ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
zÉÆA© ¥ÀæPÀgÀtzÀ ªÀiÁ»w.
ದಿನಾಂಕ: 16.11.2018 ರಂದು ರಾತ್ರಿ 11.45 ಗಂಟೆಯ ಸುಮಾರಿಗೆ ಫಿರ್ಯಾದಿ ತಿಮ್ಮಣ್ಣ ತಂದೆ ರಾಮಣ್ಣ ವಯ-50 ವರ್ಷ, ಜಾತಿ-ಚಲುವಾದಿ. ಉ-ಒಕ್ಕಲುತನ, ಸಾ- ಕಲ್ಮಲಾ ಇವರ ಮನೆ ಮುಂದೆ ಸಮಾನ ಉದ್ದೇಶದಿಂದ ಅಕ್ರಮಕೂಟ ರಚಿಸಿಕೊಂಡು ಬಂದು ತಿಮ್ಮಣ್ಣನಿಗೆ ಮತ್ತು ಅವನೆ ಹಂಡತಿಗೆ ಹಾಗೂ ಮಕ್ಕಳಿಗೆ ಆರೋಪಿ ಭೀಮೇಶ ತಂದೆ ಬಸ್ಸಪ್ಪ ಹಾಗೂ ಇತರೆ 5 ಜನರು ಕಟ್ಟಿಗೆಗಳಿಂದ ಮತ್ತು ರಾಡನಿಂದ ಹಾಗೂ ಕೈಗಳಿಂದ ಹೊಡೆದು ತಿಮ್ಮಣ್ಣನಿಗೆ ಬಲಗಡೆ ಕಿವಿಯ ಹಿಂದೆ ರಕ್ತ ಗಾಯ ಮತ್ತು ರಮೇಶನಿಗೆ ಎಡಗಡೆ ಬುಜದ ಮೇಲೆ ರಕ್ತ ಗಾಯ, ಹಾಗೂ ರವಿಗೆ ತಲೆಯ ಮೇಲೆ ಹಿಂಭಾಗದಲ್ಲಿ ರಕ್ತ ಗಾಯ ಗೊಳಿಸಿದ್ದು ಮತ್ತು ಸಿದ್ದವ್ವಾ ಇವಳಿಗೆ ಕೈಗಳಿಂದ ಹೊಡೆಬಡೆ ಮಾಡಿ ಅವಾಚ್ಯ ಶಬ್ದಗಳಿಂದ ನೆಂಧಿಸಿ ಜೀವ ಬೇದರಿಕೆ ಹಾಕಿದ್ದು ಇರುತ್ತದೆ ಅಂತಾ ಮುಂತಾಗಿ ನೀಡಿದ ಸಾರಾಂಶದ ಮೇಲಿಂದ ರಾಯಚೂರು
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂಬರ 239/2018 PÀ®A. 143, 147, 324, 323, 504, 506 ಸಹಾ 149 ಐಪಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ: 18.11.2018 ರಂದು ಸಂಜೆ 7.00 ಗಂಟೆಯ ಸುಮಾರಿಗೆ ಫಿರ್ಯಾದಿ
ರೊನಾಲ್ಡ್ @ ಸನ್ನಿ ತಂ: ಸೀಮೋನ್ ವಯ: 27ವರ್ಷ, ಜಾ: ಕ್ರಿಶ್ಚಿಯನ್ ಉ: ಗುತ್ತೇದಾರರು, ಸಾ:
ಮನೆ ನಂ 1-11-1128/114 ಸಿದ್ದಿಕಿ
ಲೇಔಟ್, ಮೆಥೋಡಿಸ್ಟ ಚರ್ಚ ಹತ್ತಿರ, ರಾಯಚೂರು ಈತನು ತಮ್ಮ ಗೆಳೆಯರಾದ ವಿರೇಶ, ವಿಜಯ್, ಶಖೀಲ್, ಹನುಮಂತು, ವಿಜಯ್, ಹಾಗೂ ಬಿನ್ನಿ @
ಸ್ಟೀವನ್ ಬಿನ್ನಿ ತಂ: ಸುರೇಶ ರವರೊಂದಿಗೆ ನಗರದ ಮೆಥೋಡಿಸ್ಟ್ ಚರ್ಚ್ ಹತ್ತಿರ ಮಾತಾಡಿಕೊಂಡು ನಿಂತು ಕೊಂಡಿದ್ದಾಗ್ಗೆ, ಅದೇ ವೇಳೆಗೆ ಆರೋಪಿತರೆಲ್ಲರೂ ಸಮಾನ ಉದ್ದೇಶದಿಂದ ಕೂಡಿ ಅಕ್ರಮ ಕೂಟ ರಚಿಸಿಕೊಂಡು ತಮ್ಮ ತಮ್ಮ ಮೊಟಾರ ಸೈಕಲಗಳಲ್ಲಿ ಬಂದವರೇ, “ಯಾಡಲೇ ಆ ಬಬ್ಲೂ, ಜಿತ್ತು”
ಅಂತಾ ಕೇಳಿ ಎಲ್ಲರೂ ಕೂಗಾಡುತ್ತಾ ಮೈಮೇಲೆಗೆ ಸಿಟ್ಟಿನಿಂದ ಬಂದರು, ಆಗ ಫಿರ್ಯಾದಿಯು “ಯಾಕ್ರಪ್ಪ ಏನಾಯ್ತು, ನಮ್ಮಿಂದ ನಿಮಗೆ ಏನು ತೊಂದರೆ ಆಗಿದೆ, ಒಬ್ಬೊಬ್ಬರಾಗಿ ಮಾತಾಡ್ರಿ” ಅಂತಾ ಹೇಳಿದ್ದು ಅಷ್ಟರಲ್ಲಿ ಅಲ್ಲಿಗೆ ಜಿತ್ತು @ ಜೊನಾತನ್, ಬಬಲೂ @ ಸಂಜೀವ್ ಇಬ್ಬರೂ ಅವರ ಹತ್ತಿರ ಬಂದಿದ್ದು, ಆಗ ಆದರ್ಶ ಹಾಗೂ ಸೂರಜ್ ಕುನಾಲ್ ಇಬ್ಬರೂ ಮುಂದೆ ಬಂದವರೇ ಜಿತ್ತು @ ಜೊನಾತನ್ ಈತನ ಅಂಗಿ ಹಿಡಿದು ಎಳೆದಾಡಿ ಬಟ್ಟೆ ಹರಿದು “ಏಮಲೇ ಮಾದಿಗ ಲಂಜಾ ಕೊಡಕಾ ನೀದೇಮಲೇ ಎಕ್ಕುವಯಿಂದಿ ಇಪ್ಪುಡು ಆಡದಾಂ ರಾ” ಅಂತಾ ಹೇಳಿ ಮೈಕೈಗೆ ಹೊಡೆ ಬಡೆ ಮಾಡಿದನು ಆಗ ಶಂಕರ್ ತಂ: ಬುಜ್ಜಿ ಸಾ: ರೈಲ್ವೇ ಕ್ವಾಟರ್ಸ ಈತನು ಅಲ್ಲಿಗೆ ಬಂದವನೇ “ಈ ಸೂಳೆ ಮಕ್ಕಳದು ಜಾಸ್ತಿ ಆಗೈತೆ, ಈ ಸೂಳೆ ಮಕ್ಕಳನ ಒಂದು ಕೈ ನೋಡ್ಕೋಬೇಕು, ಈ ಸೂಳೆ ಮಕ್ಕಳನ ಇಲ್ಲೇ ಮುಗಿಸಿ ಬಿಡ್ರಲೇ” ಎಂದು ಅವಾಚ್ಯವಾಗಿ ಬೈದು ಜೀವದ ಬೆದರಿಕೆ ಹಾಕಿ ಕೂಗಿದವನೇ ಎಲ್ಲರಿಗೂ ರೊಚ್ಚಿಗೆಬ್ಬಿಸಿ ಕಲ್ಲುಗಳ ತೂರಾಟ ಮಾಡುವಂತೆ ಮಾಡಿದನು, ಅಗ ಅಲ್ಲಿಯೇ ಚರ್ಚನಲ್ಲಿದ್ದ ಜನರು ಹಾಗೂ ಘಟನೆ ನೋಡಿದವರು ಕೂಗಾಡುತ್ತಾ ತಮ್ಮ ಹತ್ತಿರ ಬಂದು ಜಗಳ ಬಿಡಿಸಿದರು ಆಗ ಅವರೆಲ್ಲರೂ ಅಲ್ಲಿಂದ ಓಡಿ ಹೋದರು ಅಂತಾ ಮುಂತಾಗಿ ನೀಡಿದ ಕನ್ನಡದಲ್ಲಿ ಟೈಪ್ ಮಾಡಿಸಿದ ಫಿರ್ಯಾದು ಸಾರಾಂಶದ ಮೇಲಿಂದ ರಾಯಚೂರು ಪಶ್ಚಿಮ ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß £ÀA: 146/2018 PÀ®A. 143,
147, 148, 323, 504, 506 ಸಹಾ 149 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 19/11/2018 ರಂದು
ಬೆಳಿಗ್ಗೆ 10-00 ಗಂಟೆಗೆ
ಫಿರ್ಯಾದಿ ¹zÀÝ¥Àà vÀAzÉ PÀÄ¥ÀàtÚ ¥ÀgÀAV ªÀAiÀiÁ: 30ªÀµÀð, eÁ:
ZÀ®ÄªÁ¢ G: MPÀÌ®ÄvÀ£À ¸Á: PÀ¸À¨Á °AUÀ¸ÀÄUÀÆgÀ
ಇತನು ಹೊಲಕ್ಕೆ
ಹೋಗಿದ್ದು ಅದೆ
ವೇಳೆಗೆ ತನ್ನ
ಚಿಕ್ಕಮ್ಮನಾದ ಮಾನಮ್ಮ
ಈಕೆಯು ಆಕಳು
ಕರುವನ್ನು ಮೇಯಿಸಲು
ತಮ್ಮ ಹೊಲದ
ಹತ್ತಿರ ಹೋಗಿದ್ದು
ಹಗಲೇಲ್ಲಾ ಆಕಳು
ಮತ್ತು ಕರುವನ್ನು
ಮೇಯಿಸಿಕೊಂಡು ಸಂಜೆ
5-00 ಗಂಟೆಗೆ ತಾನು
ಮನೆಗೆ ಹೋಗುವುದಾಗಿ
ಫಿರ್ಯಾದಿಗೆ ತಿಳಿಸಿ
ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ
ಹುನಕುಂಟಿ ಕಸಬಾ
ಲಿಂಗಸುಗೂರ ಮುಖ್ಯ
ರಸ್ತೆಯ ಮೇಲೆ
ಶರಣಗೌಡ ಮರಡಿ
ಹತ್ತಿರ ಸದರಿ
ಮಾನಮ್ಮಳು ಬಿದ್ದಿದ್ದು,
ಸ್ವಲ್ಪ ಹೊತ್ತಿನಲ್ಲಿಯೇ ಫಿರ್ಯಾದಿಯು
ಮನೆಗೆ ಬರುವಾಗ
ನೋಡಲಾಗಿ ಜನರು
ಸೇರಿದ್ದು ತಾನು
ಕೂಡ ನೋಡಿ
ಆಕೆಗೆ ಹಿಂತಲೆಗೆ
ಭಾರಿ ಒಳಪೆಟ್ಟಾಗಿ
ಮೂಗಿನಲ್ಲಿ ರಕ್ತ
ಸೋರುತ್ತಿದ್ದು ಮತ್ತು
ಎಡ ಕಪಾಳಕ್ಕೆ
ತೆರಚಿದ ಗಾಯವಾಗಿದ್ದು
ಅಲ್ಲಿ ಸೇರಿದ
ಜನರು ಯಾವುದೊ
ವಾಹನದ ಚಾಲಕನು
ಮಾನಮ್ಮಳಿಗೆ ಹಾಯಿಸಿಕೊಂಡು
ಹೋಗಿರಬಹದು ಅಂತಾ
ಮಾತನಾಡುತ್ತಿದ್ದು ಕೂಡಲೇ
ಆಕೆಯನ್ನು ಆಂಬೆಲೆನ್ಸ
ದಲ್ಲಿ ಹಾಕಿಕೊಂಡು
ಲಿಂಗಸುಗೂರ ಸರಕಾರಿ
ಆಸ್ಪತ್ರೆಗೆ ತರುವಾಗ
ದಾರಿಯಲ್ಲಿ ಸಂಜೆ
5-45 ಗಂಟೆಗೆ ಮೃತಪಟ್ಟಿದ್ದು ಕಾರಣ
ಯಾವುದೊ ವಾಹನದ
ಚಾಲಕನು ತನ್ನ
ವಾಹನವನ್ನು ಅತೀವೇಗ
ಹಾಗೂ ಅಲಕ್ಷತನದಿಂದ
ನಡೆಸಿಕೊಂಡು ಬಂದು
ಆಕೆಗೆ ಟಕ್ಕರ
ಕೊಟ್ಟು ನಿಲ್ಲಿಸದೆ
ಹಾಗೆಯೇ ಹೋಗಿದ್ದು
ಇರುತ್ತದೆ ಅಂತಾ
ಠಾಣೆಗೆ ಹಾಜರಾಗಿ
ಹೇಳಿಕೆ ಫಿರ್ಯಾದಿ
ನೀಡಿದ್ದರ ಸಾರಾಂಸದ
ಮೇಲಿಂದ ಲಿಂಗಸುಗೂರು
ಪೊಲೀಸ್ ಠಾಣೆ ಗುನ್ನೆ ನಂಬರ 409/2018 PÀ®A. 279,304(J) L.¦.¹ & 187 LJªÀiï «
DPïÖ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದಿನಾಂಕ.19-11-2018
ರಂದು ರಾತ್ರಿ 8-30 ಗಂಟೆಗೆ
ಫಿರ್ಯಾದಿ
©üêÀÄgÁAiÀÄ
vÀAzÉ CAiÀÄå¥ÀàUËqÀ, ¥ÉÆ°Ã¸ï ¥Ánïï, 54 ªÀµÀð eÁ-°AUÁAiÀÄvÀ, G-MPÀÌ®vÀ£À
¸Á-ºÁ«£Á¼À vÁ-¸ÀÄgÀ¥ÀÄgÀ ಇವರು
ಪೊಲೀಸ್ ಠಾಣೆಗೆ ಹಾಜರಾಗಿ ನೀಡುದ ದೂರಿನ ಸಾರಾಂಶವೆನೆಂದರೆ, ದಿನಾಂಕ.19-11-2018 ರಂದು ಮದ್ಯಾಹ್ನ
1-30 ಗಂಟೆ ಸುಮಾರಿಗೆ
ಪಿರ್ಯಾದಿದಾರನ ಹೆಂಡತಿ
ಮೃತ ಭೀಮಬಾಯಿ ಮತ್ತು
ಮಗ ಆರೋಪಿ
ಬಸವರಾಜನು ಕೂಡಿಕೊಂಡು
ತಮ್ಮ ಮೋಟಾರ್
ಸೈಕಲ್ ನಂ.ಕೆ.ಎ-33
ಕೆ-1135 ನೇದ್ದನ್ನು
ತೆಗೆದುಕೊಂಡು ತಮ್ಮ
ಸಂಭಂದಿಕರಿಗೆ ಅರಾಮವಿಲ್ಲದ
ಕಾರಣ ಮಾತನಾಡಿಸಿಕೊಂಡು ಬರಲು
ಜಾಲಹಳ್ಳಿ ಗ್ರಾಮಕ್ಕೆ
ಬರುತ್ತಿದ್ದಾಗ ಮದ್ಯಾಹ್ನ
2-30 ಗಂಟೆ ಸುಮಾರಿಗೆ
ತಿಂಥಣಿ ಬ್ರಿಡ್ಜ-ಜಾಲಹಳ್ಳಿ ಮುಖ್ತ
ರಸ್ತೆಯ ಚಿಂಚೋಡಿ
ಕ್ರಾಸ್ ಹತ್ತಿರ
ರೋಡ್ ಬ್ರೆಕ್
ಹತ್ತಿರ ಆರೋಪಿ §¸ÀªÀgÁd vÀAzÉ ©üêÀÄgÁAiÀÄ 23 ªÀµÀð ¸ÉÊPÀ¯ï £ÀA
PÉ.J-33 PÉ-1135 gÀ ¸ÀªÁgÀ ಈತನು ತನ್ನ ಮೊಟಾರ್
ಸೈಕಲ್ ನ್ನು ವೇಗವಾಗಿ ಮತ್ತು ಅಲಕ್ಷತನದಿಂದ
ನಡೆಸಿಕೊಂಡು ಹೋಗಿ ಸಡನ್ ಆಗಿ ಮೊಟಾರ್ ಸೈಕಲ್ ನ್ನು ನಿಲ್ಲಿಸಿದಾಗ ಭೀಮಬಾಯಿ
ಮೊಟಾರ್ ಸೈಕಲ್ ಮೇಲಿಂದ ಕೆಳಗೆ ಬಿದ್ದು ತಲೆಗೆ ತೀವ್ರ ರಕ್ತಗಾಯವಾಗಿದ್ದು ಚಿಕಿತ್ಸೆಗೆ ರಾಯಚೂರಿನ
ರೀಮ್ಸ್ ಆಸ್ಪತ್ರೆಗೆ
ದಾಖಲು ಮಾಡಿದ್ದು
ಚಿಕಿತ್ಸೆ ಫಲಕಾರಿಯಾಗದೇ
ಸಂಜೆ 6-00 ಮೃತಪಟ್ಟಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ಕೊಟ್ಟ ದೂರಿನ ಪ್ರಕಾರ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ 220/2018 PÀ®A: 279, 304 (J) L¦¹ ಅಡಿಯಲ್ಲಿ ಪ್ರಕರಣ ದಾಖಲುಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಟಕಾ ದಾಳಿ ಪ್ರಕರಣದ ಮಾಹಿತಿ.
ದಿನಾಂಕ
19/11/2018 ರಂದು ಸಂಜೆ 5-30 ಗಂಟೆಗೆ ಫಿರ್ಯಾದಿ zÁzÁªÀ° PÉ.ºÉZï. ¦.J¸ï.L oÁuÉ °AUÀ¸ÀÆUÀÆgÀÄ
oÁuÉ ರವರು ಆನೆಹೊಸೂರು ಗ್ರಾಮದಲ್ಲಿ ಮಟಕಾ ಜೂಜಾಟ ನಡೆಯುತ್ತಿದೆ ಅಂತಾ ಮಾಹಿತಿ ಬಂದ ಮೇರೆಗೆ ಪಂಚರನ್ನು ಬರಮಾಡಿಕೊಂಡು ಸಿಬ್ಬಂದಿಯವರೊಂದಿಗೆ ಪಂಚರ ಸಂಗಡ ಹೋಗಿ ಮೇಲ್ಕಂಡ ಸ್ಥಳದಲ್ಲಿ ಮೇಲೆ ನಮೂದಿಸಿದ ಆರೋಪಿ gÀ¸Àįï¸Á¨ï vÀAzÉ SÁeÁªÉÆÃ»£ÀÄ¢ÝÃ£ï ¸ÀgÀPÁj ªÀAiÀiÁ:
24 ªÀµÀð eÁ: ªÀÄĹèA G: ºÉÆÃmÉïï PÉ®¸À ¸Á: D£ÉºÉƸÀÆgÀÄ vÁ: °AUÀ¸ÀÆUÀÄgÀÄ ಈತನು ಮಟಕಾ ಜೂಜಾಟದಲ್ಲಿ
ತೊಡಗಿ, ಮಟಕಾ ಚೀಟಿ ಬರೆದು ಕೊಡುತ್ತಾ ದುಡ್ಡು ತೆಗೆದುಕೊಳ್ಳುತ್ತಿರುವದನ್ನು ನೋಡಿ ದಾಳಿಮಾಡಿ ಹಿಡಿದು ಆರೋಪಿತರಿಂದ ನಗದು ಹಣ 1430/-
ರೂ.ಹಾಗೂ ಒಂದು ಮಟಕಾ ನಂಬರ ಬರೆದ ಪಟ್ಟಿ, ಹಾಗೂ ಒಂದು ಬಾಲ್ ಪೆನ್ ವಶಪಡಿಸಿಕೊಂಡು
ಇದ್ದು,
ಪ್ರಕರಣವು ಅಸಂಜ್ಞೆಯ ಇದ್ದುದ್ದರಿಂದ ಮಾನ್ಯ ನ್ಯಾಯಾಲಯದ ಅನುಮತಿಯನ್ನು ಪಡೆದು ಇಂದು ದಿನಾಂಕ 19/11/2018
ರಂದು 09-00 ಪಿ.ಎಂ. ಗಂಟೆಗೆ
ಸದರಿ ದಾಳಿ ಪಂಚನಾಮೆ ವರದಿ ಮೇಲಿಂದ ಆರೋಪಿತರ ವಿರುದ್ದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 410/2018 PÀ®A 78 (3) PÉ.¦ DåPïÖ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ 19/11/2018 ರಂದು 17-00 ಗಂಟೆ ಸುಮಾರಿಗೆ ಆರೋಪಿ ದೇವಪ್ಪ ತಂದೆ ಗುಡದಪ್ಪ ಉದ್ಬಾಳ್ ವಯಸ್ಸು 52 ವರ್ಷ ಜಾ: ಕುರುಬರು ಉ: ಹೋಟೆಲ್ ಕೆಲಸ ಸಾ:ಹಿರೇ ಹಣಗಿ ಈತನು ಹಿರೇ ಹಣಗಿ ಗ್ರಾಮದ ತನ್ನ ಹೋಟೇಲ್ ಮುಂದಿನ ಸಾರ್ವಜನಿಕ ರಸ್ತೆಯ ಮೇಲೆ ಜನರಿಗೆ ಮದ್ಯವನ್ನು ಕುಡಿಯಲು ಅನುವು ಮಾಡಿ ಕೊಡುತ್ತಿದ್ದಾನೆ. ಅಂತಾ ಮಾಹಿತಿ ಬಂದ ಮೇರೆಗೆ ಎ.ಎಸ್.ಐ (ಈ) ಮತ್ತು ಸಿಬ್ಬಂದಿಯವರೊಂದಿಗೆ ಮತ್ತು ಪಂಚರ ಸಮಕ್ಷಮ ದಾಳಿ ಮಾಡಲು ಹೋದಾಗ ಒಬ್ಬ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯಪಾನವನ್ನು ಮಾಡಲು ಅವಕಾಶವನ್ನು ನೀಡುತ್ತಿರುವದನ್ನು ಕಂಡು ದಾಳಿ ಮಾಡಿದಾಗ ಪೊಲೀಸ್ ರನ್ನು ಅನುವು ಮಾಡುತ್ತಿದ್ದವನನ್ನು ಹಿಡಿದು ವಿಚಾರಣೆಯನ್ನು ಮಾಡಿದಾಗ ಅಪಾದಿತನು ತನ್ನ ಬಳಿ ಯಾವುದೇ ಲೈಸನ್ಸ್ ಇರುವದಿಲ್ಲ. ಅಂತಾ ತಿಳಿಸಿದ್ದರಿಂದ ಅಪಾದಿತನ ಹೋಟೆಲ್ ನಲ್ಲಿದ್ದ ORIGINAL CHOICE DELEXE WHISKY – 90ML, 23 PHOCH
(2.070 ML) EACH ONE 30.32 RS TOTAL- 697.36 RS ನೇದ್ದವುಗಳನ್ನು ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಪಂಚನಾಮೆಯೊಂದಿಗೆ ವರದಿ ಹಾಗೂ ಮುದ್ದೆಮಾಲನ್ನು ಕೊಟ್ಟು ಅಪಾದಿತನ ವಿರುದ್ದ ಮುಂದಿನ ಕಾನೂನಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರಿಂದ ಅಪಾದಿತನ ವಿರುದ್ದ ಕವಿತಾಳ ಠಾಣೆಗೆ ಗುನ್ನೆ ನಂಬರು 174/2018 ಕಲಂ, 15(ಎ), 32(3) ಕೆ.ಇ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
.