಯಾದಿದಾರರು ದಾಳಿ
ಪಂಚನಾಮೆ ಮತ್ತು ಒಂದು ಟ್ರ್ಯಾಕ್ಟರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಓಡಿ ಹೋದ
ಟ್ರ್ಯಾಕ್ಟರ್ ಚಾಲಕ ಮತ್ತು ಮಾಲಿಕನ ವಿರುದ್ದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß
£ÀA.03/2019 PÀ®A:379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ;-02.01.2019 ರಂದು ರಾತ್ರಿ 8-30 ಗಂಟೆ ಸುಮಾರಿಗೆ ಸಿಂಧನೂರಿನಿಂದ-ಬಂಗಾಲಿ ಕ್ಯಾಂಪ ನಂ.3 ಕ್ಕೆ ಹೋಗುವ ದಾರಿಯಲ್ಲಿ ಮುಚ್ಚಳ ಕ್ಯಾಂಪ್ ದಾಟಿ ಸೇತುವೆ ಹತ್ತಿರ ರಸ್ತೆಯಲ್ಲಿ ಠಾಣೆಯಿಂದ ಪೂರ್ವಕ್ಕೆ 5.ಕಿ.ಮಿ. ದೂರದಲ್ಲಿ ಪಿರ್ಯಾದಿ ಮಂಜುನಾಥ ತಂದೆ ಅಮರೇಶ 17 ವರ್ಷ,ಜಾ:-ಲಾಂಬಾಣಿ,ಸಾ;-ಜನತಾ ಕಾಲೋನಿ ಸಿಂಧನೂರು ಹಾಗೂ ಪಿರ್ಯಾದಿ ಗೆಳೆಯ ನಾಗರಾಜ ಕೂಡಿಕೊಂಡು ಹಿರೋ ಹೆಚ್.ಎಫ್.ಡಿಲಕ್ಸ್ ಮೋಟಾರ್ ಸೈಕಲ್ ನಂ.ಕೆ.ಎ.36-ಇಆರ್-2078 ನೇದ್ದರಲ್ಲಿ ಬಂಗಾಲಿ ಕ್ಯಾಂಪಿನಿಂದ ಸಿಂಧನೂರು ಕಡೆಗೆ ಬರುತ್ತಿರುವಾಗ ಮೋಟಾರ್ ಸೈಕಲನ್ನು ನಾಗರಾಜನು ನಡೆಸುತ್ತಿದ್ದು.ಆಗ ಎದುರುಗಡೆಯಿಂದ ಜಾನ್ ಡೀರ್ ಟ್ರಾಕ್ಟರ್ ನಂ.ಕೆ.ಎ.36-ಟಿಬಿ-7498 ಹಸಿರು ಬಣ್ಣದ್ದು ಇದಕ್ಕೆ ಅಟ್ಯಾಚ್ ಇದ್ದ ಟ್ರಾಲಿ ನೇದ್ದರ ಚಾಲಕನು ತನ್ನ ಟ್ರಾಕ್ಟರನ್ನು ಸಿಂಧನೂರು ಕಡೆಯಿಂದ ಜೋರಾಗಿ ನಡೆಸಿಕೊಂಡು ಬಂದು ಬಂಗಾಲಿ ಕ್ಯಾಂಪ ನಂ.3 ಕ್ಕೆ ಹೋಗುವ ದಾರಿಯಲ್ಲಿ ಮುಚ್ಚಳ ಕ್ಯಾಂಪ್ ದಾಟಿ ಸೇತುವೆ ಹತ್ತಿರ ರಸ್ತೆಯಲ್ಲಿ ಅಪಘಾತ ಮಾಡಿದ್ದು ಅಪಘಾತದಲ್ಲಿ ಪಿರ್ಯಾದಿಗೆ ಬಲಗಾಲು ಎಲುಬು ಮುರಿದು, ತಲೆಗೆ ತೀವ್ರ ಪೆಟ್ಟಾಗಿದ್ದು. ಮೋಟಾರ್ ಸೈಕಲ್ ಸವಾರ್ ನಾಗರಾಜನಿಗೆ ತಲೆಗೆ ಪಟ್ಟು ಬಿದ್ದು ಇಡೀ ದೇಹ ಜಜ್ಜಿಹೋದ ಹಾಗೆ ಕಂಡುಬಂದಿದ್ದು. ನಾಗರಾಜನಿಗೆ ಹೆಚ್ಚರವಿರಲಿಲ್ಲಾ. ಅಷ್ಟರಲ್ಲಿ ಅಬ್ಯೂಲೇನ್ಸದಲ್ಲಿ ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿರುತ್ತಾರೆ. ನಾಗರಾಜನಿಗೆ ಭಾರೀ ಗಾಯಗಳಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ಕರೆದುಕೊಂಡು ಹೋಗಿರುತ್ತಾರೆ ನಂತರ ನಾಗರಾಜನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಲು ತಿಳಿಸಿರುತ್ತಾರೆಂದು ಮಾಹಿತಿ ಬಂದಿರುತ್ತದೆ.ಅಪಘಾತ ಮಾಡಿ ಹೋದ ಟ್ರಾಕ್ಟರ್ ಚಾಲಕನ ಮೇಲೆ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 005/2019. ಕಲಂ.279, 337, 338
ಐಪಿಸಿ ಮತ್ತು 187 ಐಎಂವಿ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಡಿರುತ್ತಾರೆ.