ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಮಹಿಳೆಗೆ ಕಿರುಕಳ ಪ್ರಕರಣದ ಮಾಹಿತಿ.
ದಿನಾಂಕ 17-11-2018 ರಂದು ಸಂಜೆ 6-30 ರಂದು ಫಿರ್ಯಾದಿದಾರಳಾದ ²æÃªÀÄw £ÁUÀªÀÄä UÀAqÀ ¹zÀÝtÚ 25 ªÀµÀð G-ªÀÄ£ÉPÉ®¸À D-JgÀdwÛ ºÁ° ªÀ¸Àw
¸ÉÆÃªÀÄ£ÀªÀÄgÀr (CtÂzÀÄUÀðªÀÄ£ÀUÀÄr »AzÉ ªÀiÁ¸ÀÛgÀzÉÆrØ). ಈಕೆಯು ಪೊಲೀಸ್ ಠಾಣೆಗೆ ಹಾಜರಾಗಿ ಗಣಕಯಂತ್ರದಲ್ಲಿ ಟೈಪ್ ಮಾಡಿಸಿದ ಫಿರ್ಯಾದಿ ಸಾರಾಂಶವೇನೆಂದರೆ, ಪಿರ್ಯಾದಿದಾರಳಿಗೆ 2 ವರ್ಷದ ಹಿಂದೆ ಸಂಪ್ರದಾಯಿಕವಾಗಿ ಆರೋಪಿ1.ಸಿದ್ದಣ್ಣನೊಂದಿಗೆ ಮದುವೆಯಾಗಿದ್ದು ಇರುತ್ತದೆ, ನಂತರದ ದಿನಗಳಲ್ಲಿ ಆರೋಪಿತನು ಸುಮ್ಮನೆ ಪಿರ್ಯಾದಿದಾರಳಿಗೆ ವಿನಾ ಕಾರಣವಾಗಿ ಹೊಡೆಯುವುದು, ಬಡೆಯುವುದು, ನೀನು ಸರಿಯಾಗಿಲ್ಲ, ನೀನು ತವರು ಮನೆಗೆ ಹೋಗಿ ಬಿಡು ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದು, ಈ ಕಾರಣದಿಂದಾಗಿ ಫಿರ್ಯಾದಿದಾರಳು ತವರು ಮನೆಗೆ ಬಂದಿದ್ದು ಇರುತ್ತದೆ. ದಿನಾಂಕ 14-11-2018 ರಂದು ಸಂಜೆ 5-00 ಗಂಟೆಯ ಸುಮಾರಿಗೆ ಆರೋಪಿತರೆಲ್ಲಾರು ಫಿರ್ಯಾದಿದಾರಳು ತವರು ಮನೆಯಲ್ಲಿದ್ದಾಗ ಆರೋಪಿ ಸಿದ್ದಣ್ಣನು ಫಿರ್ಯಾದಿದಾರಳಿಗೆ ಎನಲೇ ಸೂಳೆ, ಚಿನಾಲಿ ಸೂಳೆ ಅಂತಾ ಅವಾಚ್ಯವಾಗಿ ಬೈದು ಕೂದಲು ಹಿಡಿದು ಎಳೆದಾಡಿ ಆರೋಪಿ ಹನುಮಂತ ಮತ್ತು ಶಿವಪ್ಪ ಇವರು ಪಿರ್ಯಾದಿದಾರಳಿಗೆ ಸೀರೆಹಿಡಿದು ಎಳೆದಾಡಿ ಮಾನಭಂಗ ಮಾಡಿ ಫಿರ್ಯಾದಿಯ ತಾಯಿ ಅಮರಮ್ಮಳು ಬಿಡಿಸಲು ಬಂದಾಗ ಆಕೆಗೂ ಸಹ ತಳ್ಳಿ ಹೊಡೆಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ ಅಂತಾ ಇತ್ಯಾದಿಯಾಗಿ ನೀಡಿದ ಹೇಳಿಕೆಯ ಸಾರಾಂಶದ ಮೇಲಿಂದ ಜಾಲಹಳ್ಳಿ ಪೊಲೀಸ್ ಠಾಣೆ ಗುನ್ನೆ ನಂಬರ UÀÄ£Éß
£ÀA.218/2018 PÀ®A: 143, 147, 323, 354, 498(J) 504, 506 ¸À»vÀ 149 L¦¹. ಅಡಿಯಲ್ಲಿ ಪ್ರಕರಣದ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಕಳುವಿನ ಪ್ರಕರಣದ ಮಾಹಿತಿ.
ದಿನಾಂಕ:-17/11/2018 ರಂದು ರಾತ್ರಿ 20-15 ಗಂಟೆ ಸುಮಾರಿಗೆ
ಪಿರ್ಯಾದಿ ಶ್ರೀನಿವಾಸ ತಂದೆ ಚೆನ್ನಯ್ಯ 39 ವರ್ಷ ಜಾ-ಆರ್ಯಾ ವೈಶ್ಯಾ ಸುಪರ್ ವೈಜರ್ ಕೆಲಸ ಸಾ-ತಿಮ್ಮಾಪೂರು ಪೇಟೆ ರಾಯಾಚೂರು. ರವರು ಠಾಣೆಗೆ
ಹಾಜರಾಗಿ ಲೀಖಿತ ದೂರನ್ನು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಇಂಡಸ್ ಟವರನ್ನು ಪೋತ್ನಾಳ
ಜವಳಗೇರಾ ಮುಖ್ಯ ರಸ್ತೆಯ ಮಣ್ಣಿಕೇರಿ ಕ್ಯಾಂಪ್ ಸಿಮಾಂತರದಲ್ಲಿ ಇಂಡಸ್ ಕಂಪನಿಯ ಟವರ್ ಇದ್ದು.ಇಂಡಸ್ ಐ.ಡಿ ನಂಬರ 1320080 ಮತ್ತು ಸೈಟ್ ಐ.ಡಿ ನಂಬರ- JWLGR-2 ಅಂತಾ ಇದ್ದು.ದಿನಾಂಕ-08/11/2018 ರಂದು ರಾತ್ರಿ 22.00 ಗಂಟೆಯಿಂದ ದಿನಾಂಕ-09/11/2018 ರಂದು ಬೆಳಗ್ಗೆ 07.40 ರ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಸೈಟಿನ ಸುತ್ತಾ ನಿರ್ಮಿಸಿದ ತಂತಿ ಬೇಲಿಯನ್ನು ಕತ್ತರಿಸಿ ಇಂಡಸ್ ಟವರಿಗೆ ಅಳವಡಿಸಿದ 24 ಬ್ಯಾಟರಿ ಬ್ಯಾಂಕ ಸೇಲ್ ಗಳನ್ನು ಕಳುವುಮಾಡಿಕೊಂಡು,ಹೋಗಿರುತ್ತಾರೆ 24 ಬ್ಯಾಟರಿ ಬ್ಯಾಂಕ್ ಸೇಲ್ ಗಳ ಅಂದಾಜು ಕಿಮ್ಮತ್ತು 40000/- ರೂಪಾಯಿದ್ದು.ಸದರಿ ಸೇಲ್ ಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರಿಗೀಸಲು ವಿನಂತಿ.ಅಂತಾ ಇದ್ದ ಲಿಖಿತಾ ದೂರಿನ ಸಾರಾಂಶದ
ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ-145/2018 ಕಲಂ-379 ಐ.ಪಿ.ಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿನಾಂಕ.17-10-.2018 ರಂದು ಮಧ್ಯಾಹ್ನ 03-30 ಗಂಟೆಸುಮಾರು ಮಹಿಂದ್ರಾ ಟ್ರಾಕ್ಟರ ಇಂಜನ ನಂಬರ –EJK4YAE 0060ಚೆಸ್ಸಿ ನಂಬರ
-MBNAAVAHJNK00451. ಟ್ರಾಲಿಗೆ ನಂಬರ ಇರುವುದಿಲ್ಲ.ಇದರ ಚಾಲಕ ಇತನು ಎಲ್ಲಿಂದಲೊ ಟ್ರಾಕ್ಟರ ಟ್ರಾಲಿಯಲ್ಲಿ ಅಂದಾಜ
2.75 ಘನ ಮೀಟರ ಮರಳು ಅ.ಕಿ
1500-00 ಮರಳನ್ನು ಕಳ್ಳತನದಿಂದ ಸಾಗಾಟ ಮಾಡಿಕೊಂಡು ಬಂದಿರುತ್ತಾನೆ ಈ ಬಗ್ಗೆ ಪಿ.ಎಸ್.ಐ ರವರು ಸಿಬ್ಬಂದಿಯವರ ಸಹಾಯದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ
ಟ್ರಾಕ್ಟರ ಚಾಲಕ ಸ್ಥಳದಲ್ಲಿ ಟ್ರಾಕ್ಟರನ್ನು ಬಿಟ್ಟು ಓಡಿಹೊಗಿರುತ್ತಾನೆ.ಅಂತಾ ಪಂಚನಾಮೆ ಸಮೇತ ವರದಿಯನ್ನು ನಿಡಿದ್ದು ಅದರ ಆಧಾರದ ಮೆಲಿಂದ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂಬರ 233/18 ಕಲಂ:- 379 ಐ.ಪಿ.ಸಿ ಅಡಿಯಲ್ಲಿ ಪ್ರರಕಣ ದಾಖಲು ಮಾಡಕೊಂಡು ತನಿಖೆ ಕೈಗೊಂಡಿರುತ್ತಾರೆ.
¨Á®å
«ªÁºÀ ¥Àæw§AzÀPÀ ಪ್ರಕರಣದ ಮಾಹಿತಿ.
ದಿನಾಂಕ.17.11.2018 ರಂದು ರಾತ್ರಿ
7-15 ಗಂಟೆಗೆ ಕೋರ್ಟ
ಕರ್ತವ್ಯ ಮಾಡುವ
ನಮ್ಮ ಠಾಣೆಯ
ಸಿಬ್ಬಂದಿ ಶ್ರೀ
ತಿಮ್ಮಯ್ಯ ಪಿಸಿ-22
ರವರು ಮಾನ್ಯ
ನ್ಯಾಯಾಲಯದ ಖಾಸಗಿ
ಪಿರ್ಯಾದಿ ಸಂಖ್ಯೆ
41/2018 ನೇದ್ದನ್ನು ತಂದು
ಹಾಜರುಪಡಿಸಿದ್ದು ಅದರ
ಸಾರಾಂಶವೇನೆಂದರೆ, ಫಿರ್ಯಾದಿದಾರನು
ಮುದಗಲ್ಲ ಪಟ್ಟಣದ
ಮೇಗಳಪೇಟೆಯ ನಿವಾಸಿಯಾಗಿದ್ದು
ಗ್ಯಾನಮ್ಮ ಎಂಬುವವರೊಂದಿಗೆ
ಮದುವೆಯಾಗಿ ಸಧ್ಯ
ಇಬ್ಬರು ಹೆಣ್ಣು
ಮಕ್ಕಳು ಮೂರು
ಜನ ಗಂಡು
ಮಕ್ಕಳು ಇದ್ದು
ಫಿರ್ಯಾದಿದಾರನು ತನ್ನ
ಹೆಂಡತಿ ಮಕ್ಕಳಿಂದ
ಈಗ 5-6 ವರ್ಷಗಳಿಂದ
ದೂರ ಇರುತ್ತಾನೆ
ಫಿರ್ಯಾದಿದಾರನು ಮನೆಯಲ್ಲಿ
ಇಲ್ಲದಿರುವುದನ್ನು ತಿಳಿದ ಎ-1 UÁå£ÀªÀÄä UÀAqÀ CAiÀÄå¥Àà PÉÆqÀPÉÃj ºÁUÀÆ EvÀgÉ 23
d£ÀgÀÄ ಇವರು ಇನ್ನುಳಿದ
ಆರೋಪಿತರ ಕುಮ್ಮಕ್ಕಿನಿಂದ
ಫಿರ್ಯಾದಿಗೆ ತಿಳಿಯದ
ಹಾಗೆ ಎ-2
ಮತ್ತು ಎ-6
ರವರು ಅಲ್ಪ
ವಯಸ್ಕ ಮಕ್ಕಳಾಗಿದ್ದು
ಇವರ ಮದುವೆಯನ್ನು
ದಿ. 14.02.2018 ರಂದು ಬೆಳಿಗ್ಗೆ
11-15 ಗಂಟೆಗೆ ಆರೋಪಿತರೆಲ್ಲರೂ
ಸೇರಿಕೊಂಡು ಏಕೋದ್ದೇಶವನ್ನು
ಹೊಂದಿ ಅಲ್ಪ
ವಯಸ್ಕ ಮಕ್ಕಳನ್ನು
ಅಲ್ಪ ವಯಸ್ಕ
ವಧುಗಳ ಜೊತೆಗೆ ಕನ್ನಾಪೂರಹಟ್ಟಿ
ಗ್ರಾಮದ ಶ್ರೀ
ಪರಮಾನಂದ ಹಾಗೂ
ಅಮೋಘ ಸಿದ್ದೇಶ್ವರ
ಜಾತ್ರಾ ಮಹೋತ್ಸವದ
ಜಾತ್ರೆಯಲ್ಲಿ ವಿವಾಹ
ಮಾಡುತ್ತಿದ್ದಾಗ ಫಿರ್ಯಾದಿದಾರನು
ನನ್ನ ಮಕ್ಕಳು
ಅಲ್ಪ ವಯಸ್ಕರಿದ್ದಾರೆ
ಅವರಿಗೆ ಮದುವೆ
ಮಾಡಬೇಡಿ ಅಂತಾ
ತಡೆಯಲು ಪ್ರಯತ್ನಿಸಿದನು.
ಆಗ ಮದುವೆಯಲ್ಲಿ
ಅಲ್ಪ ವಯಸ್ಕ
ಮಕ್ಕಳ ತಾಯಿ
ಮತ್ತು ಆರೋಪಿತರೆಲ್ಲರೂ
ಕೂಡಿಕೊಂಡು ಫಿರ್ಯಾದಿಗೆ
ಧಿಗ್ಬಂಧನದಲ್ಲಿರಿಸಿ ವಿವಾಹ
ನೆರವೇರಿಸಿ ಕುಮ್ಮಕ್ಕು
ನೀಡಿರುತ್ತಾರೆ. ಮತ್ತು
ನಾವೆಲ್ಲರೂ ಕೂಡಿ
ಮದುವೆ ಮಾಡಿದ್ದೇವೆ
ನೀನೇನು ಮಾಡಿಕೊಳ್ಳುತ್ತೀಯಾ
ಮಾಡಿಕೋ ಎಂದು
ಜೀವದ ಬೆದರಿಕೆ
ಹಾಕಿರುತ್ತಾರೆ ಮತ್ತು
ಫಿರ್ಯಾದಿಯನ್ನು ದಬ್ಬಾಡಿ
ಎಲೇ ಲಂಗಾಸೂಳೆ
ಮಗನೇ ನಿನ್ನನ್ನು
ಊರು ಬಿಟ್ಟು
ಓಡಿಸಿದರೂ ಇಲ್ಲಿಗೆ
ಬಂದಿ ಏನಲೇ
ಎಂದು ಅವಾಚ್ಯವಾಗಿ
ಬೈದು ನೀನು
ಎಲ್ಲಿಯಾದರೂ ದೂರು
ಕೊಟ್ಟರೇ ನಿನ್ನನ್ನು
ಜೀವಸಹಿತ ಬಿಡುವುದಿಲ್ಲ
ಕೊಲೆ ಮಾಡುತ್ತೇವೆ
ಅಂತಾ ಜೀವ
ಬೆದರಿಕೆ ಹಾಕಿದ್ದು
ಇರುತ್ತದೆ ಅಂತಾ
ಮುಂತಾಗಿ ಇದ್ದ
ಖಾಸಗಿ ಫಿರ್ಯಾದಿಯ
ಸಾರಾಂಶದ ಮೇಲಿಂದ
ಮುದಗಲ್ ಪೊಲೀಸ್
ಠಾಣೆ ಗುನ್ನೆ
ನಂಬರ 247/2018 PÀ®A. 6
¨Á®å «ªÁºÀ ¥Àæw§AzÀPÀ PÁAiÉÄÝ & 143,147,323, 109, 41,504,506 gÉ/«
149 L.¦¹. ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು
ತನಿಖೆ ಕೈಗೊಂಡಿರುತ್ತಾರೆ.
ಪೊಲೀಸ್ ದಾಳಿ
ಪ್ರಕರಣದ ಮಾಹಿತಿ.
ದಿನಾಂಕ.17-11-2018
ರಂದು ಮುಂಜಾನೆ 11-00 ಗಂಟೆಗೆ ಮರಾಟ ಗ್ರಾಮದಲ್ಲಿ ಆರೋಪಿತಳಾದ ನರಸಮ್ಮ ಗಂಡ ಅಂಬಣ್ಣ ವಯ:28ವರ್ಷ, ಜಾತಿ:ಈಳಿಗೇರ, ಉ:ಹೊಲಮನೆಕೆಲಸ ಸಾ:ಮರಾಟ ಈಕೆಯು ತನ್ನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಸಾರ್ವಜನೀಕರಿಗೆ ಓ.ಸಿ ಮಟಕಾ ನಂಬರ ಬಗ್ಗೆ ಹೆಳುತ್ತಾ ಅವರಿಂದ ಹಣ ಪಡೆದು ಓ.ಸಿ ಮಟಕಾ ಜೂಜಾಟದಲ್ಲಿ ತೊಡಗಿದಾಗ ಪಿ.ಎಸ್.ಐ.ಸಿರವಾರ ಪೊಲೀಸ್ ಠಾಣೆ ರವರು ಖಚಿತಪಡಿಸಿ ಕೊಂಡು ಪಂಚರ ಸಮಕ್ಷಮದಲ್ಲಿ ಸಿಬ್ಬಂದಿಯವರ ಸಹಾಯದೊಂದಿಗೆ ದಾಳಿ ಮಾಡಿ ಜೂಜಾಟದಲ್ಲಿ ತೊಡಗಿದ ಆರೋಪಿ ನರಸಮ್ಮಳನ್ನು ಹಿಡಿದು ಆಕೆಯ ತಾಬಾದಲ್ಲಿ ಮಟಕಾ ಜೂಜಾಟದ ಹಣ ರೂ.380/-ರೂಪಾಯಿ,ಒಂದು ಓ,ಸಿ ನಂಬರ ಬರೆದ ಪಟ್ಟಿ,ಒಂದು ಪೆನ್ನು ಜಪ್ತಿ ಮಾಡಿ ಕೊಂಡು ಪಂಚನಾಮೆಯನ್ನು ಮತ್ತು ವರದಿಯೊಂದಿಗೆ ಮದ್ಯಾಹ್ನ 12-45ಗಂಟೆಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ಪಿ.ಎಸ್.ಐ.ರವರು ನೀಡಿದ ವರದಿ ಮೇಲಿಂದ ಅಸಂಜ್ಞೆಯ ಅಪರಾಧವಾಗು ತ್ತಿದ್ದರಿಂದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ. 232/2018 ಕಲಂ:78[iii] ಕ.ಪೋ.ಕಾಯ್ದೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.