ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w :-
PÀƽ
¥ÀAzÀå ¥ÀæPÀgÀtzÀ ªÀiÁ»w.
ದಿನಾಂಕ
19.01.2019 ರಂದು ಮದ್ಯಾಹ್ನ 1.15 ಗಂಟೆಗೆ ಕಡ್ಡೋಣಿ ಸೀಮಾದ ಹಳ್ಳದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ, £ÀgÀ¸À¥Àà vÀAzÉ wªÀÄäAiÀÄå, ªÀAiÀiÁ: 25 ªÀµÀð, eÁ:
£ÁAiÀÄPÀ, G: PÀưPÉ®¸À ¸Á: zÉêÀvÀ̯ï vÁ: ªÀiÁ£À« EvÀgÉ 8d£À ಆರೋಪಿತರು
ಹುಂಜಗಳನ್ನು ಪಣಕಿಟ್ಟು ಜೂಜಾಟದಲ್ಲಿ ತೊಡಗಿದ್ದಾಗ ²æÃ UÀAUÀ¥Àà §Ä°ð ¦.J¸ï.L. ºÀnÖ ¥ÉưøÀ oÁuÉ ರವರು
ಪಂಚರು ಹಾಗೂ ಸಿಬ್ಬಂದಿಯೊಂದಿಗೆ ದಾಳಿ ಮಾಡಿ ಆರೋಪಿತರಿಂದ ಜೂಜಾಟದ ಹಣ 1,680 ರೂ.ಗಳು,
ಎರಡು ಹುಂಜಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿತರೊಂದಿಗೆ ವಾಪಸ್ಸು ಠಾಣೆಗೆ ಬಂದು ವರದಿಯನ್ನು
ಮತ್ತು ಪಂಚಾನಾಮೆಯೊಂದಿಗೆ ಮುಂದಿನ ಕ್ರಮ ಕುರಿತು ಸಲ್ಲಿಸದ ಮೇರೆಗೆ ಹಟ್ಟಿ ಪೊಲಿಸ್ ಠಾಣಾ ಎನ್.ಸಿ ನಂ 7/2019 ರಲ್ಲಿ ತೆಗೆದುಕೊಂಡು, ಪ್ರಕರಣ ದಾಖಲಿಸಿಕೊಳ್ಳಲು ಮತ್ತು
ತನಿಖೆ ಮುಂದುವರೆಸಲು ಮಾನ್ಯ ನ್ಯಾಯಾಲಯಕ್ಕೆ ವರದಿಯನ್ನು ಬರೆದುಕೊಂಡಿದ್ದು, ದಿನಾಂಕ 20.01.2019 ರಂದು
ಮಾನ್ಯ ನ್ಯಾಯಾಲಯದಿಂದ ಪರವಾನಗಿ ಬಂದಿದ್ದು, ಅದರ ಆಧಾರದ ಮೇಲಿಂದ ಪ್ರಕರಣ
ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ-20/01/2019 ರಂದು ಸಾಯಾಂಕಾಲ 17.30 ಗಂಟೆಗೆ
ಪಿರ್ಯಾಧಿದಾರರು ಮೋತಿಲಾಲ್ ತಂದೆ ನಾನಪ್ಪ 50 ವರ್ಷ ಲಂಬಾಣಿ ಉ-ವರ್ಕ ಇನ್ಸಪೆಕ್ಟರ್ ನೀರವರಿ ಇಲಾಖೆ ಮಸ್ಕಿ ರವರು ಠಾಣೆಗೆ ಹಾಜರಾಗಿ ತಮ್ಮ ಲಿಖಿತ ದೂರನ್ನು ಸಲ್ಲಿಸಿದ್ದು.
ಸಾರಂಶವೆನೇಂದರೆ, ತಾವು ಮಸ್ಕಿ ನೀರಾವರಿ ಇಲಾಖೆಯ ತುಂಗಭದ್ರ ಎಡದಂಡೆ ನಾಲೆಯ ಉಪಕಾಲೂವೆ ನಂಬರ್
55 ರಲ್ಲಿ ವರ್ಕ ಇನ್ಸಪೆಕ್ಟರ್ ಆಗಿ ಕೆಲಸ ಮಾಡುತ್ತಿದ್ದು. ದಿನದಂತೆ ಇಂದು ಮದ್ಯಾಹ್ನ 01.00
ಗಂಟೆಗೆ ಕಾಲೂವೆ ಮೇಲಿದ್ದಾಗ, ಉಪಕಾಲೂವೆ ನಂಬರ್ 55 ರಲ್ಲಿ ಸುಮಾರು 70 ವರ್ಷದ ಒಂದು ಅಪರಿಚಿತ
ಹೆಣ್ಣು ಶವ ಬಂದಿದ್ದು. ಅದನ್ನು ತೆಗೆದು ಹೊರಹಾಕಿ ನೋಡಲಾಗಿ ಶವದ ಮೇಲೆ ಯಾವುದೇ ಗಾಯಗಳು
ಇರುವುದಿಲ್ಲ. ಮೃತಳು ನೀರು ಕುಡಿಯಲು ಬಂದು ಕಾಲೂ ಜಾರಿಬಿದ್ದು ಮೃತಪಟ್ಟ ಬಗ್ಗೆ ಮೇಲ್ನೋಟಕ್ಕೆ
ಕಂಡುಬಂದಿದ್ದು. ಸುತ್ತಮುತ್ತಲಿನ ಗ್ರಾಮಗಳಿಗೆ ವಿಷಯತಿಳಿಸಿದಾಗ್ಯು, ಇದುವರೆಗು ಶವದ ಪರಿಚಯಸ್ಥರು
ಯಾರು ಬಾರದ ಕಾರಣ ಮುಂದಿನ ಕ್ರಮ ಜರುಗಿಸಲು ಇದ್ದ ದೂರಿನ ಸಾರಂಶದ ಮೇಲಿಂದ ಬಳಗಾನೂರು ಠಾಣಾ ಯು.ಡಿ.ಆರ್
ನಂ 02/2019 ಕಲಂ 174 CRPC ಪ್ರಕಾರ ಕ್ರಮ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿ.20.01.2019 ರಂದು ರಾತ್ರಿ 11-15 ಗಂಟೆಗೆ ಪಿರ್ಯಾದಿದಾರ ದೊಡ್ಡಪ್ಪ ತಂದೆ ಮರಿಯಪ್ಪ ಗುನ್ನಾಳ 33 ವರ್ಷ,ಜಾ;-ಗಾಣಿಗ, ಕೆ.ಎಸ್.ಆರ್.ಟಿ.ಸಿ. ಬಸ್ ನಂ.ಕೆ.ಎ.27-ಎಫ್-0809 ರ ಚಾಲಕ ಬ್ಯಾಜ್ಡ್ ನಂ.1077.ಸಾ;-ಮನ್ನೇರಾಳ ಗ್ರಾಮ ತಾ;-ಕುಸ್ಟಗಿ ಕೊಪ್ಪಳ ಜಿಲ್ಲೆ ಹಾನಗಲ್ ರವರು ಠಾಣೆಗೆ ಹಾಜರಾಗಿ ಲಿಖಿತ ದೂರನ್ನು ಹಾಜರಪಡಿಸಿದ್ದು ಸಾರಾಂಶವೇನೆಂದರೆ, ದಿ.20.01.2019
ರಂದು ನಾನು ಹಾನಗಲ್-ಹೈದ್ರಾಬಾದ ರೂಟ್ ನಂಬರ್ 11/12 ರಲ್ಲಿ ಬಸ್ ನಂಬರ್ ಕೆ.ಎ.27-ಎಫ್-0809 ರಲ್ಲಿ ಪ್ರಯಾಣಿಕರನ್ನು ಕೂಡಿಸಿಕೊಂಡು ಮದ್ಯಾಹ್ನ 12-00 ಗಂಟೆಗೆ ಹಾನಗಲ್ ನ್ನು ಬಿಟ್ಟು ಹೈದ್ರಾಬಾದ್ ಕಡೆಗೆ ಬರುತ್ತಿದ್ದವು ಬಸ್ಸನ್ನು ನಾನು ನಡೆಸುತ್ತಿದ್ದೆನು. ಸಾಯಂಕಾಲ 7-45 ಗಂಟೆಗೆ ಗಂಗಾವತಿಗೆ ಬಂದು ಅಲ್ಲಿಂದ ರಾತ್ರಿ 8-00 ಗಂಟೆಗೆ ಗಂಗಾವತಿ ಬಿಟ್ಟು ಸಿಂಧನೂರು ಕಡೆಗೆ ಬರುತ್ತಿದ್ದೆವು. ನಮ್ಮ ಬಸ್ಸಿನಲ್ಲಿ ಸುಮಾರು ಜನ ಪ್ರಯಾಣಿಕರು ಇದ್ದರು ಮೇಲ್ಕಂಡ ದಿನಾಂಕ. ಸಮಯ, ಸ್ಥಳದಲ್ಲಿ ಬರುತ್ತಿರುವಾಗ ನಮ್ಮ ಹಿಂದೂಗಡೆ ಬರುತ್ತಿದ್ದ ಲಾರಿಯ ಚಾಲಕನು ತನ್ನ ಲಾರಿಯನ್ನು ಅತೀ ವೇಗವಾಗಿ ಮತ್ತು ನಿರ್ಲಕ್ಷತನದಿಂದ ನಡೆಸಿಕೊಂಡು ಬಂದವನೇ ಹಿಂದಿನಿಂದ ನಮ್ಮ ಬಸ್ಸಿಗೆ ಟಕ್ಕರಕೊಟ್ಟಿದ್ದರಿಂದ ಟಕ್ಕರಕೊಟ್ಟ ರಬಸಕ್ಕೆ ನಮ್ಮ ಬಸ್ಸ ಪಕ್ಕದ ಹೊಲದಲ್ಲಿ ಹೋಗಿ ನಿಂತಿದ್ದು. ಅಪಘಾತದಲ್ಲಿ ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತುಕೊಂಡ ಹುಸೇನಸಾಬ ತಂದೆ ಬಾಬುಸಾಬು 42 ವರ್ಷ,ಸಾ;-ಗಂಗಾನಗರ ಸಿಂಧನೂರು ಹಾಗೂ ಇತರೆ 6-ಜನ ಪ್ರಯಾಣಿಕರಿಗೆ ತಲೆಗೆ, ಕೈಕಾಲುಗಳಿಗೆ ಇತರೇ ಕಡೆಗೆ ಸಣ್ಣಪುಟ್ಟ ತೆರೆಚಿದ ಗಾಯಗಳಾಗಿರುತ್ತವೆ. ಅಪಘಾತದಲ್ಲಿ ಬಸ್ಸಿನ ಹಿಂದಿನ ಗ್ಲಾಸ್ ಹೊಡೆದಿದ್ದು, ಟಕ್ಕರಕೊಟ್ಟ ಲಾರಿಯ ಮುಂದಿನ ಭಾಗ ಜಕ್ಕಂಗೊಂಡಿರುತ್ತದೆ. ಗಾಯಗೊಂಡವರನ್ನು 108 ವಾಹನದಲ್ಲಿ ಹಾಕಿಕೊಂಡು ಸಿಂಧನೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು ಇರುತ್ತದೆ. ಈ ಘಟನೆಯು ಲಾರಿ ಚಾಲಕನು ಲಾರಿಯನ್ನು ಜೋರಾಗಿ ನಡೆಸಿಕೊಂಡು ಬಂದು ಅಪಘಾತ ಮಾಡಿದ್ದರಿಂದ ಈ ಘಟನೆ ಜರುಗಿದ್ದು ಇರುತ್ತದೆ. ಲಾರಿ ಚಾಲಕನ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಪೊಲೀಸ್ ಠಾಣಾ ಗುನ್ನೆ ನಂಬರ 12/2019.
ಕಲಂ.279, 337 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ.21-01-2019 ರಂದು
ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿದಾರ ºÀ£ÀĪÀÄAvÀ vÀAzÉ ²ªÀ¥Àà ºÀ¸ÀgÀwÛ 19 ªÀµÀð
eÁ-£ÁAiÀÄPÀ G-mÉîgï PÉ®¸À ¸Á-ºÀįÉÃUÀÄqÀØ ºÁ° ªÀ¸Àw ¸ÀÄtÚzÀPÀ¯ï ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ ಸಾರಾಂಶವೇನೆಂದೆರೆ, ದಿನಾಂಕ 19-01-2019 ರಂದು
ಮಧ್ಯಾಹ್ನ1-30 ಗಂಟೆಯ ಸುಮಾರಿಗೆ ಆರೋಪಿತನ ಸಂಬಂದಿಕರ ಊರಾದ ವಡವಟ್ಟಿ ಗ್ರಾಮಕ್ಕೆ ಸೈಕಲ್ ನಂ ಕೆಎ-36 ಇಇ-2877 ನೇದ್ದರ ಮೇಲೆ ಹೋಗಿ ವಾಪಸ್ ಸುಣ್ಣದಕಲ್ ಗ್ರಾಮಕ್ಕೆ ಬರುತ್ತಿರುವಾಗ ಮೋಟಾರ್ ಸೈಕಲ್ ನ್ನು ಆರೋಪಿತನು ಅತಿ ವೇಗವಾಗಿ ಮತ್ತು ಆಲಕ್ಷತನದಿಂದ ಮಾನವ ಜೀವಕ್ಕೆ ಅಪಾಯವಾಗುವ ರೀತಿಯಲ್ಲಿ ನಡೆಸಿ ಕಜ್ಜಿಬಂಡಿ ಹತ್ತಿರ ಗಲಗಸೀಮಾಂತರದ ಆಲ್ಕೋಡ ಬುಡ್ಡಪ್ಪ ರವ ಹೊಲದ ಮುಖ್ಯ ರಸ್ತೆಯಲ್ಲಿ ಮೋಟಾರ್ ಸೈಕಲ್ ನ್ನು ವೇಗವಾಗಿ ನಡೆಸಿಕೊಂಡು ಬಂದು ರಸ್ತೆಯ ಪಕ್ಕದಲ್ಲಿದ ಜಾಲಿ ಮರಕ್ಕೆ ಡಿಕ್ಕಿ ಮಾಡಿದ ಪರಿಣಾಮ ರೋಪಿತನಿಗೆ ತಲೆಗೆ ಬಾರಿಗಾಯವಾಗಿದ್ದು ಫಿರ್ಯಾದಿದಾರನಿಗೆ ಸಣ್ಣಪುಟ್ಟ ಗಾಯವಾಗಿದ್ದು ಇರುತ್ತದೆ, ಆರೋಪಿತನಿಗೆ ಬಾರಿಗಾಯವಾಗಿದ್ದರಿಂದ ಚಿಕಿತ್ಸೆಗೆ ರಾಯಚೂರು ರೀಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಬಳ್ಳಾರಿ ಆಸ್ಪತ್ರೆಗೆ ಸೇರಿಕೆ ಮಾಡಿದಾಗ ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ 21-01-2019 ರಂದು
ಬೆಳಿಗ್ಗೆ 4-44ಕ್ಕೆ ಮೃತಪಟ್ಟಿರುತ್ತಾನೆ ಅಂತಾ ಇತ್ಯಾದಿಯಾಗಿ ನೀಡಿದ ಫಿರ್ಯಾದಿ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂಬರ 11/2019 PÀ®A: 279, 337, 304(J) L¦¹ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮೋಸದ ಪ್ರಕರಣದ ಮಾಹಿತಿ.
ಮಾನ್ಯ ನ್ಯಾಯಾಲಯದ ಕರ್ತವ್ಯ ನಿರ್ವಹಿಸುವ ಯಲ್ಲಪ್ಪ ಹೆಚ್.ಸಿ 343 ರವರು ಇಂದು ದಿನಾಂಕ: 21.01.2019 ರಂದು ಬೆಳಿಗ್ಗೆ 11.00 ಗಂಟೆಗೆ ಠಾಣೆಗೆ ಬಂದು, ಮಾನ್ಯ ಜೆ.ಎಮ್.ಎಫ್.ಸಿ 2 ನೇ ನ್ಯಾಯಾಲಯ, ರಾಯಚೂರು ರವರ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ: 212/2018 ನೇದ್ದನ್ನು ತಂದು ಹಾಜರಪಡಿಸಿದ್ದು, ಸದರಿ ಖಾಸಗಿ ಪಿರ್ಯಾಧಿಯ ಸಾರಾಂಶವೇನೆಂದರೆ, ಯರಗೇರಾ ಸೀಮಾಂತರದಲ್ಲಿ ಆರೋಪಿ ಮಹ್ಮದ್ ಇಕ್ಬಾಲ್ ಅಹ್ಮದ್ ತಂದೆ ಮಹ್ಮದ್ ಖಾಸಿಂ, 70 ವರ್ಷ, ನಿವೃತ್ತನೌಕರ, ಮಹ್ಮದ್ ಮಕ್ಬೂಲ್ ಅಹ್ಮದ್ ತಂದೆ ಮಹ್ಮದ್ ಖಾಸಿಂ, 60 ವರ್ಷ, ಒಕ್ಕಲುತನ ಸಾ:ಇಬ್ಬರೂ ಯರಗೇರಾ, ತಾ:ಜಿ:ರಾಯಚೂರು ಮತ್ತು ಪಿರ್ಯಾದಿ ಶ್ರೀ ಮಹ್ಮದ ಮುಕ್ತಾರ್ ಅಹ್ಮದ್ ತಂದೆ ದಿ.ಮಹ್ಮದ ಚಂದಾ ಹುಸೇನ್, 65 ವರ್ಷ,
ರವರ ಮಧ್ಯ ಜಂಟಿ ಹೆಸರಿನಲ್ಲಿರುವ ಸರ್ವೆನಂಬರ್ 486/*/1 00.29 ಗುಂಟೆ, ಸರ್ವೆನಂಬರ್ 487/*/2 00.07 ಗುಂಟೆ ಒಟ್ಟು 36 ಗುಂಟೆ ಭೂಮಿಯನ್ನು ಆರೋಪಿ ನಂಬರ್ 1 ಈತನು ಮತ್ತು ಸರ್ವೆ ನಂಬರ್ 490/*/3 00.07 ಗುಂಟೆ, ಸರ್ವೆನಂಬರ್ 487/*/1 00.30 ಗಂಟೆ ಒಟ್ಟು 37 ಗುಂಟೆ ಭೂಮಿಯನ್ನು ಆರೋಪಿ ನಂಬರ್ 1 ಮತ್ತು 2 ಇಬ್ಬರೂ ಸೇರಿಕೊಂಡು, ಕಾನೂನು ಬಾಹಿರವಾಗಿ ಸದರಿ ಭೂಮಿಯನ್ನು ಎನ್.ಎ (ಭೂಪರಿವರ್ತನೆ) ಮಾಡಿಸುವ ಉದ್ದೇಶದಿಂದ ಎನ್.ಎ ಮಾಡಲು ಬೇಕಾಗುವ ಎಲ್ಲಾ ದಾಖಲೆಗಳನ್ನು ಖೊಟ್ಟಿಯಾಗಿ ಸೃಷ್ಟಿಸಿ, ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯದಲ್ಲಿ ದಿನಾಂಕ:01-07-2015 ರಂದು ಸಲ್ಲಿಸಿ, ತಾವೇ ಸಾಕ್ಷಿಗಳಂತೆ ನಟಿಸಿ, ಭೂಮಿಯನ್ನು ತಮ್ಮ ಹೆಸರಿನಲ್ಲಿ ಪರಬಾರೆ ಮಾಡಿಕೊಂಡಿರುತ್ತಾರೆ. ಇದರಿಂದ ಪಿರ್ಯಾದಿದಾರಿಗೆ ಆರ್ಥಿಕ ನಷ್ಟವಾಗಿದ್ದರಿಂದ ಪಿರ್ಯಾದಿದಾರರು ಮಾನ್ಯ ಸೀನಿಯರ್ ಸಿವಿಲ್ ಜಡ್ಜ್ ರಾಯಚೂರು ರವರ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದು, ಓ.ಎಸ್. ನಂಬರ್ 103/2018 ರಲ್ಲಿ ವಿಚಾರಣೆಯಲ್ಲಿರುತ್ತದೆ. ತನಗೆ ಮೋಸ ಮತ್ತು ನಂಬಿಕೆ ದ್ರೋಹ ಮಾಡಿದ ಸದರಿ ಆರೋಪಿತರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮುಂತಾಗಿ ಇದ್ದ ದೂರಿನ ಸಾರಾಂಶದ ಮೇಲಿಂದ ಸದರ ಬಜಾರ ಪೊಲೀಸ್ ಠಾಣಾ ಅಪರಾಧ ಸಂಖ್ಯೆ:08/2019 ಕಲಂ:403, 415, 416, 417, 418, 419, 420, 423, 426 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.