ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀzÀ ¥ÀæPÀgÀtzÀ ªÀiÁ»w:-
ದಿನಾಂಕ:22.07.2018 ರಂದು ಕಟ್ಟಿ
ಆಸ್ಪತ್ರೆ ಬಾಗಲಕೋಟದಿಂದ
ಒಂದು ಎಂ.ಎಲ್.ಸಿ
ಬಂದಿದ್ದು ಅಲ್ಲಿಗೆ
ಹೋಗಿ ಪಿರ್ಯಾದಿದಾರನನ್ನು
ವಿಚಾರಣೆ ಮಾಡಿ
ಹೇಳಿಕೆ ಪಡೆದುಕೊಂಡು
ಬಂದಿದ್ದು ಅದರ
ಸಾರಾಂಶವೇನೆಂದರೆ, DgÉÆÃqÀ¥Àà vÀAzÉ PÀAoÉ¥Àà
ºÀjd£À ªÀAiÀĸÀÄì:45 ªÀµÀð eÁ: ºÀjd£À G:
MPÀÌ®ÄvÀ£À ¸Á: vÀ¯ÉSÁ£À vÁ: ªÀĹÌ
ಪಿರ್ಯಾದಿದಾರನು ನಿನ್ನೆ
ದಿನಾಂಕ;21.07.2018 ರಂದು ತನ್ನ
ಮೋಟಾರ ಸೈಕಲ್
ನಂ. ಕೆ.ಎ-36/EK-3913 ನೇದ್ದನ್ನು ತಗೆದುಕೊಂಡು
ಮುದಗಲ್ಲಿಗೆ ಸಜ್ಜೆ
ಬೀಜ ತರಲು
ಬರುತ್ತಿದ್ದಾಗ ಮಸ್ಕಿ ಮುದಗಲ್
ರಸ್ತೆಯ ಜೆಕ್ಕೆರಮಡು
ದಾಟಿ ಒಂದು
ಬ್ರಿಡ್ಜ ಹತ್ತಿರ
ನಿದಾನವಾಗಿ ರಸ್ತೆಯ
ಎಡಬಾಜು ತನ್ನ
ಮೋಟಾರ ಸೈಕಲ್
ನಡೆಸಿಕೊಂಡು ಹೋಗುತ್ತಿದ್ದಾಗ
ಎದರುಗಡೆಯಿಂದ ಕಾರ
ನಂ. ಕೆ.ಎ-05/MH-8286 ನೇದ್ದರ ಚಾಲಕನು
§¸ÀªÀgÁd vÀAzÉ §¸ÀAiÀÄå »gÉêÀÄoÀ ¸Á: PÀAzÀPÀÆgÀÄ vÁ:
PÀĵÀ×V f: PÉÆ¥Àà¼À ತನ್ನ
ಕಾರನ್ನು ಅತೀವೇಗವಾಗಿ
ಮತ್ತು ಅಲಕ್ಷತನದಿಂದ
ನಡೆಸಿಕೊಂಡು ಬಲಗಡೆಯ
ಇಂಡಿಕೇಟರ ಹಾಕಿಕೊಂಡು
ಬರುತ್ತಿದ್ದಾಗ ಸದರಿ ಕಾರ
ಬಲಗಡೆ ತಿರುಗುತ್ತದೆ
ಅಂತಾ ತಿಳಿದು
ಪಿರ್ಯಾದಿದಾರನು ತನ್ನ
ಮೋಟಾರ ಸೈಕಲ್ಲನ್ನು
ಬಲಗಡೆ ತಗೆದುಕೊಂಡು
ಕಾರ ಚಾಲಕನು
ತನ್ನ ಕಾರನ್ನು
ನಿಯಂತ್ರಣ ಮಾಡದೇ
ಮೋಟಾರ ಸೈಕಲ್
ಎಡಬಾಗದ ಕಡೆ
ಟಕ್ಕರ ಮಾಡಿದ್ದರಿಂದ
ಪಿರ್ಯಾದಿದಾರನ ಎಡಗಡೆ
ಕಾಲಿನ ಮೊಣಕಾಲು
ಕೆಳಗಡೆ ಬಾರಿ
ರಕ್ತಗಾಯವಾಗಿ ಮುರಿದಿದ್ದು
ಇರುತ್ತದೆ ಮತ್ತು
ಎಡಗಡೆ ಕಾಲಿನ
ಪಾದದ ಹತ್ತಿರ
ರಕ್ತಗಾಯವಾಗಿದ್ದು ಇರುತ್ತದೆ.
ನಂತರ 108 ವಾಹನ
ಕರೆಯಿಸಿ ಕಾರಿನಲ್ಲಿದ್ದ
ಸೋನಪ್ಪ ಮತ್ತು
ಆಂಜನೇಯ್ಯ ಇವರು
ಅದರಲ್ಲಿ ಪಿರ್ಯಾದಿಗೆ
ಹಾಕಿಕೊಂಡು ಮುದಗಲ್
ಸರಕಾರಿ ಆಸ್ಪತ್ರೆಗೆ
ತಂದು ಸೇರಿಕೆ
ಮಾಡಿದರು ನಂತರ
ಪಿರ್ಯಾದಿದಾರನು ಅಣ್ಣನು
ಅದೇ 108 ವಾಹನದಲ್ಲಿ
ಗಾಯಾಳುವಿಗೆ ಬಾಗಲಕೋಟ
ಕಟ್ಟಿ ಆಸ್ಪತ್ರೆಗೆ
ಕರೆದುಕೊಂಡು ಬಂದು
ಸೇರಿಕೆ ಮಾಡಿದ್ದು
ಇರುತ್ತದೆ. ಈ
ಅಪಘಾತಕ್ಕೆ ಕಾರಣನಾದ
ಕಾರ ಚಾಲಕನ
ಮೇಲೆ ಕಾನೂನು
ಕ್ರಮ ಜರುಗಿಸಲು
ವಿನಂತಿ ಅಂತಾ
ಮುಂತಾಗಿ ನೀಡಿದ
ದೂರಿನ ಸಾರಾಂಶದ
ಮೇಲಿಂದ ªÀÄÄzÀUÀ¯ï ¥ÉÆÃ°Ã¸ï oÁuÉ UÀÄ£Éß. £ÀA 190/2018 PÀ®A. 279,
337, 338 L¦¹ £ÉÃzÀÝgÀ°è ಪ್ರಕರಣ
ದಾಖಲಿಸಿಕೊಂಡು ತನಿಖೆ
ಕೈಕೊಂಡಿದ್ದು ಇರುತ್ತದೆ.
¢£ÁAPÀ:21/07/2018 gÀAzÀÄ ಜಿ.ಅಬ್ದುಲ್
ಮುಹೀದ್ ತಂದೆ ಜಿ.ಅಬ್ದುಲ್ ರಜಾಕ್ ವಯ:34 ವರ್ಷ, ಜಾತಿ: ಮುಸ್ಲಿಂ ಉ: ಐಟಿಸಿ ಡಿಸ್ಟ್ರೀಬೂಟರ
ಸಗಟು ವ್ಯಾಪಾರ ಸಾ:ಮನೆ.3-11-39 ನವರಂಗ ದರ್ವಾಜಾ ರೋಡ ಬೇರೂನ್ ಕಿಲ್ಲಾ ರಾಯಚೂರು ¦ügÁå¢zÁgÀ¼ÀÄ vÀ£Àß vÀªÀgÀÄ ªÀÄ£É CgÀVzÀÝ UÁæªÀÄ¢AzÀ PÀªÀįÁ¥ÀÆgÀÄ
UÁæªÀÄPÉÌ vÀ£Àß UÀAqÀ «ÃgÉñÀ@FgÀtÚ FvÀ£À »ÃgÉÆÃ ºÉÆAqÁ ¸Éà÷èAqÀgï ¥Àè¸ï
ªÉÆmÁgÀÄ ¸ÉÊPÀ¯ï £ÀA§gÀ PÉ.J.36/ªÉÊ-9508 £ÉÃzÀÝgÀ ªÉÄÃ¯É »AzÉ vÀ£Àß
ªÀÄPÀÌ¼ÉÆA¢UÉ PÀĽvÀÄ PÉÆAqÀÄ §gÀÄwÛgÀĪÁUÀ PÀ£ÀÆð¯ï-AiÀÄgÀUÉÃgÁ gÀ¸ÉÛAiÀÄ
dA§®¢¤ß UÁæªÀÄ ¸À«ÄÃ¥À ªÀÄzÁåºÀß 3-00 UÀAmÉ ¸ÀĪÀiÁjUÉ §gÀÄwÛgÀĪÁUÀ vÀ£Àß
UÀAqÀ£ÀÄ ªÉÆmÁgÀÄ ¸ÉÊPÀ®£ÀÄß CwªÉÃUÀ ªÀÄvÀÄÛ CeÁUÀgÀÄPÀvɬÄAzÀ ZÀ¯Á¬Ä¹zÀÝjAzÀ
ªÉÆmÁgï ¸ÉÊPÀ¯ï ¹ÌqÁV PɼÀUÉ ©zÁÝUÀ vÀ£ÀUÉ JqÀ PÀtÂÚ£À ºÀwÛgÀ PÀA¢zÀ UÁAiÀÄ
ªÀÄvÀÄÛ vÀ£Àß UÀAqÀ¤UÉ JzÉUÉ M¼À¥ÉmÁÖVzÀÄÝ, vÀ£Àß ªÀÄUÀ ºÀĸÉä 3ªÀµÀð FvÀ£À
JqÀ vÀ¯ÉUÉ ¨sÁj ¸ÀégÀÆ¥ÀzÀ gÀPÀÛUÁAiÀĪÁV Q«¬ÄAzÀ gÀPÀÛ §AzÀÄ ¸ÀܼÀzÀ°èAiÉÄÃ
ªÀÄÈvÀ¥ÀnÖgÀÄvÁÛ£É ªÀÄÄA¢£À PÀæªÀÄ dgÀÄV¸À®Ä «£ÀAw CAvÀ ªÀÄÄAvÁV EzÀÝ ºÉýPÉ ¦üAiÀiÁ𢠪ÉÄðAzÀ EqÀ¥À£ÀÆgÀÄ
¥Éưøï oÁuÉ UÀÄ£Éß £ÀA.100/2018 PÀ®A:279, 337, 304(J) L¦¹ £ÉÃzÀÝgÀ°è ¥ÀæPÀgÀt
zÁR°¹PÉÆAqÀÄ vÀ¤SÉ PÉÊPÉÆAqÉ£ÀÄ.
PÀ¼ÀÄ«£À ¥ÀæPÀgÀtzÀ ªÀiÁ»w:-
ದಿನಾಂಕ 22.07.2018 ರಂದು ಮಧ್ಯಾಹ್ನ 3-00 ಗಂಟೆಗೆ ಜಿ.ಅಬ್ದುಲ್ ಮುಹೀದ್ ತಂದೆ
ಜಿ.ಅಬ್ದುಲ್ ರಜಾಕ್ ವಯ:34 ವರ್ಷ, ಜಾತಿ: ಮುಸ್ಲಿಂ ಉ: ಐಟಿಸಿ ಡಿಸ್ಟ್ರೀಬೂಟರ ಸಗಟು ವ್ಯಾಪಾರ
ಸಾ:ಮನೆ.3-11-39 ನವರಂಗ ದರ್ವಾಜಾ ರೋಡ ಬೇರೂನ್ ಕಿಲ್ಲಾ ರಾಯಚೂರು ಫಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕೃತ ಫಿರ್ಯಾದಿಯನ್ನು ತಂದು ಹಾಜರುಪಡಿಸಿದ್ದರ ಸಾರಾಂಶವೆನೆಂದರೆ, ದಿನಾಂಕ 21-07-2018 ರಂದು ನಾನು ಬೆಳಗ್ಗೆ 9-30 ಗಂಟೆಗೆ ನಮ್ಮ
ಆಫೀಸ್ ನ ಗೊಡಾನ್
ತೆಗೆದು ಮದ್ಯಾಹ್ನ ಊಟಕ್ಕೆ ಮದ್ಯಾಹ್ನ 3-00
ಗಂಟೆಗೆ ಬೀಗ
ಹಾಕಿಕೊಂಡು ಹೋಗಿದ್ದು ನಂತರ ಮತ್ತು ಸಂಜೆ 5-00 ಗಂಟೆಗೆ ನಮ್ಮ ತಂದೆಯವರು ಬಂದು ಆಫೀಸ್ ನ ಗೊಡಾನ್ ತೆಗೆದು ವ್ಯಾಪಾರ ಮಾಡಿ
ಎಂದಿನಂತೆ ನಮ್ಮ ತಂದೆಯವರು ನಿನ್ನ ರಾತ್ರಿ 9-30
ಗಂಟೆವರೆಗೆ ವ್ಯಾಪಾರ ಮಾಡಿ ಆಫೀಸ್ ಗೊಡಾನ್ ಒಳಗಡೆಯ ಸಿಗರೆಟ್ ಗಳನ್ನು
ಇಡುವ ಪ್ರತ್ಯೇಕ ರೂಮ್ ಗೆ ಸಹ ಬೀಗ ಹಾಕಿಕೊಂಡು, ಆಫೀಸ ಗೊಡಾನ್ ಹೊರಗಡೆಯ ಸೆಟರ ಹಾಕಿ ಅದಕ್ಕೆ ಬೀಗ ಹಾಕಿಕೊಂಡು ಬಂದಿದ್ದು. ಇಂದು
ದಿನಾಂಕ 22-07-2018
ರಂದು ಬೆಳಗ್ಗೆ 7-30 ಗಂಟೆಗೆ ನಮ್ಮ ಗೊಡಾನ್ ಎದುರಿಗೆ ಮನೆಯ ಹತ್ತಿರ ಇರುವ ವಾಚಮ್ಯಾನ್ ಕೆಲಸ ಮಾಡುವ ಗಫೂರ ತಂದೆ ಮೋದಿನ ಸಾಬ್ ಈತನು ನನಗೆ ಪೋನ್ ಮಾಡಿ ಯಾರೋ ನಿಮ್ಮ ಆಫಿಸನ ಗೊಡಾನ್ ಅಂಗಡಿಯ ಸೆಟರನ ಬೀಗ ಮುರಿದು ಸೆಟರ್ ಕಾಲು ಭಾಗ
ತೆರೆದಿದ್ದು. ಅಂತಾ ನನಗೆ ಫೋನ್ ಮಾಡಿ ತಿಳಿಸಿದ್ದು ಆಗ ನಾನು ಈ ವಿಷಯವನ್ನು ನಮ್ಮ ತಂದೆಗೆ ತಿಳಿಸಿ ನಾನು ಗಾಬರಿಯಾಗಿ ಬಂದು ನೋಡಲು ಗೊಡಾನ್ ಒಳಗಡೆ ಹೋಗಿ ನೋಡಲು
ಗೊಡಾನ್ ಒಳಗಡೆಯ ಪ್ರತ್ಯೆಕವಾಗಿ ಇರುವ ಸಿಗರೆಟ್ ರೂಮ್ ನ ಬಾಗಿಲು ತೆರೆದಿದ್ದು ಅದಕ್ಕೆ ಹಾಕಿದ ಬಿಗವನ್ನು ಮುರಿದಿದ್ದು ನೊಡಲು ಅದರಲ್ಲಿ ಇದ್ದ ಸಿಗರೆಟ್ನ ಕಾಟನ್ ಬಾಕ್ಸಗಳು ಮತ್ತು ಪಾಕೀಟ್ ಗಳು ಪರಿಶೀಲಿಸಲು ಯಾರೋ ಕಳ್ಳರು ಸಿಗರೆಟ್ ಕಾಟನ್ ಬಾಕ್ಸ ಮತ್ತು ಪಾಕೇಟಗಳ ಒಟ್ಟು ಮೌಲ್ಯ ರೂ. 57,19,824/- (ಐವತ್ತು ಏಳು ಲಕ್ಷ ಹತ್ತೊಂಬತ್ತು ಸಾವಿರದ ಏಂಟು ನೂರು ಇಪ್ಪತ್ತು ನಾಲ್ಕು ರೂ) ಗಳ ಬೆಲೆ ಬಾಳುವ ಸಿಗರೆಟ್ ಕಾಟನ್
ಬಾಕ್ಸಗಳನ್ನು ಮತ್ತು ಪಾಕೇಟ್ ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಾನೂನಿನ ಕ್ರಮ ಜರುಗಿ ಕಳ್ಳರನ್ನು ಪತ್ತೆಹಚ್ಚ ಬೇಕಾಗಿ ಅಂತಾ ಮುಂತಾಗಿ ಇದ್ದ ಫಿರ್ಯಾದಿ ಮೇಲಿಂದ
£ÉÃvÁf £ÀUÀgÀ ¥Éưøï oÁuÉ, C¥ÀgÁzsÀ ¸ÀASÉå,
UÀÄ£Éß £ÀA.97/2018 PÀ®A 457,380 L.¦.¹ £ÉÃzÀÝgÀ°è ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.