ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ರಸ್ತೆ ಸುರಕ್ಷಿತ ಪ್ರಕಣದ ಮಾಹಿತಿ.
ದಿನಾಂಕ
16-12-2018
ರಂದು ಸಂಜೆ 5-15 ಗಂಟೆಗೆ ಪಿ.ಎಸ್.ಐ. ಶ್ರೀ
ಸೋಮಶೇಖರ ಕೆಂಚರೆಡ್ಡಿ ಶಕ್ತಿನಗರ ಠಾಣೆ ರವರು,
ಶಕ್ತಿನಗರದಲ್ಲಿ ಪೆಟ್ರೋಲಿಂಗ್ ಕರ್ತವ್ಯದಲ್ಲಿ ಇದ್ದಾಗ ಆರೋಪಿತನು ಲಾರಿ ನಂ. AP-21 TB- 6116 ನೇದ್ದನ್ನು ಶಕ್ತಿನಗರದ 1ನೇ ಕ್ರಾಸ್ ಮೋಟು ಹೋಟೆಲ್ ಹತ್ತಿರ
ಹೈದ್ರಾಬಾದ್
– ರಾಯಚೂರು ಮುಖ್ಯ ರಸ್ತೆಯಲ್ಲಿ
ರಸ್ತೆಯ ಮೇಲೆ ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗುವಂತೆ ನಿಲ್ಲಿಸಿದ್ದು ಕಾರಣ ಆರೋಪಿತನನ್ನು
ವಾಹನ ಸಮೇತ ಪೊಲೀಸ್ ಠಾಣೆಗೆ ತಂದು ಆರೋಪಿತನ ವಿರುದ್ದ ಕ್ರಮ ಜರುಗಿಸಿಲು ಜ್ಷಾಪನಾ ಪತ್ರ ನೀಡಿದ ಸಾರಂಶದ ಅಧಾರದ ಮೇಲಿಂದ ಶಕ್ತಿನಗರ ಪೊಲೀಸ್ ಠಾಣೆ ಗುನ್ನೆ ನಂಬರ 105/2018 ಕಲಂ 283 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ಕ್ರಮ ಜರುಗಿಸಿರುತ್ತಾರೆ.
ವಿಷಹಾಕಿ ಕೇಡು ಉಂಟುಮಾಡಿದ ಪ್ರಕರಣದ ಮಾಹಿತಿ.
ಫಿರ್ಯಾದಿ ನಲ್ಲ ಸರಯ್ಯ ತಂದೆ ನಲ್ಲ ಸೂರಣ್ಣ, ವಯ:60ವ, ಜಾ:ಕಮ್ಮಾ, ಉ:ಒಕ್ಕಲುತನ & ಮೀನು ಸಾಕಾಣಿಕೆ, ಸಾ:ಸಾಸಲಮರಿಕ್ಯಾಂಪ್, ಸಲಮರಿ ಸೀಮಾದಲ್ಲಿರುವ ತಮ್ಮ ಜಮೀನು ಸರ್ವೆ ನಂ.8 ರಲ್ಲಿರುವ ಕೆರೆಯಲ್ಲಿ ಒಂದುವರೆ ವರ್ಷದ ಹಿಂದೆ 20 ಸಾವಿರ ಮರಿ ಮೀನುಗಳನ್ನು ಕರೆಯಲ್ಲಿ ಬಿಟ್ಟು ಮೀನು ಸಾಕಾಣಿಕೆ ಮಾಡಿಕೊಂಡಿದ್ದು, ದಿನಾಂಕ:15.12.2018 ರಂದು 8-00 ಪಿ.ಎಮ್ ನಂತರದಿಂದ ದಿನಾಂಕ:16-12-2018 ರಂದು 07-00 ಎ.ಎಮ್ ಕ್ಕಿಂತ ಮುಂಚಿತ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ಫಿರ್ಯಾದಿದಾರರಿಗೆ ಕೇಡು ಉಂಟು ಮಾಡುವ ಉದ್ದೇಶದಿಂದ ಸದರಿ ಕೆರೆಯಲ್ಲಿ ಯಾವುದೋ ವಿಷ ಬೆರೆಸಿದ್ದರಿಂದ ಸದರಿ ಕೆರೆಯಲ್ಲಿಯ ಮೀನುಗಳು ಸತ್ತು ಫಿರ್ಯಾದಿದಾರರಿಗೆ ಸುಮಾರು 5 ಲಕ್ಷ ರೂ.ನಷ್ಟವುಂಟಾಗಿದ್ದು ಇರುತ್ತದೆ ಎಂದು ಇದ್ದ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದಾ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.280/2018, ಕಲಂ. 429 ಐಪಿಸಿ ಪ್ರಕಾರ ದಾಖಲಿಸಿಕೊಂಡು ತನಿಖೆ ಕೈಗೋಡಿರುತ್ತಾರೆ.
ದೊಂಬಿ ಪ್ರಕರಣದ ಮಾಹಿತಿ.
ದಿನಾಂಕ 12.12.2018 ರಂದು ಬೆಳಿಗ್ಗೆ ಸುಮಾರಿಗೆ ಫಿರ್ಯಾದಿ ºÀĸÉãÁ©Ã UÀAqÀ C§Äݯï
ºÀ«ÄÃzï dªÀiÁzÁgÀ ªÀAiÀiÁ: 55 ªÀµÀð eÁ: ªÀÄĹèA G: ªÀÄ£ÉUÉ®¸À ¸Á: ªÉÆÃ«Äãï
UÀ°è UÀÄgÀUÀÄAmÁ ಈತನ್ನ ಮೊಮ್ಮಕ್ಕಳು ನೀರಿನಲ್ಲಿ ಆಟ ಆಡಿ ಕೈ ಕಾಲುಗಳೀ ರಾಡಿ ಮಾಡಿಕೊಂಡು ಬಂದಿದ್ದರಿಂದ ಮಕ್ಕಳು ಏನ್ ಜೀವಾ ತಿಂತಾರ, ಾ ಮಗನು ಜೀವಾ ತಿಂದು ಹೋಗ್ಯಾನ್ ಅಂತಾ ಬೈದಾಡುತ್ತಿದ್ದಾಗ ಆರೋಪಿ ¸ÀįÉêÀiÁ£ï vÀAzÉ JPÁâ¯ï ¸Á§ ಇತರೆ 8 ಜನರೆಲ್ಲಾರು ಫಿರ್ಯಾದಿದಾರಳು ತಮಗೆ ಬೈದಾಡುತ್ತಿದ್ದಾಳೆ ಅಂತಾ ತಿಳಿದು ಎಲ್ಲರೂ ಅಕ್ರಮಕೂಟ ರಚಿಸಿಕೊಂಡು ಬಂದು ಸೂಳೇ ಮಕ್ಕಳೆ ನಿಮ್ಮ ಮೊಮ್ಮಕ್ಕಳ ಹೆಸರಿನಲ್ಲಿ ನಮಗ್ಯಾಕೆ ಬೈದಾಡುತ್ತೀರಿ ಅಂತಾ ಬೈದಾಡಿದ್ದು, ಆಗ ಫಿರ್ಯಾದಿಯು ನಾನು ನಿಮಗೆ ಬೈದಾಡಿಲ್ಲ, ನನ್ನ ಮಕ್ಕಳಿಗೆ ಮತ್ತು ಮೊಮ್ಮಕ್ಕಳಿಗೆ ಬೈದಾಡಿದ್ದು ಅಂತಾ ಹೇಳಿದಾಗ ಆರೋಪಿ ನಂ 1 & 2 ನೇದ್ದವರು ಸಿಟ್ಟಿಗೆ ಬಂದವರೇ ಈ ಸೂಳೇಯಿಂದಲೆ ನಮ್ಮ ಮನೆತನ ಹಾಳಾಗಿದೆ ಈಕೆಯನ್ನು ಬಿಡಬ್ಯಾಡಿರಿ ಅಂತಾ ಬೈದಾಡಿ ತಮ್ಮ ಕೈಗಲಿಂದ ಆಕೆಯ ಮೈ, ಕೈಗೆ ಹೊಡೆದರು. ನಂತರ ಆರೋಪಿ ನಂ 3, 5, 6 ಮತ್ತು 8 ನೇದ್ದವರು ಬಂದು ಫಿರ್ಯಾದಿಯನ್ನು ನೆಲಕ್ಕೆ ಉರುಳಿಸಿ ಕಾಲಿನಿಂದ ಒದ್ದಿದ್ದು, ಮತ್ತು ಹಫೀಜಾಬೇಗಂ ಈಕೆಯು ಚಪ್ಪಲಿಯಿಂದ ಹೊಡೆಬಡೆ ಮಾಡಿದ್ದು, ಜಗಳವನ್ನು ನೋಡಿ ಫಿರ್ಯಾದಿಯ ಗಂಡ ಮತ್ತು ಮಗ ಬಿಡಿಸಲು ಬಂದಾಗ ಆರೋಪಿ ನಂ 1, 4, 7 ಮತ್ತು 9 ನೇದ್ದವರು ಕೈಗಳಿಂದ ಹೊಡೆಯುತ್ತಿದ್ದಾಗ ಫಿರ್ಯಾದಿಯು ತನ್ನ ಗಂಡ ಮತ್ತು ಮಗನಿಗೆ ಹೊಡೆದು ಕೊಲ್ಲುತ್ತಾರೆ ಅಂತಾ ತಿಳಿದು ಬಿಡಿಸಲು ಬಂದಾಗ ಆರೋಪಿ ನಂ 1, 5 ನೇದ್ದವರು ಆಕೆಯ ಸೀರೆ ಹಿಡಿದು ಎಳೆದಾಡಿ ಮಾನಕ್ಕೆ ಧಕ್ಕೆಯನ್ನುಂಟು ಮಾಡಿ, ಸುಲೇಮಾನನು ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಆಕೆಯ ಬೆನ್ನಿಗೆ ಒಡೆದು ಒಳಪೆಟ್ಟುಗೊಳಿಸಿ, ಸೂಳೆ ಮಕ್ಕಳೆ ಈ ದಿನ ಉಳಿದುಕೊಂಡಿದ್ದೀರಿ, ನಮ್ಮ ಮೇಲೆ ಏನಾದರೂ ಬೈದಾಡಿದರೆ ನಿಮ್ಮನ್ನು ಜೀವ ಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿದ್ದು, ಘಟನೆ ಬಗ್ಗೆ ತನ್ನ ಗಂಡ ಮತ್ತು ಮಕ್ಕಳೊಂದಿಗೆ ವಿಚಾರಿಸಿ ತಡವಾಗಿ ಠಾಣೆಗೆ ಬಂದು ಕಂಪ್ಯೂಟರ್ ದಲ್ಲಿ ಮಾಡಿಸಿದ ದೂರನ್ನು ಸಲ್ಲಿಸಿದ ಮೇರೆಗೆ ಹಟ್ಟಿ ಪೊಲೀಸ್ ಠಾಣೆ ಗುನ್ನೆ ನಂಬರ 293/2018 PÀ®A 143, 147, 148, 323, 354(©) 355, 504,
506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.