ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:
PÉÆ¯É ¥ÀæPÀgÀtzÀ
ªÀiÁ»w.
ದಿನಾಂಕ 28-09-2018 ರಂದು ಮಧ್ಯಾಹ್ನ 2-00 ಗಂಟೆಗೆ ಘಟನಾ ಸ್ಥಳದಲ್ಲಿ ಫಿರ್ಯಾಧಿ ಸಾದತ್ ಅಲಿ ತಂದೆ ಅಹಮದ್ ಅಲಿ ವಯಃ 49 ವರ್ಷ ಜಾ-ಮುಸ್ಲಿಂ ಉ- ನ್ಯೂಸ್ ಪೇಪರ್ ಏಜೆನ್ಸಿ ಸಾ-ರಾಜಾಭಕ್ಷ ದರ್ಗಾದ ಹತ್ತಿರ ಲಿಂಗಸ್ಗೂರು ಇವರು ನೀಡಿದ ದೂರಿನ ಸಾರಾಂಸವೆನೆಂದರೆ, 2016 ನೇ ಸಾಲಿನಲ್ಲಿ ಲಿಂಗಸ್ಗೂರುನಲ್ಲಿ ಜಗಳ ವಾಗಿದ್ದು ಈ ಬಗ್ಗೆ ಲಿಂಗಸ್ಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅದರಲ್ಲಿ ಫಿರ್ಯಾಧಿಯ ತಮ್ಮ ಅಯೂಬ್ ಅಲಿಯನ್ನು ಆರೋಪಿಯನ್ನಾಗಿ ಮಾಡಿದ್ದರು. ಇದೇ ಪ್ರಕರಣದ ಬಗ್ಗೆ ಅಯೂಬ್ ಅಲಿ ಮತ್ತು ಲಿಂಗಸ್ಗೂರಿನ ರಿಜ್ವಾನ್ ತಂದೆ ಯಾಸೀನ್ , ಅಮೀನ್ ಇವರ ನಡುವೆ ವೈಮನಸ್ಸು ಉಂಟಾಗಿದ್ದು, ಅಯೂಬ್ ಅಲಿಯು ರಿಜ್ವಾನ ಮತ್ತು ಅಮೀನ್ ಇವರಿಗೆ ತನಗೆ ಈ ಕೇಸಿನಲ್ಲಿ ತನ್ನನ್ನು ವಿನಾಕಾರಣ ಸೇರಿಸಿರುತ್ತೀರಿ ಅಂತ ಆಗಾಗ ಜಗಳ ಮಾಡುತ್ತಿದ್ದನು ಅದರಿಂದ ಆರೋಪಿತರಿಗೆ ಅಯೂಬ್ ಅಲಿಯ ಮೇಲೆ ಸಿಟ್ಟು ಉಂಟಾಗಿದ್ದು ಇರುತ್ತದೆ. ನಿನ್ನೆ ದಿನಾಂಕ 27-09-2018 ರಂದು ಲಿಂಗಸ್ಗೂರಿನ ಪ್ರಕರಣದಲ್ಲಿ ರಾಯಚೂರಿನ ನ್ಯಾಯಾಲಯದಲ್ಲಿ ಹಾಜರಾತಿ ಇದ್ದುದರಿಂದ ಅಯೂಬ್ ಅಲಿಯು ಹೋಗಿದ್ದನು. ಅದರಂತೆ ರಿಜ್ವಾನ್ ಮತ್ತು ಅಮೀನ್ ಸಹ ಹೋಗಿದ್ದರು. ಅಲ್ಲಿ ಅಯೂಬ್ ಅಲಿಯ ಜೊತೆಗೆ ರಿಜ್ವಾನ ಮತ್ತು ಅಮೀನ್ ಇವರು ಜಗಳ ಮಾಡಿ ನಂತರ ಅವರು ಅಯೂಬ್ ಅಲಿಯನ್ನು ಕಪಗಲ್ ಹತ್ತಿರ ಕರೆದುಕೊಂಡು ಬಂದು ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿರುತ್ತಾರೆ. ಮುಂದಿನ ಕ್ರಮ ಕೈಗೊಳ್ಳಿರಿ ಅಂತ ಮುಂತಾಗಿ ಇದ್ದ ದೂರಿನ ಮೇಲಿಂದ ಮಧ್ಯಾಹ್ನ 2-30 ಗಂಟೆಗೆ ಮಾನವಿ ಠಾಣೆಗೆ ಬಂದು ಫಿರ್ಯಾದಿಯ ಮೇಲಿಂದ ಮಾನವಿ ಠಾಣೆ ಗುನ್ನೆ ನಂ 284/2018 ಕಲಂ-
302 ಸಹಿತ 34 ಸಹಿತ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು
ಕೈಕೊಂಡಿರುತ್ತಾರೆ.
ಮೋಟಾರ್ ಸೈಕಲ್ ಕಳುವಿನ ಪ್ರಕರಣದ ಮಾಹಿತಿ.
¢£ÁAPÀ 25-08-2018 gÀAzÀÄ ¨É½UÉÎ 6.00 UÀAmɬÄAzÀ 6.15
UÀAmÉAiÀÄ CªÀ¢üAiÀÄ°è ¦ügÁå¢ «±Àé£ÁxÀ vÀAzÉ zÉÆqÀا¸ÀAiÀÄå ºÉ¸ÀgÀÆgÀÄ, 28
ªÀµÀð, dAUÀªÀÄ, QgÁt ªÁå¥ÁgÀ ¸Á:¥ÀÆeÁj ¥ÉÃmÉ ªÀÄ¹Ì gÀªÀgÀÄ ªÀĹÌAiÀÄ
ªÀÄAiÀÄÆgÀ ºÉÆÃl¯ï ºÀwÛgÀ vÀ£Àß Splendor Motar Cycle No KA-36 EC-0394(CQ-20,000/-gÀÆ)
£ÉÃzÀÝ£ÀÄß ¤°è¹ nà PÀÄrAiÀÄ®Ä ºÉÆÃl¯ïzÀ°è ºÉÆÃV §gÀĪÀµÀÖgÀ°è AiÀiÁgÉÆÃ
PÀ¼ÀîgÀÄ PÀ¼ÀîvÀ£À ªÀiÁrPÉÆAqÀÄ ºÉÆÃVzÀÄÝ PÁgÀt ªÉÆÃmÁgÀÄ ¸ÉÊPÀ¯ï ºÁUÀÆ
PÀ¼ÀîgÀ£ÀÄß ¥ÀvÉÛ ªÀiÁr ªÀÄÄA¢£À PÁ£ÀÆ£ÀÄ PÀæªÀÄ PÉÊUÉÆ¼Àî®Ä «£ÀAw CAvÁ ¤ÃrzÀ
°TvÀ zÀÆj£À ªÉÄÃ¯É ªÀÄ¹Ì ¥Éưøï oÁuÉ UÀÄ£Éß £ÀA§gÀ 145/2018 PÀ®A. 379 L¦¹
CrAiÀÄ°è ¥ÀæPÀgÀt zÁR®Ä ªÀiÁr vÀ¤SÉ
PÉÊUÉÆArgÀÄvÁÛgÉ.
ದಿ.28.09.2018 ರಂದು ಬೆಳಿಗ್ಗೆ 10-30 ಗಂಟೆಗೆ ಪಿರ್ಯಾದಿ ಪಿ.ನರಸಿಂಹರೆಡ್ಡಿ ಸಾ;-ಪಗಡದಿನ್ನಿ ಕ್ಯಾಂಪ್ ತಾ;-ಸಿಂಧನೂರು ಈತನು ಠಾಣೆಗೆ ಹಾಜರಾಗಿ ಗಣಕೀಕೃತ ದೂರು ಸಲ್ಲಿಸಿದ್ದು ಸಾರಾಂಶವೇನೆಂದರೆ,ದಿ.22.08.2018 ರಂದು ಬೆಳಿಗ್ಗೆ ತನ್ನ ಪ್ಯಾಷನ್ ಪ್ರೋ ಮೋಟಾರ್ ಸೈಕಲ್ ನಂ.ಕೆ.ಎ.36-ಇಎಫ್.-4796.ಇಂಜೀನ್ ನಂ HA10ETEGK12239 ಮತ್ತು ಚೆಸ್ಸಿ ನಂ.MBLHA10BJEGK13371 ನೇದ್ದನ್ನು ತೆಗೆದುಕೊಂಡು ಪಗಡದಿನ್ನಿ ಸೀಮಾಂತರದಲ್ಲಿರುವ ನನ್ನ ಜಮೀನಿನಲ್ಲಿ ಕೂಲಿ ಜನರಿಂದ ಕಾಲುವೆ ತೋಡುವ ಕೆಲಸ ನಡೆಸಿದ್ದರಿಂದ ನನ್ನ ಮೋಟಾರ್ ಸೈಕಲ್ ತೆಗೆದುಕೊಂಡು ಹೋಗಿ ಬೆಳಿಗ್ಗೆ 9 ಗಂಟೆ ಸುಮಾರಿಗೆ ಮೋಟಾರ್ ಸೈಕಲನ್ನು ಕಾಲುವೆ ಹತ್ತಿರ ನಿಲ್ಲಿಸಿ ಕೂಲಿ ಜನರನ್ನು ಮಾತನಾಡಿಸಿಕೊಂಡು ಬರಲು ಹೊಲದಲ್ಲಿ ಹೋಗಿ ಮರಳಿ ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಲು ನನ್ನ ಮೋಟಾರ್ ಸೈಕಲನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿಕೊಂಡು ಹೋದ ದಿನದಿಂದ ಇಲ್ಲಿಯವರೆಗೆ ಎಲ್ಲಾ ಕಡೆಗೆ ಮತ್ತು ಬಂದು ಬಳಗ ಹಾಗು ಗೆಳೆಯರಲ್ಲಿ ಹೋಗಿ ವಿಚಾರಿಸಿ ಹುಡುಕಾಡಿದ್ದು ಇಲ್ಲಿಯವರೆಗೆ ಪತ್ತೆಯಾಗಿರುವುದಿಲ್ಲಾ.ಕಳುವಾದ ನನ್ನ ಮೋಟಾರ್ ಸೈಕಲ್ ಅಂ.ಕಿ.25.000/-ಬೆಲೆಬಾಳುವುದು ಇರುತ್ತದೆ.ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿದ್ದ ಪಿರ್ಯಾದಿ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.225/2018.ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ.
ದಿನಾಂಕ 29/09/2018 ರಂದು ಬೆಳಿಗ್ಗೆ 11-00 ಗಂಟೆಗೆ ಫಿರ್ಯಾದಿ ಟಿ. ರಘುಬಾಬು ತಂದೆ ಟಿ. ಶ್ರೀನಿವಾಸ್ ವಯಾಃ 24 ವರ್ಷ ಜಾತಿಃ ಹಡಪದ ಉಃ ಮಾನವಿಯಲ್ಲಿ ಕೆ.ಎಮ್.ಎಫ್ ನಲ್ಲಿ ಕಂಪ್ಯೂಟರನಲ್ಲಿ ಕೆಲಸ ಸಾಃ ಅಮರೇಶ್ವರ ಕ್ಯಾಂಪ್ ತಾಃ ಮಾನವಿ ಈತನು ಠಾಣೆಗೆ ಹಾಜರಾಗಿ ತನ್ನ ಹೇಳಿಕೆ ದೂರನ್ನು ನೀಡಿದ್ದು ಅದರ
ಸಾರಾಂಶವೇನೆಂದರೆ ತನ್ನ ಹೆಂಡತಿಯಾದ ಟಿ.ದೀಪಿಕಾ ಈಕೆಯು ಮಾನವಿಯ ಧರ್ಮಸ್ಥಳ ಟ್ರಸ್ಟನಲ್ಲಿ ಸಹಾಯಕಿ ಅಂತಾ ಕೆಲಸ ಮಾಡಿಕೊಂಡಿದ್ದು ಮತ್ತು ಫಿರ್ಯಾದಿಯು ಮಾನವಿಯ ಕೆ.ಎಮ್.ಎಫ್ ನಲ್ಲಿ ಕಂಪ್ಯೂಟರ್ ಆಫರೇಟರ್ ಅಂತಾ ಕೆಲಸ ಮಾಡಿಕೊಂಡಿದ್ದು ಇಬ್ಬರು ದಿನಾಲು ತಮ್ಮ ಕ್ಯಾಂಪಿನಿಂದ ಮಾನವಿಗೆ ಮೋಟರ್ ಸೈಕಲ್ ಮೇಲೆ ಬಂದು ಕೆಲಸ ಮುಗಿದ ನಂತರ ವಾಪಸ್ ಸಂಜೆ ಇಬ್ಬರು ವಾಪಸ್ ಮನೆಗೆ ಹೋಗುತಿದ್ದು ಇರುತ್ತದೆ. ಅದರಂತೆ ದಿನಾಂಕ 27-09-2018 ರಂದು ಬೆಳಿಗ್ಗೆ 8-50 ಗಂಟೆಗೆ ಫಿರ್ಯಾದಿ ಮತ್ತು ಆತನ ಹೆಂಡತಿ ತಮ್ಮ ಕ್ಯಾಂಪಿನಿಂದ ಮಾನವಿಗೆ ಕೆಲಸಕ್ಕೆ ಬಂದಿದ್ದು ಕೆಲಸ ಮಗಿದ ನಂತರ ಸಂಜೆ 6-00 ಗಂಟೆಯ ಸುಮಾರಿಗೆ ಫಿರ್ಯಾದಿ ತನ್ನ ಹೆಂಡತಿಯಾದ ಟಿ.ದೀಪಿಕಾ ಈಕೆಯನ್ನು ಕರೆದುಕೊಂಡು ಹೋಗಲು ಅಂತಾ ಆಕೆ ಕೆಲಸ ಮಾಡುವ ಟ್ರಸ್ಟ ಹತ್ತಿರ ಬಂದು ಆಕೆಗೆ ಪೋನ್ ಮಾಡಲು ಆಕೆಯ ಮೋಬೈಲ್ ಸ್ವಿಚ್ ಆಫ್ ಆಗಿದ್ದು ನಂತರ ಕಚೇರಿಗೆ ಹೋಗಿ ನೋಡಲು ಆಕೆ ಇರಲಿಲ್ಲ ನಂತರ ವಾಪಸ್ ಕ್ಯಾಂಪಿಗೆ ಹೋಗಿ ನೋಡಲಾಗಿ ಅಲ್ಲಿಯೂ ಸಹ ಇರಲಿಲ್ಲ ನಂತರ ತಮ್ಮ ಸಂಬಂದಿಕರಿಗೆ ಪೋನ್ ಮಾಡಿ ವಿಚಾರಿಸಲಾಗಿ ಮತ್ತು ಫಿರ್ಯಾದಿ ಹಾಗೂ ಆತನ ಮಾವ ಸೇರಿ ಸಿಂದನೂರು, ಕವಿತಾಳ, ಲಿಂಗಸೂಗುರು. ಇತರೆ ಕಡೆಗಳಲ್ಲಿ ಹುಡುಕಾಡಿದ್ದು ಎಲ್ಲಿಯೂ ನನ್ನ ಹೆಂಡತಿ ಟಿ. ದೀಪಿಕಾ ಸಿಗಲಿಲ್ಲ
ಎಲ್ಲ ಕಡೆ ಹುಡುಕಾಡಿ ಎಲ್ಲಿಯೂ ಸಿಗದ ಕಾರಣ ಈ ದಿವಸ ತಡವಾಗಿ ಠಾಣೆಗೆ ಬಂದಿದ್ದು ಕಾರಣ ಕಾಣೆಯಾದ ತನ್ನ ಹೆಂಡತಿ ಟಿ.ದೀಪಿಕಾ ಈಕೆಯನ್ನು ಪತ್ತೆ ಮಾಡಿಕೊಡಲು ವಿನಂತಿ ಅಂತಾ ಮುಂತಾಗಿ ಇದ್ದ ಸಾರಾಶಂದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 285/2018 ಕಲಂ ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ
ಕೊಂಡಿರುತ್ತಾರೆ
ಕಾಣೆಯಾದ ಮಹಿಳೆ ºÉ¸ÀgÀÄ «¼Á¸À
ºÁUÀÆ
ZÀºÀgÉ. & ¨sÁªÀavÀæ
ಹೆಸರು :- ಟಿ.ದೀಪಿಕಾ ಗಂಡನ ಹೆಸರು :- ಟಿ.ರಘುಬಾಬು ವಯಸ್ಸು :- 21 ವರ್ಷ, ಜಾತಿ :- ಹಡಪದ
ವಿದ್ಯಾಭ್ಯಾಸ :- ಬಿ.ಕಾಂ ಎತ್ತರ :- ಅಂದಾಜು 5.0 ಫೀಟ್
ಮಾತನಾಡುವ ಭಾಷೆಗಳು : ತೆಲುಗು, ಕನ್ನಡ, ಇಂಗ್ಲೀಷ್. ಬಣ್ಣ :- ಗೋದಿ ಮೈ ಬಣ್ಣ ಚಹರೆ :- ಕೋಲು ಮುಖ, ಮೈಕಟ್ಟು :- ತೆಳ್ಳನೆಯ ಮೈಕಟ್ಟು
ಮಾತನಾಡುವ ಭಾಷೆಗಳು : ತೆಲುಗು, ಕನ್ನಡ, ಇಂಗ್ಲೀಷ್. ಬಣ್ಣ :- ಗೋದಿ ಮೈ ಬಣ್ಣ ಚಹರೆ :- ಕೋಲು ಮುಖ, ಮೈಕಟ್ಟು :- ತೆಳ್ಳನೆಯ ಮೈಕಟ್ಟು