ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಿದ 7ಜನರ ಮೇಲೆ ದೂರು ದಾಖಲು.
ದಿ.07.07.2018 ರಂದು ಸಾಯಂಕಾಲ 6 ಗಂಟೆಗೆ ಪಿಐ ಡಿಸಿಐಬಿ ಘಟಕ ರಾಯಚೂರುರವರು ಮರಳು ದಾಸ್ತಾನು ಮಾಡಿದ ಪಂಚನಾಮೆಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ದಿನ ದಿ.07.07.2018 ರಂದು ಬೆಳಗ್ಗೆ ಮಾನ್ಯ ಎಸ್.ಪಿ.ಹಾಗೂ ಹೆಚ್ಚುವರಿ ಎಸ್.ಪಿ.ಸಾಹೇಬರು ರಾಯಚೂರುರವರ ನಿರ್ಧೇಶನದ ಮೇರೆಗೆ ಸಿಂಧನೂರು ತಾಲೂಕಿನ ಗಿಣಿವಾರ ಸೀಮಾಂತರದಲ್ಲಿ ಬರುವ ಹೊಲಗಳಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಡಲಾಗಿದೆ ಅಂತಾ ಭಾತ್ಮಿ ಮೇರೆಗೆ ಬೆಳಗ್ಗೆ 10 ಗಂಟೆಗೆ ಸಿಂಧನೂರು ಗ್ರಾ ಪೊಲೀಸ್ ಠಾಣೆಯಲ್ಲಿ ಬಂದು ಹಾಜರಾಗಿ ಪಂಚರು ಮತು ಸಿಬ್ಬಂದಿಯವರಾದ ಹೆಚ್.ಸಿ.316.ಡಿ.ಸಿ.ಐ.ಬಿ ಘಟಕ, ಸಿಪಿಸಿ 567, ಸಿಪಿಸಿ 15. ಡಿ.ಸಿ.ಬಿ ಘಟಕ ಹಾಗೂ ಸಿಪಿಸಿ 623 ಡಿ.ಸಿ.ಆರ್.ಬಿ ಘಟಕ, ಜೀಪ ಚಾಲಕ ಎ.ಪಿ.ಸಿ.213 ರವರನ್ನು ಮತ್ತು ಸಿಂಧನೂರು ಗ್ರಾ ಠಾಣೆಯ ಪಿ.ಎಸ್.ಐ ಮತ್ತು ಅವರ ಜೀಪ್ ಚಾಲಕ ಸಿಪಿಸಿ 396, ಹೆಡಗಿನಾಳ ಆರ್,ಐ. ಶಿವರಾಮರೆಡ್ಡಿ ಮತ್ತು ಗಿಣೀವಾರ ಗ್ರಾಮದ ವಾಲೆಕಾರ ಮಾರೆಪ್ಪರವರನ್ನು ಕರೆದುಕೊಂಡು ಇಲಾಖಾ ಜೀಪಗಳಾದ ನಂ.ಕೆ.ಎ.36-ಜಿ-459 ಮತ್ತು ಕೆ.ಎ.36-ಜಿ-230.ನೇದ್ದವುಗಳಲ್ಲಿ ಒಳಬಳ್ಳಾರಿ ರಸ್ತೆಯ ಮಾರ್ಗವಾಗಿ ಗಿಣಿವಾರ ಸೀಮಾಂತರದ ಜಮೀನು ಸರ್ವೆ ನಂ.68 ಮತ್ತು 69 ರಲ್ಲಿ ಹೋಗಿ ಪರಿಶೀಲಿಸಲಾಗಿ ಮೇಲ್ಕಂಡ ಆರೋಪಿತರು 1).ಈರಪ್ಪ ತಂದೆ ಅಯ್ಯಣ್ಣ ಕಿವುಡನವರ 2).ಮಲ್ಲಯ್ಯ ತಂದೆ ಮೂಕಣ್ಣ ಕುರುಬರು, 3).ಮೇಲ್ಗಡೆ ಶರಣಪ್ಪ 4).ಯಲ್ಲಪ್ಪ ತಂದೆ ನರಸಪ್ಪ ಬುಡ್ಡನವರ 5).ಈರಪ್ಪ ತಂದೆ ನರಸಪ್ಪ ಕುರುಬರು ಎಲ್ಲರೂ ಸಾ;-ಗಿಣಿವಾರ ಗ್ರಾಮ ತಾ;-ಸಿಂಧನೂರು ರವರು ಒಟ್ಟು 686 ಮೆಟ್ರಿಕ್ ಟನ್ ಮರಳು ಅಂ.ಕಿ.3,49,860/-ರೂಪಾಯಿ ಬೆಲೆಬಾಳುವದನ್ನು ಸಂಗ್ರಹಿಸಿಟ್ಟಿದ್ದು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ತಾಭಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸದರಿ ಸರ್ವೆ ನಂ.68, 69 ನೇದ್ದನ್ನು ಖರೀಧಿಸಿ ಖಬ್ಜಾ ಮಾಡಿದವರು ಹಾಗೂ ಮನೆಯ ಮಾಲಿಕರು ಮರಳನ್ನು ಗಣಿ & ಭೂ-ವಿಜ್ಞಾನ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ದೃಢಪಟ್ಟಿರುತ್ತದೆ.ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಹೊಲದಲ್ಲಿ ಸಂಗ್ರಹ ಮಾಡಿದ ಮೇಲ್ಕಂಡವರ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಮುಂತಾಗಿ ತಮ್ಮ ವಿವರವಾದ ಪಂಚನಾಮೆಯನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಠಾಣೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.164/2018.ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದಿ.07.07.2018 ರಂದು ಸಾಯಂಕಾಲ 6-50 ಗಂಟೆಗೆ ಪಿಐ ಡಿಸಿಐಬಿ ಘಟಕ ರಾಯಚೂರುರವರು ಮರಳು ದಾಸ್ತಾನು ಮಾಡಿದ ಪಂಚನಾಮೆಯನ್ನು ತಂದು ಹಾಜರಪಡಿಸಿದ್ದು ಸಾರಾಂಶವೇನೆಂದರೆ,ಈ ದಿನ ದಿ.07.07.2018 ರಂದು ಬೆಳಗ್ಗೆ ಮಾನ್ಯ ಎಸ್.ಪಿ.ಹಾಗೂ ಹೆಚ್ಚುವರಿ ಎಸ್.ಪಿ.ಸಾಹೇಬರು ರಾಯಚೂರುರವರ ನಿರ್ಧೇಶನದ ಮೇರೆಗೆ ಸಿಂಧನೂರು ತಾಲೂಕಿನ ಗಿಣಿವಾರ ಸೀಮಾಂತರ ದಲ್ಲಿ ಬರುವ ಹೊಲಗಳಲ್ಲಿ ಕಳ್ಳತನದಿಂದ ಅಕ್ರಮವಾಗಿ ಮರಳನ್ನು ಸಂಗ್ರಹಿಸಿಡಲಾಗಿದೆ ಅಂತಾ ಭಾತ್ಮಿ ಮೇರೆಗೆ ಬೆಳಗ್ಗೆ 10 ಗಂಟೆಗೆ ಸಿಂಧನೂರು ಗ್ರಾ ಪೊಲೀಸ್ ಠಾಣೆಯಲ್ಲಿ ಬಂದು ಹಾಜರಾಗಿ ಪಂಚರು ಮತು ಸಿಬ್ಬಂದಿಯವರಾದ ಹೆಚ್.ಸಿ.316.ಡಿ.ಸಿ.ಐ.ಬಿ ಘಟಕ, ಸಿಪಿಸಿ 567, ಸಿಪಿಸಿ 15. ಡಿ.ಸಿ.ಬಿ ಘಟಕ ಹಾಗೂ ಸಿಪಿಸಿ 623 ಡಿ.ಸಿ.ಆರ್.ಬಿ ಘಟಕ, ಜೀಪ ಚಾಲಕ ಎ.ಪಿ.ಸಿ.213 ರವರನ್ನು ಮತ್ತು ಸಿಂಧನೂರು ಗ್ರಾ ಠಾಣೆಯ ಪಿ.ಎಸ್.ಐ ಮತ್ತು ಅವರ ಜೀಪ್ ಚಾಲಕ ಸಿಪಿಸಿ 396, ಹೆಡಗಿನಾಳ ಆರ್,ಐ.ಶಿವರಾಮರೆಡ್ಡಿ ಮತ್ತು ಗಿಣೀವಾರ ಗ್ರಾಮದ ವಾಲೆಕಾರ ಮಾರೆಪ್ಪರವರನ್ನು ಕರೆದುಕೊಂಡು ಇಲಾಖಾ ಜೀಪಗಳಾದ ನಂ.ಕೆ.ಎ.36-ಜಿ-459 ಮತ್ತು ಕೆ.ಎ.36-ಜಿ-230.ನೇದ್ದವುಗಳಲ್ಲಿ ಒಳಬಳ್ಳಾರಿ ರಸ್ತೆಯ ಮಾರ್ಗವಾಗಿ ಗಿಣಿವಾರ ಸೀಮಾಂತರದ ಜಮೀನು ಸರ್ವೆ ನಂ.11 ರಲ್ಲಿ ಹೋಗಿ ಪರಿಶೀಲಿಸಿಲಾಗಿ ಜಮೀನಿನ ಮಾಲಿಕ ಆರೋಪಿತನು ತಮ್ಮ ಜಮೀನಿನಲ್ಲಿ ಒಟ್ಟು 112 ಮೆಟ್ರಿಕ್ ಟನ್ ಮರಳು ಅಂ.ಕಿ.57,120/-ರೂಪಾಯಿ ಬೆಲೆಬಾಳುವದನ್ನು ಸಂಗ್ರಹಿಸಿಟ್ಟಿದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತಿ ಮಾಡಿಕೊಂಡು ತಾಭಕ್ಕೆ ತೆಗೆದುಕೊಂಡಿದ್ದು ಇರುತ್ತದೆ. ಸದರಿ ಸರ್ವೆ ನಂ.11, ಮಾಲಿಕ ಮೇಲ್ಕಂಡ ಆರೋಪಿತನು ಮರಳನ್ನು ಗಣಿ & ಭೂ-ವಿಜ್ಞಾನ ಇಲಾಖೆಯ ನಿಯಮಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ದೃಢಪಟ್ಟಿರುತ್ತದೆ. ಮರಳನ್ನು ಕಳ್ಳತನದಿಂದ ಅಕ್ರಮವಾಗಿ ಹೊಲದಲ್ಲಿ ಸಂಗ್ರಹ ಮಾಡಿದ ಆರೋಪಿ ಮಹಾದೇವಪ್ಪ ತಂದೆ ಪರಮಣ್ಣ 45 ವರ್ಷ, ಜಾ;-ಕುರುಬರು,ಸಾ;-ಗಿಣಿವಾರ ಗ್ರಾಮ ತಾ;-ಸಿಂಧನೂರು ಈತನ ವಿರುದ್ದ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ ಅಂತಾ ಮುಂತಾಗಿ ತಮ್ಮ ವಿವರವಾದ ಪಂಚನಾಮೆಯನ್ನು ಹಾಜರಪಡಿಸಿದ್ದರ ಸಾರಾಂಶದ ಮೇಲಿಂದ ಸಿಂಧನೂರು
ಗ್ರಾಮೀಣ ಪೊಲೀಸ್ ಠಾಣೆ ಗುನ್ನೆ ನಂ.165/2018.ಕಲಂ.379 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ: 06.07.2018 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಫಿರ್ಯಾದಿ ರವೀಂದ್ರ ತಂ; ಸಣ್ಣ ಹನುಮಂತ ವಯ: 25 ವರ್ಷ, ಜಾ: ಮಾದಿಗ, ಉ: ಕೂಲಿಕೆಲಸ ಸಾ: ಚಿಕ್ಕಸ್ಗೂರು ತಾ:ಜಿ: ರಾಯಚೂರು. ರವರು ತನ್ನ ತಮ್ಮನಾದ ರಾಜೇಶನು ಈತನನ್ನು ತನ್ನ ಬಜಾಜ್ ಡಿಸ್ಕವರಿ ಮೊಟಾರ ಸೈಕಲ್ ನಂ: KA36W4489 ನೇದ್ದರ ಮೇಲೆ ಹೋಗುತ್ತಿದ್ದಾಗ್ಗೆ ದಾರಿಯಲ್ಲಿ ರಾಯಚೂರು – ಶಕ್ತಿನಗರ ರಸ್ತೆಯ ಎಂ.ಪಿ.ಸಿ.ಎಲ್. ಫ್ಯಾಕ್ಟರಿಯ ಮುಂದಿನ ರಸ್ತೆಯಲ್ಲಿ ಎದುರುಗಡೆಯಿಂದ ಆರೋಪಿತನು ತನ್ನ ಲಾರಿ ನಂಬರ್ TS 07 UC 0612 ನೇದ್ದನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಹೊರಟಿದ್ದ ಫಿರ್ಯಾದಿದಾರರ ಮೊಟಾರ ಸೈಕಲಗೆ ಟಕ್ಕರ್ ಕೊಟ್ಟಿದ್ದು ಇದರಿಂದಾಗಿ ಮೊಟಾರ ಸೈಕಲ್ ಚಲಾಯಿಸುತ್ತಿದ್ದ ಫಿರ್ಯಾದಿಗೆ ಬಲಗಾಲ ಮೊಣಕಾಲಿಗೆ ತರಚಿದ ಗಾಯ, ಬಲಗೈ ಮೊಣಕೈ ಹತ್ತಿರ ತರಚಿದ ಗಾಯವಾಗಿದ್ದು, ಹಿಂದಿನ ಸೀಟಿನಲ್ಲಿ ಕುಳಿತ ರಾಜೇಶನಿಗೆ ಬಲಗಣ್ಣಿನ ಹುಬ್ಬಿನ ಮೇಲೆ ರಕ್ತಗಾಯ, ಬಲಗಾಲ ಮೊಣಕಾಲಿನ ಕೆಳಗೆ ಮುಳೆ ಮುರಿತವಾಗಿ, ಬಲಗಾಲ ಹಿಮ್ಮಡಿಯಲ್ಲಿ ಭಾರಿ ರಕ್ತಗಾಯವಾಗಿದ್ದು, ಘಟನೆಯ ನಂತರ ಟಕ್ಕರ್ ಕೊಟ್ಟ ಲಾರಿಯನ್ನು ಆರೋಪಿತನು ಅಲ್ಲಿ ನಿಲ್ಲಿಸದೇ ಹಾಗೇ ಹೋರಟು ಹೋಗಿದ್ದು ಭಾರಿ ಗಾಯಗೊಂಡಿದ್ದ ರಾಜೇಶನಿಗೆ ಫಿರ್ಯಾದಿಯು ಒಂದು ಖಾಸಗಿ ವಾಹನದಲ್ಲಿ ನಗರದ ಸುರಕ್ಷಾ ಆಸ್ಪತ್ರೆಗೆ ಕರೆತಂದು ಇಲಾಜಿಗೆ ಸೇರಿಕೆ ಮಾಡಿ ಈ ಘಟನೆಯ ಬಗ್ಗೆ ತಮ್ಮ ಕುಟುಂಬದವರೊಂದಿಗೆ ಚರ್ಚಿಸಿ ಈಗ ತಡವಾಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಂತಾ ಮುಂತಾಗಿ ನೀಡಿದ ಹೇಳಿಕೆ ಫಿರ್ಯಾದಿಯ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ
oÁuÁ UÀÄ£Éß £ÀA: 163/2018 PÀ®A. 279, 338 IPC & 187
IMV Act ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಇತರೆ ಐ.ಪಿ.ಸಿ. ಪ್ರಕರಣದ ಮಾಹಿತಿ.
ದಿನಾಂಕ:04-07-2018 ರಂದು ರಾತ್ರಿ 7-00 ಗಂಟೆ ಸುಮಾರಿಗೆ ಮುಕ್ಕುಂದಾ ಗ್ರಾಮದಲ್ಲಿ ಆರೋಪಿ 01. FgÀ¥Àà vÀAzÉ ºÀ£ÀĪÀÄAvÀ
¥ÀÆeÁj, 32ªÀ, ಮತ್ತು ಇತರೆ 03 ಜನರು ಕೂಡಿಕೊಂಡು ಫಿರ್ಯಾದಿ ¸ÀÄAPÀ¥Àà vÀAzÉ ¥sÀQÃgÀ¥Àà,
ªÀAiÀÄ:45ªÀ, eÁ:ZÀ®ÄªÁ¢, ¸Á:ªÀÄÄPÀÄÌAzÁ, vÁ:¹AzsÀ£ÀÆgÀÄ ಈತನನ್ನು ಗುರಿಯಾಗಿಸಿಕೊಂಡು ಫಿರ್ಯಾದಿದಾರರ ಮನೆಯೊಳಗೆ ಅತಿಕ್ರಮ ಪ್ರವೇಶ ಮಾಡಿ ಮನೆಯಲ್ಲಿದ್ದ ಟೇಬಲ್, ಕುರ್ಚಿ, ಟೀವಿ ಇನ್ನೂ ಹಲವಾರು ಸಾಮಾನುಗಳನ್ನು ಒಡೆದು ಹಾಕಿ ಫಿರ್ಯಾದಿದಾರರಿಗೆ ಮತ್ತು ಅವರ ಕುಟುಂಬದವರಗೆ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆರೋಪಿತರಿಂದ ಫಿರ್ಯಾದಿದಾರರಿಗೆ ಜೀವದ ಬೆದರಿಕೆ ಇರುತ್ತದೆ. ಎಂದು ಮುಂತಾಗಿ ಇದ್ದ ಲಿಖಿತ ದೂರಿನ ಸಾರಾಂಶದ ಮೇಲಿಂದ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣಾ ಗುನ್ನೆ ನಂ.166/2018, ಕಲಂ. 448, 427, 504, 506 ಸಹಿತ 34 ಐಪಿಸಿ. ರೀತ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 08.07.2018 gÀAzÀÄ 494 ¥ÀææPÀgÀtUÀ¼À£ÀÄß ¥ÀvÉÛ ªÀiÁr
71700/- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ
dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ
jÃvÀå PÀæªÀÄ dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.