ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
ಇಸ್ಪೇಟ್ ದಾಳಿ ಪ್ರಕರಣದ ಮಾಹಿತಿ.
ದಿನಾಂಕ.02-10-2018 ರಂದು ರಾತ್ರಿ 10-10ಗಂಟೆಗೆ ಸಿರವಾರ ಪಟ್ಟಣದ ಬಾಬಾಣ್ಣ ಇವರ ಮನೆಯ ಮುಂದಿನ ಲೈಟಿನ ಬೆಳಕಿನ ಸಾರ್ವಜನೀಕ ಸ್ಥಳದಲ್ಲಿ ಆರೋಪಿತರಾದ [1]ಸೀಮಾನ್ ತಂದೆ ಮಾರೇಪ್ಪ
[2]ಬಸ್ವರಾಜ ತಂದೆ ಮಾರೇಪ್ಪ [3] ಮೌನೇಶ ತಂದೆ ಹನುಮಂತ [4]ಯಲ್ಲಪ್ಪ
ತಂದೆ ಆನಂದಪ್ಪ ವಯ-
30 ವರ್ಷ, ಉ-ಕೂಲಿ ಎಲ್ಲರೂ ಸಾ:ಸಿರವಾರ 5) ಬುಡ್ಡಪ್ಪ
6)ನಾಗರಾಜ ಬೊಮ್ಮನಾಳ 7) ರಾಮಣ್ಣ ಮಾಚನೂರು 8)ರಾಮ ತಂದೆ ಕಾಡಪ್ಪ 9) ಶಾಂತಪ್ಪ ತಂದೆ ಅಮರಪ್ಪ 10)ಶಾಂತಕುಮಾರ ತಂದೆ ಜಾನಪ್ಪ ಹೊನ್ನಟಗಿ ಎಲ್ಲರೂ ಸಾ:ಸಿರವಾರ.ಇವರುಗಳು ದುಂಡಾಗಿ ಕುಳಿತುಕೊಂಡು ಪಣಕ್ಕೆ
ಹಣ ಹಾಕುತ್ತ ಇಸ್ಪೇಟ್ ಎಲೆಗಳ ಸಹಾಯದಿಂದ ಅಂದರ ಬಾಹರ್ ಎಂಬ ನಸೀಬಿನ ಜೂಜಾಟದಲ್ಲಿ
ತೊಡಗಿರುವುದನ್ನು ಖಚಿತಪಡಿಸಿಕೊಂಡ ಪ್ರೋ ಪಿ.ಎಸ್.ಐ.ರವರು
ಸಿಬ್ಬಂದಿಯವರ ಸಹಾಯ ದೊಂದಿಗೆ ಪಂಚರ ಸಮಕ್ಷಮದಲ್ಲಿ ದಾಳಿ ಮಾಡಿದಾಗ 4
ಜನರು
ಸಿಕ್ಕುಬಿದ್ದಿದ್ದು 6 ಜನರು ಓಡಿಹೊಗಿದ್ದು ಸಿಕ್ಕುಬಿದ್ದ ಆರೋಪಿತರಿಂದ ಮತ್ತು
ಕಣದಲ್ಲಿಂದ ಇಸ್ಪೇಟ್ ಜೂಜಾಟದ ಹಣ ರೂ.2020/-ರೂ ನಗದು ಹಣ ಮತ್ತು 52 ಇಸ್ಪೇಟ್
ಎಲೆಗಳು ದೊರೆತಿದ್ದು ಅವುಗಳನ್ನು ಪಂಚ ನಾಮೆ ಮೂಲಕ ಜಪ್ತಿ ಮಾಡಿಕೊಂಡು ಠಾಣೆಗೆ ಬಂದು ಕೊಟ್ಟ
ವರದಿ ಆಧಾರದ ಮೇಲಿಂದ ಮಾನ್ಯ ನ್ಯಾಯಾಲಯದ ಅನುಮತಿ ಪಡೆದು ಕೊಂಡು ಗುನ್ನೆ ಸಿರವಾರ ಪೊಲೀಸ್ ಠಾಣೆ ಗುನ್ನೆ ನಂ. 201/2018 ಕಲಂ:87 ಕ.ಪೋ.ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ
ತನಿಖೆ ಕೈ ಕೊಂಡಿರುತ್ತಾರೆ.
ಮುಂಜಾಗ್ರಾತ ಕ್ರಮ ಜರುಗಿಸಿದ ಪ್ರಕರಣದ ಮಾಹಿತಿ.
ದಿನಾಂಕ;- 03-10-2018 ರಂದು
0930 ಗಂಟೆಗೆ ಈರಪ್ಪ
ಜಾಧವ್ ಸಿಪಿಸಿ
669 ರವರು ಠಾಣೆಗೆ
ಹಾಜರಾಗಿ ವಾಹನ
ಮತ್ತು ಆರೋಪಿತನೊಂದಿಗೆ ದೂರನ್ನು
ಹಾಜರುಪಡಿಸಿದ ಸಾರಾಂಶವೆನೆಂದರೆ ಇಂದು
ದಿನಾಂಕ;-03-10-2018 ರಂದು
ಬೆಳಿಗ್ಗೆ 0915 ಗಂಟೆಗೆ
ಬಸವೇಶ್ವರ ವೃತ್ತದಲ್ಲಿ
ಚೀತಾ ವಾಹನದ
ಮೇಲೆ ಪೆಟ್ರೊಲಿಂಗ್
ಮಾಡುತ್ತಾ ಹೋಗುತ್ತಿದ್ದಾಗ ಆರೋಪಿತನು
AUTO RICKSHAW NO KA36 9422 ನೇದ್ದರಲ್ಲಿ 16 ಜನ
ಶಾಲಾ ಮಕ್ಕಳನ್ನು
ಕೂಡಿಸಿಕೊಂಡು ಅರಬ್
ಮೊಹಲ್ಲಾ ಸರ್ಕಲ್
ಕಡೆಯಿಂದ ಅಂಬೇಡ್ಕರ್
ಸರ್ಕಲ್ ಕಡೆಗೆ
ಹೋಗುವಾಗ ಅತೀ
ವೇಗವಾಗಿ ಮತ್ತು
ಅಲಕ್ಷ್ಯತನದಿಂದ ಮಾನವ
ಜೀವಕ್ಕೆ ಅಪಾಯಕರ
ರೀತಿಯಲ್ಲಿ ಚಲಾಯಿಸಿಕೊಂಡು ಬರುವುದನ್ನುಗಮನಿಸಿ ಆರೋಪಿತನು
ಯಾರಿಗಾದರೂ ಅಪಘಾತ
ಮಾಡಬಹುದು ಅಂತಾ
ತಿಳಿದು ಪಿರ್ಯಾದಿ
ಮತ್ತು ಹೆಚ್.ಸಿ 148 ಇಬ್ಬರೂ
ಕೂಡಿ ವಾಹನವನ್ನು
ಕೈ ಸನ್ನೆ
ಮಾಡಿ ತಡೆದು
ನಿಲ್ಲಿಸಿ ವಾಹನ
ಮತ್ತು ಆರೋಪಿತನ
ಸಮೇತ ಠಾಣೆಗೆ
ತಂದು ಆರೋಪಿತನ
ವಿರುದ್ದ ಕಾನೂನು
ಕ್ರಮ ಜರುಗಿಸುವಂತೆ
ನೀಡಿದ ಫಿರ್ಯಾದಿಯ
ಸಾರಾಂಶದ ಮೇಲಿಂದ
ನಗರ ಸಂಚಾರ
ಠಾಣೆ ಗುನ್ನೆ
ನಂ. 78/2018 ಕಲಂ
279, 336 IPC ಐಪಿಸಿ ಪ್ರಕಾರ
ಪ್ರಕರಣ ದಾಖಲಿಸಿಕೊಂಡು ತನಿಖೆ
ಕೈಕೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 03/10/2018 ರಂದು 14.00 ಗಂಟೆಗೆ ಫಿರ್ಯಾದಿ ಮೇಡಪಾಟಿ ಸತ್ಯನಾರಾಯಣರೆಡ್ಡಿ ತಂದೆ ವೆಂಕಟರೆಡ್ಡಿ , ರೆಡ್ಡಿ, 63 ವರ್ಷ, ಒಕ್ಕಲುತನ ಸಾ: ನಂದಿಹಾಳ ಇವರು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ ಸಾರಾಂಶವೇನೆಂದರೆ, ಇಂದು ದಿನಾಂಕ 3/10/2018 ರಂದು ಫಿರ್ಯಾದಿಯ ತಮ್ಮನಾದ ವೆಂಕಟರೆಡ್ಡಿ ಈತನು ಮಾನವಿಯಲ್ಲಿ ಗ್ಯಾಸ್ ಕಂಪನಿಯಲ್ಲಿ ಗ್ಯಾಸ್ ಸಿಲಿಂಡರನ್ನು ತೆಗೆದುಕೊಂಡು ತನ್ನ ಮೋಟಾರ್ ಸೈಕಲ್ ನಂ KA 36/EA 4962 ನೇದ್ದರ ಮೇಲೆ ಮಾನವಿ ಕಡೆಯಿಂದ ಸಿಂಧನೂರ ರಸ್ತೆ ಹಿಡಿದು ಅತಿವೇಗ ಹಾಗೂ ಅಲಕ್ಷತನದಿಂದ ನೆಡೆಯಿಸಿಕೊಂಡು ಹೊರಟಾಗ ಮಧ್ಯಾಹ್ನ 1.00 ಗಂಟೆಯ ಸುಮಾರಿಗೆ ನಸಲಾಪೂರ ಬ್ರಿಡ್ಡಜ ಹತ್ತಿರ ಎದುರುಗಡೆಯಿಂದ . ಶೇಖ್ ನಜೀರ್ ತಂದೆ ಶೇಖ್ ಖುರ್ಷಿದ್ ಈತನು ತನ್ನ ಲಾರಿ ನಂ AP 28/X 3835 ನೇದ್ದನ್ನು ಅತಿವೇಗ ಹಾಗೂ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಇಬ್ಬರೂ ಒಬ್ಬರಿಗೊಬ್ಬರು ತಮ್ಮ ವಾಹನಗಳನ್ನು ನಿಯಂತ್ರಣ ಮಾಡಲಾಗದೇ ಪರಸ್ಪರ ಢಿಕ್ಕಿ ಕೊಟ್ಟಿದ್ದರಿಂದ ಮೋಟಾರ್ ಸೈಕಲ್ ಸವಾರನು ಭಾರಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಕಾರಣ ಇಬ್ಬರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಇದ್ದ ದೂರಿನ ಮೇಲಿಂದ ಮಾನವಿ ಠಾಣೆ ಗುನ್ನೆ ನಂ
290/18 ಕಲಂ 279,304 (ಎ) ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡಿರುತ್ತಾರೆ.
ದಿನಾಂಕ:03-10-2018 ರಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ಸಿಂಧನೂರು-ರಾಯಚೂರು ಮುಖ್ಯ ರಸ್ತೆಯ ಜವಳಗೇರಾ- ಪಿಡಬ್ಲೂಡಿ ಕ್ಯಾಂಪ್ ನ ರಸ್ತೆಯ ಕೆನಾಲ್ ನ ಬಲಗಡೆಯ ಬ್ರಿಜ್ ಹತ್ತಿರ ಸಿಂಧನೂರು ಕಡೆಯಿಂದ ರಾಯಚೂರು ಕಡೆಗೆ ಮೃತ ಆರೋಪಿತನಾದ ಗಜಾನನ ಪಾಟೀಲ್ ಈತನು ಕಾರ್ ನಂ: ಟಿಎಸ್-07 ಯುಎಫ್-1765 ನೇದ್ದನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೋಗಿ ಜವಳಗೇರಾ ಪಿಡಬ್ಲೂಡಿ ಕ್ಯಾಂಪ್ ನ ಕೆನಾಲ್ ನ ಬಲಗಡೆಯ ಬ್ರಿಜ್ ಗೆ ಟಕ್ಕರ್ ಕೊಟ್ಟಿದ್ದರಿಂದ ಕಾರ್ ಪಲ್ಟಿಯಾಗಿ ಬಿದ್ದಿದ್ದರಿಂದ ಮೃತ ಆರೋಪಿತನಿಗೆ ತಲೆಗೆ ಭಾರಿ ಸ್ವರೂಪದ ಗಾಯಗಳಾಗಿದ್ದು ಫಿರ್ಯಾದಿದಾರಳಿಗೆ ಎಡಭುಜಕ್ಕೆ ಭಾರಿ ಸ್ವರೂಪದ ಒಳ ಪೆಟ್ಟಾಗಿರುತ್ತವೆ. ನಂತರ ಸಿಂಧನೂರು ಸರ್ಕಾರಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಇಂದು ದಿನಾಂಕ:03-10-2018 ರಂದು ಬೆಳಿಗ್ಗೆ 8-22 ಗಂಟೆಗೆ ಮೃತಪಟ್ಟಿದ್ದು ಇರುತ್ತದೆ. ಅಂತಾ ನೀಡಿದ ಫಿರ್ಯಾದಿ ಹೇಳಿಕೆ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ:124/2018 ಕಲಂ,279, 338, 304 (ಎ) ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಇರುತ್ತಾರೆ.
ಎಸ್.ಸಿ/ಎಸ್.ಟಿ.
ಪ್ರಕರಣದ ಮಾಹಿತಿ.
ದಿನಾಂಕ:
03-10-2018 ರಮದು ಮದ್ಯಾಹ್ನ 12-00 ಗಂಟೆ ಸುಮಾರು ಆರೋಪಿ ನಂ 1 gÀÄzÀæAiÀÄå¸Áé«Ä ¸Á: LzÀ£Á¼À
(ºÁUÀÆ EvÀgÉ 15 d£ÀgÀÄ ºÉ¸ÀgÀÄ «¼Á¸À w½zÀÄ §A¢gÀĪÀ¢®) ಇವನು ಪಿರ್ಯಾಧಿ ªÀÄAdÄ£ÁxÀ @ ¨sÀ¢æ vÀAzÉ
AiÀÄAPÀ¥Àà gÁxÉÆÃqÀ ªÀAiÀiÁ: 25 ªÀµÀð eÁ: ®ªÀiÁät G: «zÁå¨Áå¸À ¸Á: UÉÆÃ£ÀªÀmÁè
vÁAq ಇವರಿಗೆ ಪೋನ್ ಮಾಡಿ ಕಾಳಾಪೂರ ಫೂಲ್ ಹತ್ತಿರ ನನ್ನ ಆಟೋವನ್ನು ಪೈನಾನ್ಸದವರು ಸೀಸ್ ಮಾಡುತ್ತಾರೆ ಬಾ ಅಂತಾ ಕರೆದಿದ್ದು ಪಿರ್ಯಾಧಿ ಬರದೆ ಇದ್ದುರಿಂದ ದಿನಾಂಕ 03/10/2018 ರಂದು ಸಂಜೆ 6-00 ಗಂಟೆ ಸುಮಾರು ನಡುವಿನ ಮನೆ ಆಸ್ಪತ್ರೆಯ ತಹಶೀಲ್ ಕಾರ್ಯಲದ ರಸ್ತೆಯ ಮೇಲೆ ಪಿರ್ಯಾಧಿದಾರನು ಇದ್ದಾಗ ಆರೋಪಿ ನಂ 1 ಇವನು ಇತರೆ 15 ಜನರನ್ನು ಗುಂಪು ಕಟ್ಟಿಕೊಂಡುಕರೆದುಕೊಂಡು ಪಿರ್ಯಾಧಿ ಹತ್ತಿರ ಬಂದು ಏನಲೇ ಲಂಬಾಣಿ ಸೂಳೆ ಮಗನೇ ನಾನು ಪೋನ್ ಮಾಡಿ ಕರೆದರೆ ಬರುವದಿಲ್ಲವೇನಲೇ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿ ಕಲ್ಲಿನಿಂದ ಕೈಯಿಂದ ಹೊಡೆದು ಜೀವ ಸಹಿತ ಬಿಡುವದಿಲ್ಲ ಅಂತಾ ಜೀವದ ಬೆದರಿಕೆ ಹಾಕಿದ್ದು ಇರುತ್ತದೆ. ಅಂತಾ ಲಿಂಗಸೂಗೂರು ಸರಕಾರಿ ಆಸ್ಪತ್ರೆಯಲ್ಲಿ ಪಿರೆಯಾಧಿದಾರನು ಕೊಟ್ಟ ಲಿಖಿತ ಪಿರ್ಯಾಯ ಸಾರಾಂಶದ ಮೇಲಿಂದ ಲಿಂಗಸುಗೂರು ಪೊಲೀಸ್ ಠಾಣೆ ಗುನ್ನೆ ನಂಬರ 361/2018
PÀ®A 143,147,148, 504, 323,324,506 ¸À»vÀ 149 L¦¹ & 3 (1), ( Dgï)
(J¸ï), 3 (2) (V) J¸ï ¹/J¸ï n wzÀÄÝ ¥ÀqÉ DPïÖ 2015ರ ಅಡಿಯಲ್ಲಿ ಪ್ರಕರಣದ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿರುತ್ತಾರೆ.