ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಪೊಲೀಸ್ ದಾಳಿ
ಪ್ರಕರಣದ ಮಾಹಿತಿ.
ದಿನಾಂಕ:-
06/11/2018 ರಂದು ರಾತ್ರಿ 01-00 ಗಂಟೆಗೆ ಪಿ ಎಸ್ ಐ ಬಳಗಾನೂರು ರವರು ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆ ಮತ್ತು ವಶಕ್ಕೆ ಪಡೆದುಕೊಂಡ ಬಸವರಾಜ ತಂದೆ ಸಿದ್ದರಾಮಪ್ಪ ಬಾಳೆಕಾಯಿ 40 ವರ್ಷ ಲಿಂಗಾಯತ ಸಾ. ಗೋನಾಳ ಹಾಗೂ ಇತರೆ 04-ಜನ ಆರೋಪಿತರು ಹಾಗೂ ಮುದ್ದೆಮಾಲಿನೊಂದಿಗೆ
ಠಾಣೆಗೆ ತಂದು ಮುಂದಿನ ಕ್ರಮಕ್ಕಾಗಿ ಹಾಜರಪಡಿಸಿದ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ
ಸಾರಾಂಶವೇನೆಂದರೆ.ಇಂದು ದಿ;-05/11/2018 ರಂದು ನಾನು ಠಾಣೆಯಲ್ಲಿರುವಾಗ ಗುಡದೂರು ಗ್ರಾಮದ ಸುಂಕಲಮ್ಮ ಗುಡಿಯ ಹತ್ತಿರ
ಸಾರ್ವಜನಿಕ ಸ್ಥಳದಲ್ಲಿ ಇಸ್ಪೇಟ್ ಜೂಜಾಟ ನಡೆದಿದೆ ಅಂತಾ ಭಾತ್ಮಿ ಬಂದ ಮೇರೆಗೆ ಇಬ್ಬರು
ಪಂಚರು ಹಾಗೂ ಸಿಬ್ಬಂದಿಯವರಾದ ಮಹಾದೇವಯ್ಯ ಎ ಎಸ್ ಐ ಪಿ.ಸಿ.697,550,174,128,80,34
ರವರೊಂದಿಗೆ ಸರಕಾರಿ ಜೀಪ ನಂಬರ ಕೆಎ36-ಜಿ-211 ರಲ್ಲಿ ಕುಳಿತುಕೊಂಡು ಗುಡದೂರು ಗ್ರಾಮಕ್ಕೆ ಹೋಗಿ ಮರೆಯಾಗಿ ನಿಂತು ನೋಡಲಾಗಿ ಸುಂಕಲಮ್ಮ ಗುಡಿಯ
ಪಕ್ಕದ ಸಾರ್ವಜನಿಕ ಸ್ಥಳದಲ್ಲಿ ಮೇಲ್ಕಂಡವರು ಅಂದರ್-ಬಹಾರ್ ಎನ್ನುವ ನಸೀಬದ
ಇಸ್ಪೆಟ್ ಜೂಜಾಟದಲ್ಲಿ ತೊಡಗಿರುವುದನ್ನು ಕಂಡು ಪಂಚರ ಸಮಕ್ಷಮಲ್ಲಿ ದುಂಡಾಗಿ ದಾಳಿ ಮಾಡಲಾಗಿ
ಇಸ್ಪೇಟ್ ಜೂಜಾಟದಲ್ಲಿ ತೊಡಗಿದ ಎಲ್ಲರು 05 ಜನ
ಸಿಕ್ಕಿಬಿದ್ದಿದ್ದು ಕೆಲವರು ಓಡಿ
ಹೋಗಿದ್ದು ಓಡಿ ಹೋದವರ ಹೆಸರು ವಿಚಾರಿಸಲಾಗಿ ಆರೋಪಿ ನಂಬರ 6 ಈತನ ಹೆಸರು ತಿಳಿದು ಬಂದಿರುತ್ತದೆ. ಕಣದಲ್ಲಿ 52 ಇಸ್ಪೇಟ್ ಎಲೆಗಳು ಮತ್ತು ನಗದು ಹಣ 20780
/- ರೂಪಾಯಿ ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡಿದ್ದು ಇರುತ್ತದೆ ಅಂತಾ ಮುಂತಾಗಿದ್ದ ದಾಳಿ
ಪಂಚನಾಮೆಯ ಆಧಾರದ ಮೇಲಿಂದ ಠಾಣಾ ಎಸ್.ಹೆಚ್.ಓ.ಕರ್ತವ್ಯದಲ್ಲಿ ನಾನು ಮಾನ್ಯ ನ್ಯಾಯಾಲಯದ
ಪರವಾನಿಗೆ ಪಡೆದುಕೊಂಡು ಈ ದಿವಸ ಸದರಿ ಇಸ್ಪೇಟ್ ಜೂಜಾಟದ ದಾಳಿ ಪಂಚನಾಮೆಯ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ.135/2018 ಕಲಂ.87.ಕೆ.ಪಿ..ಕಾಯಿದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
‘’ರೈತ ಆತ್ಮಹತ್ಯೆ ಪ್ರಕರಣ’’
ದಿ.05.11.18
ರಂದು ಮದ್ಯಾಹ್ನ 3-45 ಗಂಟೆಗೆ ಕೊಪ್ಪಳ ಕೀಮ್ಸ್ ಆಸ್ಪತ್ರೆಯಿಂದ ಪೋನ್ ಮೂಖಾಂತರ ರಾಜಾಸಾಬ ಸಾ;-ಸಿದ್ರಾಂಪೂರು ಗ್ರಾಮ ಈತನು ಕ್ರಿಮಿನಾಷಕ ಸೇವನೆಯಿಂದ ಸೇರಿಕೆಯಾಗಿ ಮದ್ಯಾಹ್ನ 2-30 ಗಂಟೆಗೆ ಮೃತಪಟ್ಟಿರುತ್ತಾನೆಂದು ಮಾಹಿತಿ ಬಂದ ಮೇರೆಗೆ ಆಸ್ಪತ್ರೆಗೆ ಬೇಟಿ ನೀಡಿ ಆಸ್ಪತ್ರೆಯ ಶವಗಾರ ಕೋಣೆಯಲ್ಲಿದ್ದ ಮೃತ ರಾಜಾಸಾಬನ ಮೃತ ದೇಹವನ್ನು ಪರಿಶೀಲಿಸಿ,ಹಾಜರಿದ್ದ ಮೃತನ ಹೆಂಡತಿ ಮೈಮೂದ ಈಕೆಯನ್ನು ವಿಚಾರಿಸಿದ್ದು,ಪಿರ್ಯಾದಿಯನ್ನು ಬರೆಯಿಸಿಕೊಟ್ಟಿದ್ದು, ಸಾರಾಂಶವನೆಂದರೆ,ತನ್ನ ಅತ್ತೆ ಖಾಸಿಂಭೀ ಈಕೆಯ ಹೆಸರಿನಲ್ಲಿ ಸಿದ್ರಾಂಪೂರು ಸೀಮಾದಲ್ಲಿ ಸರ್ವೆ ನಂ.117 ರಲ್ಲಿ 1 ಎಕರೆ ಜಮೀನು ಇದ್ದು. ಮಾವ ಪೀರಸಾಬನಿಗೆ ವಯಸ್ಸಾಗಿದ್ದರಿಂದ ತನ್ನ ಗಂಡನೆ ಸಾಗುವಳಿ ಮಾಡಿಕೊಂಡಿದ್ದನು.ಅಲ್ಲದೆ ವಿರುಪಾಕ್ಷಗೌಡ ಹಂಚಿನಾಳ ಇವರ 7-ಎಕರೆ 35 ಗುಂಟೆ ಜಮೀನನ್ನು ಸಹ ಕಳೆದ 4-5 ವರ್ಷಗಳಿಂದ ಲೀಜಿಗೆ ಮಾಡಿಕೊಂಡು ಬಂದಿದ್ದು, ಕಳೆದ 4 ವರ್ಷಗಳಿಂದ ತಮ್ಮ ಮತ್ತು ಲೀಜಿಗೆ ಮಾಡಿದ ಹೊಲದಲ್ಲಿ ಬೆಳೆದ ಭತ್ತದ ಬೆಳೆ ಸರಿಯಾಗಿ ಮಳೆ,ನೀರು ಇಲ್ಲದೆ ಇಳುವರಿ ಕಡಿಮೆಯಾಗಿ ಲುಕ್ಸಾನಾಗಿತ್ತು.ರಾಜಾಸಾಬನು ರೈತ ಸೇವಾ ಸಹಕಾರಿ ಬ್ಯಾಂಕ ಹಂಚಿನಾಳ ಕ್ಯಾಂಪಿನಲ್ಲಿ 11,000/-ರೂ ಬೆಳೆ ಸಾಲ ಹಾಗೂ ಗೊಬ್ಬರ,ಎಣ್ಣೆಗಾಗಿ ಕೈಗಡವಾಗಿ 4-ಲಕ್ಷ ರೂ ಸಾಲ ಮಾಡಿದ್ದನು.ಹೊಲದಲ್ಲಿ ಬೆಳೆ ಸರಿಯಾಗಿ ಬಾರದ ಕಾರಣ ಮಾಡಿದ ಸಾಲ ತೀರಿಸಲಾಗದೆ.ದಿ.22.10.18 ರಂದು ಸಾಯಂಕಾಲ ರಾಜಾಸಾಬನು ಹೊಲ ನೋಡಿಕೊಂಡು ಬಂದು ರಾತ್ರಿ 11 ಗಂಟೆ ಸುಮಾರಿಗೆ ಮನೆಯ ಪಕ್ಕದ ದನಕಟ್ಟುವ ಶೆಡ್ಡಿನಲ್ಲಿ ಹೋಗಿ ಕ್ರಿಮಿನಾಷಕ ಸೇವನೆ ಮಾಡಿದ್ದು. ಚಿಕಿತ್ಸೆ ಕುರಿತು ಕಾರಟಗಿಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಸೇರಿಕೆ ಮಾಡಿದೆವು.ಅಲ್ಲಿಂದ ಕೊಪ್ಪಳ ಕಿಮ್ಸ್ ಆಸ್ಪತ್ರೆಗೆ ಹೋಗಿ ಸೇರಿಕೆ ಮಾಡಿದ್ದು.ಗುಣಮುಖನಾಗದ ಕಾರಣ ದಿ.25.10.18 ರಂದು ಮರಳಿ ಗಂಗಾವತಿಯ ವರಸಿದ್ದಿ ಖಾಸಗಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು,ಇಲ್ಲಿಯೂ ಸಹ ಚೇತರಿಸಿಕೊಳ್ಳದೆ ಸಿರಿಯಾಸ್ ಆದ ಕಾರಣ ಇಂದು ದಿ.05.11.2018 ರಂದು ಗಂಗಾವತಿಯಿಂದ ಕಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಬರುತ್ತಿರುವಾಗ ಇಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಕಿಮ್ಸ್ ಆಸ್ಪತ್ರೆಯ ಹತ್ತಿರ ಮೃತ ಪಟ್ಟಿರುತ್ತಾನೆ.ನನ್ನ ಗಂಡ ರಾಜಾಸಾಬನು ಸಾಲದ ಬಾದೆಯಿಂದ ಮೃತಪಟ್ಟಿದ್ದು ಮುಂದಿನ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಮರಳಿ ಠಾಣೆಗೆ ಬಂದು ಸಿಂದನೂರು ಪೊಲೀಸ್ ಠಾಣೆ ಯು.ಡಿ.ಆರ್. ನಂ. 32/2018. ಕಲಂ 174.
ಸಿ.ಆರ್.ಪಿ.ಸಿ.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಯು.ಡಿ.ಆರ್. ಪ್ರಕರಣದ ಮಾಹಿತಿ.
ದಿನಾಂಕ: 05-11-2018 ರಂದು
11-30 ಎ.ಎಂ
ಕ್ಕೆ ಪಿರ್ಯಾದಿ
²æÃªÀÄw ®Qëöä UÀAqÀ §qÀPÀ¥Àà @ ¢Ã¥ÀPï, ªÀAiÀiÁ:25 ªÀµÀð
eÁ:ªÀiÁ¢UÀ,G:ºÉƪÀÄ£ÉPÉ®¸À ¸Á: wrUÉÆÃ¼À ರವರು ಠಾಣೆಗೆ
ಹಾಜರಾಗಿ ಸಲ್ಲಿಸಿದ
ಲಿಖಿತ ದೂರಿನ
ಸಾರಾಂಶವೇನೆಂದರೆ, ಮೃತ §qÀPÀ¥Àà @
¢Ã¥ÀPï vÀAzÉ ºÀĸÉãÀ¥Àà ¨ÉÆA¨Á¬Ä, ªÀAiÀÄ:28 ,eÁ:ªÀiÁ¢UÀ, G:PÀưPÉ®¸À,
¸Á:wrUÉÆÃ¼À ಈತನು ಪಿರ್ಯಾದಿಯ ಗಂಡನಿದ್ದು,
ಮೃತನು 4-5 ವರ್ಷಗಳಿಂದ
ಮಾನಸಿಕ ಅಸ್ವಸ್ಥತೆಗೆ
ಒಳಗಾಗಿದ್ದರಿಂದ ಮೃತನು
ಚಿಕಿತ್ಸೆ ಪಡೆದುಕೊಂಡು
ಗುಣಮುಖನಾಗದೇ ಇರುವ
ಕಾರಣ ಅದನ್ನೆ
ಮನಸ್ಸಿಗೆ ಹಚ್ಚಿಕೊಂಡು
ದಿನಾಂಕ:-05-11-2018 ರಂದು
ಬೆಳಿಗ್ಗೆ 07-00 ಗಂಟೆ
ಸುಮಾರು ಮನೆಯಿಂದ
ತಾನು ಕೆಲಸ
ಮಾಡುವ ಜಿನ್ನ್
ಗೆ ಹೋಗುತ್ತೇನೆಂದು ಹೇಳಿ
ಹೋಗಿ ನಿಡಿಗೋಳ
ಸೀಮಾದ ಸರ್ವೆ
ನಂ-44 ರಲ್ಲಿ
ತಮ್ಮ ಜಮೀನಿನಲ್ಲಿ
ಹೋಗಿ ಬೆಳಿಗ್ಗೆ
9-00 ಗಂಟೆ ಸುಮಾರು
ಹೊಲದಲ್ಲಿದ್ದ ಹುಣಸೆ
ಮರಕ್ಕೆ ಕರೆಂಟ್
ಸರ್ವಿಸ್ ವೈರದಿಂದ
ಉರಲು ಹಾಕಿಕೊಂಡು
ಮೃತಪಟ್ಟಿದ್ದು, ಕಾರಣ
ತನ್ನ ಗಂಡನ
ಸಾವಿನಲ್ಲಿ ಯಾರ
ಮೇಲೆ ಯಾವುದೇ
ಸಂಶಯವಿರುವುದಿಲ್ಲಾ ಈ ಕುರಿತು
ಮುಂದಿನ ಕಾನೂನು
ಕ್ರಮ ಜರುಗಿಸಲು
ವಿನಂತಿ ಅಂತಾ
ಮುಂತಾಗಿ ಇದ್ದ
ದೂರಿನ ಸಾರಾಂಶದ ತುರುವಿಹಾಳ ಪೊಲೀಸ್ ಠಾಣೆ ಯು.ಡಿ.ಆರ್. ನಂ. 15/2018
PÀ®A. 174 ¹.Dgï.¦.¹ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಎಸ್.ಸಿ/ಎಸ್.ಟಿ.
ಪ್ರಕರಣದ ಮಾಹಿತಿ.
¢£ÁAPÀ-05-11-2018
gÀAzÀÄ ªÀÄÄAeÁ£É 11.00UÀAmÉ ¸ÀĪÀiÁjUÉÉ ¦üAiÀiÁð¢ü ºÀ£ÀĪÀÄAvÁæAiÀÄ vÀAzÉ ¥Àæ¨sÀtÚ 25ªÀµÀð
eÁ:£ÁAiÀÄPÀ G:PÀưPÉ®¸À ¸Á:PÉÆÃ¼ÀÆgÀÄ FvÀ£ÀÄ
PÉ®¸ÀzÀ ¤«ÄvÀå gÁAiÀÄZÀÆjUÉ ºÉÆÃV vÀ£Àß
PÉ®¸ÀUÀ¼À£ÀÄß ªÀÄÄV¹PÉÆAqÀÄ ªÁ¥À¸ï UÀ§ÆâgÀÄUÉJÉ §AzÀÄ GqÀĦ ºÉÆÃl¯ï
ªÀÄÄAzÀÄUÀqÉ ¸ÁªÀðd¤PÀ gÀ¸ÉÛAiÀİè
£ÀªÀÄÆäj£À §ÆzÉ¥ÀàUËqÀ vÀAzÉ CªÀÄætUËqÀ FvÀ£ÉÆA¢UÉ ªÀiÁvÀ£ÁqÀÄvÁÛ
¤AvÀÄPÉÆArzÁÝUÀ ¸ÀĪÀiÁgÀÄ ¸ÁAiÀÄAPÁ® 4.30 UÀAmÉ ¸ÀªÀÄAiÀÄPÉÌ ¦AiÀiÁð¢AiÀÄÄ
vÀÀªÀÄÆäj£À CªÀÄgÉñÀ vÀAzÉ ºÀ£ÀĪÀÄtÚ FvÀ£ÀÄ §AzÀÄ K UËqÀ F ¸ÀÆ¼É ªÀÄUÀ£À
vÀAVAiÀÄ£ÀÄß »AzÀPÉÌ MAzÀÄ PÉÊ £ÉÆÃrPÉÆArzÉÝ FUÀ F ¨ÁåqÀgÀ ¸ÀÆ¼É ªÀÄUÀ£ÉÆA¢UÉ
K£ÀÄ ªÀiÁvÁrPÉÆAqÀÄ ¤Aw¢Ý JAzÀÄ KPÁKQ §AzÀÄ ¦üAiÀiÁð¢UÉ PÀ°è¤AzÀ £À£Àß
JqÀPÀ¥Á¼ÀPÉÌ ºÉÆqÉzÀÄ gÀPÀÛUÁAiÀÄ ªÀiÁrzÀÄÝ PÀÆqÀ¯Éà ¦AiÀiÁð¢AiÉÆA¢UÉ
¤AvÀÄPÉÆArzÀÝ §ÆzÉ¥ÀàUËqÀ ºÁUÀÆ C°èAiÉÄÃ
ºÀwÛgÀzÀ°èzÀÝ ªÀÄ»¥Á¯ïUËqÀ
EªÀgÀÄ dUÀ¼À ©r¹PÉÆArzÀÄÝ UËqÉæ ¤ÃªÀÅ ©r¹PÉÆArzÀÝPÉÌ F ¨ÁåqÀgÀ ¸ÀƼÉ
ªÀÄUÀ G½zÀ£Á E®è¢zÀÝgÉ F ¸ÀtÚ eÁw ¸ÀÆ¼É ªÀÄUÀ£À£Àß ªÀÄÄV¹AiÉÄà ©qÀÄvÀÛzÉÝ CAvÁ
CAzÀÄ EªÀvÀÄÛ §zÀÄQ¢Ý E£ÉÆßªÉÄä £À£Àß PÉÊAiÀiÁUÀ ¹PÀÌgÉ ¤£ÀߣÀÄß fêÀ ¸À»vÀ
©qÀĪÀÅ¢®è ¤£ÀߣÀÄß ¸Á¬Ä¹AiÉÄÃ
©qÀÄvÉÛÃ£É JAzÀÄ fêÀ ¨ÉzÀjPÉ ºÁQ vÀ£Àß PÉÊAiÀİèzÀÝ PÀ®è£ÀÄß C°èAiÉÄÃ
©¸ÁQ C°èAzÀ ºÉÆgÀlÄ ºÉÆÃzÀ£ÀÄ. PÁgÀt ¦AiÀiÁð¢UÉ CªÁZÀѪÁV ¨ÉÊzÀÄ eÁw¤AzÀ£É
ªÀiÁr PÀ°è¤AzÀ ºÉÆqÉzÀÄ gÀPÀÛUÁAiÀÄUÉÆ½¹ fêÀzÀ ¨ÉzÀjPÉ ºÁQzÀªÀ£À «gÀÄzÀÝ
PÁ£ÀÆ£ÀÄ PÀæªÀÄ dgÀÄV¸ÀĪÀAvÉ UÀtQÃPÀÈvÀ ¦üAiÀiÁð¢AiÀÄ£ÀÄß vÀAzÀÄ ºÁdgÀÄ ¥Àr¹zÀ
ªÉÄÃgÉUÉ ¦ügÁå¢ ¸ÁgÁA±ÀzÀ ªÉÄðAzÀ UÀ§ÆâgÀÄ
¥Éưøï oÁuÉ UÀÄ£Éß £ÀA§gÀ. 214/2018 PÀ®A:324,504,506
L¦¹ ªÀÄvÀÄÛ 3(1)(J¸ï)(Dgï)3(2)(Va) J¸ï¹/J¸ïn PÁAiÉÄÝ-2016. CrAiÀÄ°è ¥ÀæPÀgÀt zÁR°¹PÉÆAqÀÄ vÀ¤SÉ
PÉÊUÉÆArgÀÄvÁÛgÉ.
ºÀ¯Éè ¥ÀæPÀgÀtzÀ ªÀiÁ»w.
ದಿನಾಂಕ:05-11-2018 ರಂದು ಮದ್ಯಾಹ್ನ 2-00 ಗಂಟೆ ಸುಮಾರಿಗೆ ಫಿರ್ಯಾದಿ ¹zÀÝgÁªÉÄñÀ vÀAzÉ §¸ÀªÀgÁd,
ªÀAiÀÄ:25ªÀ, eÁ:ºÀÆUÁgÀ ಇವರ ತಂದೆ ಯಾದ ಆರೋಪಿ 03 §¸ÀªÀgÁd vÀAzÉ PÁAvÉ¥Àà ನೇದ್ದವನು ಫಿರ್ಯಾದಿದಾರನೊಂದಿಗೆ ಬಾಯಿ ಮಾತಿನ ಜಗಳ ಮಾಡಿಕೊಂಡು ಆರೋಪಿ 01 ¤Ã®PÀAoÀ¥Àà vÀAzÉ PÁAvÉ¥Àà ನೇದ್ದವನ ಮನೆಗೆ ಹೋಗಿದ್ದು, ಸದರಿ ಆರೋಪಿ 03 ನೇದ್ದವನನ್ನು ಕರೆಯಲೆಂದು ಫಿರ್ಯಾದಿದಾರನು ಆರೋಪಿ 01 ನೇದ್ದವನ ಮನೆಯ ಮುಂದೆ ಹೋದಾಗ ಅಲ್ಲಿ ಆರೋಪಿ 01 ರಿಂದ 03 ರವರು ಏಕಾಏಕಿಯಾಗಿ ಬಂದು ಫಿರ್ಯಾದಿದಾರನ ಎದೆಯ ಮೇಲಿನ ಅಂಗಿ ಹಿಡಿದು
ಏನಲೇ ಬೋಸುಡಿ ಸೂಳೆ ಮಗನೆ ನೀನು ನಮ್ಮ ಮನೆಗಿಂತ ಉತ್ತಮ ರೀತಿಯಲ್ಲಿ ಮನೆ ಕಟ್ಟಿಸುತ್ತೀಯಾ ಅಂತಾ ಬೈದು ಕೈ ಮುಷ್ಟಿ ಮಾಡಿ ಬಾಯಿಗೆ ಗುದ್ದಿ ರಕ್ತಗಾಯಗೊಳಿಸಿ , ಎದೆಗೆ ಹೊಟ್ಟೆಗೆ ಗುದ್ದಿ ಕಾಲಿನಿಂದ ಮರ್ಮಾಂಗಕ್ಕೆ ಒದ್ದು ಒಳಪೆಟ್ಟುಗೊಳಿಸಿದ್ದಲ್ಲದೇ ಪೊಲೀಸ ಪ್ರಕರಣ ದಾಖಲು ಮಾಡಿದರೆ ಜೀವಸಹಿತ ಉಳಿಸುವದಿಲ್ಲವೆಂದು ಜೀವದ ಬೆದರಿಕೆ ಹಾಕಿರುತ್ತಾರೆ ಎಂದು ಕೊಟ್ಟ ಕಂಪ್ಯೂಟರ್ ಮುದ್ರಿತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.248/2018, ಕಲಂ.341, 504, 323, 506 ಸಹಿತ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿ.04-11-2018 ರಂದು ರಾತ್ರಿ 9-00ಗಂಟೆ ಸುಮಾರಿಗೆ ಕಲ್ಲೂರು ಗ್ರಾಮದಲ್ಲಿ ಶ್ರೀ ದಾವೂದ್ ತಂದೆ ಮಹಿಬೂಬುಸಾಬ ಜಾತಿ-ಮುಸ್ಲಿಂ ತಮ್ಮ ಮನೆಯ ಸಮೀಪ ಕರೆಂಟಿನ ಕಂಬದ ಲೈಟಿನ ಬೆಳಕಿನಲ್ಲಿ ದಾರಿಯಲ್ಲಿ ತಮ್ಮ ಮನೆ ಕಡೆಗೆ ಹೊರಟಿದ್ದಾಗ ಆರೋಪಿ ಅನ್ವರಸಾಬ ತಂದೆ ಲಾಲಸಾಬ ಹಾಗೂ ಇತರೆ 2 ಜನರು ಎದುರಾಗಿ ಬಂದಿದ್ದು ಅವರನ್ನು ಕಂಡ ಪಿರ್ಯಾದಿದಾರನು ನಮ್ಮ ಹೊಲದಲ್ಲಿ ಹತ್ತಿ ಬೆಳೆ, ಜೋಳದ ಬೆಳೆ ಮತ್ತು ಹೊಲದ ಬದುವುಯಾಕೆ ಕೆಡಿಸಿದ್ದೀರೆಂದು ಕೇಳಿದ್ದಕ್ಕೆ ಪಿರ್ಯಾದಿದಾರನನ್ನು ಮುಂದೆ ಹೋಗದಂತೆ ತಡೆದು ನಿಲ್ಲಿಸಿ ಎದೆಯ ಮೇಲಿನ ಅಂಗಿಹಿಡಿದು ಎಳೆದಾಡಿ ಕೈಗಳಿಂದ ಹೊಡೆದಿದ್ದು ಬಿಡಿಸಲು ಹೋದ ಪಿರ್ಯಾದಿದಾರನ ತಮ್ಮನಿಗೆ ಸಹ ಅವಾಚ್ಯವಾಗಿ ಬೈದಾಡಿ ಕೈಗಳಿಂದ ಹೊಡೆದು ಕೆಳಗೆ ಕೆಡವಿ ಕಾಲಿನಿಂದ ಒದ್ದು ಸೂಳೇ ಮಕ್ಕಳೆ ಇನ್ನೊಂದು ಸಲ ಹೊಲದ ಸುದ್ದಿ ಎತ್ತಿದರೆ ನಿಮ್ಮ ಕೈ ಕಾಲು ಮುರಿಯುತ್ತೇವೆಂದು ಜೀವದ ಬೆದರಿಕೆ ಹಾಕಿರುತ್ತಾರೆಂದು ಠಾಣೆಗೆ ಬಂದು ನೀಡಿದ ದೂರಿನ ಸಾರಾಂಶದ ಮೇಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 227/2018 ಕಲಂ:341,323,504,506 ಸಹಿತ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
NDPS ACT.ಪ್ರಕರಣದ ಮಾಹಿತಿ.
ದಿನಾಂಕ. 05-11-2018
ರಂದು ಸಂಜೆ
5-00 ಗಂಟೆಗೆ ಪಿ.ಎಸ್.ಐ
ರವರಿಗೆ ಕಸಬಾ
ಲಿಂಗಸುಗೂರ ಸೀಮಾದಲ್ಲಿರುವ ಭೀಮಪ್ಪನ
ಹೊಲದಲ್ಲಿ ಅನಧಿಕೃತವಾಗಿ
ಗಾಂಜಾ ಬೆಳೆದಿದ್ದಾರೆ ಅಂತಾ
ಮಾಹಿತಿ ಬಂದ
ಮೇರೆಗೆ ಪಂಚರು,
ಸಿಬ್ಬಂದಿಯವರು ಹಾಗೂ
ಪತ್ರಾಂಕಿತ ಅಧಿಕಾರಿ
ಇವರೊಂದಿಗೆ ಸ್ಥಳಕ್ಕೆ
ಹೋಗಿ ಮದ್ಯಾಹ್ನ
1-00 ಗಂಟೆಗೆ ದಾಳಿ
ನಡೆಸಿ ಸದರಿ
ಜಮೀನಿನಲ್ಲಿ ಬೆಳದ
ಸುಮಾರು 70 ಗಿಡಗಳ
ಸುಮಾರು 35 ಕೆ.ಜಿ ಯಷ್ಟು
ಅ.ಕಿ.80,000/-ರೂ. ಬೆಲೆಭಾಳವುದನ್ನು ಜಪ್ತಿ
ಮಾಡಿಕೊಂಡು ಪಂಚನಾಮೆ
ಮತ್ತು ವರದಿಯ
& ಒಬ್ಬ ಆರೋಪಿ
©üêÀÄ¥Àà
vÀAzÉ ¸ÀUÀgÀ¥Àà ªÉÄîUÉÃj ªÀAiÀiÁ: 63ªÀµÀð, eÁ: £ÁAiÀÄPÀ, G: MPÀÌ®ÄvÀ£À ¸Á:
PÀ¸À¨Á °AUÀ¸ÀÄUÀÆgÀ Fತನನ್ನು
ತಂದು ಮುಂದಿನ
ಕ್ರಮಕ್ಕಾಗಿ ಫಿರ್ಯಾದಿ
ಮತ್ತು ಪಂಚನಾಮೆಯನ್ನು ಹಾಜರು
ಪಡಿಸಿದ ಸಾರಾಂಶದ
ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 397/2018 PÀ®A: 20(A) NDPS ACT.ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¥Éưøï
¥ÀæPÀluÉ
PÁuÉAiÀiÁzÀ ªÀÄ»¼ÉAiÀÄ ¨sÁªÀavÀæ
ದಿನಾಂಕ:05.11.2018 ರಂದು ರಾತ್ರಿ 9.00 ಗಂಟೆಗೆ ಪಿರ್ಯಾದಿ ¸ÉÊAiÀÄåzÀ PÀjªÀÄįÁè SÁ¢æ vÀAzÉ ¸ÉÊAiÀÄåzÀ E¸ÁäAiÀįï
SÁ¢æ PÀ£ÀPÀ¯ï ¦ÃgÁ ªÀAiÀĸÀÄì:51 ªÀµÀð eÁ: ªÀÄĹèA G: mÉîgÀ PÉ®¸À ¸Á:
ªÉAPÀmÁæAiÀÄ£À ¥ÉÃmÉ ªÀÄÄzÀUÀ¯ï ರವರು ಠಾಣೆಗೆ ಹಾಜರಾಗಿ ಕಂಪ್ಯೂಟರದಲ್ಲಿ ಟೈಪ ಮಾಡಿಸಿದ ದೂರು ನೀಡಿದ್ದು ಅದರ ಸಾರಾಂಶವೇನೆಂದರೆ, ಪಿರ್ಯಾದಿದಾರನ ತಮ್ಮನ ಹೆಂಡತಿಯಾದ ಪೀರಾನ ಬೀ ಈಕೆಗೆ ಈಗ್ಗೆ 08 ತಿಂಗಳಿನಿಂದ ಮೈಯಲ್ಲಿ ಆರಾಮವಿಲ್ಲದ್ದರಿಂದ ಆಕೆಗೆ ನನ್ನ ತಮ್ಮನು ಲಿಂಗಸಗೂರಿನಲ್ಲಿ ವೈದ್ಯರ ಹತ್ತಿರ ತೋರಿಸಿದ್ದು ಆರಾಮವಾಗಿದ್ದು ಇರುತ್ತದೆ. ಆರಾಮವಾದ ಮೇಲೆ ಪಿರ್ಯಾದಿದಾರನ ತಮ್ಮನಾದ ಸೈಯ್ಯದ ಅಲಿ ಖಾದ್ರಿ ಇತನು ಸೌದಿಗೆ ಕೆಲಸ ಮಾಡಲು ಹೋಗಿದ್ದು ಇರುತ್ತದೆ. ಈಗ್ಗೆ ಸುಮಾರು 20 ದಿನಗಳಿಂದ ಪಿರ್ಯಾದಿದಾರನ ತಮ್ಮನ ಹೆಂಡತಿ ಪೀರಾನ ಬೀ ಈಕೆಗೆ ಮೈಯ್ಯಲ್ಲಿ ಆರಾಮವಿಲ್ಲದ್ದರಿಂದ ಆಕೆಯನ್ನು ವೈದ್ಯರ ಹತ್ತಿರ ತೋರಿಸಿದ್ದು ಚಿಕಿತ್ಸೆ ಮುಂದುವರೆದಿದ್ದು ಇರುತ್ತದೆ. ಇದರಿಂದ ಪಿರ್ಯಾದಿದಾರನ ತಮ್ಮನ ಹೆಂಡತಿ ಮಾನಸಿಕಳಾಗಿದ್ದು ಇರುತ್ತದೆ. ಹೀಗಿರವಾಗ ದಿನಾಂಕ:01.11.2018 ರಂದು ರಾತ್ರಿ ಸಮಯದಲ್ಲಿ ಪಿರ್ಯಾದಿದಾರನ ತಮ್ಮನ ಹೆಂಡತಿ ಮತ್ತು ಆಕೆಯ ಮಕ್ಕಳು ಕೂಡಿಕೊಂಡು
ಮಲಗಿಕೊಂಡಿದ್ದು ದಿನಾಂಕ:02.11.2018 ರಂದು ಬೆಳಿಗ್ಗೆ 06.00 ಗಂಟೆಗೆ ಮನೆಯಲ್ಲಿ ಎದ್ದು ನೋಡಲಾಗಿ ಮನೆಯಲ್ಲಿ ಇರಲಿಲ್ಲ ನಂತರ ನಾನು ಮತ್ತು ನಮ್ಮ ಸಂಬಂದಿಕರು ಕೂಡಿಕೊಂಡು ಮುದಗಲ್ಲಿನಲ್ಲಿ ಹುಡುಕಾಡಲಾಗಿ ಸಿಕ್ಕಿರುವುದಿಲ್ಲ. ನಂತರ ಪೀರಾನ ಬೀ ಈಕೆಯ ತವರು ಮನೆ ಗೋಗಿ ಗ್ರಾಮಕ್ಕೆ ಆಕೆಯ ತಾಯಿಗೆ ಪೋನ ಮೂಲಕ ಅಲ್ಲಿಗೆ ಬಂದಿರುವುಳೊ ಹೇಗೆ ? ಎಂದು ವಿಚಾರ ಮಾಡಿದಾಗ ಸಿಕ್ಕಿರುವುದಿಲ್ಲ ಅಂತಾ ತಿಳಿಸಿದರು ನಾನು ಮತ್ತು ನಮ್ಮ ಸಂಬಂದಿಕರು ಕೂಡಕೊಂಡು ಇಲ್ಲಿಯವರೆಗೆ ಪೀರಾನಳನ್ನು ಹುಡುಕಾಡಲಾಗಿ ಸಿಗದೇ ಇರುವುದರಿಂದ ಇಂದು ತಡವಾಗಿ ಪೊಲೀಸ್ ಠಾಣೆಗೆ ಬಂದು ಪೀರನಾಳ ಮನೆಯಿಂದ ಕಾಣೆಯಾದ ಬಗ್ಗೆ ದೂರನ್ನಿ ನೀಡಿರುತ್ತೇನೆ. ಪೀರಾನಳನ್ನು ಹುಡುಕಿ ಕೊಡಬೇಕೆ ಅಂತಾ ಮುಂತಾಗಿ ನೀಡಿದ ದೂರಿನ ಸಾರಾಂಶದ ಮೇಲಿಂದ ಮುದಗಲ್ ಪೊಲಿಸ್ ಠಾಣೆ ಗುನ್ನೆ ನಂ. 243/2018 PÀ®A. ªÀÄ»¼É PÁuÉ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
PÁuÉAiÀiÁzÀªÀgÀ ZÀºÀgÁ ¥ÀnÖ
|
ªÀAiÀĸÀÄì:35 ªÀµÀð, JvÀÛgÀ: 5.2 ¦Ãl, §tÚ: PÉA¥ÀÄ
§tÚ GzÀÝ£ÉÃAiÀÄ ªÀÄÆUÀ ªÀÄvÀÄÛ GzÀÝ£ÉAiÀÄ ªÀÄÄR EzÉ. zsÀj¹zÀ §mÉÖUÀ¼ÀÄ: PÀj§tÚzÀ §ÄPÁð ºÁQzÀÄÝ EgÀÄvÀÛzÉ.
|
¸À¢æ PÁuÉAiÀiÁzÀ
ªÀÄ»¼ÉAiÀÄ §UÉÎ ¤ªÀÄä oÁuÉ ªÁå¦ÛAiÀÄ°è ªÀiÁ»w ಸಿPÀÌgÉ £ÀªÀÄä ¥ÉÆ°Ã¸À oÁuÉUÉ F
PɼÀPÀAqÀ zÀÆgÀªÁt ¸ÀASÉå UÀ½UÉ ªÀiÁ»w ¤ÃqÀ®Ä PÉÆÃgÀ¯ÁVzÉ. ¥ÉưøÀ oÁuÉ zÀÆgÀªÁt ¸ÀASÉå 08537 280536,
ªÀiÁ£Àå ªÀÄÄzÀUÀ¯ï ¦.J¸ï.L ªÉƨÉÊ¯ï £ÀA.9480803857, ªÀiÁ£Àå
¹¦L ªÀĹÌ, ªÀÈvÀÛ ªÉƨÉÊ¯ï £ÀA.9480803834, ªÀiÁ£Àå r.J¸ï.¦
°AUÀ¸ÀÆUÀÄgÀÄ
ªÉƨÉÊ¯ï £ÀA.
9480803821
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 06-11-2018 ರಂದು 09-20 ಎ.ಎಮ್ ಸುಮಾರಿಗೆ ಸಿಂಧನೂರು-ಸಿರುಗುಪ್ಪ ಮುಖ್ಯ ರಸ್ತೆಯ
ಸಾಸಲಮರಿ ಕ್ಯಾಂಪಿನ ರಾಮಬಾಬು ರವರ ಮನೆಯ ಹತ್ತಿರದ ರಸ್ತೆ ಪಕ್ಕ ನಾಗೇಶ್ವರ ರಾವ್ ರವರ ಹೊಲದ ಮುಂದಿನ ರಸ್ತೆಯಲ್ಲಿ ಆರೋಪಿ 1 ಬಿ. ಮುರಳಿಕೃಷ್ಣ ತಂದೆ
ಸತ್ಯನಾರಾಯಣ ವ: 55 ವರ್ಷ ಜಾ: ಕಮ್ಮಾ ಉ: ಒಕ್ಕಲುತನ ಸಾ: ಸಾಸಲಮರಿ ಕ್ಯಾಂಪ್ ತಾ:
ಸಿಂಧನೂರು ಇತನು ತನ್ನ ಮೋ.ಸೈ ನಂ KA-36-EA-3203 ನೇದ್ದರ ಹಿಂದುಗಡೆ ಮೃತ ಹುಲಗೇಶನನ್ನು ಕೂಡಿಸಿಕೊಂಡು ತನ್ನ ಮೋ.ಸೈನ್ನು ಅತೀವೇಗ ಮತ್ತು ಅಲಕ್ಷತನ ದಿಂದ ನಡೆಸಿಕೊಂಡು
ಹೋಗಿ ತನ್ನ ಹೊಲದ ರಸ್ತೆಯ ಕಡೆ ಹೋಗಲು ಒಮ್ಮಲೆ ಯಾವುದೆ ಇಂಡಿಕೇಟರ್ ಇನ್ನಿತರ ಸಿಗ್ನಲ್ ಕೊಡದೇ
ತಿರುಗಿಸಿದಾಗ ಹಿಂದುಗಡೆ ಸಾಸಲಮರಿ ಕ್ಯಾಂಪಿನ ಕಡೆಯಿಂದ ಆರೋಪಿ 2 ಇತನು ತನ್ನ ಮೋ.ಸೈ ನಂ KA-36-Y-953 ನೇದ್ದನ್ನು ಅತೀವೇಗವಾಗಿ ಮತ್ತು ಅಲಕ್ಷತನ ದಿಂದ
ನಡೆಸಿಕೊಂಡು ಬಂದು ನಿಯಂತ್ರಿಸದೇ ಮುಂದೆ ತಿರುಗುತಿದ್ದ ಮೋಟರ ಸೈಕಲ್ಲಿಗೆ ಪರಸ್ಪರ ಟಕ್ಕರ ಕೊಟ್ಟ ಪರಿಣಾಮವಾಗಿ ಆರೋಪಿ 1 ಇತನಿಗೆ ಗದ್ದಕ್ಕೆ ಒಳಪೆಟ್ಟು.ಎರಡು ಕಾಲಿನ ಮೋಣಕಾಲಿಗೆ ರಕ್ತಗಾಯ ಮತ್ತು ಎಡಗಾಲ
ಪಾದಕ್ಕೆ ತರೆಚಿದಗಾಯ ಹಾಗೂ ಮೋಟರ್ ಸೈಕಲ್ ಹಿಂದೆ ಕುಳಿತ ಮೃತ ಹುಲಗೇಶನಿಗೆ ತಲೆಯ ಹಿಂದುಗಡೆ
ಭಾರಿ ರಕ್ತಗಾಯ ಮತ್ತು ಒಳಪೆಟ್ಟು.ಬಲಗಡೆಯ ಕಪಾಳಕ್ಕೆ ಭಾರಿ ಒಳಪೆಟ್ಟು ಮತ್ತು ಮೂಗಿನಲ್ಲಿ
ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10-15 ಗಂಟೆಗೆ
ಮೃತಪಟ್ಟಿದ್ದು. ಆರೋಪಿ 2 ಸುಬ್ರಹ್ಮಣ್ಯ ಸಾ: ಬೂದಿವಾಳ ಕ್ಯಾಂಪ್ ಸುಬ್ರಹ್ಮಣನಿಗೆ ತಲೆಗೆ ಮತ್ತು ಬಲಗಡೆಯ ಕಪಾಳಕ್ಕೆ
ಭಾರಿ ರಕ್ತಗಾಯ ಮತ್ತು ಒಳಪೆಟ್ಟು ಆಗಿದ್ದು ಹೆಚ್ಚಿನ ಇಲಾಜು ಕುರಿತು ವಿಮ್ಸ್ ಆಸ್ಪತ್ರೆ
ಬಳ್ಳಾರಿ ಕಳುಹಿಸಿದ್ದು ಇರುತ್ತದೆ ಅಂತಾ ಕೊಟ್ಟ ಫಿರ್ಯಾದಿ ಸಾರಾಂಶದ
ಮೇಲಿಂದ ಸಿಂಧನೂರು ಸಂಚಾರಿ ಪೊಲೀಸ್ ಠಾಣೆ
ಗುನ್ನೆ ನಂ 55/2018
ಕಲಂ 279.337.338.304(ಎ) ಐ.ಪಿ.ಸಿ ಅಡಿಯಲ್ಲಿ ಗುನ್ನೆ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.