ªÀgÀ¢AiÀiÁzÀ ¥ÀæPÀgÀtUÀ¼À ªÀiÁ»w:-
ಅಕ್ರಮ ಮರಳು ಸಾಗಾಣಿಕೆ ಪ್ರಕರಣದ ಮಾಹಿತಿ:-
ದಿನಾಂಕ.11-06-2018
ರಂದು ಸಂಜೆ 6-30
ಗಂಟೆಗೆ
ಪಿರ್ಯಾದಿ
²æÃ ¸ÀAfêÀPÀĪÀiÁgÀ n ¹.¦.L zÉêÀzÀÄUÀð ರವರು ಪೊಲೀಸ್ ಠಾಣೆಗೆ ಹಾಜರಾಗಿ ಫಿರ್ಯಾದಿ ಸಲ್ಲಿಸಿದ್ದು ಸಾರಾಂಶವೇನೆಂದರೆ, ದಿನಾಂಕ.11-06-2018 ರಂದು ಸಂಜೆ 04-30 ಗಂಟೆಗೆ ಲಿಂಗದಹಳ್ಳಿ ಕ್ರಾಸ್ ಹತ್ತಿರ ಹೋಗುವಾಗ ಲಿಂಗದಹಳ್ಳಿ ಕೃಷ್ಣಾ ನದಿಯಿಂದ mahindra
575 DI ಕಂಪನಿಯ ಟ್ಯಾಕ್ಟರ್ REG
NUMBER KA-36 TC-1876 ಮತ್ತು ಟ್ಯಾಲಿ
ನಂ REG NUMBER KA-36 TC-1877 ಚಾಲಕ ಮತ್ತು ಮಾಲಿಕನು
ಅಕ್ರಮವಾಗಿ ಕಳ್ಳತನದಿಂದ ಮರಳನ್ನು ಪರವಾನಿಗೆ ಇಲ್ಲದೇ ಹಾಗು ಸರಕಾರಕ್ಕೆ ರಾಜಸ್ವವನ್ನು ಸಂದಾಯ ಮಾಡದೇ ಕಳ್ಳತನದಿಂದ ಮರಳನ್ನು ಸಾಗಿಸುತ್ತಿದ್ದು ಕಂಡು ಬಂದಿದ್ದು ಕರ್ನಾಟಕ ಉಪಖನಿಜ ರಿಯಾಯತಿ ನಿಯಮ-1994
ರ
ಉಪನಿಯಮ 3,42,43,44 (43 ರ ತಿದ್ದುಪಡಿ
2017 ರಂತೆ) ಮತ್ತು ಎಂಎಂಡಿಆರ್-1957 ರ 4(1),4(1-ಎ),21 ನ ಉಲ್ಲಂಘನೆಯಾಗಿರುವುದು ಟಿಪ್ಪರ್ ಚಾಲಕ ಮತ್ತು ಮಾಲಿಕನ ವಿರುದ್ದ ಫಿರ್ಯಾದಿದಾರರು
ದಾಳಿ ಪಂಚನಾಮೆ ಮತ್ತು ಟಿಪ್ಪರ್ ನ್ನು ತಂದು ಹಾಜರು ಪಡಿಸಿದ ಮೇಲಿಂದ ಜಾಲಹಳ್ಳಿ ಠಾಣೆ UÀÄ£Éß £ÀA.160/2018 PÀ®A: 4(1),4(1A), 21 MMDR
ACT-1957 & 3,42,43,44 KMMCR -1994 &
379 IPC ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ಪೊಲೀಸ್ ದಾಳಿ ಪ್ರಕರಣದ ಮಾಹಿತಿ:-
ದಿನಾಂಕ :10-6-2018 ರಂದು ಸಾಯಂಕಾಲ 4-00 ಪಿ.ಎಂ ಕ್ಕೆ ಕಲಮುಂಗಿ- ನವಲಿ ರಸ್ತೆಯ ನೀರಿನ ಟ್ಯಾಂಕ್ ಹತ್ತಿರ ಸಾರ್ವಜನಿಕ ರಸ್ತೆಯಲ್ಲಿ ಜನರು ದುಂಡಾಗಿ ಕುಳಿತುಕೊಂಡು ಕಣದಲ್ಲಿ ಹಣವನ್ನು ಪಣಕ್ಕೆ ಹಚ್ಚಿ ಅಂದರ್ ಬಾಹರ ಎಂಬ ನಸೀಬಿನ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ ಬಗ್ಗೆ ಖಲೀಲ್ ಬೀಟ್ ಪಿ ಸಿ 99 ರವರ ಮಾಹಿತಿ ಮೇರೆಗೆ ²æÃ
©.J¸ï. ºÉƸÀ½î ¦.J¸ï.L vÀÄgÀÄ«ºÁ¼À oÁuÉ ರವರು ಡಿ.ಎಸ್.ಪಿ ಮತ್ತು ಸಿಪಿಐ ಸಿಂಧನೂರು ರವರ ಮಾರ್ಗದರ್ಶನದಲ್ಲಿ ಸಿಬ್ಬಂದಿಯವರಾದ ಹೆಚ್.ಸಿ-233 ಪಿಸಿ-679, 460 99.ರವರ ಸಹಕಾರದೊಂದಿಗೆ ಮತ್ತು ಇಬ್ಬರು ಪಂಚರೊಂದಿಗೆ 04-00 ಪಿ.ಎಂ ಕ್ಕೆ ದಾಳಿ ಮಾಡಿ 1) ¹zÀÝ¥Àà vÀA §¸À¥Àà ZÉAZÀgÀ ªÀ. 40 eÁw
PÀÄgÀħgÀ ¸Á vÀÄgÀÄ«ºÁ¼À 2) ªÉAPÀmÉñÀ vÀA ºÀ£ÀĪÀÄgÉrØ GzÁå¼À ªÀ. 26 eÁw
°AUÁ¬ÄvÀ G MPÀÌ®ÄvÀ£À ¸Á. vÀÄgÀÄ«ºÁ¼À 3) ªÀiË£ÉñÀ vÀA zÉêÉÃAzÀæ¥Àà
¸ÀÄgÀÄ¥ÀÄgÀ ªÀ. 26 eÁw £ÁAiÀÄPÀ ¸Á vÀÄgÀÄ«ºÁ¼À 4) ±ÀgÀt¥Àà vÀA ¨ÁUÀ¥Àà ¸ÀPÀ®w
ªÀ. 35 eÁw £ÁAiÀÄPÀ ¸Á. vÀÄgÀÄ«ºÁ¼À 5) ¸ÀAUÀ§¸ÀªÀ vÀA ¸ÀAUÀ¥Àà £ÁUÀgÀ¨ÉAa ªÀ. 50 ¸Á vÀÄgÀÄ«ºÁ¼À 6) ºÀ£ÀĪÀÄAvÀ vÀA zÁåªÀÄtÚ ºÉqÀV£Á¼À
ªÀ. 31 eÁw. PÀÄgÀħgÀ ¸Á vÀÄgÀÄ«ºÁ¼À 7) eÁQÃgÀ vÀA §ÄqÀ£À¸Á§ §rUÉÃgÀ ªÀ. 36 ¸Á vÀÄgÀÄ«ºÁ¼À 8) ¸ÀĨÁ£À¸Á§ vÀA
ZÀAzÀĸÁ§ ªÀ. 41 ¸Á vÀÄgÀÄ«ºÁ¼À ಇವರುಗಳನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಮತ್ತು ಕಣದಲ್ಲಿದ್ದ ಒಟ್ಟು ನಗದು ಹಣ ರೂ.6030/- ಹಾಗೂ 52 ಇಸ್ಪೀಟ್ ಎಲೆಗಳನ್ನು ಪಂಚರ ಸಮಕ್ಷಮ ಜಪ್ತಿ ಪಡಿಸಿಕೊಂಡು ಆರೋಪಿತರೊಂದಿಗೆ ಠಾಣೆಗೆ ಬಂದು ಮುಂದಿನ ಕ್ರಮಕ್ಕಾಗಿ ದಾಳಿ ಪಂಚನಾಮೆಯ ವಿವರವಾದ ವರದಿಯನ್ನು ನೀಡಿದ್ದನ್ನು ಸ್ವೀಕೃತ ಮಾಡಿಕೊಂಡು ಸದರಿ ಅಪರಾಧವು ಅಸಂಜ್ಞೆಯ ಅಪರಾಧವಾಗುತ್ತಿದ್ದರಿಂದ ಠಾಣಾ NCR
ನಂ.09/2018 ರ ಪ್ರಕಾರ ದಾಖಲು ಮಾಡಿಕೊಂಡು, ಸದರಿ ವರದಿಯ ಸಾರಾಂಶದನ್ವಯ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲು ಅನುಮತಿ ನೀಡುವಂತೆ ಕೋರಿ ಮಾನ್ಯ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಜೆ.ಎಂ.ಎಫ್.ಸಿ ನ್ಯಾಯಾಲಯ ಸಿಂಧನೂರು ರವರಲ್ಲಿ ಪತ್ರ ಬರೆದುಕೊಂಡು ಪರವಾನಿಗೆ ಬಂದ ನಂತರ ಇಂದು ದಿನಾಂಕ 11-6-18 ರಂದು 5-00 ಪಿ.ಎಂ ಕ್ಕೆ ಸದರಿ ಇಸ್ಪೀಟ್ ಜೂಜಾಟದ ದಾಳಿ ಪಂಚನಾಮೆ ವರದಿಯ ಸಾರಾಂಶದಂತೆ vÀÄgÀÄ«ºÁ¼À oÁuÉ ಗುನ್ನೆ ನಂ. 147/2018 ಕಲಂ 87 ಕೆಪಿ ಯಾಕ್ಟ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿರುತ್ತಾರೆ.
ಮಹಿಳೆ ಕಾಣೆ ಪ್ರಕರಣದ ಮಾಹಿತಿ:-
ದಿನಾಂಕ:11/06/2018 ರಂದು 19-45 ಗಂಟೆಗೆ ಫಿರ್ಯಾದಿ ವಿರುಪಾಕ್ಷಪ್ಪ ತಂದೆ ಮಹಾದೇವಪ್ಪ ಹೊನ್ನಳ್ಳಿ ವಯಸ್ಸು 46 ವರ್ಷ , ಜಾ: ವೀರಶೈವ ಲಿಂಗಾಯತ ಉ: ಒಕ್ಕಲತನ ಸಾ: ಆನಂದಗಲ್ ತಾ: ಮಾನವಿ ಮೊ ನಂ -9880667616ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ಫಿರ್ಯಾಧಿಯನ್ನು ಸಲ್ಲಿಸಿದ್ದು ಸಾರಾಂಶವೇನಂದರೆ, ಪಿರ್ಯಾದಿಯ ಎರಡನೇಯ ಮಗಳು ಚೈತ್ರಳು ದಿನಾಂಕ: 04/06/2018 ರಂದು ಬೆಳಿಗ್ಗೆ 7-30 ಗಂಟೆಯಿಂದ 8-00 ಗಂಟೆಯ ಅವಧಿಯಲ್ಲಿ ಮನೆಯಿಂದ ಆನಂದಗಲ್ ಗ್ರಾಮದ ಪಕ್ಕದಲ್ಲಿರುವ ಮರಿಬಸವಲಿಂಗೇಶ್ವರ ದೇವಸ್ಥಾನಕ್ಕೆ ಹೋಗಿ ಬರುವಾದಾಗಿ ಹೇಳಿ ಹೋದವಳು. ಪುನಃ ವಾಪಾಸು ಮನೆಗೆ ಬಾರದೇ ಇದ್ದಾಗ ಪಿರ್ಯಾದಿ ಮತ್ತು ಆತನ ಮನೆಯವರು ಸೇರಿಕೊಂಡು ತಮ್ಮ ಸಂಬಂದಿಕರು ಇರುವ ಕಡೆಗೆ ಪೋನ್ ಮಾಡಿ ಕೇಳಲಾಗಿ ಮತ್ತು ಆನೆಗುಂದಿ, ಬೈಯಲ್ ಮಾರ್ಚೇಡ್ ,ಬಿಜಾಪೂರು, ಅಲ್ಲಮಟಿ ಹಾಗೂ ಇತರೇ ಕಡೆಗಳಲ್ಲಿ ಹುಡುಕಾಡಿದರೂ ಚೈತ್ರಳ ಬಗ್ಗೆ ಯಾವುದೇ ಸುಳಿವು ಸಿಕ್ಕಿರುವದಿಲ್ಲ. ಕಾರಣ ಮನೆಯಿಂದ ದೇಸವಸ್ಥಾನಕ್ಕೆ ಅಂತಾ ಹೇಳಿ ಹೋದ ಚೈತ್ರಳನ್ನು ಎಷ್ಠು ಹುಡುಕಾಡಿದರೂ ಸಿಗದಿದ್ದರಿಂದ ತಾವುಗಳು ನನ್ನ ಮಗಳು ಚೈತ್ರಳನ್ನು ಪತ್ತೇ ಮಾಡಲು ಕಾನೂನು ಕ್ರಮ ಜರುಗಿಸಲು ಇಂದು ತಡವಾಗಿ ಬಂದು ದೂರು ವಿನಂತಿ ಇರುತ್ತದೆ. ಅಂತಾ ನೀಡಿದ ದೂರಿನ ಸಾರಾಂಶದ ಮೇಲಿಂದ ಕವಿತಾಳ ಪೊಲೀಸ್ ಠಾಣೆಯ ಗುನ್ನೆ ನಂ: 112/2018 ಕಲಂ:ಮಹಿಳೆ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದು ಇದೆ.
PÁuÉAiÀiÁzÀ ಮಹಿಳೆ ZÀºÀgÉ ¥ÀnÖ ªÀÄvÀÄÛ zsÀj¹zÀ
GqÀÄ¥ÀÄUÀ¼ÀÄ
ಕಾಣೆಯಾದ ಮಹಿಳೆಯ ಚಹರೆ ಪಟ್ಟಿ. ಎತ್ತರ: 5.6 ಅಡಿ ಎತ್ತರ , ಕೆಂಪು ಮೈ ಬಣ್ಣ, ಸಾದಾರಣ ಮೈಕಟ್ಟು, 19 ವರ್ಷ, ಚಪ್ಪಟೆಯ ಮುಖ, ಕಪ್ಪು ಕೂದಲು ,
ಮೈಮೇಲಿನ ಬಟ್ಟೆಗಳು: ಕರಿಯಬಣ್ಣದ
ಟಿ ಶರ್ಟ ಮತ್ತು ಬ್ಲಾಕ್ ನೈಟ್ ಪ್ಯಾಂಟ್ ಮತ್ತು ವೇಲ್ ಧರಿಸಿರುತ್ತಾಳೆ. ಚೈತ್ರಳು ಕನ್ನಡ ಹಾಗೂ ಸ್ವಲ್ಪ ಇಂಗ್ಲೀಷ್ ಬಾಷೆ ಮಾತನಾಡುತ್ತಾಳೆ.
ರಸ್ತೆ ಅಪಘಾತ ಪ್ರಕರಣದ ಮಾಹಿತಿ:-
ದಿನಾಂಕ: 11.06.2018 ರಂದು ಬೆಳಿಗ್ಗೆ ಫಿರ್ಯಾದಿ ಸೈಯದ್ ಬಾಕರ್ ಹುಸೇನ್ ತಂ: ಸೈಯದ್ ಸಾಬೀರ ಹುಸೇನ್ ವಯ: 18ವರ್ಷ, ಜಾ: ಮುಸ್ಲಿಂ, ಉ: ವಿದ್ಯಾರ್ಥಿ, ಸಾ: ಮನೆ ನಂ: 12-12-103/1 ಈದಗಾ ಮೈದಾನದ ಹತ್ತಿರ, ಅರಬಮೊಹಲ್ಲಾ, ರಾಯಚೂರು ಫೋ: 9731374172ರವರು ಸೈಯದ್ ಸಾಬೀರ್ ಹುಸೇನ್ ತಂ: ಸೈಯದ್ ಅಬ್ದುಲ್ ಹಸನ್ ವಯ: 47ವರ್ಷ, ಜಾ: ಮುಸ್ಲಿಂ, ಉ: ಟಿ.ವಿ. ಮೆಕ್ಯಾನಿಕ್ ಕೆಲಸ ಸಾ: ಮನೆ ನಂ: 12-12-103/1 ಈದಗಾ ಮೈದಾನದ ಹತ್ತಿರ, ಅರಬಮೊಹಲ್ಲಾ, ರಾಯಚೂರು ಫೋ: 9902848078 ಈತನ ಮೊಟಾರ ಸೈಕಲ್ ನಂ: ಹಿರೋ HF ಡಿಲಕ್ಸ ಮೊಟಾರ ಸೈಕಲ್ ನಂ: KA36 EK5293 ನೇದ್ದರ ಹಿಂದಿನ ಸೀಟಿನಲ್ಲಿ ಕುಳಿತು ಶಕ್ತಿನಗರಕ್ಕೆ ಹೋಗಿ ವಾಪಸ್ ರಾಯಚೂರಿಗೆ ಬರುವಾಗ್ಗೆ ದಾರಿಯಲ್ಲಿ ಅಂದರೆ ಯರಮರಸ್ ನ ಆದಿಬಸವೇಶ್ವರ ದೇವಸ್ಥಾನದ ಹತ್ತಿರದ ಸರಕಾರಿ ಶಾಲೆಯ ಮುಂದಿನ ಮುಖ್ಯ ರಸ್ತೆಯಲ್ಲಿ ಆರೋಪಿತನು ಮೊಟಾರ ಸೈಕಲನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಕಂಟ್ರೋಲ್ ಮಾಡದೇ ಮೊಟಾರ ಸೈಕಲನ್ನು ಸ್ಕಿಡ್ ಮಾಡಿದ್ದರಿಂದ ಮೊಟಾರ ಸೈಕಲ್ ಸಮೇತರಾಗಿ ಇಬ್ಬರೂ ರಸ್ತೆಯಲ್ಲಿ ಕೆಳಗೆ ಬಿದ್ದಿದ್ದು ಇದರಿಂದಾಗಿ ತನಗೆ ಬಲತೊಡೆಯಲ್ಲಿ ಮೂಳೆ ಮುರಿದಂತಾಗಿ ಬಾವು ಬಂದಿದ್ದು ಹಾಗೂ ಬಲಮೊಣಕೈಗೆ ತರಚಿದ ಗಾಯವಾಗಿದ್ದು, ಹಾಗೂ ಮೊಟಾರ ಸೈಕಲನ್ನು ಚಲಾಯಿಸುತ್ತಿದ್ದ ಆರೋಪಿಗೆ ಬಲಮೊಣಕೈಗೆ ಮತ್ತು ಬಲ ಮೊಣಕಾಲಿಗೆ ತರಚಿದ ಗಾಯವಾಗಿದ್ದು, ಘಟನೆಯ ನಂತರ ಆರೋಪಿತನು ಒಂದು ಖಾಸಗಿ ವಾಹನದಲ್ಲಿ ತನ್ನನ್ನು ನಗರದ ಸುರಕ್ಷಾ ಆಸ್ಪತ್ರೆಗೆ ಇಲಾಜಿಗೆ ತಂದು ಸೇರಿಕೆ ಮಾಡಿದ್ದು ಇರುತ್ತದೆ ಅಂತಾ ಮುಂತಾಗಿ ಹೇಳಿಕೆ ಫಿರ್ಯಾದು ಸಾರಾಂಶದ ಮೇಲಿಂದ gÁAiÀÄZÀÆgÀÄ UÁæ«ÄÃt ¥ÉưøÀ oÁuÁ UÀÄ£Éß £ÀA:
149/2018 PÀ®A. 279, 338 IPC ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.
ದೊಂಬಿ
ಪ್ರಕರಣದ ಮಾಹಿತಿ:-
¢£ÁAPÀ 11/06/2018 gÀAzÀÄ ¨É½UÉÎ 07-30 UÀAmÉUÉ ¦AiÀiÁ𢠲æÃ §¸ÀªÀgÁd vÀAzÉ ºÀ£ÀĪÀÄAvÀ ªÀAiÀiÁ-40 eÁ- PÀÄgÀħ G- MPÀÌ®ÄvÀ£À ¸Á-
AiÀįÁè°AUÀ PÁ¯ÉÆÃ¤ ºÀwÛgÀ zÉêÀzÀÄUÀð vÁ- zÉêÀzÀÄUÀð ಇವರು ºÁUÀÄ ¦AiÀiÁð¢ vÀªÀÄä zÉêÀ¥Àà E§âgÀÄ ºÉÆ®zÀ°ègÀĪÀ ¸ÀªÉÃð £ÀA§gÀ 22 gÀ°è£À vÀªÀÄä ªÀÄ£ÉAiÀÄ
ªÀÄÄAzÀÄqÉ ¤AvÀÄPÉÆArzÁÝUÀ, ¦AiÀiÁð¢zÁgÀ£ÀÄ vÀªÀÄä ºÉÆ®zÀ ªÀiÁågÉUÉ
ªÀÄļÀÄîPÀAn ºÀaÑzÀ «ZÁgÀªÁV 1]²ªÀ¥Àà vÀAzÉ ®ZÀĪÀÄAiÀÄå ಹಾಗೂ ಇತರೆ 10 J®ègÀÆ eÁw¬ÄAzÀ £ÁAiÀÄPÀ ¸Á-
zÉêÀzÀÄUÀð ಇವರುಗಳು UÀÄA¥ÀÄ
PÀnÖPÉÆAqÀÄ §AzÀÄ ¦AiÀiÁð¢zÁgÀ£À ºÉÆ®zÀ°è CwPÀæªÀÄ ¥ÀæªÉñÀ ªÀiÁr ¯Éà ¸ÀƼÉ
ªÀÄPÀÌ¼É ºÉÆ®zÀ ªÀiÁågÉUÉ ªÀÄļÀÄî
PÀAmÉAiÀÄ£ÀÄß AiÀiÁPÉ ºÀaÑ¢Ýj CAvÁ CAzÀªÀgÉ, CªÀgÀ ¥ÉÊQ ²ªÀ¥Àà vÀAzÉ
®ZÀĪÀÄAiÀÄå£ÀÄ ¦AiÀiÁð¢zÁgÀ¤UÉ PÀ°è¤AzÀ
JqÀ ºÀuÉAiÀÄ ºÀÄ©â£À ªÉÄÃ¯É ºÉÆqÉzÀÄ gÀPÀÛUÁAiÀĪÀiÁrzÀÄÝ, gÀAUÀ¥Àà vÀAzÉ
®ZÀĪÀÄAiÀÄå , ºÀ£ÀĪÀÄAvÁæAiÀÄ vÀAzÉ CA§æ¥Àà, ®ZÀĪÀÄtÚ vÀAzÉ ªÀÄ®è¥Àà.
AiÀÄ®è¥Àà vÀAzÉ PÉñÀ¥Àà J®ègÀÆ
PÀÆrPÉÆAqÀÄ ¦AiÀiÁð¢zÁgÀ¤UÉ PÉʬÄAzÀ ºÉÆqÉ §r ªÀiÁrzÀÄÝ, ¦AiÀiÁð¢
CtÚ zÉêÀ¥Àà¤UÉ ºÀ£ÀĪÀÄAvÁæAiÀÄ vÀAzÉ zÀÄgÀUÀ¥Àà PÉÆ½î FvÀ£ÀÄ PÀ°è¤AzÀ ªÀÄÆV£À ªÉÄÃ¯É ºÁUÀÆ PÀtÂÚ£À
ªÉÄÃ¯É PÀ°è¤AzÀ ºÉÆqÉzÀÄ gÀPÀÛUÁAiÀÄ ªÀiÁrzÀÄÝ, §¸À¥Àà vÀAzÉ zÀÄgÀUÀ¥Àà
PÉÆ½î, ²ªÀ¥Àà vÀAzÉ zÀÄgÀUÀ¥Àà PÉÆ½î,
®ZÀĪÀÄ¥Àà vÀAzÉ §¸À¥Àà PÉÆ½î, zÀÄgÀUÀ¥Àà vÀAzÉ §¸À¥Àà PÉÆ½î J®ègÀÆ ¸ÉÃjPÉÆAqÀÄ
¦AiÀiÁð¢ vÀªÀÄä¤UÉ PÉʬÄAzÀ PÀ¥Á¼ÀPÉÌ
ºÁUÀÆ ¨É¤ßUÉ ºÉÆqÉ §r ªÀiÁr M¼À£ÉÆÃªÀÅ ªÀiÁrzÀÄÝ, dUÀ¼ÀzÀ°è UÁAiÀÄUÀ¼ÁVzÀÝjAzÀ aQvÉì PÀÄjvÀÄ
zÉêÀzÀÄUÀðzÀ ¸ÀPÁðj D¸ÀàvÉæUÉ
¦AiÀiÁð¢zÁgÀ£ÀÄ vÀ£Àß vÀªÀÄä£À eÉÆvÉUÉ §A¢zÀÄÝ, ¦AiÀiÁð¢zÁgÀ£ÀÄ
zÉêÀzÀÄUÀð ¸ÀPÁðj D¸ÀàvÉæAiÀİè aQvÉì
¥ÀqÉzÀÄPÉÆArzÀÄÝ. ¦AiÀiÁð¢ vÀªÀÄä£ÀÄ
zÉêÀzÀÄUÀðzÀ ¸ÀPÁðj D¸ÀàvÉæAiÀİè aQvÉì ¥ÀqÉzÀÄPÉÆArzÀÄÝ, DvÀ¤UÉ ºÉaÑUÉ
UÁAiÀĪÁVzÀÝjAzÀ zÉêÀzÀÄUÀðzÀ
ªÉÊzÀågÀÄ ¸ÀPÁðj D¸ÀàvÉæAiÀÄ 108
CA§Ä¯ÉãÀìzÀ°è ºÉaÑ£À E¯ÁdÄ PÀÄjvÀÄ
gÁAiÀÄZÀÆgÀÄ jªÀÄì D¸ÀàvÉæUÉ PÀ¼ÀÄ»¹PÉÆnÖzÀÄÝ, ¦AiÀiÁð¢zÁgÀ£ÀÄ
zÉêÀzÀÄUÀðD¸ÀàvÉæAiÀİè aQvÉì ¥ÀqÉzÀÄPÉÆAqÀÄ gÁAiÀÄZÀÆj£À jªÀÄì
D¸ÀàvÉæAiÀİè vÀ£Àß vÀªÀÄä£À£ÀÄß
£ÉÆÃrPÉÆAqÀÄ EAzÀÄ 11/06/2018 gÀAzÀÄ gÁwæ 21-15 UÀAmÉUÉ ¦AiÀiÁð¢zÁgÀ£ÀÄ vÀqÀªÁV oÁuÉUÉ ºÁdgÁV ¸À°è¹zÀ zÀÆj£À ¸ÁgÁA±À
ªÉÄðAzÀ zÉêÀzÀÄUÀð ¥Éưøï oÁuÉ.ಗುನ್ನೆ ನಂ; 291/2018
P˨A:
143,147,148,447,323,324,504,506 ¸À»vÀ 149 L¦¹ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.
¸ÀAZÁgÀ ¤AiÀĪÀÄ G®èAWÀ£É, ªÁºÀ£À ZÁ®PÀgÀ «gÀÄzÀÝ PÁ£ÀÆ£ÀÄ
PÀæªÀÄ:-
gÁAiÀÄZÀÆgÀÄ
f¯ÉèAiÀÄ J¯Áè ¥ÉÆ°Ã¸ï C¢üPÁjUÀ¼ÀÄ, gÁAiÀÄZÀÆgÀÄ f¯ÉèAiÀÄ°è ªÉÆÃmÁgÀ ªÁºÀ£À
C¥ÀWÁvÀUÀ¼À£ÀÄß vÀqÉUÀlÄÖªÀ PÀÄjvÀÄ f¯ÉèUÉ ¥ÀÆgÉʹgÀĪÀ EAlgï¸É¥ÀÖgï ªÁºÀ£ÀzÀ
¸ÀºÁAiÀÄ¢AzÀ ¢£ÁAPÀ: 12.06.2018 gÀAzÀÄ 105 ¥ÀææPÀgÀtUÀ¼À£ÀÄß ¥ÀvÉÛ ªÀiÁr 17800/-
gÀÆ. UÀ¼ÀÀ£ÀÄß ¸ÀܼÀzÀ°èAiÉÄà zÀAqÀ «¢ü¹, PÁ£ÀÆ£ÀÄ jÃvÀå PÀæªÀÄ dgÀÄV¹zÀÄÝ,
¸ÀAZÁgÀ ¤AiÀĪÀÄ G®èAX¸ÀĪÀ ZÁ®PÀgÀÄ/ªÀiÁ°ÃPÀgÀ «gÀÄzÀÝ PÁ£ÀÆgÀÄ jÃvÀå PÀæªÀÄ
dgÀÄV¸ÀĪÀ PÁAiÀÄð ªÀÄÄAzÀĪÀgÉ¢gÀÄvÀÛzÉ.