ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
gÀ¸ÉÛ C¥ÀWÁvÀ ¥ÀæPÀgÀtzÀ ªÀiÁ»w.
ದಿನಾಂಕ:30-06-2018
ರಂದು ರಾತ್ರಿ 8-40 ಗಂಟೆ ಸುಮಾರಿಗೆ ಸಿಂಧನೂರು –ರಾಯಚೂರು ಮುಖ್ಯ ರಸ್ತೆಯ ಮಣ್ಣಿಕೇರಿ ಕ್ಯಾಂಪ್ ನ ಗಾಳಿದುರುಗಮ್ಮ ದೇವಸ್ಥಾನದ ಹಿಂದುಗಡೆ ರಸ್ತೆಯ ತಿರುವಿನಲ್ಲಿ ಟಿಪ್ಪರ್ ಲಾರಿ ನಂಬರ್ : ಎಂ ಹೆಚ್-13 ಸಿಯು-1525 ನೇದ್ದರ ಚಾಲಕ ಯೋಗೇಶ್ ಜವಳಗೆ ಈತನು ಸಿಂಧನೂರು ನಿಂದ ರಾಯಚೂರು ಕಡೆಗೆ ಹಾಗೂ ಸಿಮೆಂಟ್ ಟ್ಯಾಂಕರ್ ಲಾರಿ ನಂ: ಕೆಎ-32 ಸಿ-3805 ನೇದ್ದರ ಚಾಲಕ ಮಹ್ಮದ್ ಎಜಾಜ್ ಈತನು ರಾಯಚೂರು ಕಡೆಯಿಂದ ಸಿಂಧನೂರು ಕಡೆಗೆ ತಮ್ಮ ತಮ್ಮ ಲಾರಿಗಳನ್ನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ಮುಖಾಮುಖಿಯಾಗಿ ಡಿಕ್ಕಿ ಮಾಡಿಕೊಂಡು ಎರಡು ಲಾರಿಗಳ ಮದ್ಯೆ ಬೆಂಕಿ ಹತ್ತಿಕೊಂಡಿದ್ದರಿಂದ ಟಿಪ್ಪರ್ ಲಾರಿ ಚಾಲಕನು ಸಂಪೂರ್ಣ ಸುಟ್ಟು ಕರಕಲಾಗಿ ಮೃತಪಟಿದ್ದು ಸಿಮೆಂಟ್ ಲಾರಿ ಚಾಲಕನಿಗೆ ತಲೆಗೆ ಕೈಕಾಲುಗಳಿಗೆ ಭಾರಿ ರಕ್ತ ಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು ಇರುತ್ತದೆ. ಅಂತಾ ಇದ್ದ ಫಿರ್ಯಾದಿ ಬಸವಲಿಂಗಪ್ಪ ತಂದೆ ಚನ್ನಪ್ಪ ಪಲ್ಲೇದ, ವಯ 36 ವರ್ಷ, ಲಿಂಗಾಯತ, ಖಾನಾವಳಿ ವ್ಯಾಪಾರ, ಸಾ:ಜವಳಗೇರಾ. ತಾ:ಸಿಂಧನೂರು ರವರು ನೀಡಿದ ಗಣಕೀಕೃತ ದೂರಿನ ಸಾರಾಂಶದ ಆಧಾರದ ಮೇಲಿಂದ ಬಳಗಾನೂರು ಪೊಲೀಸ್ ಠಾಣಾ ಗುನ್ನೆ ನಂ:97/2018 ಕಲಂ:279, 304(ಎ) ಐಪಿಸಿ ಅಡಿಯಲ್ಲಿ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
¸ÀAZÁgÀ
¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 01.07.2018 gÀAzÀÄ 111 ¥ÀææPÀgÀtUÀ¼À£ÀÄß ¥ÀvÉÛ ªÀiÁr 13700/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.