ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
¥Éưøï zÁ½ ¥ÀæPÀgÀtzÀ ªÀiÁ»w.
ದಿನಾಂಕ 13/06/18 ರಂದು ಸಾಯಂಕಾಲ ಹಿರೆಕೊಟ್ನೆಕಲ್ ಗ್ರಾಮದ ಸಾರ್ವಜನಿಕ ಸ್ಥಳ ಒಂದರಲ್ಲಿ ಮಟಕಾ ಜೂಜಾಟ ನೆಡೆದಿದೆ ಅಂತಾ ಖಚಿತವಾದ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ
ಸಾಹೇಬರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಸ್ಥಳಕ್ಕೆ ಹೋಗಿ ಮಟಕಾ ಜೂಜಾಟದಲ್ಲಿ ತೊಡಗಿದ್ದ ಆದೆಪ್ಪ ತಂದೆ ಶರಬಣ್ಣ ಹಡಪದ್, 45 ವರ್ಷ, ಕುಲ ಕಸುಬು ಸಾ : ಹಿರೆ
ಕೊಟ್ನೆಕಲ್ ಈತನ ಮೇಲೆ ದಾಳಿ ಮಾಡಿ ಹಿಡಿದು ಸದರಿಯವನಿಂದ
1] ನಗದು ಹಣ ರೂ 1110/- 2] ಮಟಕಾ
ನಂಬರ್ ಬರೆದ 1 ಚೀಟಿ ಹಾಗೂ 3] ಒಂದು ಬಾಲ್ ಪೆನ್ನು ಜಪ್ತು ಮಾಡಿದ್ದು ಇರುತ್ತದೆ. ಕಾರಣ ದಾಳಿ ಪಂಚನಾಮೆಯನ್ನು ಪೂರೈಸಿಕೊಂಡು ಸದರಿ ಜಪ್ತು ಮಾಡಿಕೊಂಡ ಮುದ್ದೆಮಾಲು ಹಾಗೂ ಸೆರೆಸಿಕ್ಕ ಆರೋಪಿತನೊಂದಿಗೆ ರಾತ್ರಿ 9.00 ಗಂಟೆಗೆ ಠಾಣೆಗೆ ಬಂದು ತಮ್ಮ ವರದಿಯೊಂದನ್ನು ತಯಾರಿಸಿ ರಾತ್ರಿ 9.30 ಗಂಟೆಗೆ ಮುಂದಿನ ಕ್ರಮ ಜರುಗಿಸುವಂತೆ ಜರುಗಿಸುವಂತೆ ಸೂಚಿಸಿ ನೀಡಿದ್ದು ಇರುತ್ತದೆ. ಸದರಿ ಪಂಚನಾಮೆ ಹಾಗೂ ದೂರಿನ ಸಾರಾಂಶದ ಮೇಲಿಂದ ಆರೋಪಿತನು ಕಲಂ 78(3) ಕೆ.ಪಿ ಕಾಯಿದೆ ಅಡಿಯಲ್ಲಿ ಅಪರಾಧವೆಸಗಿದ್ದು ಸದರಿ ಕಲಂ ಅಸಂಜ್ಞೆಯ
ಅಪರಾಧ ಆಗುತಿದ್ದು, ಕಾರಣ ಸದರಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲು
ಮಾಡಿಕೊಂಡು ತನಿಖೆ ಕೈಕೊಳ್ಳಲು ಪರವಾನಿಗೆ ನೀಡುವಂತೆ ಮಾನ್ಯ ನ್ಯಾಯಾಲಯಕ್ಕೆ ಕೋರಿಕೊಂಡು
ಪರವಾನಿಗೆ ಪಡೆದು ಮಾನವಿ ಠಾಣೆ ಗುನ್ನೆ ನಂ 203/18 ಕಲಂ 78 (3) ಕೆ.ಪಿ ಕಾಯ್ದೆ ಅಡಿಯಲ್ಲಿ
ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಕೈ ಕೊಂಡೆನು.
ಅಕ್ರಮ ಮರಳು ಜಪ್ತಿ ಪ್ರಕರಣದ ಮಾಹಿತಿ.
PÀ.gÁ.¥ÉÆ. ¥ÀgÀªÁV ²æÃ CªÀÄgÉñÀ ºÀħâ½î
¦J¸ïL ªÀÄ¹Ì ¥Éưøï oÁuÉ ,ªÀÄvÀÄÛ ಪಂಚರು ಹಾಗೂ ಸಿಬ್ಬಂದಿಯೊಂದಿಗೆ ಈ ದಿನ ದಿನಾಂಕ 13-06-2018 ರಂದು ಬೆಳಿಗ್ಗೆ ಅಕ್ರಮ ಮರಳು ಮರಳು ದಾಳಿ ಕುರಿತು ಹೋಗಿ ಸದರ ದಿನ 10.30 ಗಂಟೆ ಸುಮಾರು ಮಸ್ಕಿ-ಮುದಗಲ್ ರಸ್ತೆಯ ಮೇದಿಕಿನಾಳ ಕ್ರಾಸ್ ಹತ್ತಿರ ಟಿಪ್ಪರ್ ಲಾರಿ ನಂ ಕೆಎ-37 ಸಿ-9117 ನೇದ್ದರಲ್ಲಿ ಚಾಲಕ/ಮಾಲಿಕ ಸರಕಾರದ ಸ್ವತ್ತಾದ ಮರಳನ್ನು ಸರಕಾರದ ಯಾವೂದೇ ಪರವಾನಿಗೆ ಪಡೆಯದೆ ಕಳ್ಳತನದಿಂದ ಅಕ್ರಮವಾಗಿ ತುಂಬಿಕೊಂಡು ಮೇದಿಕಿನಾಳದಿಂದ ಮಸ್ಕಿ-ಮುದಗಲ್ ರಸ್ತೆಯ ಮೇದಿಕಿನಾಳ ಕ್ರಾಸ್ ಹತ್ತಿರ ಹೋಗುತ್ತಿದ್ದಾಗ ದಾಳಿ ಮಾಡಿ ಹಿಡಿದಿದ್ದು, ಆರೋಪಿ ಟಿಪ್ಪರ್ ಲಾರಿಯ ಚಾಲಕ/ಮಾಲಿಕ ಓಡಿ ಹೋಗಿದ್ದು, ಅಂದಾಜು 8.00 ಕ್ಯೂಬೆಕ್ ಮೀಟರ್ ಮರಳು ತುಂಬಿದ ಟಿಪ್ಪರ್ ಲಾರಿಯನ್ನು ಜಪ್ತಿ ಮಾಡಿಕೊಂಡು ಪಂಚನಾಮೆ ಪೂರೈಸಿ ಮುಂದಿನ ಕ್ರಮ ಜರುಗಿಸಲು ಸೂಚಿಸಿದ ಮೇರೆಗೆ ಠಾಣಾ ಗುನ್ನೆ ನಂ 109/2018 ಕಲಂ. 4(1ಎ), 21 ಎಮ್.ಎಮ್.ಡಿ.ಆರ್ ಕಾಯ್ದೆ 1957. & 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆಕೈಗೊಂಡೆನು.
ªÀgÀzÀPÀëuÉ QgÀÄPÀļÀ ¥ÀæPÀgÀtzÀ ªÀiÁ»w:-
ದಿನಾಂಕ 13/06/2018
ರಂದು 19-30 ಗಂಟೆಗೆ ವಿಜಯಲಕ್ಷ್ಮೀ ಗಂಡ ವೀರೇಶ ಕಿಡದೂರು 28 ವರ್ಷ
ಕಬ್ಬೇರ ಸಾ:-ಅನ್ವರಿ ಹಾ,ವ ಜವಳಗೇರಾ ಪಿರ್ಯಾದಿದಾರರು ಠಾಣೆಗೆ ಹಾಜರಾಗಿ ಗಣಕಿಕೃತ ದೂರು ಹಾಜರುಪಡಿಸಿದ್ದು ಸಾರಾಂಶವೆನೆಂದರೆ ಪಿರ್ಯಾದಿದಾರಳ ತವರು ಮನೆ ಜವಳಗೇರಾ ಗ್ರಾಮವಿದ್ದು ಕಳೆದ 10
ವರ್ಷದ ಹಿಂದೆ ಅನ್ವರಿ ಗ್ರಾಮದ ವೀರೇಶ ಈತನೊಂದಿಗೆ ಮದುವೆಮಾಡಿಕೊಟ್ಟಿದ್ದು ಮದುವೆ ಕಾಲಕ್ಕೆ ಪಿರ್ಯಾದಿ ತವರು ಮನೆಯವರು ಒಂದು ಲಕ್ಷ ನಗದು ಹಣ
2 ತೊಲೆ ಬಂಗಾರವನ್ನು ವರದಕ್ಷಿಣೆಯಾಗಿ ನೀಡಿರುತ್ತಾರೆ.
ಮದುವೆಯಾದ ನಾಲ್ಕು ವರ್ಷದ ವರೆಗೆ ಪಿರ್ಯಾದಿದಾರಳ ಗಂಡ ಮತ್ತು ಮನೆಯವರು ಚನ್ನಾಗಿ ನೋಡಿಕೊಂಡಿದ್ದು ಆಕೆಗೆ ಇಬ್ಬರು ಮಕ್ಕಳು ಇರುತ್ತಾರೆ.
ನಂತರ ದಿನಗಳಲ್ಲಿ ಆರೋಪಿತರು ಒಂದು ಲಕ್ಷ ನಗದು ಹಣ ಹೆಚ್ಚಿನ ವರದಕ್ಷಿಣೆ ಹಣ ತರುವಂತೆ ಒತ್ತಾಯ ಮಾಡುತ್ತ ಕಿರಿಕುಳ ನೀಡುತ್ತ ಬಂದಿರುತ್ತಾರೆ.
ಪಿರ್ಯಾದಿ ಗಂಡನು ಮತ್ತು ಮನೆಯವರು ಪಿರ್ಯಾದಿದಾರಳಿಗೆ ವರದಕ್ಷೀಣೆ ಹಣ ತೆಗೆದುಕೊಂಡು ಬರುವಂತೆ ಕಿರುಕುಳ ಕೊಡುತ್ತಾ ಮನೆಯಿಂದ ಹೊರಗೆ ಹಾಕಿದರಿಂದ ಪಿರ್ಯಾದಿದಾರಳು ದಿನಾಂಕ:-15/05/2018
ರಂದು ಸಿಂಧನೂರಿನಲ್ಲಿರುವ ತಾತಾನವರ ಮನೆಗೆ ಬಂದು ವಾಸವಾಗಿದ್ದು ಇರುತ್ತದೆ.
ದಿನಾಂಕ-11/06/2018 ರಂದು ಬೆಳಿಗ್ಗೆ
11-00 ಗಂಟೆಗೆ ಪಿರ್ಯಾದಿದಾರಳು ತನ್ನ ತವರು ಮನೆಯಲ್ಲಿದ್ದಾಗ ಆರೋಪಿತರೆಲ್ಲರೂ ಏಕಾಏಕಿ ಮನೆಗೆ ನುಗ್ಗಿ ಆರೋಪಿ ನಂಬರ 1 ಈತನು ಪಿರ್ಯಾದಿದಾರಳಿಗೆ ಕೂದಲು ಹಿಡಿದು ಎಳೆದಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾನೆ.
ಪಿರ್ಯಾದಿ ಅತ್ತೆ ಮಾವನವರು ಪಿರ್ಯಾದಿ ಗಂಡನಿಗೆ ಪ್ರಚೋದನೆ ನೀಡಿದ್ದು ಅಲ್ಲದೆ ತಾವು ಕೇಳಿದ ಹೆಚ್ಚಿನ ವರದಕ್ಷಿಣೆ ತರದಿದ್ದರೆ ಸಾಯಿಸಿಬಿಡುವುದಾಗಿ ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ಗಣಕೀಕೃತ ಸಾರಾಂಶದ ಮೇಲಿಂದ ಠಾಣಾ ಗುನ್ನೆ ನಂ-90/2018
ಕಲಂ, 498(A)
448,504,114,323,354,506 ಸಹಿತ 34 ಐ.ಪಿ.ಸಿ & ,3,4
ಡಿ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡೇನು.
ಮೋಸ ಪ್ರಕರಣದ ಮಾಹಿತಿ.
¦üAiÀiÁ𢠮PÀëöät gÁoÉÆÃqï
vÀAzÉ ¸ÉÆÃ§tÚ gÁoÉÆÃqï, ªÀAiÀiÁ: 47ªÀµÀð, eÁ: ®A¨ÁtÂ, G: MPÀÌ®ÄvÀ£À, ¸Á:
£ÁgÁAiÀÄt £ÁAiÀÄPÀ vÁAqÁ ¸Áé¹UÉÃgÁ UÁæªÀÄ, vÁ: zÉêÀzÀÄUÀð , ¦üAiÀiÁð¢zÁgÀ£À CtÚ£À ªÀÄUÀ£ÁUÀ ZÀ£ÀߥÀà ªÀAiÀiÁ: 25 ªÀµÀð,
FvÀ£ÀÄ vÀ£Àß ¤²ÑvÁxÀÀðªÀÅ vÀªÀÄä vÁAqÁzÀ ªÉÆÃvÀªÀÄä FPÉAiÉÆA¢UÉ ¢: 14-06-2018
gÀAzÀÄ ªÀÄzÁåºÀß 3-30 UÀAmÉUÉ ¤²ÑvÁxÀðªÀ£ÀÄß ¤UÀ¢¥Àr¹zÀÄÝ, ¤£Éß ¢£ÁAPÀ
13-06-2018 gÀAzÀÄ ªÀÄzÁåºÀß ªÉüÉUÉ zÉêÀzÀÄUÀðPÉÌ PÀnAUï ªÀiÁr¹PÉÆ¼Àî®Ä
ZÀ£ÀߥÀà §A¢zÀÄÝ zÉêÀzÀÄUÀðzÀ §¸ï ¤¯ÁÝtzÀ ºÀwÛgÀ EzÁÝUÀ ªÀÄzÁåºÀß 2-00
UÀAmÉAiÀÄ ¸ÀĪÀiÁjUÉ AiÀiÁgÉÆÃ zÀĵÀÌ«ÄðUÀ¼ÀÄ ZÀ£ÀߥÀà£À°èUÉ §AzÀÄ, ®PÀëöät
gÁoÉÆÃqï UÁrAiÀÄ E£ÀÄìgÉ£ïì PÀlÄÖªÀzÀÄ ¨ÁQ EzÉ £ÁgÁAiÀÄt £ÁAiÀÄÌ vÁAqÁ J°èzÉ,
¤£ÀUÉ UÉÆvÉÛãÀÄ CAvÁ PÉýzÁUÀ DUÀ ZÀ£ÀߥÀà £Á£ÀÄ CzÉà vÁAqÁzÀªÀ£ÀÄ
vÉÆÃj¸ÀÄvÉÛÃ£É CAvÁ ºÉýzÀÄÝ, DvÀ£À£ÀÄß vÀªÀÄä ¸Á̦ðAiÉÆÃ ªÁºÀ£ÀzÀ°è
PÀÆr¹PÉÆAqÀÄ zÉêÀzÀÄUÀð¢AzÀ £ÁgÁAiÀÄt £ÁAiÀÄÌ vÁAqÁPÉÌ ºÉÆÃUÀĪÁUÀ ªÀÄÄRå
gÀ¸ÉÛ¬ÄAzÀ vÁAqÁzÀ wgÀÄ«£À°è UÁr ºÉÆÃUÀĪÁUÀ ZÀ£ÀߥÀà£À ªÀÄÄRzÀ ªÉÄïÉ
AiÀiÁªÀÅzÉÆÃ MAzÀÄ ¥ÀÄrAiÀÄ£ÀÄß zÀĵÀÌ«ÄðUÀ¼ÀÄ J¸ÉzÀÄzÀjAzÀ ZÀ£ÀߥÀà¤UÉ ¥ÀæeÉÕ
ºÉÆÃV, £ÀAvÀgÀ ¸ÀĪÀiÁgÀÄ ¨É¼ÀV£À eÁªÀ 01-15 UÀAmÉUÉ DvÀ£ÀÄ PÀgÉ
ªÀiÁr «µÀAiÀĪÀ£ÀÄß w½¹gÀÄvÁÛ£É. DvÀ£ÀÄ ¸ÀzÀå AiÀiÁªÀ ¸ÀÜ®zÀ°è EgÀĪÀ §UÉÎ
w½¹gÀĪÀ¢¯Áè. PÁgÀt AiÀiÁgÉÆÃ zÀĵÀÌ«ÄðUÀ¼ÀÄ AiÀiÁªÀÅzÉÆÃ zÀÄgÀÄzÉÝñÀ¢AzÀ
C¥ÀºÀj¹PÉÆAqÀÄ ºÉÆÃVzÀÄÝ ªÀÄÄA¢£À PÁ£ÀÆ£ÀÄ PÀæªÀÄ dgÀÄV¸À¨ÉÃPÉAzÀÄ ¤ÃrzÀ
zÀÆj£À ¸ÁgÁA±À ªÉÄðAzÀ oÁuÁ UÀÄ£Éß £ÀA: 298/2018 PÀ®A: 363, L¦¹ ¥ÀæPÁgÀ
¥ÀæPÀgÀt zÁR°¹PÉÆAqÀÄ vÀ¤SÉ PÉÊPÉÆArzÀÄÝ EgÀÄvÀÛzÉ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ.
ದಿನಾಂಕ 13-06-2018 ರಂದು ¸ÁAiÀiÁAPÁ® 06-30 ¦.JA ಗಂಟೆಗೆ zÉÆqÀا¸ÀªÀ vÀAzÉ wªÀÄätÚ ºÉƸÀªÀĤ ªÀAiÀĸÀÄì:25
ªÀµÀð eÁw:°AUÁAiÀÄvÀ G: ¥ÉÆÃmÉÆÃUÁæ¥sïægÀ PÉ®¸À ¸Á-PÀ®ªÀÄAV vÁ:¹AzsÀ£ÀÆgÀÄ ಫಿರ್ಯಾಧಿರಾರರು ಠಾಣೆಗೆ ಹಾಜರಾಗಿ ಲಿಖಿತ ದೂರು ನೀಡಿದ್ದು ಅದರ ಸಾರಾಂಶವೆನೆಂದರೆ ಪಿರ್ಯಾಧಿದಾರನು ತನ್ನ ಸ್ನೇಹಿತನಾದ ದೊಡ್ಡಬಸವ ತಂದೆ ಕಾರ್ತೆಪ್ಪ ಸಾ-ಉಮಲೂಟಿ ಈತನೊಂದಿಗೆ ತಮ್ಮ ವೈಯಕ್ತಿಕ ಕೆಲಸದ ನಿಮಿತ್ಯ ದಿನಾಂಕ:12-06-2018 ರಂದು ಬೆಳಿಗ್ಗೆ 10-00 ಗಂಟೆಯ ಸುಮಾರು ಕಲಮಂಗಿ ಗ್ರಾಮದಿಂದ ಆರೋಪಿತನೊಂದಿಗೆ ಆತನ ಕಾರ ನಂಬರ TOYOTA
ETIOS VXD CAR £ÀA§gÀ KA 36 N 9146 ನೇದ್ದರಲ್ಲಿ
ಇಲಕಲಗೆ ಹೋಗಿ ವಾಪಸ್ಸು ತಾವರಗೇರಾ ಮಾರ್ಗವಾಗಿ ಉಮಲೂಟಿ ದಾಟಿ ಏರೆ ಹಳ್ಳದ ಹತ್ತಿರ ಕಲಮಂಗಿ ಕಡೆ ಬರುವಾಗ ರಸ್ತೆಯಲ್ಲ ಕುರಿಗಲು ಅಡ್ಡ ಬಂದಿದ್ದು ಅವುಗಳನ್ನು ತಪ್ಪಿಸಲೆಂದು ಹೋಗಿ ರಸ್ತೆಯ ಎಡಕ್ಕೆ ಕಾರಿನ ಸ್ಟೇರಿಂಗನ್ನು ಕಟ್ ಮಾಡಿದ್ದರಿಂದ ವೇಗದ ನಿಯಂತ್ರಣ ಮಾಡಲಾಗದೇ ರಸ್ತೆಯ ಪಕ್ಕದಲ್ಲಿದ್ದ ತೆಗ್ಗಿನಲ್ಲಿ ಪಲ್ಟಿಯಾಗಿ ಸಂಪೂರ್ಣ ಜಖಂ ಆಗಿದ್ದು ಇರುತ್ತದೆ ಪಿರ್ಯಾದಿಗೆ ಮತ್ತು ಕಾರಿನಲ್ಲಿದ್ದ ಆತನ ಸ್ನೇಹಿತ ದೊಡ್ಡಬಸವ ಮತ್ತು ಕಾರ್ ಚಾಲಕನಿಗೆ ಯಾವುದೆ ಗಾಯಗಳು ಆಗಿರುವದಿಲ್ಲಾ. ಈ ಘಟನೆ ಕಾರ್ ಚಾಲಕನ ಅತೀವೇಗ ಮತ್ತು ನಿರ್ಲಕ್ಷತನದಿಂದ
ಜರುಗಿದ್ದು ಇರುತ್ತದೆ . ಕಾರಣ ಸದರಿ
ಕಾರ್ ಚಾಲಕನ ಮೇಲೆ ಕಾನೂನು ಕ್ರಮ
ಜರುಗಿಸಿ ಅಂತಾ ಲಿಖಿತ ದೂರಿನ ಸಾರಾಂಶದ ಮೇಲಿಂದ ಗುನ್ನೆ ನಂ 149/2018 ಕಲಂ 279 ಐಪಿಸಿ ಅಡಿಯಲ್ಲಿ ಗುನ್ನೆ ದಾಖಲಿಸಿ ತನಿಖೇ ಕೈಕೊಂಡಿದ್ದು ಇರುತ್ತದೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ
PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 14.06.2018 gÀAzÀÄ 149 ¥ÀææPÀgÀtUÀ¼À£ÀÄß
¥ÀvÉÛ ªÀiÁr 23,700 /- gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ
«¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ, ¸ÀAZÁgÀ ¤AiÀĪÀÄ G®èAX¸ÀĪÀ
ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ dgÀÄV¸ÀĪÀ PÁAiÀÄð
ªÀÄÄAzÀĪÀgÉ¢gÀÄvÀÛzÉ.