ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ:- 11-08-2018 ರಂದು ರಾತ್ರಿ 8-30 ಗಂಟೆಗೆ ಫಿರ್ಯಾದಿ ಮಲ್ಲೇಶ ತಂದೆ ಬಸವರಾಜಪ್ಪ ವಯಾಃ 33 ವರ್ಷ ಜಾತಿಃ ನಾಯಕ ಉಃ ಕೂಲಿ ಕೆಲಸ ಸಾಃ ಜುಕೂರು ಹಾಃವ ಕೋನಾಪುರ ಪೇಟೆ ಮಾನವಿ ರವರು ಠಾಣೆಗೆ ಹಾಜರಾಗಿ ಹೇಳಿಕೆಯ ಪಿರ್ಯಾದಿಯನ್ನು ನೀಡಿದ್ದು ಸಾರಾಂಶವೆನೆಂದರೆ, ದಿನಾಂಕ 8-08-2018 ರಂದು ಫಿರ್ಯಾದಿ ಮತ್ತು ಆತನ ದೊಡ್ಡಮ್ಮಳ ಮಗಳಾದ ಗಾಯಳು ನರಸಮ್ಮ ಇಬ್ಬರು ಮಾನವಿ ಪಟ್ಟಣದ ಎಕ್ಸಿಸ್ ಬ್ಯಾಂಕಿಗೆ ಫಗಾರ ತೆಗೆದುಕೊಂಡು ಬರಲು ಅಂತಾ ಬ್ಯಾಂಕಿಗೆ ಬಂದಿದ್ದು ಬ್ಯಾಂಕನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಹೊರಟಾಗ ಮಧ್ಯಾಹ್ನ 3-20 ಗಂಟೆಯ ಸುಮಾರಿಗೆ ಆರೋಪಿ ಯಲ್ಲಪ್ಪ ಈತನು ತನ್ನ ಮೋಟರ್ ಸೈಕಲ್ ನಂ ಕೆ.ಎ 36 ಈಎನ್-8756 ನೇದ್ದನ್ನು ನಡೆಸಿಕೊಂಡು ಬಂದು ತಾನು ತಮ್ಮೂರಿಗೆ ಹೊರಟಿದ್ದು ನರಸಮ್ಮಳನ್ನು ಲೋಯಲಾ ಕಾಲೇಜಿಗೆ ಬಿಡುವುದಾಗಿ ತಿಳಿಸಿ ಆಕೆಯನ್ನು ತನ್ನ ಮೋಟರ್ ಸೈಕಲ್ ಮೇಲೆ ಹಿಂದುಗಡೆ ಕೂಡಿಸಿಕೊಂಡು ಮೋಟರ್ ಸೈಕಲನ್ನು ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಹೊರಟು ಎಕ್ಸಿಸ್ ಬ್ಯಾಂಕ್ ದಾಟಿ ಸ್ವಲ್ಪ ದೂರದಲ್ಲಿ ಧನಲಕ್ಷ್ಮೀ ಹಾರ್ಡ ವೇರ್ ಅಂಗಡಿ ಮುಂದೆ ಮಧ್ಯಾಹ್ನ 3-30 ಗಂಟೆಯ ಸುಮಾರಿಗೆ ಯಲ್ಲಪ್ಪ ಈತನು ತನ್ನ ಮೋಟರ್ ಸೈಕಲನ ವೇಗವಾಗಿ ನಡೆಸಿಕೊಂಡು ಹೋಗಿ ವೇಗವನ್ನು ನಿಯಂತ್ರಿಸಲಾಗದೇ ಸ್ಕಿಡ್ ಆಗಿ ಮೋಟರ್ ಸೈಕಲ್ ಸಮೇತ ಯಲ್ಲಪ್ಪ ಮತ್ತು ಹಿಂದೆ ಕುಳಿತ ನರಸಮ್ಮ ಇಬ್ಬರು ರಸ್ತೆಯ ಮೇಲೆ ಬಿದ್ದು ನರಸಮ್ಮಳಿಗೆ ತಲೆಗೆ ಭಾರಿ ರಕ್ತಗಾಯವಾಗಿದ್ದು ಅಲ್ಲದೇ ಬೆನ್ನಿಗೆ, ಬಲಗಾಲಿನ ಮೊಣಕಾಲಿನ ಮೇಲೆ ತರಚಿದ ಗಾಯವಾಗಿದ್ದು ಕಾರಣ ಯಲ್ಲಪ್ಪ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಲು ವಿನಂತಿ ಅಂತಾ ಮುಂತಾಗಿ ಇದ್ದ ಹೇಳಿಕೆಯ ಫಿರ್ಯಾದಿಯ ಸಾರಾಂಶದ ಮೇಲಿಂದ ಮಾನವಿ ಠಾಣಾ ಗುನ್ನೆ ನಂ 253/2018 ಕಲಂ 279.338. ಐ.ಪಿ.ಸಿ ನೇದ್ದರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಕೆ ಕೈಗೊಂಡಿರುತ್ತಾರೆ.
ಯು.ಡಿ.ಆರ್.
ಪ್ರಕರಣಗಳ ಮಾಹಿತಿ.
ಫಿರ್ಯಾದಿದಾರರ
ಅಣ್ಣನಾದ ಹಬೀಬುರ ಈತನು ಫಿರ್ಯಾದಿ ಅಂಜರುಲ್ ತಂ: ಮುಬಾರಕ ವಯ: 35ವರ್ಷ, ಜಾ: ಮುಸ್ಲಿಂ, ಉ: ಬೇಲ್ದಾರ ಕೆಲಸ ಸಾ: ಹರಿಹರ, ವಾರ್ಡ ನಂ: 13, ಪಂಚಾಯತ್: ನವಾಡ, ಠಾಣೆ:ಪಾಕೂರ ತಾ:ಗಂದೈಪೂರ ಜಿ: ಪಾಕೂರ್ (ಜಾರಖಂಡ್) ಹಾ/ವ/ ಚನ್ನೈ, ಈತನಿಗೆ, ಈಗ್ಗೆ ಬಹಳ ದಿನಗಳ ಹಿಂದೆ ತನ್ನ
ಮನೆಕಡೆ ಜೋಪಾನ ಆಗಾಗ ಎಲ್ಲರಿಗೂ ಮಾತಾಡಿಸು ಅಂತಾ ಹೇಳುತ್ತಿದ್ದು, ನಂತರ ನಮ್ಮ ಚಿಕ್ಕಪ್ಪನ ಮಗನಾದ
ಮಹ್ಮದ್ ಯಾಕೂಬ್ ತಂ:
ಮಹ್ಮದ್
ನೂರುಲ್ ಇಸ್ಲಾಂ ಈತನು ತನಗೆ ನಿನ್ನೆ ದಿನಾಂಕ:11.08.2018 ರಂದು ಬೆಳಿಗ್ಗೆ ಫೋನ್ ಮಾಡಿ
ನಿಮ್ಮಣ್ಣ ಹಬೀಬುರ ಈತನು ಈಗ್ಗೆ ಸುಮಾರು 8-10 ದಿನಗಳಿಂದಲೂ ತನ್ನ ಮೈಯಲ್ಲಿ
ಹುಷಾರಿಲ್ಲದೇ ಸುಮ್ಮ ಸುಮ್ಮನೇ ತನಗ್ಯಾರೋ ಹೊಡೆಯಲು ಬರುತ್ತಿದ್ದಾರೆಂದು ತನಗೆ ಅಂಜಿಕೆ
ಆಗುತ್ತಿದೆ ಅಂತಾ ಏನೇನೋ ತನ್ನಲ್ಲಿಯೇ ತಾನೇ ಮಾತಾಡಿಕೊಂಡಿದ್ದು, ರಾತ್ರಿ ಸರಿಯಾಗಿ ಮಲಗುವದಿಲ್ಲ, ರಾತ್ರಿಯೆಲ್ಲಾ ರೂಮಿನ
ಕಿಟಕಿಯಲ್ಲಿ ನೋಡುತ್ತಾ ನಿಂತು ಬಿಡುತ್ತಿದ್ದು, ಬೆಳಗಾದರೆ ಯಾರಿಗೂ ಸರಿಯಾಗಿ
ಕೆಲಸಕ್ಕೆ ಹೋಗಲು ಬಿಡುವದಿಲ್ಲ,
ಆದ್ದರಿಂದ
ನೀನು ಕೂಡಲೇ ರಾಯಚೂರಿಗೆ ಬಂದು ಬಿಡು ನಾವೆಲ್ಲರೂ ಊರಿಗೆ ಹೋಗೋಣ ಅಂತಾ ತನಗೆ ತಿಳಿಸಿದ್ದು, ಆದ್ದರಿಂದ ನಿನ್ನೆ ದಿ: 10.08.18 ರಂದು ರಾತ್ರಿ ಚೆನ್ನೈಯಿಂದ
ಚೆನ್ನೈ-ಮುಂಬೈ
ಟ್ರೇನ್ ಮೂಲಕ ರಾಯಚೂರಿಗೆ ಇಂದು ದಿನಾಂಕ: 11.08.2018 ರಂದು ಬೆಳಿಗ್ಗೆ 11.45 ಗಂಟೆಯ ಸುಮಾರಿಗೆ ರಾಯಚೂರಿಗೆ
ಬಂದು ನಂತರ ಕೂಡಲೇ ನಮ್ಮಣ್ಣನು ತಂಗಿದ್ದ YTPS ಕ್ವಾಟರ್ಸಗೆ ಬಂದು ನೋಡಲಾಗಿ
ಹಬೀಬುರ ಈತನು ತನ್ನ ಕುತ್ತಿಗೆಯನ್ನು ಕತ್ತಿಯಿಂದ ಇರಿದುಕೊಂಡು ಮೃತಪಟ್ಟಿದ್ದು, ರೂಮ್ ನಲ್ಲಿದ್ದವರಿಗೆ ಮತ್ತು
ತನ್ನ ಚಿಕ್ಕಪ್ಪನ ಮಗ ಮಹ್ಮದ್ ಯಾಕೂಬ್ ರವರಿಗೆ ವಿಚಾರಿಸಲು ಮೃತನು ಯಾರಾದರೂ ಕೆಲಸಕ್ಕೆ ಹೋದರೆ
ತಾನು ಕುತ್ತಿಗೆ ಕೊಯ್ದುಕೊಂಡು ಸಾಯುತ್ತೇನೆ ಅಂತಾ ರೂಮಿನಲ್ಲಿದ್ದವರಿಗೆ ಹೇಳಿದ್ದನು, ಆದ್ದರಿಂದ ತಾವೆಲ್ಲರೂ ಕೆಲಸಕ್ಕೆ
ಹೋಗದೇ ರೂಮಿನ ಹೊರಗೆ ಕೆಲಸದಲ್ಲಿ ತೊಡಗಿದ್ದಾಗ್ಗೆ ರೂಮಿನೊಳಗೆ ಬೆಳಿಗ್ಗೆ 10.45 ಗಂಟೆಯ ಸುಮಾರಿಗೆ ಹಬೀಬುರ್ ಈತನು
ಒಬ್ಬನೇ ಇದ್ದಾಗ ಅಡಿಗೆ ಮಾಡಲು ಇಟ್ಟಿದ್ದ ಒಂದು ಹರಿತವಾದ ಚಾಕುವಿನಿಂದ ತನ್ನ ಕುತ್ತಿಗೆ
ಇರಿದುಕೊಂಡು ಒದ್ದಾಡುತ್ತಿದ್ದಾಗ ಆತನಿಗೆ ಚಿಕಿತ್ಸೆಗೆ ಕರೆದೊಯುವಷ್ಟರಲ್ಲಿಯೇ ಬೆಳಿಗ್ಗೆ 11.00 ಗಂಟೆಯ ಸುಮಾರಿಗೆ ರೂಮಿನಲ್ಲಿಯೇ
ಮೃತಪಟ್ಟನು ಮೃತನ ಮರಣದಲ್ಲಿ ಯಾರ ಮೇಲೆ ಯಾವುದೇ ಸಂಶಯ ಇರುವದಿಲ್ಲ, ಈ ಘಟನೆಯು ಆಕಸ್ಮಕವಾಗಿ
ಜರುಗಿದ್ದು ಮುಂದಿನ ಕ್ರಮಕ್ಕಾಗಿ ಅಂತಾ ಮುಂತಾಗಿ ನೀಡಿದ ಫಿರ್ಯಾದಿದಾರರ ಲಿಖಿತ ಫಿರ್ಯಾದುವಿನ
ಮೇಲಿಂದ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆ ಯು.ಡಿ.ಆರ್. ನಂ. 17/2018
PÀ®A: 174 ಪ್ರ.ದಂ.ಸಂ.ಅಡಿಯಲ್ಲಿ ಪ್ರಕರಣ
ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
¢£ÁAPÀ
08-08-2018 gÀAzÀÄ ªÀĹÌAiÀÄ°è £ÀªÀÄä ¸ÉÆÃzÀgÀ ªÀiÁªÀ£À ªÉƪÀÄäUÀ£À £ÁªÀÄPÀgÀt
PÁAiÀÄðPÉÌ ªÀĹÌUÉ §A¢zÀÄÝ, ¢£ÁAPÀ 09-08-2018 gÀAzÀÄ ¨É½îUÉÎ 08.00 UÀAmÉ
¸ÀĪÀiÁgÀÄ £ÀªÀÄä ªÀiÁªÀ£À ªÀÄUÀ£ÁzÀ CAiÀÄå¥Àà vÀAzÉ ©üêÀıÉÃ¥Àà E§âgÀÄ PÀÆr
ªÀÄ¹Ì ºÀwÛgÀ DAiÀÄÄÝ ºÉÆÃVgÀĪÀ vÀÄAUÀ¨sÀzÁæ JqÀzÀAqÉ PÁ®ÆªÉAiÀÄ°è ¸ÁߣÀ
ªÀiÁqÀ®Ä ºÉÆÃV FeÁqÀĪÀ PÁ®PÉÌ ¤Ãj£À gÀ¨sÀ¸ÀPÉÌ PÁ®ÆªÉAiÀÄ°è ºÀjzÀÄ ºÉÆÃzÀ
«µÀAiÀÄ UÉÆvÁÛV £Á£ÀÄ §AzÀÄ «µÀAiÀÄ w½zÀÄPÉÆAqÀÄ PÁ®ÄªÉUÀÄAmÁ £À£Àß vÀªÀÄä
PÉÆaÑºÉÆÃzÀ eÁUÀ¢AzÀ ºÀÄqÀÄPÀÄvÁÛ EzÁÝUÀ, EAzÀÄ ¢£ÁAPÀ 11-08-2018 gÀAzÀÄ
¨É½îUÉÎ 07.00 UÀAmÉ ¸ÀĪÀiÁjUÉ £À£Àß vÀªÀÄä£À ±ÀªÀªÀÅ 73 PÁåA¥À ºÀwÛgÀ
PÀ«vÁ¼ÀUÉ PÀÄrAiÀÄĪÀ ¤Ãj£À PÉgÉUÉ ªÀiÁrzÀ qÁæ¥À ºÀwÛgÀ ¹QÌzÀÄÝ, £À£Àß
vÀªÀÄä£ÀÄ ¤Ãj£À°è ºÀjzÀÄ ºÉÆÃV ¤ÃgÀÄ PÀÄrzÀÄ G¹gÀÄ UÀnÖ ªÀÄÈvÀ¥ÀnÖzÀÄÝ EvÀ£À
¸Á«£À°è £ÀªÀÄäzÀÄ AiÀiÁgÀ ªÉÄÃ¯É AiÀiÁªÀÅzÉà ¸ÀA±ÀAiÀÄ EgÀĪÀ¢¯Áè ¤Ãj£À°è Fd®Ä
ºÉÆÃV DPÀ¹äPÀªÁV ªÀÄÈvÀ¥ÀnÖzÀÄÝ, ªÀÄÄA¢£À PÀæªÀÄ dgÀÄV¸À®Ä «£ÀAw CAvÁ ¤ÃrzÀ
UÀtQÃPÀÈvÀ zÀÆj£À ªÉÄÃ¯É ªÀÄ¹Ì ¥Éưøï oÁuÉ, AiÀÄÄ.r.Dgï. £ÀA 10/2018
PÀ®A 174 ¹.Dgï.¦.¹. ¥ÀæPÁgÀ AiÀÄÄ.r.Dgï. ¥ÀæPÀgÀt zÁR®Ä ªÀiÁrPÉÆAqÀÄ vÀ¤SÉ
PÉÊUÉÆArgÀÄvÁÛgÉ.